ಕರ್ನಾಟಕದಲ್ಲಿ ಹೆಚ್ಚಾದ ಮಳೆ ಅಬ್ಬರ, ನಾಳೆ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ | Kodagu Chikkamagaluru Schools Colleges Shut Due To Heavy Rain

ಕರ್ನಾಟಕದಲ್ಲಿ ಹೆಚ್ಚಾದ ಮಳೆ ಅಬ್ಬರ, ನಾಳೆ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ | Kodagu Chikkamagaluru Schools Colleges Shut Due To Heavy Rain

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆ (ಜು.02) ರಾಜ್ಯದ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರು (ಜು.02) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹೆಲವು ಜಿಲ್ಲೆಗಳಲ್ಲಿ ಅಲರ್ಟ್ ನೀಡಲಾಗಿದೆ. ತಗ್ಗು ಪ್ರದೇಶದ ಜನರಿಗೆ ಅತೀವ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಹೊರತುಪಡಿಸಿ ಇನ್ನುಳಿದ ಬಹುತೇಕ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ. ಇದೀಗ ಭಾರಿ ಮಳೆಯಾಗುತ್ತಿರುವ ಕಾರಣ ಕರ್ನಾಟಕ ಎರಡು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ….

Read More
ಕರ್ನಾಟಕದಲ್ಲಿದ್ದೀರಿ ಅಂದ್ರೆ ಈ ಅದ್ಭುತ ಅನುಭವಗಳನ್ನು ಪಡೆಯದೇ ಇದ್ದರೆ ಹೇಗೆ?

ಕರ್ನಾಟಕದಲ್ಲಿದ್ದೀರಿ ಅಂದ್ರೆ ಈ ಅದ್ಭುತ ಅನುಭವಗಳನ್ನು ಪಡೆಯದೇ ಇದ್ದರೆ ಹೇಗೆ?

<p>ಕರ್ನಾಟಕದಲ್ಲಿ ಅದೆಷ್ಟೋ ಆಚರಣೆಗಳು, ಆಹಾರಗಳು, ಹಬ್ಬಗಳಿವೆ. ಅವುಗಳಲ್ಲಿ ನೀವು ಕೆಲವೊಂದು ವಿಷಯಗಳನ್ನು ಖುದ್ಧಾಗಿ ಅನುಭವಿಸಿದರೇನೇ ಚೆನ್ನ.</p><img><p>ಕರ್ನಾಟಕ ವಿವಿಧ ಜಾತಿ, ಧರ್ಮ, ಆಚರಣೆ, ಹಬ್ಬ, ಸಂಸ್ಕೃತಿಯ ತವರೂರು. ಇಲ್ಲಿ ನೀವು ಯಾವುದೇ ಮೂಲೆಗೆ ಹೋದರೂ ಒಂದೊಂದು ವಿಶಿಷ್ಟ, ವಿಭಿನ್ನ ಅನುಭವ ಆಗೋದು ಖಚಿತಾ. ನೀವು ಕರ್ನಾಟಕದಲ್ಲೇ (Karnataka) ಇರುವ ಕನ್ನಡಿಗರಾಗಿದ್ರೆ ಈ ಅನುಭವಗಳನ್ನು ನೀವು ಪಡೆಯದೇ ಇದ್ರೆ ಹೇಗೆ?</p><img><p><strong>ಮೈಸೂರು ದಸರಾ ಮೆರವಣಿಗೆ</strong></p><p>ನಾಡ ಹಬ್ಬ ದಸರಾ ಆಚರಣೆ (Mysore Dasara) ಹೇಗಿರುತ್ತೆ ಅನ್ನೋದನ್ನು ನೀವು ಟಿವಿ ಮುಂದೆ ಕುಳಿತು ನೋಡಿರುತ್ತೀರಿ….

