ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ : ಡಿ.ಕೆ.ಶಿವಕುಮಾರ್‌ | I Should Support Chief Minister Siddaramaiah Says Dcm Dk Shivakumar

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ : ಡಿ.ಕೆ.ಶಿವಕುಮಾರ್‌ | I Should Support Chief Minister Siddaramaiah Says Dcm Dk Shivakumar

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ (ನನಗೆ ಬೇರೆ ಆಯ್ಕೆಯಿಲ್ಲ) ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಜತೆಗೆ, ಮುಂದಿನದು ಹೈಕಮಾಂಡ್‌ ತೀರ್ಮಾನ. ಅದಕ್ಕೆ ನಾನು ಬದ್ಧನಾಗಿರುವೆ ಎಂದೂ ಹೇಳಿದ್ದಾರೆ. ಬೆಂಗಳೂರು/ನಂದಿ ಬೆಟ್ಟ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ (ನನಗೆ ಬೇರೆ ಆಯ್ಕೆಯಿಲ್ಲ) ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಜತೆಗೆ,…

Read More
ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. | Shubanshu Shukla Studies Muscle Loss In Micro Gravity On Board Iss

ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. | Shubanshu Shukla Studies Muscle Loss In Micro Gravity On Board Iss

ಆ್ಯಕ್ಸಿಯೋಂ-4ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ಗೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ನವದೆಹಲಿ: ಆ್ಯಕ್ಸಿಯೋಂ-4ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ಗೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಈ ಬಗ್ಗೆ ಆ್ಯಕ್ಸಿಯೋಂ ಸ್ಪೇಸ್‌ ಹೇಳಿಕೆ ಬಿಡುಗಡೆ ಮಾಡಿದ್ದು, ‘ಶುಕ್ಲಾ ಅವರು ಲೈಫ್‌ ಸೈನ್ಸಸ್‌ ಗ್ಲೋವ್‌ಬಾಕ್ಸ್‌(ನಿಯಂತ್ರಿತ…

Read More
ಶೆಫಾಲಿ ಗೆಳತಿಯಿಂದ ಎಡವಟ್ಟು; ಫ್ರೆಂಡ್ ಸತ್ತ ನಾಲ್ಕೇ ದಿನಕ್ಕೆ ಹೀಗೆ ಮಾಡೋದಾ?

ಶೆಫಾಲಿ ಗೆಳತಿಯಿಂದ ಎಡವಟ್ಟು; ಫ್ರೆಂಡ್ ಸತ್ತ ನಾಲ್ಕೇ ದಿನಕ್ಕೆ ಹೀಗೆ ಮಾಡೋದಾ?

ನಟಿ ಶೆಫಾಲಿ ಜರಿವಾಲಾ (ಶೆಫಾಲಿ ಜರಿವಾಲಾ) ಅವರ ಸಾವು ದೊಡ್ಡ ಆಘಾತವನ್ನುಂಟು. ‘ಬಿಗ್ 13’ ನಲ್ಲಿ ಅವರೊಂದಿಗೆ ಭಾಗವಹಿಸಿದ್ದ ನಟಿ ಮತ್ತು ಮತ್ತು ಸ್ನೇಹಿತೆ ರಶ್ಮಿ ದೇಸಾಯಿ ವಿದಾಯ ಹೇಳಲು ಶೆಫಾಲಿ ಶೆಫಾಲಿ. ಆದರೆ ಶೆಫಾಲಿ ನಿಧನರಾದ ದಿನಗಳಲ್ಲಿ, ರಶ್ಮಿ ನೆಟ್ಟಿಗರನ್ನು ಕೆರಳಿಸುವ. ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ತಮ್ಮ ಕೆಲವು ಫೋಟೋಗಳನ್ನು ಪೋಸ್ಟ್. ಈ ಫೋಟೋಗಳನ್ನು ನಂತರ ಅನೇಕರು. ಇದಕ್ಕಾಗಿ ಅವರನ್ನು. ರಶ್ಮಿ ಈ ಫೋಟೋಶೂಟ್ನಲ್ಲಿ ಶರ್ಟ್ ಮತ್ತು ನಂತಹ ಕ್ಯಾಶುಯಲ್ ಲುಕ್. ಅವರು ಅವರು ನಗುತ್ತಾ…

Read More
‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಿಶಾ ಬದಲು ಯಾರನ್ನು ಆಯ್ಕೆ ಮಾಡ್ತೀರಾ? ವಿಕಾಶ್ ಉತ್ತರ ಏನು?

‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಿಶಾ ಬದಲು ಯಾರನ್ನು ಆಯ್ಕೆ ಮಾಡ್ತೀರಾ? ವಿಕಾಶ್ ಉತ್ತರ ಏನು?

ಜೀ ‘ಅಣ್ಣಯ್ಯ’ ಧಾರಾವಾಹಿಯು (ಅನ್ನಾಯಾ ಸರಣಿ) ಪ್ರಸಾರ. ಈ ಧಾರಾವಾಹಿಯಲ್ಲಿ ವಿಕಾಶ್ ಉತ್ತಯ್ಯ ಮುಖ್ಯ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಗೆ ಧಾರಾವಾಹಿಗೆ ನಿಶಾ ಅವರು ನಾಯಕಿ ಪಾತ್ರದಲ್ಲಿ. ಧಾರಾವಾಹಿಯಲ್ಲಿ ಧಾರಾವಾಹಿಯಲ್ಲಿ ಅವರು ಇಲ್ಲ ಅವರ ಬದಲು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ವಿಕಾಶ್ಗೆ ಕೇಳಲಾಯಿತು ಅವರು ಈ ಪ್ರಶ್ನೆಗೆ ನೇರ ಉತ್ತರವನ್ನು ಉತ್ತರವನ್ನು. ಇಎನ್ಟಿ ಇಎನ್ಟಿ ಕ್ಲೀನಿಕ್ ಯೂಟ್ಯೂಬ್ ಚಾನೆಲ್ನ ಕೀರ್ತಿ ಅವರು. ಅವರ ಈ ಚಾನೆಲ್ಗೆ ಅವರು ಬಂದರು. ಇಲ್ಲಿ ಗಂಭೀರ ಪ್ರಶ್ನೆಗಳಿಗಿಂತ ಪ್ರಶ್ನೆಯನ್ನೇ ಕೇಳಲಾಗುತ್ತದೆ. ಈ ವೇಳೆ ನಿಶಾ…

Read More
ಜುಲೈ 3 ರಾಶಿ ಭವಿಷ್ಯ: ಈ 5 ರಾಶಿಗಳಿಗೆ ಶುಭಸಮಯ, ಯಶಸ್ಸು ನಿಶ್ಚಿತ!

ಜುಲೈ 3 ರಾಶಿ ಭವಿಷ್ಯ: ಈ 5 ರಾಶಿಗಳಿಗೆ ಶುಭಸಮಯ, ಯಶಸ್ಸು ನಿಶ್ಚಿತ!

<p>ಮೇಷ: ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ನಿಮಗೆ ಹೊಸ ಅನುಭವಗಳು ಸಿಗುತ್ತವೆ. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಯಾರೊಬ್ಬರ ಹಸ್ತಕ್ಷೇಪದ ಮೂಲಕ ಪರಿಹರಿಸಬಹುದು. ಈ ಸಮಯದಲ್ಲಿ ಹೆಚ್ಚು ವಿಶ್ರಾಂತಿ ಪಡೆಯುವುದು ಸೂಕ್ತವಲ್ಲ. ವ್ಯವಹಾರದಲ್ಲಿ ಕಠಿಣ ಪರಿಶ್ರಮ ಹೆಚ್ಚು ಇರುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.</p><p>ವೃಷಭ: ಸಮಸ್ಯೆ ಇದ್ದಾಗ ಇತರರನ್ನು ದೂಷಿಸುವ ಬದಲು, ಒಬ್ಬರು ತಮ್ಮ ಕೆಲಸದ ಸಾಮರ್ಥ್ಯದ ಬಗ್ಗೆ ಯೋಚಿಸಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕೆಲವು ರೀತಿಯ ಅಡಚಣೆಗಳನ್ನು ಎದುರಿಸಬಹುದು. ವ್ಯವಹಾರದಲ್ಲಿ ಕಡಿಮೆ ಸಮಸ್ಯೆಗಳಿರುತ್ತವೆ. ಮನೆಯ ವಾತಾವರಣವು ಆಹ್ಲಾದಕರ ಮತ್ತು…

