Headlines
‘ಧಮ್’ ಹೊಡದೇ ಇಲ್ವಾ ರಶ್ಮಿಕಾ..? ಹೊಗೆ ವಿಷ್ಯ ಹೊರಗೆ ಬಂತು.. ಸಿಕ್ಕಿ ಬಿದ್ದು ಟ್ರೋಲ್ ಆದ ಸುಂದರಿ..! | Rashmika Mandanna Becomes Troll In Social Media Again For Smoking Statement

‘ಧಮ್’ ಹೊಡದೇ ಇಲ್ವಾ ರಶ್ಮಿಕಾ..? ಹೊಗೆ ವಿಷ್ಯ ಹೊರಗೆ ಬಂತು.. ಸಿಕ್ಕಿ ಬಿದ್ದು ಟ್ರೋಲ್ ಆದ ಸುಂದರಿ..! | Rashmika Mandanna Becomes Troll In Social Media Again For Smoking Statement

ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಮಾತನಾಡಿ ಟ್ರೋಲ್ ಆಗ್ತಾರೋ ಇಲ್ಲಾ ಟ್ರೋಲ್ ಆಗ್ಲಿಕ್ಕೆ ಅಂತಾನೆ ಮಾತನಾಡ್ತಾರೋ ಗೊತ್ತಿಲ್ಲ. ಸದ್ಯ ಲಂಡನ್​ನಲ್ಲಿ  ‘ವಿ ದ ವುಮೆನ್’ ಅನ್ನೋ ಕಾರ್ಯಕ್ರದಲ್ಲಿ ಭಾಗಿಯಾಗಿರೋ ರಶ್ಮಿಕಾ, ತನಗೆ ಸಮಾಜದ ಬಗ್ಗೆ ಎಷ್ಟು ಕಾಳಜಿ, ಕಳಕಳಿ ಇದೆ ಅಂತೆಲ್ಲಾ ಮಾತನಾಡಿದ್ದಾರೆ. ಆದ್ರೆ ರಶ್ಮಿಕಾ ಹೇಳೊದೇ ಒಂದು ಮಾಡೋದೇ ಒಂದು ಅಂತ ಸಾಕ್ಷಿ ಸಮೇತ  ಕುಟುಕಿದ್ದಾರೆ ನೆಟ್ಟಿಗರು. ಯೆಸ್ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಆಗ್ತಾ ಇದ್ದಾರೆ. ಕಿರಿಕ್ ಬ್ಯೂಟಿಗೆ ಈ ಟ್ರೋಲ್​ಗಳು, ಕಿರಿಕ್​ಗಳು  ಹೊಸತೇನಲ್ಲ. ರಶ್ಮಿಕಾ…

Read More
ಬೀರ್ ಕುಡಿಯುತ್ತಲೇ ಆನ್‌ಲೈನ್ ವಿಚಾರಣೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ಭಾಗಿ: ವೀಡಿಯೋ | High Court Advocates Beer Sips During Virtual Court Hearing Spark Controversy

ಬೀರ್ ಕುಡಿಯುತ್ತಲೇ ಆನ್‌ಲೈನ್ ವಿಚಾರಣೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ಭಾಗಿ: ವೀಡಿಯೋ | High Court Advocates Beer Sips During Virtual Court Hearing Spark Controversy

ಗುಜರಾತ್ ಹೈಕೋರ್ಟ್‌ನ ಆನ್‌ಲೈನ್ ವಿಚಾರಣೆಯಲ್ಲಿ ಹಿರಿಯ ವಕೀಲರೊಬ್ಬರು ಬಿಯರ್ ಕುಡಿಯುತ್ತಾ ಕಾಣಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನ್ಯಾಯಾಲಯವು ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ. ಅಹ್ಮದಾಬಾದ್‌: ಹೈಕೋರ್ಟ್‌ನ ಆನ್‌ಲೈನ್‌ ವಿಚಾರಣೆಗೆ ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ಬೀರ್ ಕುಡಿಯುತ್ತಾ ಹಾಜರಾಗಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಗುಜರಾತ್‌ ಹೈಕೋರ್ಟ್‌ನ ವಿಚಾರಣೆಗೆ ವ್ಯಕ್ತಿಯೊಬ್ಬ ತನ್ನ ಶೌಚಾಲಯದಿಂದಲೇ ಹಾಜರಾದ ಪ್ರಕರಣ ಮಾಸುವ ಮೊದಲೇ ಇಂತಹದೊಂದು ಘಟನೆ ನಡೆದಿದ್ದು, ಇದೀಗ ಸಾಮಾಜಿಕ…