Read More
ಜೂ.ಎನ್​ಟಿಆರ್ ಜೊತೆ ಸೇರಿ ಸಿನಿಮಾ ಪ್ರಚಾರ ಮಾಡಬೇಡಿ; ಹೃತಿಕ್​ಗೆ ಸೂಚಿಸಿದ ನಿರ್ಮಾಣ ಸಂಸ್ಥೆ

ಜೂ.ಎನ್​ಟಿಆರ್ ಜೊತೆ ಸೇರಿ ಸಿನಿಮಾ ಪ್ರಚಾರ ಮಾಡಬೇಡಿ; ಹೃತಿಕ್​ಗೆ ಸೂಚಿಸಿದ ನಿರ್ಮಾಣ ಸಂಸ್ಥೆ

ದೊಡ್ಡ ಸಿನಿಮಾಗಳು ರಿಲೀಸ್ ಎಂದರೆ ಹೆಚ್ಚಿನ ಪ್ರಚಾರ ನೀಡಲು ತಂಡದವರು ನಾನಾ ಕಸರತ್ತು. ಅಲ್ಲದೆ, ಈ ಚಿತ್ರದಲ್ಲಿ ಕಲಾವಿದರ ಸಮಾಗಮ ಆಗಿದೆ ಎಂದರೆ ಆದಷ್ಟು ಒಟ್ಟಿಗೆ ಕಾಣಿಸಿಕೊಳ್ಳದಂತೆ. ಮೊದಲು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಕಪೂರ್ ಮತ್ತು ಆಲಿಯಾ ಭಟ್ ಒಟ್ಟಾಗಿ. ವೇಳೆ ವೇಳೆ ಅವರು ಜಾಹೀರಾತುಗಳಲ್ಲಿ ನಟಿಸಿದಂತೆ ಷರತ್ತು. ಈಗ ‘ವಾರ್ 2’ (ಯುದ್ಧ 2) ಮುಖ್ಯಭೂಮಿಕೆಯಲ್ಲಿ ಇರೋರಿಗೂ ರೀತಿಯ ಷರತ್ತು. ರಾಜ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಸಿನಿಮಾಗಳಿಗೆ ಆದ್ಯತೆ. ಬಾರಿ ಅವರು ‘ವಾರ್ 2’ ಸಿನಿಮಾ…

Read More
ಕೊಟ್ಟಿಯೂರು ಶಿವನ ದೇಗುಲದಲ್ಲಿ ನಟ ಜಗ್ಗೇಶ್​: ವರ್ಷದಲ್ಲಿ 28 ದಿನ ಮಾತ್ರ ತೆರೆಯುವ ಇದರ ವಿಶೇಷತೆ ನೋಡಿ… | Actor Jaggesh Visited Kattiyuru Shiva Temple In Keralas Kannuru Suc

ಕೊಟ್ಟಿಯೂರು ಶಿವನ ದೇಗುಲದಲ್ಲಿ ನಟ ಜಗ್ಗೇಶ್​: ವರ್ಷದಲ್ಲಿ 28 ದಿನ ಮಾತ್ರ ತೆರೆಯುವ ಇದರ ವಿಶೇಷತೆ ನೋಡಿ… | Actor Jaggesh Visited Kattiyuru Shiva Temple In Keralas Kannuru Suc

ಕೊಟ್ಟಿಯೂರು ದೇಗುಲಕ್ಕೆ ನಟ, ಸಂಸದ ಜಗ್ಗೇಶ್​ ಭೇಟಿ ನೀಡಿದ್ದಾರೆ. ವರ್ಷದಲ್ಲಿ 28 ದಿನ ಮಾತ್ರ ತೆರೆಯುವ ಈ ದೇವಾಲಯದ ವಿಶೇಷತೆ ಏನು?  ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ಇರುವ ಶ್ರೀ ಕೊಟ್ಟಿಯೂರು ಶಿವನ ಆಲಯಕ್ಕೆ ನಟ, ಸಂಸದ ಜಗ್ಗೇಶ್​ ಅವರು ಭೇಟಿ ನೀಡಿದ್ದು, ಈ ಬಗ್ಗೆ ಸೋಷಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಆಧ್ಯಾತ್ಮಿಕ ಕ್ಷಣ ಎಂದು ತಿಳಿಸಿದ್ದಾರೆ. ದಕ್ಷಬ್ರಹ್ಮನ ಶಿರಚ್ಛೇದ ಮಾಡಿದ ಶಿವನ ಅಂಶ ವೀರಭದ್ರನ ಐತಿಹಾಸಿಕ ಕ್ಷೇತ್ರ ಎಂಬ ದೃಢನಂಬಿಕೆ ಇರುವುದಾಗಿ ಅವರು ಹೇಳಿದ್ದಾರೆ. ಈ…

Read More
Bengaluru Tunnel Road: ಬೆಂಗಳೂರಿನಲ್ಲಿ ಟನಲ್ ರಸ್ತೆ, ವಾಹನ ಸವಾರರಿಗೆ ದುಬಾರಿ ಟೋಲ್ ಬರೆ!

