Headlines
Snakebite First Aid: ಮಳೆಗಾಲದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕಚ್ಚಿದಾಗ ಏನು ಮಾಡ್ಬೇಕು, ಏನು ಮಾಡ್ಬಾರ್ದು? | Snakebite First Aid Dos And Donts During Monsoon Season Rav

Snakebite First Aid: ಮಳೆಗಾಲದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕಚ್ಚಿದಾಗ ಏನು ಮಾಡ್ಬೇಕು, ಏನು ಮಾಡ್ಬಾರ್ದು? | Snakebite First Aid Dos And Donts During Monsoon Season Rav

ಮಳೆಗಾಲದಲ್ಲಿ ಹಾವು ಕಡಿತದ ಅಪಾಯ ಹೆಚ್ಚುತ್ತದೆ. ಸರಿಯಾದ ಮಾಹಿತಿ ಮತ್ತು ತಕ್ಷಣದ ಚಿಕಿತ್ಸೆ ಅಗತ್ಯ. ಜೀವ ಉಳಿಸಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯಿರಿ. Snakebite First Aid: ಕರ್ನಾಟಕ ಸೇರಿದಂತೆ ಬಿಹಾರ, ಜಾರ್ಖಂಡ್ ಅಥವಾ ಉತ್ತರ ಪ್ರದೇಶ, ಭಾರತದ ಬಯಲು ಪ್ರದೇಶಗಳಲ್ಲಿ ಮಾನ್ಸೂನ್ ಮಳೆ ಆರಂಭವಾಗಿದೆ. ಈ ಮಳೆಗಾಲವು ವಿಷಕಾರಿ ಹಾವುಗಳ ಕಡಿತದ ಅಪಾಯವನ್ನು ತರುತ್ತದೆ. ಭಾರತದಲ್ಲಿ ಪ್ರತಿ ವರ್ಷ ಹಾವು ಕಡಿತದಿಂದ ಸಾವಿರಾರು ಜನರು ಸಾಯುತ್ತಾರೆ. ಸರಿಯಾದ ಮಾಹಿತಿ ಇದ್ದರೆ ಅನೇಕ…

Read More
IND vs ENG: ಚೊಚ್ಚಲ ಟೆಸ್ಟ್  ದ್ವಿಶತಕ ಬಾರಿಸಿದ ನಾಯಕ ಶುಭ್​ಮನ್ ಗಿಲ್

IND vs ENG: ಚೊಚ್ಚಲ ಟೆಸ್ಟ್ ದ್ವಿಶತಕ ಬಾರಿಸಿದ ನಾಯಕ ಶುಭ್​ಮನ್ ಗಿಲ್

ನಡೆಯುತ್ತಿರುವ ನಡೆಯುತ್ತಿರುವ ವಿರುದ್ಧದ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ದ್ವಿಶತಕ. ಎರಡನೇ ಎರಡನೇ ದಿನದಾಟದ ಸೆಷನ್ನಲ್ಲಿ ಗಿಲ್ ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ದ್ವಿಶತಕ ಪೂರ್ಣಗೊಳಿಸುವಲ್ಲಿ. . ವೈಯಕ್ತಿಕವಾಗಿಯೂ ವೈಯಕ್ತಿಕವಾಗಿಯೂ 311 ಎಸೆತಗಳಲ್ಲಿ 21 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ ತಮ್ಮ ಟೆಸ್ಟ್ ಟೆಸ್ಟ್. ಪ್ರಕಟಿಸಲಾಗಿದೆ – 6:57 PM, ಥು, 3 ಜುಲೈ 25 Source link

Read More
‘ಅವರಿಂದ ಮಾತ್ರ ಸಾಧ್ಯ..’ ಜಿಯೋ-ಬ್ಲ್ಯಾಕ್‌ರಾಕ್‌ ಸ್ಟಾಕ್‌ ಬ್ರೋಕಿಂಗ್‌ ಲೈಸೆನ್ಸ್‌ ಬಗ್ಗೆ ಏನಂದ್ರು ಜೀರೋಧಾದ ನಿತಿನ್‌ ಕಾಮತ್‌? | Nithin Kamath On Jio Blackrock Stock Broking License Reaction San