Read More
Shivamogga Truck Accident: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ, 1700 ಕೋಳಿಗಳ ಪೈಕಿ 700 ಸ್ಥಳದಲ್ಲೇ ಸಾವು, ಮುಗಿಬಿದ್ದ ಜನ! | Shivamogga Sagara Taluk Truck Overturn Incident 700 Chickens Die Rav

Shivamogga Truck Accident: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ, 1700 ಕೋಳಿಗಳ ಪೈಕಿ 700 ಸ್ಥಳದಲ್ಲೇ ಸಾವು, ಮುಗಿಬಿದ್ದ ಜನ! | Shivamogga Sagara Taluk Truck Overturn Incident 700 Chickens Die Rav

ಸಾಗರ ತಾಲೂಕಿನ ಮುಂಬಾಳು ಕೆರೆ ಬಳಿ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ 700 ಕೋಳಿಗಳು ಸಾವನ್ನಪ್ಪಿವೆ. ಬಸ್ಸಿಗೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ತಪ್ಪಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಶಿವಮೊಗ್ಗ (ಜು.2): ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ಕೆರೆ ಬಳಿ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನವೊಂದು ಪಲ್ಟಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಕಡೂರಿನಿಂದ ಸಾಗರಕ್ಕೆ ಕೋಳಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಕ್ಯಾಂಟರ್, ಎದುರಿಗೆ ಬಂದ ಬಸ್‌ಗೆ…

Read More
Malayali monk death mystery: ‘ಜನರ ಗುಂಪು ದಾಳಿ ಮಾಡುತ್ತಿದೆ, ದೇವರೇ ಉಳಿಸಬೇಕು’ ಮಲಯಾಳಿ ಸನ್ಯಾಸಿಯ ಸಾವು ನಿಗೂಢ, ರೈಲಿನಲ್ಲಿ ಆಗಿದ್ದಾದರೂ ಏನು? | Mystery Surrounds Death Of Young Malayali Monk In Telangana Rav

Malayali monk death mystery: ‘ಜನರ ಗುಂಪು ದಾಳಿ ಮಾಡುತ್ತಿದೆ, ದೇವರೇ ಉಳಿಸಬೇಕು’ ಮಲಯಾಳಿ ಸನ್ಯಾಸಿಯ ಸಾವು ನಿಗೂಢ, ರೈಲಿನಲ್ಲಿ ಆಗಿದ್ದಾದರೂ ಏನು? | Mystery Surrounds Death Of Young Malayali Monk In Telangana Rav

ಒಂದು ಗುಂಪು ಜನ ಟ್ರೈನ್‌ನಲ್ಲಿ ಹಲ್ಲೆ ಮಾಡ್ತಿದ್ದಾರೆ, ಭಗವಂತ ಮಾತ್ರ ರಕ್ಷಣೆ ಅಂತ ಹೇಳಿದ್ರಂತೆ. ತೃಶೂರ್: ತೆಲಂಗಾಣದಲ್ಲಿ ಶವವಾಗಿ ಪತ್ತೆಯಾದ ಯುವ ಮಲಯಾಳಿ ಸನ್ಯಾಸಿಯ ಸಾವಿನ ಸುತ್ತ ನಿಗೂಢತೆ ಇದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ತ್ರಿಶೂರ್‌ನ ಮಾಂಗಡ್ ಮೂಲದ ಬ್ರಹ್ಮಾನಂದಗಿರಿ ಅಲಿಯಾಸ್ ಶ್ರೀ ಬಿನ್, ನೇಪಾಳದಿಂದ ಕೇರಳಕ್ಕೆ ತೆರಳುತ್ತಿದ್ದಾಗ ತೆಲಂಗಾಣದ ಕಮ್ಮತ್‌ನಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ. ಕುನ್ನಂಕುಲಂ ಬಳಿಯ ಮಾಂಗಾಡ್ ಮೂಲದ ಯುವ ಸನ್ಯಾಸಿ ಬ್ರಹ್ಮಾನಂದ ಗಿರಿ ಕೊನೆಯ ಬಾರಿಗೆ ಕರೆ ಮಾಡಿದ್ದು, ಮನೆಯಲ್ಲಿದ್ದ ತನ್ನ ಸ್ನೇಹಿತನಿಗೆ….

