Headlines
ಬಂದ ಏಳೇ ತಿಂಗಳಿಗೆ ಯಾದಗಿರಿ ಖಡಕ್‌ ಎಸ್ಪಿ ವರ್ಗಾವಣೆ, ಪ್ರಭಾವಿ ವ್ಯಕ್ತಿಯ ಕೈವಾಡ! | Yadgir Tough Sp Pruthvik Shankar Transferred Amid Alleged Political Pressure Gow

ಬಂದ ಏಳೇ ತಿಂಗಳಿಗೆ ಯಾದಗಿರಿ ಖಡಕ್‌ ಎಸ್ಪಿ ವರ್ಗಾವಣೆ, ಪ್ರಭಾವಿ ವ್ಯಕ್ತಿಯ ಕೈವಾಡ! | Yadgir Tough Sp Pruthvik Shankar Transferred Amid Alleged Political Pressure Gow

ಯಾದಗಿರಿಯ ಖಡಕ್ ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ಕೇವಲ 7 ತಿಂಗಳಲ್ಲೇ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಅಕ್ರಮ ಚಟುವಟಿಕೆಗಳ ವಿರುದ್ಧದ ಕಠಿಣ ಕ್ರಮಗಳೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಮಾಜಿ ಸಚಿವ ರಾಜುಗೌಡ ವರ್ಗಾವಣೆ ತಡೆಯಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.   ಅಕ್ರಮ ಚಟುವಟಿಕೆಗಳಿಗೆ ವಿರುದ್ಧ ಕ್ರಮ ಕೈಗೊಂಡಿದ್ದ ಖಡಕ್ ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ಏಳೇ ತಿಂಗಳಿಗೆ ಸರ್ಕಾರ ವರ್ಗಾವಣೆಗೆ ಮುಂದಾಗಿದೆ ಎಂಬ ಸುದ್ದಿ  ಯಾದಗಿರಿ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ಮೂಲದ…

Read More
ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ದೇವರ ದರ್ಶನಕ್ಕೆ ಪ್ರತ್ಯೇಕ ಸಾಲು! | Separate Queue For Devotees At Chamundi Hills Ashada Friday San

ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ದೇವರ ದರ್ಶನಕ್ಕೆ ಪ್ರತ್ಯೇಕ ಸಾಲು! | Separate Queue For Devotees At Chamundi Hills Ashada Friday San

ಜುಲೈ 4 ರ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟದಲ್ಲಿ ಮೆಟ್ಟಿಲುಗಳ ಮೂಲಕ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಭಕ್ತರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಪ್ರತ್ಯೇಕ ಸಾಲು ಮತ್ತು ಸಮಯ ನಿಗದಿಪಡಿಸಲಾಗಿದೆ. ಬೆಂಗಳೂರು (ಜು.3): ಆಷಾಡ ಶುಕ್ರವಾರದಂದು (Ashada Friday) ಮೆಟ್ಟಿಲುಗಳ ಮೂಲಕ ದೇವರ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮೈಸೂರು (Mysuru) ಪೊಲೀಸ್‌ ಆಯುಕ್ತರ ಕಚೇರಿ ಪ್ರಕಟಣೆಯ ಮೂಲಕ ತಿಳಿಸಿದೆ. ಆಷಾಢ ಶುಕ್ರವಾರದ ದಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ…

Read More
ಭೂ ಸುಧಾರಣಾ ಯೋಜನೆ ಬಗ್ಗೆ ವಿವರವಾದ ಮಾಹಿತಿ ಒದಗಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ

ಭೂ ಸುಧಾರಣಾ ಯೋಜನೆ ಬಗ್ಗೆ ವಿವರವಾದ ಮಾಹಿತಿ ಒದಗಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು, ಜುಲೈ 3: ನಗರದಲ್ಲಿ ನಡೆಸಿ ಮಾತಾಡಿದ ಕಂದಾಯ ಕೃಷ್ಣ ಭೈರೇಗೌಡ, ಇಲಾಖೆ ಇಲಾಖೆ ಜಾರಿಗೆ ಭೂ ಯೋಜನೆಯ ಬಗ್ಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು. ಇಂಥ ಯೋಜನೆ ಭಾರತದ ರಾಜ್ಯದಲ್ಲೂ, ನಮ್ಮ ಉದ್ದೇಶವೆಂದರೆ ಜಮೀನಿಗೆ ಸಂಬಂಧಿಸಿದ ಜನ ತಮ್ಮ ಮನೆಯಲ್ಲೇ ಪಡೆದುಕೊಳ್ಳುವಂತಾಗಬೇಕು, ಕಚೇರಿಯಿಂದ ಕಚೇರಿಗೆ ಆಗಬಾರದು ಅನ್ನೋದು ಎಂದು ಸಚಿವ. , ಇದನ್ನೂ ಓದಿ: ಕಾಂಗ್ರೆಸ್ ಸಮಾವೇಶ: ಶಾಶ್ವತ ಹಕ್ಕು ಪತ್ರ ಸಂದರ್ಭವನ್ನು ಐತಿಹಾಸಿಕವೆಂದ ಕೃಷ್ಣ ಭೈರೇಗೌಡ ವಿಡಿಯೋ ಕ್ಲಿಕ್ Source link