‘ಅವರಿಂದ ಮಾತ್ರ ಸಾಧ್ಯ..’ ಜಿಯೋ-ಬ್ಲ್ಯಾಕ್‌ರಾಕ್‌ ಸ್ಟಾಕ್‌ ಬ್ರೋಕಿಂಗ್‌ ಲೈಸೆನ್ಸ್‌ ಬಗ್ಗೆ ಏನಂದ್ರು ಜೀರೋಧಾದ ನಿತಿನ್‌ ಕಾಮತ್‌? | Nithin Kamath On Jio Blackrock Stock Broking License Reaction San

ಭಾರತೀಯ ಷೇರು ಮಾರುಕಟ್ಟೆ ಪರಿಸರ ವ್ಯವಸ್ಥೆಗೆ ಹೊಸ ಚಿಲ್ಲರೆ ಹೂಡಿಕೆದಾರರನ್ನು ತರುವಲ್ಲಿ ಜಿಯೋ-ಬ್ಲ್ಯಾಕ್‌ರಾಕ್‌ನಂತಹ ಪಾಲುದಾರಿಕೆಯ ಅಗತ್ಯವಿದೆ ಅನ್ನೋದನ್ನ ನಿತಿನ್‌ ಕಾಮತ್‌ ಒಪ್ಪಿಕೊಂಡಿದ್ದಾರೆ.  ಬೆಂಗಳೂರು (ಜು.3): ಸಾಮಾನ್ಯವಾಗಿ ತಾವು ಮಾಡಿದ ಉದ್ದಿಮೆಯಲ್ಲಿ ಮತ್ತೊಬ್ಬ ಪ್ರತಿಸ್ಪರ್ಧಿ ಬಂದಾಗ ಅಸೂಯೆ ಸಹಜ. ಅದರಲ್ಲೂ ಪ್ರತಿಸ್ಪರ್ಧಿ ತಮಗಿಂತ ದೊಡ್ಡವನಾಗಿದ್ದರೆ ತಮ್ಮ ಉದ್ಯಮ ಹಾಳಾಗಿ ಹೋಗುತ್ತದೆ ಅನ್ನೋ ಚಿಂತೆಯೇ ಹೆಚ್ಚು. ಆದರೆ, ಸ್ಟಾಕ್‌ ಬ್ರೋಕಿಂಗ್‌ ವ್ಯವಹಾರದಲ್ಲಿರುವ ಜೀರೋಧಾದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಿತಿನ್‌ ಕಾಮತ್‌, ಇತ್ತೀಚೆಗೆ ಸೆಬಿಯಿಂದ ಸ್ಟಾಕ್‌ ಬ್ರೋಕಿಂಗ್‌ ಲೈಸೆನ್ಸ್‌ ಪಡೆದುಕೊಂಡಿರುವ ರಿಲಯನ್ಸ್‌ ಸಮೂಹದ…

Read More
ಅಡುಗೆ ಮನೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ ಇದು, ಊಟ ತಿಂಡಿಗಾಗಿ ಏನ್ ಮಾಡ್ತಾರೆ ಇಲ್ಲಿನ ಜನ ಗೊತ್ತಾ?

ಅಡುಗೆ ಮನೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ ಇದು, ಊಟ ತಿಂಡಿಗಾಗಿ ಏನ್ ಮಾಡ್ತಾರೆ ಇಲ್ಲಿನ ಜನ ಗೊತ್ತಾ?

ಚಂದಂಕಿ ಕಮ್ಯುನಿಟಿ ಕಿಚನ್ಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ ಒಂದು ಎಂದ ಮೇಲೆ ಅಡುಗೆ (ಅಡಿಗೆ) ಬಹಳ. ಅಡುಗೆ ಮನೆ ಮನೆಯನ್ನು ಊಹಿಸಲು. ಆದರೆ ಈ ಹಳ್ಳಿಯಲ್ಲಿ ಯಾವ ಮನೆಗೆ ಅಡುಗೆ ಮನೆ ಕಾಣಲು. ಹಾಗಂತ ಈ ಊರಲ್ಲಿರುವ ಊಟ ಮಾಡದೇ ಇರುತ್ತಾರಾ ಎನ್ನುವ ಪ್ರಶ್ನೆಯೊಂದು. ಈ ಗ್ರಾಮದಲ್ಲಿ ವಾಸಿಸುತ್ತಿದ್ದು, ಇಲ್ಲಿನ ಜನರು ಹೊತ್ತೊತ್ತಿಗೆ ಊಟ. ಅಡುಗೆ ಮನೆಯೇ ಇಲ್ಲದ ಭಾರತದ ಈ (ಭಾರತೀಯ ಹಳ್ಳಿ) ಯಾವುದು, ಇದು ಎಲ್ಲಿ? ಈ ವಿಶೇಷತೆಯೇನು? ಎನ್ನುವ ಮಾಹಿತಿ. ವಿಶಿಷ್ಟ…