Read More
36 ರಿಂದ 26 ಸಾವಿರ ಅಡಿ ಎತ್ತರಕ್ಕೆ ಹಠಾತ್ ಕುಸಿದ ವಿಮಾನ: ಹೆದರಿ ವಿಮಾನದಲ್ಲೇ ವಿಲ್ ಬರೆದ ಪ್ರಯಾಣಿಕರು | Tokyo Plane Suddenly Plunges 26000 Feet Before Emergency Landing Feet

36 ರಿಂದ 26 ಸಾವಿರ ಅಡಿ ಎತ್ತರಕ್ಕೆ ಹಠಾತ್ ಕುಸಿದ ವಿಮಾನ: ಹೆದರಿ ವಿಮಾನದಲ್ಲೇ ವಿಲ್ ಬರೆದ ಪ್ರಯಾಣಿಕರು | Tokyo Plane Suddenly Plunges 26000 Feet Before Emergency Landing Feet

ಅಹ್ಮದಾಬಾದ್‌ ವಿಮಾನ ದುರಂತದಿಂದ ನಾವಿನೂ ಹೊರಬಂದಿಲ್ಲ, ಅಷ್ಟರಲ್ಲಿ ಜಪಾನ್‌ನಲ್ಲಿ ಸಂಭವಿಸುತ್ತಿದ್ದ ಭಯಾನಕ ವಿಮಾನ ದುರಂತವೊಂದು ಕೂದೆಲೆಳೆ ಅಂತರದಿಂದ ತಪ್ಪಿ ಹೋಗಿದೆ. ಸಾವಿನ ಸಮೀಪ ಹೋಗಿ ಬಂದಂತಹ ಪ್ರಯಾಣಿಕರು ಆ ಭಯಾನಕ ಅನುಭವವನ್ನು ವಿವರಿಸಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ನಿಮ್ಮ ಸಾವು ಸಂಭವಿಸಲಿದೆ ಎಂಬುದು ನಿಮಗೆ ಮೊದಲೇ ತಿಳಿದರೆ ಏನ್ ಮಾಡ್ಬಹುದು. ಬಹುಶಃ ನೀವು ಮಾಡಿ ಮುಗಿಸಬೇಕಾದ ಕೆಲಸಗಳಿದ್ದರೆ ಅದನ್ನು ಒಂದು ಪುಸ್ತಕದಲ್ಲಿ ಬರೆದಿಡಬಹುದು, ನಿಮ್ಮ ಪ್ರೀತಿ ಪಾತ್ರರಿಗೆ ಕರೆ ಮಾಡಿ ಕೊನೆಯದಾಗಿ ಮಾತನಾಡಲು ಬಯಸಬಹುದು. ಇಷ್ಟದ ಆಹಾರ…

Read More
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ

ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ

ಉತ್ತರ, ಜುಲೈ 02: ರಸ್ತೆ ರಸ್ತೆ ಸಂಪರ್ಕ ಉತ್ತರ ಜಿಲ್ಲೆಯ ಕಾರವಾರ ತಾಲೂಕಿನ ಮಚ್ಚಳ್ಳಿ ಊರಿನ ಯುವಕರಿಗೆ ಕನ್ಯೆ. ಕಾಡಿನ ಕಾಡಿನ ಮಧ್ಯದಲ್ಲೇ 4 ಕಿಮೀ ಮತ್ತು ಮಣ್ಣಿನ ರಸ್ತೆಯಲ್ಲೇ ನಡೆದುಕೊಂಡು ಈ ಗ್ರಾಮಕ್ಕೆ. ಹೀಗಾಗಿ, ಈ ಗ್ರಾಮದ ಕಳೆದ 10 ವರ್ಷಗಳಿಂದ ಯಾರೂ. ಅಲ್ಲದೆ, ಗ್ರಾಮದಲ್ಲಿ ಯಾರಾದರೂ ಬಳಲುತ್ತಿದ್ದರೆ ಅವರನ್ನು ಜೋಳಗೆಯಲ್ಲಿ ಹೆಗಲ ಮೇಲೆ ಹೊತ್ತೊಯ್ಯವ. ಇನ್ನೂವರೆಗೂ ಕಟ್ಟಿಗೆಗೆ ಕಂಬಳ ಜೊಳಿಗೆಯಲ್ಲಿ ಹೊತ್ತೊಯ್ಯುತ್ತಿದ್ದಾರೆ. ಇನ್ನು, ಮಚ್ಚಳ್ಳಿ ಗ್ರಾಮದವರೆಗೂ ಸರ್ಕಾರದ ಮೂಲಭೂತ ಸೌಕರ್ಯ. ರಸ್ತೆ, ಆಸ್ಪತ್ರೆ, ಶಾಲೆ…