Read More
ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. | Ola Uber Services Become More Expensive During Peak Hours

ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. | Ola Uber Services Become More Expensive During Peak Hours

ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. ನವದೆಹಲಿ : ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. ಓಲಾ, ಉಬರ್‌ ಮತ್ತು ರ್‍ಯಾಪಿಡೋದಂಥ ಕ್ಯಾಬ್‌ ಅಗ್ರಿಗೇಟರ್‌ಗಳು ಪೀಕ್‌ ಅವರ್‌ನಲ್ಲಿ ಮೂಲದರ ಅಥವಾ ಬೇಸ್‌ ದರದ ದುಪ್ಪಟ್ಟು ಶುಲ್ಕ ವಿಧಿಸಲು ಕೇಂದ್ರ ರಸ್ತೆ…

Read More
ಎಂಟು ದಿನ 5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಭೇಟಿಯಾಗಿ ಬುಧವಾರ ಘಾನಾಗೆ ಬಂದಿಳಿದರು | Pm Modi Receives Grand Welcome On Historic Visit To Ghana

ಎಂಟು ದಿನ 5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಭೇಟಿಯಾಗಿ ಬುಧವಾರ ಘಾನಾಗೆ ಬಂದಿಳಿದರು | Pm Modi Receives Grand Welcome On Historic Visit To Ghana

ಎಂಟು ದಿನ 5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಭೇಟಿಯಾಗಿ ಬುಧವಾರ ಘಾನಾಗೆ ಬಂದಿಳಿದರು. 2 ದಿನ ಮೋದಿ ಘಾನಾದಲ್ಲಿರಲಿದ್ದು, ಉಭಯ ದೇಶಗಳ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಅಕ್ರಾ (ಘಾನಾ): ಎಂಟು ದಿನ 5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಭೇಟಿಯಾಗಿ ಬುಧವಾರ ಘಾನಾಗೆ ಬಂದಿಳಿದರು. 2 ದಿನ ಮೋದಿ ಘಾನಾದಲ್ಲಿರಲಿದ್ದು, ಉಭಯ ದೇಶಗಳ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾತುಕತೆ…

Read More
ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ಅಧಿಕಾರ ಟ್ರಸ್ಟ್‌ಗೆ ನೀಡಿದ ದಲೈಲಾಮಾ | Only The Trust Will Choose Successor Dalai Lama

ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ಅಧಿಕಾರ ಟ್ರಸ್ಟ್‌ಗೆ ನೀಡಿದ ದಲೈಲಾಮಾ | Only The Trust Will Choose Successor Dalai Lama

ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಷಯದಲ್ಲಿದ್ದ ಊಹಾಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ. 2015ರಲ್ಲಿ ರಚಿಸಿದ್ದ ಗಾಡೆನ್‌ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು 14ನೇ ದಲೈಲಾಮಾ ಆಗಿರುವ ಟೆಂಜಿನ್ ಗ್ಯಾಟ್ಸೊ ಘೋಷಿಸಿದ್ದಾರೆ. ಧರ್ಮಶಾಲಾ: ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಷಯದಲ್ಲಿದ್ದ ಊಹಾಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ. ನಾನೇ 2015ರಲ್ಲಿ ರಚಿಸಿದ್ದ ಗಾಡೆನ್‌ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು 14ನೇ ದಲೈಲಾಮಾ ಆಗಿರುವ…

