intergenerational relationship: ಮಗನ ರಷ್ಯನ್ ಕ್ಲಾಸ್‌ಮೇಟನ್ನೇ ಮದುವೆಯಾದ 50ರ ಮಹಿಳೆ ಈಗ ಗರ್ಭಿಣಿ | Woman Married Her Sons Russian Friend At 50 Is Now Pregnant

intergenerational relationship: ಮಗನ ರಷ್ಯನ್ ಕ್ಲಾಸ್‌ಮೇಟನ್ನೇ ಮದುವೆಯಾದ 50ರ ಮಹಿಳೆ ಈಗ ಗರ್ಭಿಣಿ | Woman Married Her Sons Russian Friend At 50 Is Now Pregnant

50 ವರ್ಷದ ಮಹಿಳೆಯೊಬ್ಬರು ತಮ್ಮ ಮಗನ ಕ್ಲಾಸ್‌ಮೇಟ್‌ನನ್ನು ವಿವಾಹವಾಗಿ ಗರ್ಭಿಣಿಯಾಗಿದ್ದಾರೆ. ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.  ಇದು ಕಲಿಯುಗದ ಮಹಿಮೆಯೂ ತಿಳಿಯದು 50 ವರ್ಷದ ಮಹಿಳೆಯೊಬ್ಬಳು ತನ್ನ ಮಗನ ಕ್ಲಾಸ್‌ಮೇಟನ್ನು ಮದುವೆಯಾಗಿ ಈಗ ತಾನು ಗರ್ಭಿಣಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, ಈ ವಿಚಾರವೀಗ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯ ವಿಚಾರವಾಗಿದೆ. ಉದ್ಯಮಿಯಾಗಿರುವ 50 ವರ್ಷದ ಮಹಿಳೆ ಸಿಸ್ಟರ್ ಕ್ಸಿನ್ ಎಂಬಾಖೆ ತನ್ನ ಮಗನ ರಷ್ಯನ್ ಮೂಲದ ಕ್ಲಾಸ್‌ಮೇಟನ್ನು ಮದುವೆಯಾಗುವ ಮೂಲಕ…

Read More
RailOne: ರೈಲ್ವೇಸ್​​ನಿಂದ ಸೂಪರ್ ಆ್ಯಪ್ ಬಿಡುಗಡೆ; ಐಆರ್​ಸಿಟಿಸಿ, ರೈಲ್​ಕನೆಕ್ಟ್, ರೈಲ್ ಮದದ್ ಇತ್ಯಾದಿ ಸೇವೆಗಳೆಲ್ಲವೂ ರೈಲ್​ಒನ್​​ನಲ್ಲಿ ಲಭ್ಯ

RailOne: ರೈಲ್ವೇಸ್​​ನಿಂದ ಸೂಪರ್ ಆ್ಯಪ್ ಬಿಡುಗಡೆ; ಐಆರ್​ಸಿಟಿಸಿ, ರೈಲ್​ಕನೆಕ್ಟ್, ರೈಲ್ ಮದದ್ ಇತ್ಯಾದಿ ಸೇವೆಗಳೆಲ್ಲವೂ ರೈಲ್​ಒನ್​​ನಲ್ಲಿ ಲಭ್ಯ

ನವದೆಹಲಿ, ಜುಲೈ 1: ಭಾರತೀಯ ರೈಲ್ವೆ ಇಲಾಖೆ (ಭಾರತೀಯ ರೈಲ್ವೆ) ಇಂದು ಗುರುವಾರ ರೈಲ್ ಒನ್ (ರೈಲೋನ್) ಎನ್ನುವ ಹೊಸ ಅಪ್ಲಿಕೇಶನ್. ಪ್ರಯಾಣಿಕರ ಪ್ರಯಾಣಿಕರ ಎಲ್ಲಾ ಪೂರೈಸಬಲ್ಲ ಸೂಪರ್ ಆ್ಯಪ್. ಸೆಂಟರ್ ಫಾರ್ ರೈಲ್ವೆ ಸಿಸ್ಟಮ್ಸ್ನ ಸಿಸ್ಟಮ್ಸ್ನ (cris) 40 ನೇ ಸಂಸ್ಥಾಪನಾ ದಿನವಾದ ರೈಲ್ವೆ ಸಚಿವ ಅಶ್ವಿನಿ ಅವರು ರೈಲ್ ಒನ್ ಅನ್ನು ಬಿಡುಗಡೆ. ಈ ಕ್ರಿಸ್ ಸಂಸ್ಥೆಯು ರೈಲ್ವೆ ಇಲಾಖೆಗೆ ಇನ್ಫಾರ್ಮೇಶ್ ಸಿಸ್ಟಂಗಳ ವಿನ್ಯಾಸ, ಅಭಿವೃದ್ಧಿ ಜಾರಿ ಜಾರಿ. ಆ್ಯಪ್ ಆ್ಯಪ್ ಆಂಡ್ರಾಯ್ಡ್ ಆ್ಯಪಲ್…

Read More
ಶ್ರಾವಣ ಮಾಸದಲ್ಲಿ ಈ ಆಹಾರ ಸೇವಿಸೋದು ಜೀವಕ್ಕೆ ಮಾರಕ! ತಿನ್ನುವ ಮುನ್ನ ಇರಲಿ ಎಚ್ಚರ!