Read More
ಹಣ ಮಾಡೋದನ್ನ ಕಲಿಸುತ್ತೆ ಈ ಸಿನಿಮಾಗಳು… 25 ವರ್ಷ ಆಗುವ ಮೊದಲು ನೋಡಿ | These Films Teach You Business Lesson Than Any Degree Pav

ಹಣ ಮಾಡೋದನ್ನ ಕಲಿಸುತ್ತೆ ಈ ಸಿನಿಮಾಗಳು… 25 ವರ್ಷ ಆಗುವ ಮೊದಲು ನೋಡಿ | These Films Teach You Business Lesson Than Any Degree Pav

ಬ್ಯುಸಿನೆಸ್ ಮಾಡುವ ದಾರಿಗಳನ್ನು, ಹಣ ಮಾಡೋದನ್ನ ಎಂಬಿಎ ಮಾತ್ರ ಹೇಳಿಕೊಡಲ್ಲ, ಬದಲಾಗಿ ಸಿನಿಮಾಗಳು ಕೂಡ ಹೇಳೀ ಕೊಡುತ್ತೆ, ಅಂತಹ ಸಿನಿಮಾಗಳು ಯಾವುವು ನೋಡೋಣ. cine-world Jul 02 2025 Author: Pavna Das Image Credits:social media Source link

Read More
SBI special: 175 ದೇಶಗಳ ಜಿಡಿಪಿಗಿಂತ ಎಸ್​ಬಿಐ ದೊಡ್ಡದು; ಖಾತೆದಾರರ ಸಂಖ್ಯೆ 190 ದೇಶಗಳ ಜನಸಂಖ್ಯೆಗಿಂತ ಹೆಚ್ಚು

SBI special: 175 ದೇಶಗಳ ಜಿಡಿಪಿಗಿಂತ ಎಸ್​ಬಿಐ ದೊಡ್ಡದು; ಖಾತೆದಾರರ ಸಂಖ್ಯೆ 190 ದೇಶಗಳ ಜನಸಂಖ್ಯೆಗಿಂತ ಹೆಚ್ಚು

ನವದೆಹಲಿ, ಜುಲೈ 2: ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂಡಿಯಾ (sbi- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಹಲವು, ದಾಖಲೆಗಳನ್ನು ಹಣಕಾಸು. ನಿನ್ನೆ (ಜುಲೈ 1) ಎಸ್ಬಿಐನ 70 ನೇ ಸಂಸ್ಥಾಪನಾ. ಇತಿಹಾಸ ಇತಿಹಾಸ ಎರಡು ಹೆಚ್ಚು ಸುದೀರ್ಘವಾಗಿದ್ದರೂ 1955 ರ ಜೂನ್ 30 ರಂದು ಕಾಯ್ದೆ ಮೂಲಕ ಈ ಬ್ಯಾಂಕ್ನ. ಸರ್ಕಾರಿ ಸ್ವಾಮ್ಯದ ಈ ಸಾಧನೆ, ಅಂಕಿ ಅಂಶಗಳು. ಆ ಮುಂದಿವೆ… ಸ್ಟೇಟ್ ಬ್ಯಾಂಕ್ ಇಂಡಿಯಾದ ಅಂಶ, ಬ್ಯಾಂಕ್ನ ಬ್ಯಾಲನ್ಸ್ ಬ್ಯಾಲನ್ಸ್…

Read More
Relationship Story: ಸಿಂಗಲ್ಲಾಗಿದ್ದೀನಿ ಬಾ ಅಂತ, ಮನೆಗೆ ಕರೆಸಿಕೊಂಡು ಪ್ರೇಮಿಯ ಖಾಸಗಿ ಭಾಗ ಕತ್ತರಿಸಿದ ಪ್ರೇಯಸಿ! | Girlfriend Called Boyfriend To Home Then Cuts Off His Private Part In Up Sat

