ಗಂಡ-ಮಕ್ಕಳ ವಿಷ್ಯದಲ್ಲಿ ಬಹುತೇಕ ಮಹಿಳೆಯರು ಮಾಡುತ್ತಿದ್ದಾರೆ ಈ ಬಹುದೊಡ್ಡ ತಪ್ಪು! ವೈದ್ಯೆ ಮಾತು ಕೇಳಿ… | Dr Akhila Joshi About Big Mistake Most Of The Women Make Regarding Food Suc

ಗಂಡ-ಮಕ್ಕಳ ವಿಷ್ಯದಲ್ಲಿ ಬಹುತೇಕ ಮಹಿಳೆಯರು ಮಾಡುತ್ತಿದ್ದಾರೆ ಈ ಬಹುದೊಡ್ಡ ತಪ್ಪು! ವೈದ್ಯೆ ಮಾತು ಕೇಳಿ… | Dr Akhila Joshi About Big Mistake Most Of The Women Make Regarding Food Suc

ಬೇಡದ್ದೆಲ್ಲಾ ತಿನ್ನದಿದ್ದರೂ, ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದರೂ ಬಹುತೇಕ ಮಹಿಳೆಯರಿಗೆ ಅನಾರೋಗ್ಯ ಉಂಟಾಗಲು ಕಾರಣವೇನು? ಅವರು ಮಾಡ್ತಿರೋ ತಪ್ಪೇನು? ಖ್ಯಾತ ವೈದ್ಯೆ ಮಾತು ಕೇಳಿ…  ಗಂಡ-ಮಕ್ಕಳ ವಿಷ್ಯದಲ್ಲಿ ಬಹುತೇಕ ಮಹಿಳೆಯರು ಮಾಡುತ್ತಿದ್ದಾರೆ ಈ ಬಹುದೊಡ್ಡ ತಪ್ಪು! ವೈದ್ಯೆ ಮಾತು ಕೇಳಿ… Dr Akhila Joshi about big mistake most of the women make regarding food suc ಬೇಡದ್ದೆಲ್ಲಾ ತಿನ್ನದಿದ್ದರೂ, ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದರೂ ಬಹುತೇಕ ಮಹಿಳೆಯರಿಗೆ ಅನಾರೋಗ್ಯ ಉಂಟಾಗಲು…

Read More
ಥಾರ್ ಕಾರು ಓಡಿಸ್ತಿರೋ ಮಕ್ಕಳು, ವಿಡಿಯೋ ನೋಡ್ತಿದ್ರೆ ಮೈಜುಮ್ ಎನಿಸುತ್ತೆ! | School Children Driving Thar In Rajasthan Sparks Viral Video And Safety Concerns

ಥಾರ್ ಕಾರು ಓಡಿಸ್ತಿರೋ ಮಕ್ಕಳು, ವಿಡಿಯೋ ನೋಡ್ತಿದ್ರೆ ಮೈಜುಮ್ ಎನಿಸುತ್ತೆ! | School Children Driving Thar In Rajasthan Sparks Viral Video And Safety Concerns

ಯೂನಿಫಾರ್ಮ್‌ನಲ್ಲಿರುವ ಇಬ್ಬರು ವಿದ್ಯಾರ್ಥಿಗಳು ಹಾಡು ಹಾಡುತ್ತಾ, ವಿಡಿಯೋ ಮಾಡುತ್ತಾ ಥಾರ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ರಾಜಸ್ಥಾನದ ಒಂದು ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರು ವಿದ್ಯಾರ್ಥಿಗಳು ರಸ್ತೆಯಲ್ಲಿ ಥಾರ್ ಓಡಿಸಿ ರೀಲ್ ಮಾಡುತ್ತಿರುವುದು ವಿಡಿಯೋದಲ್ಲಿದೆ. ಸೀಟ್ ಬೆಲ್ಟ್ ಹಾಕದೆ ಮಕ್ಕಳು ಕಾರಿನಲ್ಲಿ ಕುಳಿತಿರುವುದು ನೋಡುವವರ ಆತಂಕ ಮೂಡಿಸುತ್ತಿದೆ. ವಿಡಿಯೋ ವೈರಲ್ ಬಳಿಕ ಮಕ್ಕಳ ಸುರಕ್ಷತೆ ಮತ್ತು ಪೋಷಕರ ನಿರ್ಲಕ್ಷ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಸ್ಕೂಲ್ ಯೂನಿಫಾರ್ಮ್‌ನಲ್ಲಿ ಮಕ್ಕಳು ಕಾರು ಓಡಿಸುತ್ತಿದ್ದಾರೆ. ಯಾವುದೇ ಭಯವಿಲ್ಲದೆ…