Bengaluru Tunnel Road: ಬೆಂಗಳೂರಿನಲ್ಲಿ ಟನಲ್ ರಸ್ತೆ, ವಾಹನ ಸವಾರರಿಗೆ ದುಬಾರಿ ಟೋಲ್ ಬರೆ!

ಬೆಂಗಳೂರು, (ಜುಲೈ 02): ಬೆಂಗಳೂರಿನ ಹೈಡೆನ್ಸಿಟಿ ರಸ್ತೆಗಳಲ್ಲಿ ಹೆಬ್ಬಾಳ ಟು ಸಿಲ್ಕ್ ಬೋರ್ಡ್ (ಹೆಬ್ಬಾಲ್ ಟು ಸಿಲ್ಕ್ ಬೋರ್ಡ್ ಟನಲ್ ರಸ್ತೆ) ರಸ್ತೆಯ ಟ್ರಾಫಿಕ್ ಕಿರಿಕಿರಿಗೆ ಹಾಕಲು ಸರ್ಕಾರ, ಟನಲ್ ನಿರ್ಮಾಣಕ್ಕೆ. ಟನಲ್ ರಸ್ತೆ (ಬೆಂಗಳೂರು ಸುರಂಗ ರಸ್ತೆ) ಕಾಮಗಾರಿ ಆರಂಭವಾಗುವುದಕ್ಕೂ ಟೋಲ್ ಲೆಕ್ಕಾಚಾರದಲ್ಲಿ. . ಸರ್ಕಾರದ ಸರ್ಕಾರದ ನೋಡಿದರೆ ಟನಲ್ ರಸ್ತೆಯಲ್ಲಿ ಸಲ ಸಂಚರಿಸಲು ಸಂಚರಿಸಲು ಬರೋಬ್ಬರಿ 317 ರೂಪಾಯಿ ಟೋಲ್ ಪಾವತಿಸುವ. ಅಂದಾಜು 18 ಸಾವಿರ. . ಸದ್ಯ ಇರುವ ಸರಿಯಾಗಿ ನಿರ್ವಹಣೆ. ವೆಚ್ಚದಲ್ಲಿ…

Read More
Car Battery Care Tips: ಮಳೆಗಾಲದಲ್ಲಿ ಕಾರಿನ ಬ್ಯಾಟರಿ ಸೇಫ್ ಇರಲು ಇಷ್ಟು ಮಾಡಿ ಸಾಕು! | Car Battery Care Tips For Rainy Season Rav

Car Battery Care Tips: ಮಳೆಗಾಲದಲ್ಲಿ ಕಾರಿನ ಬ್ಯಾಟರಿ ಸೇಫ್ ಇರಲು ಇಷ್ಟು ಮಾಡಿ ಸಾಕು! | Car Battery Care Tips For Rainy Season Rav

ಮಳೆಗಾಲದಲ್ಲಿ ಕಾರ್ ಬ್ಯಾಟರಿ ಮೇಂಟೆನೆನ್ಸ್ ಮುಖ್ಯ. ಬ್ಯಾಟರಿ ಕ್ಲೀನ್ ಮಾಡಿ, ಸರಿಯಾಗಿ ಫಿಕ್ಸ್ ಮಾಡಿ, ಕಾರನ್ನ ನೆರಳಲ್ಲಿ ಪಾರ್ಕ್ ಮಾಡಿ, ಆಗಾಗ್ಗೆ ಚೆಕ್ ಮಾಡಿ. ಮಳೆಗಾಲ ಕಾರ್ ಓನರ್ಸ್‌ಗೆ ತಲೆನೋವು ತರೋದು ಮುಖ್ಯವಾಗಿ ಮಳೆಗಾಲದಲ್ಲಿ ಕಾರ್ ಬ್ಯಾಟರಿ ಮೇಂಟೆನೆನ್ಸ್. ತೇವಾಂಶದಿಂದ ಚಾರ್ಜಿಂಗ್‌ನಿಂದ ಪವರ್ ಸಪ್ಲೈ ವರೆಗೂ ಪ್ರಾಬ್ಲಮ್ ಆಗಬಹುದು. ಬ್ಯಾಟರಿ ಡೆಡ್ ಆಗೋ ರಿಸ್ಕ್ ಇದೆ. ಹಾಗಾಗಿ, ಕಾರ್ ಬ್ಯಾಟರಿ ಕೆಟ್ಟರೆ ತೊಂದರೆ ಜಾಸ್ತಿ. ಮಳೆಗಾಲದಲ್ಲಿ ಬ್ಯಾಟರಿ ಸೇಫ್ಟಿಗೆ ಸಿಂಪಲ್ ಟಿಪ್ಸ್ ಇಲ್ಲಿವೆ. 1. ಬ್ಯಾಟರಿ ಕ್ಲೀನ್…