Relationship Story: ಸಿಂಗಲ್ಲಾಗಿದ್ದೀನಿ ಬಾ ಅಂತ, ಮನೆಗೆ ಕರೆಸಿಕೊಂಡು ಪ್ರೇಮಿಯ ಖಾಸಗಿ ಭಾಗ ಕತ್ತರಿಸಿದ ಪ್ರೇಯಸಿ! | Girlfriend Called Boyfriend To Home Then Cuts Off His Private Part In Up Sat

ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿಯ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರೇಮಿಯನ್ನು ಕರೆಸಿಕೊಂಡ ಯುವತಿ, ಜಗಳದ ಬಳಿಕ ಈ ಕೃತ್ಯ ಎಸಗಿದ್ದಾಳೆ. ಗಂಟೆಗಳ ಕಾಲ ರಕ್ತಸ್ರಾವವಾಗಿದ್ದು, ಪ್ರೇಮಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರೇಮ ಸಂಬಂಧಗಳಲ್ಲಿ ಯುವತಿ ನಮ್ಮ ಮನೆಯಲ್ಲಿ ಯಾರೂ ಸಿಂಗಲ್ ಆಗಿದ್ದೀನಿ, ಮನೆಗೆ ಬರ್ತೀಯಾ ಎಂದು ಕರೆಯುವುದು ಸಿನಿಮಾ ಮತ್ತು ಧಾರಾವಾಹಿಗಳಲ್ಲಿಯೂ ಕಾಮನ್ ಆಗಿದೆ. ಅದೇ ರೀತಿ ಪ್ರೇಯಸಿ ನಮ್ಮ ಮನೆಯಲ್ಲಿ ಯಾರೂ ಇಲ್ಲ, ಬೇಗನೆ ಬಾ… ಎಂದು ತನ್ನ ಪ್ರೇಮಿಯನ್ನು…

Read More
ಈ 5 ಅಭ್ಯಾಸವನ್ನು ಬೆಳಿಗ್ಗೆ ಮಾಡಿದ್ರೆ, ಹೊಳೆಯುವ ಚರ್ಮ ಖಂಡಿತ

ಈ 5 ಅಭ್ಯಾಸವನ್ನು ಬೆಳಿಗ್ಗೆ ಮಾಡಿದ್ರೆ, ಹೊಳೆಯುವ ಚರ್ಮ ಖಂಡಿತ

ಹೊಳೆಯುವ ಆರೋಗ್ಯಕರ . ಅದನ್ನು ಅದನ್ನು ನೈಸರ್ಗಿಕ ಮಾಡಿ ಎನ್ನುವುದು ಹಲವು ತಜ್ಞರ. 40-50 ವಯಸ್ಸಲ್ಲೂ ಬ್ಯೂಟಿಯಾಗಿ, ನೈಸರ್ಗಿಕ ಹಾಗೂ ಮನೆಯಲ್ಲೇ ತಯಾರಿಸಿದ ಉಪಯೋಗಿಸಬೇಕು. ಯಾಕೆಂದರೆ, ನೈಸರ್ಗಿಕವಾಗಿ ತಯಾರಿಸಿದ್ದು ನಿಧಾನವಾದ್ರು ಫಲಿತಾಂಶವನ್ನು. ಅದಕ್ಕೆ ಬೆಳಿಗ್ಗೆ 5 ಅಭ್ಯಾಸಗಳನ್ನು. ದುಬಾರಿ ದುಬಾರಿ ಉತ್ಪನ್ನಗಳು ಪಾರ್ಲರ್ ಚಿಕಿತ್ಸೆಗಳಿಗಿಂತ ಹೆಚ್ಚು. ಅಭ್ಯಾಸಗಳನ್ನು ಅಭ್ಯಾಸಗಳನ್ನು ಪ್ರತಿದಿನ ಮೇಕಪ್ ಇಲ್ಲದೆಯೂ ಚರ್ಮವು. ಇದಕ್ಕೆ ದೊಡ್ಡ ಮಟ್ಟದ ಬೇಕಿಲ್ಲ, ಕೇವಲ 30 ನಿಮಿಷ. ಇಂದಿನಿಂದಲ್ಲೇ ಅಭ್ಯಾಸವನ್ನು. ಹೊಳೆಯುವ ಬೆಳಿಗ್ಗಿನ 5 ಅಭ್ಯಾಸಗಳು: ಉಗುರು ನಿಂಬೆ ನೀರು:…

Read More