Read More
ಈ ಸಿನಿಮಾದಲ್ಲಿ ದೀಪಿಕಾ-ಸೂರ್ಯ ಜೋಡಿ ಆಗ್ಬೇಕಿತ್ತು; ಈ ನಿರ್ದೇಶಕರಿಂದ ಶಾಕಿಂಗ್ ಸತ್ಯ ಬಹಿರಂಗ! | Deepika Padukone Suriya Original Choice For 8 Vasantalu Says Phanindra Narsetti

ಈ ಸಿನಿಮಾದಲ್ಲಿ ದೀಪಿಕಾ-ಸೂರ್ಯ ಜೋಡಿ ಆಗ್ಬೇಕಿತ್ತು; ಈ ನಿರ್ದೇಶಕರಿಂದ ಶಾಕಿಂಗ್ ಸತ್ಯ ಬಹಿರಂಗ! | Deepika Padukone Suriya Original Choice For 8 Vasantalu Says Phanindra Narsetti

ಆ ಸಮಯದಲ್ಲಿ ನಾನೊಬ್ಬ ಹೊಸಬ. ನನ್ನ ಬಳಿ ‘ಮಧುರಂ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ ಅನುಭವವಿತ್ತೇ ಹೊರತು, ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತಹ ಯಾವುದೇ ಹಿಟ್ ಸಿನಿಮಾ ಇರಲಿಲ್ಲ. ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ಸದ್ಯ ತನ್ನ ವಿಭಿನ್ನ ಶೀರ್ಷಿಕೆ ಮತ್ತು ತಾಜಾ ಕಥಾಹಂದರದಿಂದ ಕುತೂಹಲ ಮೂಡಿಸಿರುವ ಚಿತ್ರ ‘8 ವಸಂತಾಲು’. ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಗಳಿಸುತ್ತಿರುವ ಬೆನ್ನಲ್ಲೇ, ಚಿತ್ರದ ನಿರ್ದೇಶಕ ಫಣೀಂದ್ರ ನರ್ಸೆಟ್ಟಿ ಅವರು ಒಂದು ಸ್ಫೋಟಕ ಹಾಗೂ ಅಚ್ಚರಿಯ…

Read More
ಮುಟ್ಟಿನ ದಿನಗಳಲ್ಲಿ ಪ್ಯಾಡ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು?

ಮುಟ್ಟಿನ ದಿನಗಳಲ್ಲಿ ಪ್ಯಾಡ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು?

25 Image Credit : freepik ಎಂತಹ ಪ್ಯಾಡ್ ಬಳಸಬೇಕು? ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಹೆಚ್ಚಿದ್ದರೂ ಅಥವಾ ಕಡಿಮೆಯಿದ್ದರೂ, ಪ್ರತಿ 4 ರಿಂದ 6 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸುವುದು ಅಗತ್ಯ. ಹೀಗೆ ಮಾಡದಿದ್ದರೆ ಅಲರ್ಜಿ, ತುರಿಕೆ ಮುಂತಾದ ಸಮಸ್ಯೆಗಳು ಬರಬಹುದು. ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಪ್ಯಾಡ್‌ಗಳು ಲಭ್ಯವಿದೆ. ರಾಸಾಯನಿಕಗಳು, ಸುವಾಸನೆ, ಸಿಂಥೆಟಿಕ್ ಫೈಬರ್‌ಗಳಿಂದ ತಯಾರಿಸಿದ ಪ್ಯಾಡ್‌ಗಳಿವೆ. ಇವುಗಳಲ್ಲಿ, ಸುವಾಸನೆರಹಿತ ಹತ್ತಿ ಪ್ಯಾಡ್‌ಗಳು ಆರೋಗ್ಯಕ್ಕೆ ಉತ್ತಮ. ಇವು ಚರ್ಮದ ತೊಂದರೆ ಮತ್ತು ಅಲರ್ಜಿಯನ್ನು ಕಡಿಮೆ ಮಾಡುತ್ತವೆ ಎಂದು…