Read More
Uttara Kannada Dams Water Level Today: ಜಿಲ್ಲೆಯ 6 ಜಲಾಶಯಗಳೂ ಶೇ.90ರಷ್ಟು ಭರ್ತಿ! | Uttara Kannada District Kadra Supa Gerusoppa Dams Water Level July 2025 Sat

Uttara Kannada Dams Water Level Today: ಜಿಲ್ಲೆಯ 6 ಜಲಾಶಯಗಳೂ ಶೇ.90ರಷ್ಟು ಭರ್ತಿ! | Uttara Kannada District Kadra Supa Gerusoppa Dams Water Level July 2025 Sat

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರಮುಖ 6 ಜಲಾಶಯಗಳು ಶೇ.90ರಷ್ಟು ಭರ್ತಿಯಾಗಿವೆ. ಸೂಪಾ ಜಲಾಶಯ ಶೇ.95ರಷ್ಟು ಭರ್ತಿಯಾಗಿದ್ದು, ಇತರ ಜಲಾಶಯಗಳೂ ಪೂರ್ಣ ಪ್ರಮಾಣದತ್ತ ಸಾಗುತ್ತಿವೆ. ಮಳೆ ಮುಂದುವರಿದರೆ ಜಲಾಶಯಗಳು ಉಕ್ಕಿ ಹರಿಯುವ ಸಾಧ್ಯತೆ ಇದೆ. ಉತ್ತರ ಕನ್ನಡ/ಕಾರವಾರ (ಜು.03): ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿದಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಎಲ್ಲ ಜಲಾಶಯಗಳಿಗೆ ನಿರೀಕ್ಷಿತ ನೀರಿನ ಒಳಹರಿವು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ 6 ಜಲಾಶಯಗಳು ಶೇ.90ರಷ್ಟು ಭರ್ತಿಯಾಗಿದ್ದು, ಶೀಘ್ರದಲ್ಲೇ ಪೂರ್ಣ…

Read More
IND vs ENG: ಇಂಗ್ಲೆಂಡ್‌ ನೆಲದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ಶುಭ್​ಮನ್ ಗಿಲ್

IND vs ENG: ಇಂಗ್ಲೆಂಡ್‌ ನೆಲದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ಶುಭ್​ಮನ್ ಗಿಲ್

ಇಂಗ್ಲೆಂಡ್ನ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಬಾರಿಸಿದ ಟೀಂ ಇಂಡಿಯಾ ಶುಭ್ಮನ್ ಗಿಲ್ ದ್ವಿಶತಕದ ಜೊತೆಗೆ ಇಂಗ್ಲೆಂಡ್‌ ನೆಲದಲ್ಲಿ ಅದರಲ್ಲೂ ಟೆಸ್ಟ್ಟ್ ಅತ್ಯಧಿಕ ರನ್ ಕಲೆಹಾಕಿದ. . ಈ ಮೊದಲು ಇನ್ನಿಂಗ್ಸ್ವೊಂದರಲ್ಲ 221 ರನ್ ಬಾರಿಸುವ ಮೂಲಕ ಈ ಯಮ್ಮ ಖಾತೆಗೆ. ಇದೀಗ ಆ ಶುಭ್ಮನ್ ಗಿಲ್. ಪ್ರಕಟಿಸಲಾಗಿದೆ – ಸಂಜೆ 7:16, ಥು, 3 ಜುಲೈ 25 Source link

Read More
2025 ಮಳೆಗಾಲದಲ್ಲಿ ಭೇಟಿ ನೀಡಬೇಕಾದ ವಿಶ್ವದ ಅತ್ಯುತ್ತಮ ಸ್ಥಳಗಳಿವು!