Read More
ನಾನು ಏನು ಹಾಕಿದೆ, ಹಾಕಿಲ್ಲ ಅಂತ ನಿಮ್ಗೆ ಕಾಣಿಸ್ತಾ? ಏನಾಯ್ತು ಹೇಳ್ತೇನೆ ಬನ್ನಿ ಎಂದ ನಟಿ Khushi Mukharjee | Khushi Mukharjee Angry With Netizens Over Troll For Her Dress Suc

ನಾನು ಏನು ಹಾಕಿದೆ, ಹಾಕಿಲ್ಲ ಅಂತ ನಿಮ್ಗೆ ಕಾಣಿಸ್ತಾ? ಏನಾಯ್ತು ಹೇಳ್ತೇನೆ ಬನ್ನಿ ಎಂದ ನಟಿ Khushi Mukharjee | Khushi Mukharjee Angry With Netizens Over Troll For Her Dress Suc

ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡ್ತಿರೋ ನಟಿ ಖುಷಿ ಮುಖರ್ಜಿ ತಮ್ಮ ಬಟ್ಟೆ ಬಗ್ಗೆ ಟ್ರೋಲ್​ ಮಾಡುವವರಿಗೆ ಕೊಟ್ಟ ಉತ್ತರ ಏನು ನೋಡಿ!  ನಟಿ ಖುಷಿ ಮುಖರ್ಜಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸುದ್ದಿ ಮಾಡುತ್ತಿದ್ದಾರೆ. ಸಂಪೂರ್ಣ ದೇಹವನ್ನು ಕಾಣಿಸುವಂತೆ ಬಟ್ಟೆ ಧರಿಸಿ ಇಲ್ಲವೇ ಅರ್ಧಂಬರ್ಧ ಬಟ್ಟೆ ಧರಿಸಿ ಅದನ್ನು ಗಾಳಿಗೆ ಹಾರಲು ಬಿಟ್ಟು ಹಿಡಿದುಕೊಂಡಂತೆ ಮಾಡಿ… ಹೀಗೆ ಒಟ್ಟಿನಲ್ಲಿ ಪಾಪರಾಜಿಗಳಿಂದ ಫೇಮಸ್​ ಆಗುತ್ತಿದ್ದಾರೆ. ಗ್ಲಾಮರಸ್​ ಲೋಕಕ್ಕೆ ಬಂದ ಮೇಲೆ ಅದು ಬೇಡ, ಇದು ಬೇಡ ಎನ್ನಲು…

Read More
ಎತ್ತಿಹೊಳೆ ಯೋಜನೆ: ಸರ್ಕಾರದ ಉತ್ತರಗಳಿಂದ ಕನ್ವಿನ್ಸ್ ಆಗದ ಮಾಧ್ಯಮ, ನೋಡಿಕೊಂಡು ಹೇಳ್ತೀನಿ ಎಂದ ಸಚಿವ

ಎತ್ತಿಹೊಳೆ ಯೋಜನೆ: ಸರ್ಕಾರದ ಉತ್ತರಗಳಿಂದ ಕನ್ವಿನ್ಸ್ ಆಗದ ಮಾಧ್ಯಮ, ನೋಡಿಕೊಂಡು ಹೇಳ್ತೀನಿ ಎಂದ ಸಚಿವ