Read More
ಹಲವು ಬ್ರ್ಯಾಂಡ್ ಸೊರಗಿದರೆ ಜೂನ್‌ನಲ್ಲಿ ಈ ಕಾರಿಗೆ ಮುಗಿಬಿದ್ದ ಜನ, ಗರಿಷ್ಠ ಮಾರಾಟ ದಾಖಲೆ

ಹಲವು ಬ್ರ್ಯಾಂಡ್ ಸೊರಗಿದರೆ ಜೂನ್‌ನಲ್ಲಿ ಈ ಕಾರಿಗೆ ಮುಗಿಬಿದ್ದ ಜನ, ಗರಿಷ್ಠ ಮಾರಾಟ ದಾಖಲೆ

<p>ಟಾಟಾ ಮೋಟಾರ್ಸ್, ಮಹೀಂದ್ರ ಸೇರಿದಂತೆ ಹಲವು ಟಾಪ್ ಬ್ರ್ಯಾಂಡ್ ಕಾರುಗಳು ಜೂನ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಆದರೆ ಈ ಕಾರು ಮಾತ್ರ ದಾಖಲೆ ಬರೆದಿದೆ. ಈ ಕಾರಿಗೆ ಜನ ಮುಗಿಬಿದ್ದಿದ್ದಾರೆ. ಜೂನ್ ತಿಂಗಳಲ್ಲಿ ಜನರು ಹೆಚ್ಚು ಖರೀದಿಸಿದ ಕಾರು ಯಾವುದು?</p><p>&nbsp;</p><img><p>ಭಾರತದಲ್ಲಿ ಕಾರು ಖರೀದಿ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಹೊಸ ಕಾರು, ಅಗ್ಗದ ಬೆಲೆಯ ಕಾರು, ಉತ್ತಮ ಸೇಫ್ಟಿ, ಅತ್ಯಾಕರ್ಷಕ ಕಾರು ಹೀಗೆ ಒಬ್ಬೊಬ್ಬರು ಒಂದೊಂದು ಫೀಚರ್ಸ್ ಇಷ್ಟಪಟ್ಟು ಕಾರು ಖರೀದಿಸುತ್ತಾರೆ. ಭಾರತದಲ್ಲಿ ಇದೀಗ ಸುರಕ್ಷತೆ ಹಾಗೂ…

Read More
ಕಾಲು ನೋವಾ! ಹೀಗ್ ಮಾಡಿ ನೋಡಿ ರಾತ್ರಿ ಕಾಲು ನೋವು ಮತ್ತು ಸೆಳೆತಕ್ಕೆ ನೀರಿನ ಕೊರತೆ, ವ್ಯಾಯಾಮ, ಔಷಧಿಗಳು, ಮಧುಮೇಹ, ನರಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು | Suffering From Leg Pain Heres What To Do

ಕಾಲು ನೋವಾ! ಹೀಗ್ ಮಾಡಿ ನೋಡಿ ರಾತ್ರಿ ಕಾಲು ನೋವು ಮತ್ತು ಸೆಳೆತಕ್ಕೆ ನೀರಿನ ಕೊರತೆ, ವ್ಯಾಯಾಮ, ಔಷಧಿಗಳು, ಮಧುಮೇಹ, ನರಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು | Suffering From Leg Pain Heres What To Do

ರಾತ್ರಿಯ ಕಾಲು ನೋವು ಮತ್ತು ಸೆಳೆತಕ್ಕೆ ನೀರಿನ ಕೊರತೆ, ಖನಿಜಾಂಶಗಳ ಕೊರತೆ, ಹೆಚ್ಚು ವ್ಯಾಯಾಮ, ಔಷಧಿಗಳು, ಮಧುಮೇಹ, ನರಸಂಬಂಧಿ ಸಮಸ್ಯೆಗಳು ಕಾರಣವಾಗಬಹುದು. ಮಸಾಜ್, ಬಿಸಿಒತ್ತಡ, ಸರಿಯಾದ ಆಹಾರ ಸೇವನೆ ಮತ್ತು ನೀರಿನ ಸೇವನೆಯಿಂದ ಪರಿಹಾರ ಸಿಗಬಹುದು. ರಾತ್ರಿಯ ವೇಳೆಯಲ್ಲಿ ಅನೇಕ ಜನರು ಕಾಲುನೋವಿನ( Leg pain)ಸಮಸ್ಯೆಯನ್ನು ಅನುಭವಿಸುತ್ತಾರೆ. ಪ್ರತಿನಿತ್ಯ ಕಾಲು ನೋವಿನಿಂದ(Leg pain) ಬಳಲುವುದರಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.ನಿದ್ದೆ ಸರಿಯಾಗಿ ಅಗಿಲ್ಲವೆಂದರೆ ಇಡೀ ದಿನ ಉತ್ಸಾಹದಿಂದ ಕೂಡಿರುವುದಿಲ್ಲ.ನಿದ್ರೆ ಸರಿಯಾಗಿ ಬಂದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಆದ್ರೆ…