2025 ಮಳೆಗಾಲದಲ್ಲಿ ಭೇಟಿ ನೀಡಬೇಕಾದ ವಿಶ್ವದ ಅತ್ಯುತ್ತಮ ಸ್ಥಳಗಳಿವು!

ಮಾನ್ಸೂನ್‌ನಲ್ಲಿ ಪ್ರವಾಸ ಯೋಜಿಸುತ್ತಿದ್ದೀರಾ? ಬಾಲಿ, ಕೊಹ್ ಸಮುಯಿ, ಸಿಯೋಲ್, ಶ್ರೀಲಂಕಾ, ಸಿಂಗಾಪುರ್, ಕೌಲಾಲಂಪುರ್ ಮತ್ತು ಕ್ಯಾಮರೂನ್ ಹೈಲ್ಯಾಂಡ್ಸ್‌ನಂತಹ ಸುಂದರ ತಾಣಗಳ ಬಗ್ಗೆ ತಿಳಿಯಿರಿ. ಮಳೆಯಲ್ಲಿ ನೆನೆದ ಹಸಿರು ಮತ್ತು ಆಹ್ಲಾದಕರ ವಾತಾವರಣ ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸುತ್ತದೆ. Source link

Read More
ಜುಲೈ 4ರಿಂದ ದೆಹಲಿಯಲ್ಲಿ 3 ದಿನಗಳ ಆರ್​​ಎಸ್​ಎಸ್​ ಪ್ರಾಂತ ಪ್ರಚಾರಕ ಸಭೆ

ಜುಲೈ 4ರಿಂದ ದೆಹಲಿಯಲ್ಲಿ 3 ದಿನಗಳ ಆರ್​​ಎಸ್​ಎಸ್​ ಪ್ರಾಂತ ಪ್ರಚಾರಕ ಸಭೆ

ನವದೆಹಲಿ, ಜುಲೈ 3: ಜುಲೈ 4 ರಿಂದ 6 ರವರೆಗೆ ದೆಹಲಿಯ ಕೇಶವ್ ಕುಂಜ್ನಲ್ಲಿ ಸ್ವಯಂಸೇವಕ 3 ದಿನಗಳ ಅಖಿಲ ಭಾರತ ಪ್ರಾಂತ ಸಭೆಯನ್ನು. ಈ ಸಭೆಯಲ್ಲಿ ಮುಖ್ಯವಾಗಿ ವಿಷಯಗಳ ಚರ್ಚಿಸಲಾಗುವುದು. ಸಭೆಯಲ್ಲಿ ಸಭೆಯಲ್ಲಿ ಪ್ರಾಂತ್ಯಗಳಲ್ಲಿ ಕೆಲಸದ ಪ್ರಗತಿ ಮತ್ತು ಅನುಭವಗಳನ್ನು. ಆರ್ಎಸ್ಎಸ್ಸರ್ಸಂಘಚಾಲಕ್, ಗೌರವಾನ್ವಿತ ಅವರು. ರಾಷ್ಟ್ರೀಯ ಸ್ವಯಂಸೇವಕ ಅಖಿಲ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಅವರು ಇಂದು ಕುಂಜ್‌ನಲ್ಲಿ ಪತ್ರಕರ್ತರೊಂದಿಗೆ, ಸಭೆಯಲ್ಲಿ ಚರ್ಚಿಸಬೇಕಾದ ಕುರಿತು ಮಾಹಿತಿಯನ್ನು. ಈ, ಸಹ- ಪ್ರಚಾರ ಪ್ರಮುಖ್ ನರೇಂದ್ರ, ಪ್ರದೀಪ್ ಜೋಶಿ…

Read More
Sri Mandir: ಆನ್​ಲೈನ್​ನಲ್ಲಿ ಪ್ರಸಾದ, ಪೂಜಾ ಸಾಮಗ್ರಿ ವಿತರಿಸುವ AppsForBharatಗೆ ಭರ್ಜರಿ ಫಂಡಿಂಗ್

Sri Mandir: ಆನ್​ಲೈನ್​ನಲ್ಲಿ ಪ್ರಸಾದ, ಪೂಜಾ ಸಾಮಗ್ರಿ ವಿತರಿಸುವ AppsForBharatಗೆ ಭರ್ಜರಿ ಫಂಡಿಂಗ್

