ಚಾಮರಾಜನಗರ: ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆ, ವಿಷಪ್ರಾಶನ ಶಂಕೆ

ಚಾಮರಾಜನಗರ: ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆ, ವಿಷಪ್ರಾಶನ ಶಂಕೆ

ಕೊಡಸೋಗೆ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಕೋತಿಗಳ ಪತ್ತೆ ಚಾಮರಾಜನಗರ, ಜುಲೈ 2: ಮಲೆ ಮಹದೇಶ್ವರ ಐದು ಹುಲಿಗಳು ಮೃತಪಟ್ಟ ಘಟನೆಯ ಕಹಿ ನೆನಪು ಮಾಸುವ ಮಾಸುವ ಚಾಮರಾಜನಗರ (ಚಮರಾಜನಗರ) ಗುಂಡ್ಲುಪೇಟೆ ಗುಂಡ್ಲುಪೇಟೆ ತಾಲೂಕಿನ- ರಸ್ತೆಯಲ್ಲಿ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಕೋತಿಗಳ ಕೋತಿಗಳ (ಮಂಕಿ ಮೃತ ದೇಹಗಳು) . ಕೋತಿಗಳನ್ನು ವಿಷವಿಕ್ಕಿ ಮಾಡಿರುವ ಶಂಕೆ. ಕೋತಿಗಳಿಗೆ ಬೇರೆಡೆ ವಿಷ ಕೊಂದು ನಂತರ ತಂದು ಹಾಕಿರುವ ಅನುಮಾನವೂ. ಗುಂಡ್ಲುಪೇಟೆ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ. (ಅಪ್ಡೇಟ್ ಆಗಲಿದೆ) ಇದನ್ನೂ…

Read More
Video: ಘಾನಾ ಸೇರಿ 5 ರಾಷ್ಟ್ರಗಳಿಗೆ ಪ್ರವಾಸ ಹೊರಟ ಪ್ರಧಾನಿ ಮೋದಿ

Video: ಘಾನಾ ಸೇರಿ 5 ರಾಷ್ಟ್ರಗಳಿಗೆ ಪ್ರವಾಸ ಹೊರಟ ಪ್ರಧಾನಿ ಮೋದಿ

ನವದೆಹಲಿ, ಜುಲೈ 02: ಪ್ರಧಾನಿ ಮೋದಿ ಮೋದಿ ಸೇರಿ ಐದು ರಾಷ್ಟ್ರಗಳಿಗೆ. ಪ್ರವಾಸ ಪ್ರವಾಸ ಕೈಗೊಳ್ಳಲಿರುವ ಮೊದಲು ಘಾನಾ ದೇಶಕ್ಕೆ ಭೇಟಿ. ಕಳೆದ 30 ವರ್ಷಗಳಲ್ಲಿ ಭಾರತದ ಪ್ರಧಾನಿಯ ಭೇಟಿ. ಜುಲೈ 2-3ರಂದು ನಡೆಯುವ ಭೇಟಿಯಲ್ಲಿ ಘಾನಾದ ರಾಷ್ಟ್ರಪತಿ ಜಾನ್ ಡ್ರಮಾನಿ ಮಹಾಮಾರೊಡನೆ. ಲಸಿಕೆ ಉತ್ಪಾದನಾ ಸ್ಥಾಪನೆ, ಆರ್ಥಿಕ ಸಹಕಾರ, ಡಿಜಿಟಲ್ ತಂತ್ರಜ್ಞಾನ ಮತ್ತು ಕ್ಷೇತ್ರದಲ್ಲಿ ಸಹಕಾರವನ್ನು ವೃದ್ಧಿಗೊಳಿಸುವುದು ಈ ಭೇಟಿಯ. ಟ್ರಿನಿಡಾಡ್ ಟ್ರಿನಿಡಾಡ್ ಮತ್ತು, ಅರ್ಜೆಂಟೀನಾ, ಬ್ರೆಜಿಲ್, ನಮೀಬಿಯಾಗೂ. ಏ .22 ರಂದು ಜಮ್ಮು ಕಾಶ್ಮೀರದ…

Read More
ಎಜ್‌ಬಾಸ್ಟನ್‌ನಲ್ಲಿ ಪುಟಿದೇಳುತ್ತಾ ಭಾರತ? ಇಂದು ಕಣಕ್ಕಿಳಿತಾರಾ ಬುಮ್ರಾ?

ಎಜ್‌ಬಾಸ್ಟನ್‌ನಲ್ಲಿ ಪುಟಿದೇಳುತ್ತಾ ಭಾರತ? ಇಂದು ಕಣಕ್ಕಿಳಿತಾರಾ ಬುಮ್ರಾ?