Read More
ಭಾರಿ ಮಳೆಯಿಂದ ಈ ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ನಾಳೆ (ಜು.03) ರಜೆ ಘೋಷಣೆ | School Holiday Declared On July 3rd In Chikkamagaluru Few Taluk For Heavy Rain

ಭಾರಿ ಮಳೆಯಿಂದ ಈ ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ನಾಳೆ (ಜು.03) ರಜೆ ಘೋಷಣೆ | School Holiday Declared On July 3rd In Chikkamagaluru Few Taluk For Heavy Rain

ರಾಜ್ಯದ ಕೆಲ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಕೆಲ ಜಿಲ್ಲೆಯ ತಾಲೂಕುಗಳ, ಹೋಬಳಿಗೆ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ ಬೆಂಗಳೂರು (ಜು.02) ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಜುಲೈ 5ರ ವರೆಗೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಭಾರಿ ಮಳೆ ಹಿನ್ನಲೆಯಲ್ಲಿ ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ. ಇತ್ತ ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಪೈಕಿ ಚಿಕ್ಕಮಗಳೂರಿನಲ್ಲಿ ಬಾರಿ ಮಳೆ ಹಿನ್ನಲೆಯಲ್ಲಿ…

Read More
7 ಬ್ಯಾಟ್ಸ್‌ಮನ್​ಗಳು ಸೊನ್ನೆಗೆ ಔಟ್; 4 ಎಸೆತಗಳಲ್ಲಿ ಪಂದ್ಯ ಗೆದ್ದ ಎದುರಾಳಿ ತಂಡ

7 ಬ್ಯಾಟ್ಸ್‌ಮನ್​ಗಳು ಸೊನ್ನೆಗೆ ಔಟ್; 4 ಎಸೆತಗಳಲ್ಲಿ ಪಂದ್ಯ ಗೆದ್ದ ಎದುರಾಳಿ ತಂಡ

ಮಲೇಷ್ಯಾದಲ್ಲಿ ನಡೆದ ಎಸಿಸಿ ಅಂಡರ್ 16 ಪೂರ್ವ ವಲಯ ಕಪ್‌ನಲ್ಲಿ ಹಾಂಗ್ ಕಾಂಗ್ ಕಾಂಗ್ ಹಾಗೂ ಮಾಲ್ಡೀವ್ಸ್ ತಂಡಗಳು. ಪಂದ್ಯದಲ್ಲಿ ಪಂದ್ಯದಲ್ಲಿ ಹಾಂಗ್-ಚೀನಾ ತಂಡ ಒಂದೇ ಓವರ್ ಪಂದ್ಯವನ್ನು. ಮಾಲ್ಡೀವ್ಸ್ ಮಾಲ್ಡೀವ್ಸ್ ನೀಡಿದ 20 ರನ್ಗಳ ಹಾಂಗ್ ಕಾಂಗ್- ಚೀನಾ ಕೇವಲ 4 ಎಸೆತಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ. . ಹಾಂಗ್ ಕಾಂಗ್- ತಂಡಕ್ಕೆ ತಂಡಕ್ಕೆ ಈ ಪಂದ್ಯದಲ್ಲಿ ಮೊದಲು ಮಾಡಿದ ತಂಡ ತಂಡ 17 ಓವರ್‌ಗಳ ಕಾಲ ಮಾಡಿ ಕೇವಲ 20 ರನ್‌ಗಳಿಗೆ ಆಲೌಟ್. ಪರ…

Read More
100ಕ್ಕೂ ಹೆಚ್ಚು ನಾಯಿಗಳ ಜೊತೆ ವಾಸವಾಗಿದ್ದ ಮಹಿಳೆ, ಮನೆಯೊಳಗೆ ಸ್ಥಿತಿ ಕಂಡು ಪೊಲೀಸರೇ ಶಾಕ್! | Bhilwara Woman Living With 100 Dogs Skeletons Found Rav