ಬೆಂಗಳೂರು, ಜುಲೈ 3: ಪೂಜಾ ಪೂಜಾ ಖರೀದಿಸಲು, ನಿರ್ದಿಷ್ಟ ದೇವಸ್ಥಾನಗಳಲ್ಲಿ ವಿವಿಧ ಪೂಜೆಗಳನ್ನು ಬುಕ್ ಮಾಡುವುದು ಕಾರ್ಯಗಳಿಗೆ ಆನ್ಲೈನ್ ​​ಶ್ರೀ ಮಂದಿರ್ ಆ್ಯಪ್ ನೀವು ನೀವು. ಈ ಆ್ಯಪ್ ಅನ್ನು ಆ್ಯಪ್ಸ್ಫಾರ್ಭಾರತ್ (appsforbharat) ಎನ್ನುವ ಮೂಲದ. ಈ ಈ ಕಂಪನಿ ಬ್ಯುಸಿನೆಸ್ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುತ್ತಿದ್ದು ಅದಕ್ಕಾಗಿ ಹೊಸದಾಗಿ ಬಂಡವಾಳ. ಸೀರೀಸ್ ಸಿ ಫಂಡಿಂಗ್ ಆ್ಯಪ್ಸ್ ಫಾರ್ ಕಂಪನಿಯು ಕಂಪನಿಯು 175 ಕೋಟಿ ರೂ. ಸುಸ್ಕೆನ್ನಾ ಏಷ್ಯಾ ವಿಸಿ (ಸುಸ್ಕ್ವೆಹನ್ನಾ ಏಷ್ಯಾ ವಿಸಿ) ಎನ್ನುವ ವೆಂಚರ್ ಕ್ಯಾಪಿಟಲ್ ಹಾಗೂ…

Read More
200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ, ಜಾಕ್ವೆಲಿನ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌ | Delhi High Court Rejects Jacqueline Fernandez Money Laundering Case Gow

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ, ಜಾಕ್ವೆಲಿನ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌ | Delhi High Court Rejects Jacqueline Fernandez Money Laundering Case Gow

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಹಿನ್ನಡೆಯಾಗಿದೆ. ಸುಕೇಶ್  ಜೊತೆಗಿನ ಸಂಬಂಧ ಮತ್ತು ದುಬಾರಿ ಉಡುಗೊರೆಗಳನ್ನು ಪಡೆದ ಆರೋಪದಲ್ಲಿ ಇಡಿ ವಿಚಾರಣೆ ಎದುರಿಸುತ್ತಿರುವ ಜಾಕ್ವೆಲಿನ್, ಪ್ರಕರಣ ರದ್ದುಗೊಳಿಸುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ( Jacqueline Fernandez ) ಹಿನ್ನಡೆಯಾಗಿದೆ. ತನ್ನ ವಿರುದ್ಧದ ಇಡಿ ಪ್ರಕರಣವನ್ನು ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. 200 ಕೋಟಿ ಅಕ್ರಮ…

Read More
ಪೊಲೀಸ್ ಕೆಲಸಕ್ಕೆ ಬರೊಲ್ಲವೆಂದ ASP ಬರಮನಿ ಮನವೊಲಿಸಿದ ಸಿಎಂ ಸಿದ್ದರಾಮಯ್ಯ; ಇಂದು ಡ್ಯೂಟಿಗೆ ಹಾಜರ್!

ಪೊಲೀಸ್ ಕೆಲಸಕ್ಕೆ ಬರೊಲ್ಲವೆಂದ ASP ಬರಮನಿ ಮನವೊಲಿಸಿದ ಸಿಎಂ ಸಿದ್ದರಾಮಯ್ಯ; ಇಂದು ಡ್ಯೂಟಿಗೆ ಹಾಜರ್!

<p>ಬೆಂಗಳೂರು: ನಿನ್ನೆ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಅವರು ಸ್ವಯಂ ನಿವೃತ್ತಿ ಪಡೆದ ವಿಚಾರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಮೇಲೆ ಕೈ ಎತ್ತಿ ಅವಮಾನ ಮಾಡಿದ್ದರಿಂದ ನೊಂದು ಸ್ವಯಂ ನಿವೃತ್ತಿ ಪಡೆಯುವುದಾಗಿ ಅವರು ವಿಧಾನಸೌಧದಲ್ಲಿರುವ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಜೂನ್ 12 ರಂದೇ ಪತ್ರ ಬರೆದಿದ್ದರು. ಇದು ಮಾಧ್ಯಮಗಳಲ್ಲಿ ತೀವ್ರ ಚರ್ಚೆಯಾದ ನಂತರ ಮುಜುಗರಕ್ಕೊಳಗಾದ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ…

Read More