<p>ಬರ್ಮಿಂಗ್‌ಹ್ಯಾಮ್‌: ಗೆಲ್ಲಬಹುದಾಗಿದ್ದ ಮೊದಲ ಪಂದ್ಯವನ್ನು ತನ್ನ ಎಡವಟ್ಟುಗಳಿಂದಾಗಿಯೇ ಕೈಚೆಲ್ಲಿದ್ದ ಭಾರತ ತಂಡ ಈಗ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನ ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಬುಧವಾರದಿಂದ ಇಂಗ್ಲೆಂಡ್‌ ವಿರುದ್ಧ 2ನೇ ಪಂದ್ಯ ಆರಂಭಗೊಳ್ಳಲಿದ್ದು, ಶುಭ್‌ಮನ್‌ ಗಿಲ್‌ ನಾಯಕತ್ವದ ಟೀಂ ಇಂಡಿಯಾ ಸರಣಿ ಸಮಬಲದ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಅತ್ತ ಇಂಗ್ಲೆಂಡ್‌ ಸತತ 2ನೇ ಟೆಸ್ಟ್‌ ಗೆಲುವಿನೊಂದಿಗೆ ಸರಣಿಯಲ್ಲಿ 2-0 ಮುನ್ನಡೆಯ ಕಾತರದಲ್ಲಿದೆ.</p><p>ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಲೀಡ್ಸ್‌ ಟೆಸ್ಟ್‌ ಆಡಿದ್ದ ಭಾರತ ಪಂದ್ಯದುದ್ದಕ್ಕೂ ಗೆಲ್ಲುವ ನೆಚ್ಚಿನ ತಂಡವಾಗಿಯೇ ಉಳಿದಿತ್ತು. ಆದರೆ ತಂಡದ ನಿರೀಕ್ಷೆ ಬುಡಮೇಲಾಗಿತ್ತು. ಇಂಗ್ಲೆಂಡ್‌…

Read More
ಗುರುವಾರದಿಂದ ಅಮರನಾಥ ಯಾತ್ರೆ ಶುರು: ಭದ್ರತೆ ಹೇಗಿದೆ?

ಗುರುವಾರದಿಂದ ಅಮರನಾಥ ಯಾತ್ರೆ ಶುರು: ಭದ್ರತೆ ಹೇಗಿದೆ?

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಯಾತ್ರೆ ಗುರುವಾರದಿಂದ ಆರಂಭವಾಗಲಿದ್ದು, ಕಾಶ್ಮೀರ ಉಪರಾಜ್ಯಪಾಲರು ಚಾಲನೆ ನೀಡಲಿದ್ದಾರೆ. ಭಕ್ತರ ನೋಂದಣಿ ಆರಂಭವಾಗಿದ್ದು, ಭದ್ರತೆ ಮತ್ತು ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.<img><p>ದಕ್ಷಿಣ ಕಾಶ್ಮೀರದ ಹಿಮಾಯಲದಲ್ಲಿರುವ ಅಮರನಾಥದ ಯಾತ್ರೆ ಗುರುವಾರದಿಂದ ಶುರುವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಬುಧವಾರ ಕಾಶ್ಮೀರ ಉಪರಾಜ್ಯಪಾಲ ಮನೋಜ್‌ ಸಿನ್ಹಾ, ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ 38 ದಿನದ ಯಾತ್ರೆಯ ನೋಂದಣಿಗಾಗಿ ದೇಶದ ವಿವಿಧ ಭಾಗಗಳಿಂದ ಭಕ್ತರ ಹರಿದುದಂಡು ಬರಲು ಶುರುವಾಗಿದೆ.</p><img><p>ಅನಂತ್‌ನಾಗ್‌ ಜಿಲ್ಲೆಯ 48 ಕಿ.ಮೀ. ಉದ್ದದ ನುನ್ವಾನ್‌-ಪಹಲ್ಗಾಂ ಮಾರ್ಗ ಹಾಗೂ ಗಂದೇರ್‌ಬಾಲ್‌…

Read More
IND vs ENG: ಟೀಮ್ ಇಂಡಿಯಾದಲ್ಲಿ 3 ಬದಲಾವಣೆ, 1 ಸ್ಥಾನ ಪಲ್ಲಟ ಸಾಧ್ಯತೆ..!

IND vs ENG: ಟೀಮ್ ಇಂಡಿಯಾದಲ್ಲಿ 3 ಬದಲಾವಣೆ, 1 ಸ್ಥಾನ ಪಲ್ಲಟ ಸಾಧ್ಯತೆ..!