ಚಿಕ್ಕಬಳ್ಳಾಪುರ, ಜುಲೈ 2: ಎತ್ತಿನಹೊಳೆ ಅಡಿ, ಬೆಂಗಳೂರು ಉತ್ತರ ಕೋಲಾರ ಜಿಲ್ಲೆಗಳಿಗೆ ಎಷ್ಟೆಷ್ಟು ನೀರು ಸಿಗಲಿದೆ ಅನ್ನೋದರ ಬಗ್ಗೆ ಮತ್ತು ಜನರಲ್ಲಿ. ಸದನದಲ್ಲಿ ನೀರಾವರಿ ಡಿಕೆ ಶಿವಕುಮಾರ್ ಮತ್ತು ಮತ್ತು ಸಭೆಯ ನಂತರ ಬ್ರೀಫಿಂಗ್ ನಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಾಮ್ಯತೆ. ಯೋಜನೆಗಾಗಿ ಸರ್ಕಾರ ನೀರು ಅನ್ನೋದನ್ನು. ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆ ಆಗುತ್ತಿಲ್ಲ, ನಮ್ಮ 2028 ರ ಚುನಾವಣೆ: ವಿಡಿಯೋ ಕ್ಲಿಕ್ Source link

Read More
Amrutadhare: ಹಳೆ ಮಲ್ಲಿಗೆ ನ್ಯಾಯಕೊಡಲು ಹೋಗಿ ಆತ್ಮ*ಹತ್ಯೆ ಮಾಡಿಕೊಂಡನಾ ಭೂಪತಿ? | Rajendra Bhoopatis Death In Amrutadhare Seial Fans Not Happy With This Suc

Amrutadhare: ಹಳೆ ಮಲ್ಲಿಗೆ ನ್ಯಾಯಕೊಡಲು ಹೋಗಿ ಆತ್ಮ*ಹತ್ಯೆ ಮಾಡಿಕೊಂಡನಾ ಭೂಪತಿ? | Rajendra Bhoopatis Death In Amrutadhare Seial Fans Not Happy With This Suc

ಇನ್ನೇನು ರಾಜೇಂದ್ರ ಭೂಪತಿ, ಮಲ್ಲಿಯ ಅಪ್ಪ ಎಂಬ ಸತ್ಯ ರಿವೀಲ್‌ ಆಗುತ್ತಲೇ ಭೂಪತಿಯನ್ನು ಸಾಯಿಸಿರುವುದಕ್ಕೆ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಆದರೆ ಹಳೆಯ ಮಲ್ಲಿಗೆ ನ್ಯಾಯ ಒದಗಿಸಲು ಹೊಸ ಮಲ್ಲಿಗೆ ಅನ್ಯಾಯ ಮಾಡಲಾಗಿದೆ ಅಂತಿದ್ದಾರೆ. ಏನಿದು ವಿಷ್ಯ ನೋಡಿ!  ಇದೀಗ ಅಮೃತಧಾರೆ ಸೀರಿಯಲ್‌ನಲ್ಲಿ ಯಾರೂ ಊಹಿಸದ ಟ್ವಿಸ್ಟ್‌ ಸಿಕ್ಕಿದೆ. ಇದಾಗಲೇ ಮಲ್ಲಿ, ರಾಜೇಂದ್ರ ಭೂಪತಿಯ ಮಗಳು ಎನ್ನುವುದು ಭೂಪತಿ ಮತ್ತು ಮಲ್ಲಿಗೆ ತಿಳಿಯದಿದ್ದರೂ ವೀಕ್ಷಕರಿಗೆ ತಿಳಿದು ಹಲವು ದಿನಗಳೇ ಆಗಿತ್ತು. ಆದರೆ ಇದೀಗ ಮಲ್ಲಿಗೂ ಈ ವಿಷಯ ತಿಳಿದಿದೆ….

Read More
ಪಾಕಿಸ್ತಾನಿಯರ ಯೂಟ್ಯೂಬ್, ಸೋಶಿಯಲ್ ಮೀಡಿಯಾ ನಿಷೇಧ ತೆರವು, ಹಲವರ ಆಕ್ರೋಶ | India Revokes Ban On Pakistani Social Media Accounts Govt Faces Criticism

ಪಾಕಿಸ್ತಾನಿಯರ ಯೂಟ್ಯೂಬ್, ಸೋಶಿಯಲ್ ಮೀಡಿಯಾ ನಿಷೇಧ ತೆರವು, ಹಲವರ ಆಕ್ರೋಶ | India Revokes Ban On Pakistani Social Media Accounts Govt Faces Criticism