ಶ್ರಾವಣ ಮಾಸದಲ್ಲಿ ಈ ಆಹಾರ ಸೇವಿಸೋದು ಜೀವಕ್ಕೆ ಮಾರಕ! ತಿನ್ನುವ ಮುನ್ನ ಇರಲಿ ಎಚ್ಚರ!

<p>ಪವಿತ್ರವಾದ ಶ್ರಾವಣ ಮಾಸದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಇದು ಧಾರ್ಮಿಕ ಅಂತ ಅನಿಸಿದರೂ, ಇದರ ಹಿಂದೆ ಇರುವ ವಿಜ್ಞಾನವನ್ನು ನೀವು ಅರ್ಥ ಮಾಡಿಕೊಳ್ಳಬೇಕು.</p><p>&nbsp;</p><img><p>ಬಹುತೇಕ ಎಲ್ಲಾ ಶಿವನ ಭಕ್ತರು ಶ್ರಾವಣ ಮಾಸಕ್ಕಾಗಿ (Shravana Mas)ಕಾಯುತ್ತಾರೆ. ಶೀಘ್ರದಲ್ಲೇ ಶ್ರಾವಣ ಮಾಸ ಬರಲಿದೆ. ಉತ್ತರ ಭಾರತೀಯರ ಪ್ರಕಾರ ಈ ವರ್ಷ ಜುಲೈ 11 ರಿಂದ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಕರ್ನಾಟಕದಲ್ಲಿ ಜುಲೈ 25 ರಿಂದ ಶ್ರಾವಣ ಮಾಸ ಆರಂಭ. ಈ ತಿಂಗಳಲ್ಲಿ ಕೆಲವು ವಿಷಯಗಳು ನಿಷಿದ್ಧ ಎಂದು…

Read More
RailOne App ರಿಲೀಸ್‌ ಮಾಡಿದ ರೈಲ್ವೇಸ್‌, ಟಿಕೆಟ್‌, ಟ್ರೇನ್‌ ಸ್ಟೇಟಸ್‌ ಚೆಕ್‌, PNR ಟ್ರ್ಯಾಕ್‌ ಈಗ ಒಂದೇ ಅಪ್ಲಿಕೇಶನ್‌ನಲ್ಲಿ! | Indian Railways Launches Railone App For Tickets Pnr Live Status San

RailOne App ರಿಲೀಸ್‌ ಮಾಡಿದ ರೈಲ್ವೇಸ್‌, ಟಿಕೆಟ್‌, ಟ್ರೇನ್‌ ಸ್ಟೇಟಸ್‌ ಚೆಕ್‌, PNR ಟ್ರ್ಯಾಕ್‌ ಈಗ ಒಂದೇ ಅಪ್ಲಿಕೇಶನ್‌ನಲ್ಲಿ! | Indian Railways Launches Railone App For Tickets Pnr Live Status San

Indian Railways Railone App: ಭಾರತೀಯ ರೈಲ್ವೆಯು ‘ರೈಲ್‌ಒನ್’ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ, ಇದು ಕಾಯ್ದಿರಿಸಿದ/ ಕಾಯ್ದಿರಿಸದ ಟಿಕೆಟ್ ಬುಕಿಂಗ್, ಪಿಎನ್‌ಆರ್ ಟ್ರ್ಯಾಕಿಂಗ್, ರೈಲ್ ಮದದ್ ಮತ್ತು ಇನ್ನೂ ಹೆಚ್ಚಿನ ಸೇವೆಗಳನ್ನು ಸಂಯೋಜಿಸುವ ಏಕೀಕೃತ ವೇದಿಕೆಯಾಗಿದೆ. ನವದೆಹಲಿ (ಜು.1): ಭಾರತೀಯ ರೈಲ್ವೆ (Indian Railways) ಮಂಗಳವಾರ ‘ರೈಲ್ ಒನ್’ (RailOne)ಅನ್ನು ಬಿಡುಗಡೆ ಮಾಡಿದೆ, ಇದು ರೈಲ್ವೆಗೆ ಸಂಬಂಧಿಸಿದ ಪ್ರಯಾಣಿಕರ ಎಲ್ಲಾ ಅಗತ್ಯಗಳಿಗೆ ಒನ್‌ ಸ್ಟಾಪ್‌ ಫ್ಲಾಟ್‌ಫಾರ್ಮ್‌ಆಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಹೊಸ ಸೂಪರ್ ಅಪ್ಲಿಕೇಶನ್ (Super App) ಆಗಿದೆ….