ವಿರುದ್ಧದ 2 ನೇ ಟೆಸ್ಟ್ ಟೀಮ್ ಇಂಡಿಯಾದಲ್ಲಿ ಮೂರು ಬದಲಾವಣೆ ಮಾಡಿಕೊಳ್ಳುವ. ಪ್ರಸ್ತುತ ಪ್ರಕಾರ, ಯುವ ದಾಂಡಿಗ ಸಾಯಿ ಸುದರ್ಶನ್ ಬಳಗದಿಂದ. ಬದಲಿಗೆ ಬದಲಿಗೆ ವಾಷಿಂಗ್ಟನ್ ಚಾನ್ಸ್ ನೀಡಲು ನಿರ್ಧರಿಸಲಾಗಿದೆ ತಿಳಿದು. ಹೆಡಿಂಗ್ಲೆ ಹೆಡಿಂಗ್ಲೆ ಟೆಸ್ಟ್ ನೀರಸ ನೀಡಿದ ಶಾರ್ದೂಲ್ ಠಾಕೂರ್ ಅವರು ಸಹ ಪ್ಲೇಯಿಂಗ್ ಇಲೆವೆನ್ನಿಂದ. ಬದಲಿಗೆ ಯುವ ಆಲ್ರೌಂಡರ್ ಕುಮಾರ್ ರೆಡ್ಡಿಯನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್. ಅಲ್ಲದೆ ಅಲ್ಲದೆ ವಿಶ್ರಾಂತಿ 2 ನೇ ಪಂದ್ಯದಿಂದ ಪಂದ್ಯದಿಂದ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ. ಬದಲಿಗೆ ಬದಲಿಗೆ…

Read More
ಬೈಕ್‌ ಟ್ಯಾಕ್ಸಿಗೆ ಕೇಂದ್ರ ಸರ್ಕಾರ ಅನುಮತಿ: ರಾಜ್ಯಗಳು ಅನುಮತಿಸಿದರೆ ಅಗ್ರಿಗೇಟರ್‌ ಸೇವೆ | Bike Taxi Aggregator Service Approved By Central Government Gvd

ಬೈಕ್‌ ಟ್ಯಾಕ್ಸಿಗೆ ಕೇಂದ್ರ ಸರ್ಕಾರ ಅನುಮತಿ: ರಾಜ್ಯಗಳು ಅನುಮತಿಸಿದರೆ ಅಗ್ರಿಗೇಟರ್‌ ಸೇವೆ | Bike Taxi Aggregator Service Approved By Central Government Gvd

ಬೈಕ್‌ ಟ್ಯಾಕ್ಸಿ ಸೇವೆಗೆ ಕರ್ನಾಟಕ ಸರ್ಕಾರ ನಿಷೇಧ ಹೇರಿ, ಅದರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ, ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ನವದೆಹಲಿ (ಜು.02): ಬೈಕ್‌ ಟ್ಯಾಕ್ಸಿ ಸೇವೆಗೆ ಕರ್ನಾಟಕ ಸರ್ಕಾರ ನಿಷೇಧ ಹೇರಿ, ಅದರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ, ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ವಾಣಿಜ್ಯೇತರ (ಖಾಸಗಿ) ಬೈಕ್‌ಗಳನ್ನು ಬಳಸಿಕೊಂಡು ಅಗ್ರಿಗೇಟರ್‌ಗಳು ಬೈಕ್‌ ಟ್ಯಾಕ್ಸಿ ಸೇವೆ ನೀಡಬಹುದು. ಆದರೆ ಇದಕ್ಕೆ…

Read More
ಆಟೋ ಕನಿಷ್ಠ ದರ 36 ರು. ಹೆಚ್ಚಳಕ್ಕೆ ಪ್ರಸ್ತಾವ ಸಾರಿಗೆ ಸಚಿವರ ಒಪ್ಪಿಗೆ | Auto Fare Increase Approved Rs 36 Minimum Fare Gvd

ಆಟೋ ಕನಿಷ್ಠ ದರ 36 ರು. ಹೆಚ್ಚಳಕ್ಕೆ ಪ್ರಸ್ತಾವ ಸಾರಿಗೆ ಸಚಿವರ ಒಪ್ಪಿಗೆ | Auto Fare Increase Approved Rs 36 Minimum Fare Gvd