ಪೆಹಲ್ಗಾಂ ದಾಳಿ ಬಳಿಕ ಪಾಕಿಸ್ತಾನಿಯರ ಹಲವು ಯೂಟ್ಯೂಬ್, ಸೋಶಿಯಲ್ ಮೀಡಿಯಾ ಖಾತೆಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿತ್ತು. ಇದೀಗ ಈ ನಿಷೇಧ ತೆರವುಗೊಳಿಸಿದೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ನವದೆಹಲಿ (ಜು.02) ಪೆಹಲ್ಗಾಂ ಭಯೋತ್ಪಾದಕ ದಾಳಿ ಬಳಿಕ ಭಾರತ ಹಲವು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿತ್ತು. ಇಷ್ಟೇ ಅಲ್ಲ ಸಿಂದೂ ನದಿ ಒಪ್ಪಂದವನ್ನು ರದ್ದುಗೊಳಿಸಿತ್ತು. ಜೊತೆಗೆ ಭಾರತದ ವಿರುದ್ಧ ದ್ವೇಷ ಹರಡುತ್ತಿದ್ದ, ಸುಳ್ಳು ಮಾಹತಿ, ಪ್ರಚೋದನೆ ನೀಡುತ್ತಿದ್ದ…

Read More
ಸಡನ್ನಾಗಿ ಬಂದು ರಶ್ಮಿಕಾಗೆ ಕಿಸ್ ಮಾಡಿದ ಅಭಿಮಾನಿ! ಕಿರಿಕ್‌ ಬ್ಯೂಟಿ ರಿಯಾಕ್ಷನ್‌ ಏನಿತ್ತು ನೋಡಿ | What Was Rashmika Mandanna Reaction When A Fan Kissed Her Bni

ಸಡನ್ನಾಗಿ ಬಂದು ರಶ್ಮಿಕಾಗೆ ಕಿಸ್ ಮಾಡಿದ ಅಭಿಮಾನಿ! ಕಿರಿಕ್‌ ಬ್ಯೂಟಿ ರಿಯಾಕ್ಷನ್‌ ಏನಿತ್ತು ನೋಡಿ | What Was Rashmika Mandanna Reaction When A Fan Kissed Her Bni

ಸಾವಿರ ಕೋಟಿಗಳ ನಟಿ ಅಂತಲೇ ಫೇಮಸ್‌ ಆಗಿರೋ ನಟಿ ರಶ್ಮಿಕಾಗೆ ಸಡನ್ನಾಗಿ ಬಂದ ಅಭಿಮಾನಿಯಿಂದ ಕಿಸ್‌ ಸಿಕ್ಕಿದೆ. ಇದಕ್ಕೆ ಪುಷ್ಪಾ ಚೆಲುವೆಯ ರಿಯಾಕ್ಷನ್‌ ಹೇಗಿತ್ತು ನೋಡಿ… ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಮೊನ್ನೆ ಮೊನ್ನೆ ‘ಕುಬೇರ’ ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಸರತಿ ಸಾಲಲ್ಲಿ ನಿಂತು ಸ್ಟಾರ್‌ ನಟರೆಲ್ಲ ಹೊಗಳಿದ್ದೇ ಹೊಗಳಿದ್ದು. ನಾಗಾರ್ಜುನರಿಂದ ಧನುಷ್‌ವರೆಗೆ ಎಲ್ಲರಿಂದ ಈ ಬ್ಯೂಟಿ ಶಭಾಷ್‌ ಅನಿಸಿಕೊಂಡರು. ಅದರ ಜೊತೆಗೆ ‘ಕುಬೇರ’ ಕೂಡ ತೀರ ಅಲ್ಲದಿದ್ದರೂ ಲಾಸ್‌ ಆಗಿಲ್ಲ ಅನ್ನೋವಷ್ಟು ದುಡ್ಡು ಮಾಡಿತ್ತು….

Read More
ಲಕ್ಷ್ಮೀ ನಿವಾಸದಿಂದ ಹೊರ ಬಂದ ಮತ್ತೊಬ್ಬ ಸ್ಟಾರ್ ನಟ: ತಂಗಿ ಹಿಂದೆಯೇ ಹೋದ ಅಣ್ಣ!