100ಕ್ಕೂ ಹೆಚ್ಚು ನಾಯಿಗಳ ಜೊತೆ ವಾಸವಾಗಿದ್ದ ಮಹಿಳೆ, ಮನೆಯೊಳಗೆ ಸ್ಥಿತಿ ಕಂಡು ಪೊಲೀಸರೇ ಶಾಕ್! | Bhilwara Woman Living With 100 Dogs Skeletons Found Rav

ಭೀಲ್ವಾಡದಲ್ಲಿ ನ್ಯಾಯಾಲಯದ ಉದ್ಯೋಗಿಯೊಬ್ಬರು ೧೫ ವರ್ಷಗಳಿಂದ ೧೦೦ಕ್ಕೂ ಹೆಚ್ಚು ನಾಯಿಗಳೊಂದಿಗೆ ವಾಸಿಸುತ್ತಿದ್ದರು. ಮನೆಯಿಂದ ೮೮ ನಾಯಿಗಳು ಮತ್ತು ಅಸ್ಥಿಪಂಜರಗಳು ಪತ್ತೆಯಾಗಿವೆ. ರಾಜಸ್ಥಾನದ ಭೀಲ್ವಾಡದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಜಾದ್ ನಗರದಲ್ಲಿ ನ್ಯಾಯಾಲಯದ ಮಹಿಳಾ ಉದ್ಯೋಗಿಯೊಬ್ಬರು 15 ವರ್ಷಗಳಿಂದ 100ಕ್ಕೂ ಹೆಚ್ಚು ಬೀದಿ ನಾಯಿಗಳೊಂದಿಗೆ ವಾಸಿಸುತ್ತಿದ್ದರು. ದುರ್ವಾಸನೆ ಮತ್ತು ನಾಯಿಗಳ ದಾಳಿಯಿಂದ ಬೇಸತ್ತ ಸ್ಥಳೀಯರು ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ನ್ಯಾಯಾಲಯದ ಉದ್ಯೋಗಿ ಮಹಿಳೆ ನ್ಯಾಯಾಲಯದಲ್ಲಿ ಯುಡಿಸಿ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ…

Read More
ಬೈಕ್ ಟ್ಯಾಕ್ಸಿಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲ: ಕೋರ್ಟ್​​ನಲ್ಲಿ ಏನೇನಾಯ್ತು?

ಬೈಕ್ ಟ್ಯಾಕ್ಸಿಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲ: ಕೋರ್ಟ್​​ನಲ್ಲಿ ಏನೇನಾಯ್ತು?

ಬೆಂಗಳೂರು, ಜುಲೈ 02: ರಾಜ್ಯದಲ್ಲಿ ಓಲಾ ((ಹಳ್ಳ), (ಉಬಾರ) ಮತ್ತು ರ‍್ಯಾಪಿಡೋ ((ರಾಪ್‌ಡೋ) ಬೈಕ್ ಟ್ಯಾಕ್ಸಿ ((ಬೈಕು) ನಿಷೇಧಿಸಿರುವುದರಿಂದ ಹೈಕೋರ್ಟ್ಗೆ ಮಹಿಳಾ ಮಧ್ಯಂತರ ಸಲ್ಲಿಸಿದ್ದಾರೆ. ನಿರ್ದೇಶನ ನಿರ್ದೇಶನ ಕೋರಿದ್ದ ಅರ್ಜಿ ವಿಚಾರಣೆ ಬುಧವಾರ (ಜು .02). ಊಬರ್ ಪರ ಹಿರಿಯ ಉದಯ್, “ಬೈಕ್ ಟ್ಯಾಕ್ಸಿಯಿಂದ ಮಹಿಳಾ ಅನುಕೂಲವೇ ಹೆಚ್ಚಿದೆ ಎಂದು ವಾದ. “ಅಗ್ಗ, ಸುಲಭ ಹಾಗೂ ಇದೆ. ಕೇರಳ, ತಮಿಳುನಾಡಿನಲ್ಲಿ ಕೂಡ ಬೈಕ್ ಟ್ಯಾಕ್ಸಿಗೆ. ಬೈಕ್ ಸೇವೆ ನಿಷೇಧ ತಿಂಗಳು ಜೂನ್ 16 ರಿಂದ ಬೈಕ್ ಟ್ಯಾಕ್ಸಿ…

Read More