Read More
IND vs ENG: ಇಂಗ್ಲೆಂಡ್​ನಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಆಟಗಾರ ರವೀಂದ್ರ ಜಡೇಜಾ

IND vs ENG: ಇಂಗ್ಲೆಂಡ್​ನಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಆಟಗಾರ ರವೀಂದ್ರ ಜಡೇಜಾ

ಭಾರತ ತಂಡದ ಅನುಭವಿ ರವೀಂದ್ರ ಜಡೇಜಾ (ರವೀಂದ್ರ ಜಡೇಜಾ) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 89 ರನ್‌ಗಳ ಆಡಿದರು. ಆದರೆ 11 ರನ್‌ಗಳಿಂದ ಶತಕ. . ಅಷ್ಟೇ, ಕಪಿಲ್ ದೇವ್ (ಕಪಿಲ್ ದೇವ್) ನಂತರ ಇಂಗ್ಲೆಂಡ್‌ನಲ್ಲಿ 7 ರಿಂದ 11 ನೇ ನಡುವೆ 600 ಕ್ಕೂ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ಎಂಬ. ವಿಶೇಷ ಮಾಡಿದ ಜಡೇಜಾ ಇದುವರೆಗೆ ಇದುವರೆಗೆ ವಿರುಸ್ಧ 28 ವಿಕೆಟ್‌ಗಳನ್ನು ಕಬಳಿಸಿದ್ದು 700 ಕ್ಕೂ ಹೆಚ್ಚು. ವಿದೇಶಿ ವಿದೇಶಿ ಬ್ಯಾಟ್ಸ್‌ಮನ್‌ನಿಂದ ಹೆಚ್ಚು…

Read More
Ramayana First Look: ಈ ಕಾರಣಕ್ಕಾಗಿ 'ರಾಮಾಯಣ' ಪ್ರತಿಯೊಬ್ಬರೂ ನೋಡಲೇಬೇಕು!

Ramayana First Look: ಈ ಕಾರಣಕ್ಕಾಗಿ 'ರಾಮಾಯಣ' ಪ್ರತಿಯೊಬ್ಬರೂ ನೋಡಲೇಬೇಕು!

<p><strong>ರಾಮಾಯಣ ಟೀಸರ್ ಬಿಡುಗಡೆ : &nbsp;</strong>ರಾಮಾಯಣ ಚಿತ್ರದ ಫಸ್ಟ್ ಲುಕ್ ಹಂಚಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ರಾಮಾಯಣ ಕುರಿತು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಗುರುವಾರ ಮುಂಬೈನಲ್ಲಿ ನಡೆದ ಅದರ ಫಸ್ಟ್ ಲುಕ್ ಬಿಡುಗಡೆ ಸಮಾರಂಭದಲ್ಲಿ, ಇಬ್ಬರೂ ಚಿತ್ರದ ಕ್ಯಾನ್ವಾಸ್ ಮತ್ತು ವ್ಯಾಪ್ತಿಯ ಬಗ್ಗೆ ಮಾತನಾಡಿದರು.</p><p><strong>ಇದು ಭಾರತದ ಅತ್ಯಂತ ದುಬಾರಿ ಸಿನಿಮಾ!</strong></p><p>ಭಾರತದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗುವ ರಾಮಾಯಣದ ಫಸ್ಟ್‌ ಲುಕ್ ಗುರುವಾರ ಬೆಳಿಗ್ಗೆ ಆನ್‌ಲೈನ್‌ನಲ್ಲಿ ಬಿಡುಗಡೆ…

Read More