ಲಕ್ಷ್ಮೀ ನಿವಾಸದಿಂದ ಹೊರ ಬಂದ ಮತ್ತೊಬ್ಬ ಸ್ಟಾರ್ ನಟ: ತಂಗಿ ಹಿಂದೆಯೇ ಹೋದ ಅಣ್ಣ!

<p><strong>Lakshmi Nivasa Kannada Serial Big Update:</strong> ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹಿರಿಯ ನಟ ಹೊರ ನಡೆದಿದ್ದಾರೆ. ಲಕ್ಷ್ಮೀ ಮತ್ತು ತನು ಪಾತ್ರಗಳು ಬದಲಾದ ಬೆನ್ನಲ್ಲೇ ಮತ್ತೊಂದು ಪಾತ್ರ ಬದಲಾಗಿದೆ.</p><img><p>ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಸೀರಿಯಲ್‌ನ ಪಾತ್ರಧಾರಿಗಳು ಒಬ್ಬರಾದ ನಂತರ ಒಬ್ಬರಂತೆ ಬದಲಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಕಥಾ ನಾಯಕಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದ ನಟಿಯೇ ಹೊರಬರುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಇದೀಗ ಸೀರಿಯಲ್ ಮತ್ತೊಂದು ಪಾತ್ರಧಾರಿ ಲಕ್ಷ್ಮೀ ನಿವಾಸಕ್ಕೆ ಗುಡ್‌ಬೈ ಹೇಳಿದ್ದಾರೆ.</p><img><p>ಸದ್ಯ ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಬದಲಾಗಿ…

Read More
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ

ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ

ಶ್ರೀನಗರ, ಜುಲೈ 2: ಅಮರನಾಥ ಯಾತ್ರಿಕರು (ಅಮರನಾಥ ಯಾತ್ರಿಸ್) ಪಹಲ್ಗಾಮ್‌ನ (ಪಹಲ್ಗಮ್) ನುನ್ವಾನ್. ಅಲ್ಲಿ ಯಾತ್ರಾ ನೋಡಲ್ ರಾಹುಲ್ ಯಾದವ್, ಡಿಸಿ ಸೈಯದ್ ಫಕ್ರುದ್ದೀನ್ ಹಮೀದ್ ಎಸ್‌ಎಸ್‌ಪಿ ಅಮೃತ್‌ಪಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಅವರನ್ನು. ಯಾತ್ರಿಕರು ನಾಳೆ (ಜುಲೈ 3) ಅಮರನಾಥನ ತೆರಳಲಿದ್ದಾರೆ. ಇಂದು 5,880 ಯಾತ್ರಿಕರ ಬ್ಯಾಚ್ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಹೊರಟು. ಕಾಶ್ಮೀರ ಕಾಶ್ಮೀರ 3,880 ಮೀಟರ್ ದೇವಾಲಯಕ್ಕೆ 38 ದಿನಗಳ ತೀರ್ಥಯಾತ್ರೆ. ಬೆಂಗಾವಲು ಬೆಂಗಾವಲು ಯಾತ್ರೆಗೆ ಗವರ್ನರ್ ಮನೋಜ್ ಸಿನ್ಹಾ…

Read More
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ರಗಡ್ ಆಗಿರೋಕೆ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ

‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ರಗಡ್ ಆಗಿರೋಕೆ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ

ಅನೇಕರು ಪುಷ್ಪ (ಪುಷ್ಪಾ) ಅವರನ್ನು ಹೋಲಿಸಿದ್ದಾರೆ. ಲೇಡಿ ರೆಬೆಲ್ ಸ್ಟಾರ್ ಅವರನ್ನು ಇದೆಯಂತೆ. ಈ ಪುಷ್ಪಾ. ‘ಒಕ್ಕಲಿಗರು. ನಮ್ಮ ಮಾತು ಆಗಿ. ನಾವು ಗೌಡ್ರು ‘. ಪುಷ್ಪಾ ‘ಕೊತ್ತಲವಾಡಿ’ ಸಿನಿಮಾ. ಇದು ಮೊದಲ. ಈ ಸಿನಿಮಾ ಭರವಸೆಯಲ್ಲಿ ಅವರು. ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ . Source link

Read More