ನಗರದಲ್ಲಿ ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಬಹುತೇಕ ಖಚಿತವಾಗಿದೆ. ಮೊದಲ 1.9 ಕಿ.ಮೀ ಗೆ ಕನಿಷ್ಠ ದರ ಹಾಲಿ 30 ರು.ಗಳಿಂದ 36 ರು., ನಂತರದ ಪ್ರತಿ ಕಿ.ಮೀಗೆ ಹಾಲಿ 15 ರು.ಗಳಿಂದ 18 ರು.ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರು (ಜು.02): ನಗರದಲ್ಲಿ ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಬಹುತೇಕ ಖಚಿತವಾಗಿದೆ. ಮೊದಲ 1.9 ಕಿ.ಮೀ ಗೆ ಕನಿಷ್ಠ ದರ ಹಾಲಿ 30 ರು.ಗಳಿಂದ 36 ರು., ನಂತರದ ಪ್ರತಿ ಕಿ.ಮೀಗೆ ಹಾಲಿ 15…

Read More
ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದ ಆಮಿರ್ ಖಾನ್

ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದ ಆಮಿರ್ ಖಾನ್

ಸಲ್ಮಾನ್, ಆಮಿರ್, ಶಾರುಖ್ ಖಾನ್ (ಶಾರುಖ್ ಖಾನ್) ನಡುವೆ ಸ್ನೇಹ. ಹಲವು ಅವರೆಲ್ಲ. ಈ ಮೂವರ ಸ್ಪರ್ಧೆ ಕೂಡ. ಆರಂಭದ ದಿನಗಳಲ್ಲಿ ವಿವಾದಗಳನ್ನು ಕೂಡ. ಈಗ ಯಾವುದೇ ಇಲ್ಲದೇ ಆರಾಮಾಗಿ. ಆದರೆ ಹಳೇ ದಿನಗಳ ಆಗಾಗ ಇರುತ್ತದೆ. ‘ಸಿತಾರೆ ಜಮೀನ್’ (ಸೀತಾರೆ ಜಮೀನ್ ಪಾರ್) ಸಿನಿಮಾದ ಖುಷಿಯಲ್ಲಿ ಇರುವ ಆಮಿರ್ ಖಾನ್ (ಅಮೀರ್ ಖಾನ್) ಅವರು ಶಾರುಖ್ ಖಾನ್ ವಿವಾದಗಳ ಮಾತನಾಡಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಕಹಿ ನೆನಪಾಗಿದೆ. ವರ್ಷಗಳ ಹಿಂದೆ ಆಮಿರ್ ಖಾನ್ ತಮ್ಮ ಮನೆಯ…

Read More
ನಾಗ ಚೈತನ್ಯ ತಾಯಿ ಲಕ್ಷ್ಮಿ ಯಾರನ್ನ 2ನೇ ಮದುವೆಯಾದ್ರು? ಅವ್ರು ಏನ್ ಮಾಡ್ತಾರೆ? ಎಲ್ಲಿದ್ದಾರೆ?

ನಾಗ ಚೈತನ್ಯ ತಾಯಿ ಲಕ್ಷ್ಮಿ ಯಾರನ್ನ 2ನೇ ಮದುವೆಯಾದ್ರು? ಅವ್ರು ಏನ್ ಮಾಡ್ತಾರೆ? ಎಲ್ಲಿದ್ದಾರೆ?

16 Image Credit : Asianet News ಅಕ್ಕಿನೇನಿ ಕುಟುಂಬದಲ್ಲಿ ನಾಗೇಶ್ವರ ರಾವ್ ಬಿಟ್ಟು ಬಹುತೇಕ ಎಲ್ಲರೂ ಎರಡು ಮದುವೆ ಆಗಿದ್ದಾರೆ. ನಾಗಾರ್ಜುನ ಮೊದಲು ವೆಂಕಟೇಶ್ ಅವರ ತಂಗಿ ಲಕ್ಷ್ಮಿ ಅವರನ್ನ ಮದುವೆಯಾಗಿ ನಂತರ ವಿಚ್ಛೇದನ ಪಡೆದರು. ನಾಗಚೈತನ್ಯ ಹುಟ್ಟಿದ ಮೇಲೆ ಇಬ್ಬರ ನಡುವೆ ಮನಸ್ತಾಪ ಬಂದು ಬೇರೆಯಾದರು. ನಂತರ ನಾಗಾರ್ಜುನ ಅಮಲಾಳನ್ನ ಮದುವೆಯಾದ್ರು. ಲಕ್ಷ್ಮಿ ಎರಡನೇ ಮದುವೆ ಯಾರ ಜೊತೆ, ಅವರು ಏನು ಮಾಡ್ತಾರೆ? Source link

Read More