Read More
ಆರ್‌ಕಾಂ ಸಂಸ್ಥೆಯು ಸಾಲವನ್ನು ತೆಗೆದುಕೊಂಡ ಉದ್ದೇಶ ಬಿಟ್ಟು ಬೇರೆ ಕೆಲಸಕ್ಕೆ ಆ ಮೊತ್ತವನ್ನು ಬಳಸಿ ವಂಚನೆ | Sbi Flags Anil Ambani R Com Loan Ac As Fraud

ಆರ್‌ಕಾಂ ಸಂಸ್ಥೆಯು ಸಾಲವನ್ನು ತೆಗೆದುಕೊಂಡ ಉದ್ದೇಶ ಬಿಟ್ಟು ಬೇರೆ ಕೆಲಸಕ್ಕೆ ಆ ಮೊತ್ತವನ್ನು ಬಳಸಿ ವಂಚನೆ | Sbi Flags Anil Ambani R Com Loan Ac As Fraud

ಆರ್‌ಕಾಂ ಸಂಸ್ಥೆಯು ಸಾಲವನ್ನು ತೆಗೆದುಕೊಂಡ ಉದ್ದೇಶ ಬಿಟ್ಟು ಬೇರೆ ಕೆಲಸಕ್ಕೆ ಆ ಮೊತ್ತವನ್ನು ಬಳಸಿರುವ ಹಿನ್ನೆಲೆಯಲ್ಲಿ, ಅದನ್ನು ಎಸ್‌ಬಿಐ ವಂಚನೆ ಎಂದು ಪರಿಗಣಿಸಿದ್ದು, ಅದರ ನಿರ್ದೇಶಕ ಅನಿಲ್‌ ಅಂಬಾನಿ ವಿರುದ್ಧ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ವರದಿ ಸಲ್ಲಿಸಿದೆ. ನವದೆಹಲಿ: ರಿಲಯನ್ಸ್‌ ಕಮ್ಯುನಿಕೇಷನ್‌ (ಆರ್‌ಕಾಂ) ಸಂಸ್ಥೆಯು ಸಾಲವನ್ನು ತೆಗೆದುಕೊಂಡ ಉದ್ದೇಶ ಬಿಟ್ಟು ಬೇರೆ ಕೆಲಸಕ್ಕೆ ಆ ಮೊತ್ತವನ್ನು ಬಳಸಿರುವ ಹಿನ್ನೆಲೆಯಲ್ಲಿ, ಅದನ್ನು ಎಸ್‌ಬಿಐ ವಂಚನೆ ಎಂದು ಪರಿಗಣಿಸಿದ್ದು, ಅದರ ನಿರ್ದೇಶಕ ಅನಿಲ್‌ ಅಂಬಾನಿ ವಿರುದ್ಧ ಭಾರತೀಯ ರಿಸರ್ವ್‌…

Read More
ಜೂ.12ರಂದು ನಡೆದ ಭೀಕರ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ | Air India Crash Due To Dual Engine Failure Pilots Simulate Doomed Flight

ಜೂ.12ರಂದು ನಡೆದ ಭೀಕರ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ | Air India Crash Due To Dual Engine Failure Pilots Simulate Doomed Flight

ಜೂ.12ರಂದು ನಡೆದ ಭೀಕರ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿರುವ ನಡುವೆಯೇ, ನಿಖರ ಕಾರಣ ತಿಳಿಯಲು ಸಿಮ್ಯುಲೇಶನ್‌ ಪರೀಕ್ಷೆ ನಡೆಸಲಾಗಿದೆ. ಅಹಮದಾಬಾದ್‌: ಜೂ.12ರಂದು ನಡೆದ ಭೀಕರ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿರುವ ನಡುವೆಯೇ, ನಿಖರ ಕಾರಣ ತಿಳಿಯಲು ಸಿಮ್ಯುಲೇಶನ್‌ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆ ವೇಳೆ ಅಪಘಾತಕ್ಕೂ ಮುನ್ನ ವಿಮಾನದಲ್ಲಿ ಎಂಜಿನ್‌ ವೈಫಲ್ಯದ ಜತೆಗೆ ತಾಂತ್ರಿಕ ದೋಷವೂ ಕಾಣಿಸಿಕೊಂಡಿತ್ತು….

Read More