Read More
ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ; 40 ದಿನದ ಸಾವಿನ ಸಂಖ್ಯೆ 26ಕ್ಕೆ ಏರಿಕೆ! | Hassan Heart Attack Death Toll Rises To 26 Today 30 Year Old Young Man Dies Sat

ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ; 40 ದಿನದ ಸಾವಿನ ಸಂಖ್ಯೆ 26ಕ್ಕೆ ಏರಿಕೆ! | Hassan Heart Attack Death Toll Rises To 26 Today 30 Year Old Young Man Dies Sat

ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಗ್ರಾಮದ ರವಿಕುಮಾರ್ ತರಕಾರಿ ತರಲು ಹೋದಾಗ ಹೆಂಡತಿಯ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹಾಸನ (ಜು.1): ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ 26ಕ್ಕೂ ಹೆಚ್ಚು ಮರಣಗಳು…

Read More
40 ವರ್ಷ ಹಳೇ ವಿಮಾನ ಬಳಕೆ ಒಕೆ, 15 ವರ್ಷ ವಾಹನ ಬ್ಯಾನ್, ನಿಯಮ ಪ್ರಶ್ನಿಸಿದ ನಿವೃತ್ತ IAF ಅಧಿಕಾರಿ | Ex Iaf Officer Questions Older Vehicle Ban While India Uses 40 Year Old Aircraft

40 ವರ್ಷ ಹಳೇ ವಿಮಾನ ಬಳಕೆ ಒಕೆ, 15 ವರ್ಷ ವಾಹನ ಬ್ಯಾನ್, ನಿಯಮ ಪ್ರಶ್ನಿಸಿದ ನಿವೃತ್ತ IAF ಅಧಿಕಾರಿ | Ex Iaf Officer Questions Older Vehicle Ban While India Uses 40 Year Old Aircraft

ಮಧ್ಯಮ ವರ್ಗ, ಬಡವರು 10 ವರ್ಷ ಅಥವಾ 15 ವರ್ಷ ವಾಹನ ಬಳಸುವುದು ನಿಯಮ ಬಾಹಿರ. ಆದರೆ 40 ವರ್ಷ ಹಳೇ ವಿಮಾನಗಳನ್ನು ಈಗಲೂ ಬಳಸುತ್ತಿದ್ದೇವೆ. ಇದ್ಯಾವ ನಿಯಮ ಎಂದು ನಿವೃತ್ತ ಏರ್‌ಪೋರ್ಸ್ ಅಧಿಕಾರಿ ಪ್ರಶ್ನಿಸಿದ್ದಾರೆ.  ನವದೆಹಲಿ (ಜು.01) ಹಳೇ ವಾಹನಗಳ ಬಳಕೆಯಿಂದ ಅದರಲ್ಲೂ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನ ಹಾಗೂ 15 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನ ಮಾಲಿನ್ಯ ಹೆಚ್ಚಿಸುತ್ತಿದೆ ಅನ್ನೋ ಕಾರಣಕ್ಕೆ ಸಂಪೂರ್ಣ ಬ್ಯಾನ್ ಮಾಡಲಾಗಿದೆ. ದೆಹಲಿ ಸರ್ಕಾರ ಈ ನಿಯವನ್ನು ಕಟ್ಟು…

Read More
Fact Check: ಆಗ್ರಾ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ: ವೈರಲ್ ಆಗುತ್ತಿರುವುದು ನಕಲಿ ವಿಡಿಯೋ

Fact Check: ಆಗ್ರಾ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ: ವೈರಲ್ ಆಗುತ್ತಿರುವುದು ನಕಲಿ ವಿಡಿಯೋ

ಬೆಂಗಳೂರು (ಜು. 01): ಗುಜರಾತ್‌ನ ಏರ್ . ಆಗ್ರಾ ಆಗ್ರಾ ವಿಮಾನ ಹೆಸರಿನಲ್ಲಿ ಒಂದು ವಿಡಿಯೋ ವೈರಲ್. ಇದರಲ್ಲಿ, ವಿಮಾನವು ಇಳಿಯುವಾಗ ಹೊತ್ತಿಕೊಳ್ಳುವುದನ್ನು. ಘಟನೆ ಘಟನೆ ಆಗ್ರಾ ನಿಲ್ದಾಣದಲ್ಲಿ ನಡೆದಿದೆ ಎಂದು. ಜುಲೈ 1 ರಂದು ಇನ್‌ಸ್ಟಾಗ್ರಾಮ್ ಆಗ್ರಾದಿಂದ ಬಂದದ್ದು ಎಂದು ಹೇಳಿಕೊಂಡು ವಿಡಿಯೋ ಪೋಸ್ಟ್, “ಆಗ್ರಾ ವಿಮಾನ ಒಂದು ದೊಡ್ಡ ಸಂಭವಿಸಿದೆ. ಲ್ಯಾಂಡಿಂಗ್ ಲ್ಯಾಂಡಿಂಗ್ ಸಮಯದಲ್ಲಿ ಬೆಂಕಿ ಎಂದು ಇಂದು ಹೇಳಲಾಗುತ್ತಿದೆ” ಬರೆದುಕೊಂಡಿದ್ದಾರೆ. ಇದನ್ನೂ ಆಗ್ರಾ ವಿಮಾನ ಸುದ್ದಿ ಸುಳ್ಳು: ಟಿವಿ 9 ಕನ್ನಡ ವೈರಲ್…

Read More
ಮಕ್ಕಳ ಬೆಳವಣಿಗೆಗೆ 4 ವರ್ಷ ವರೆಗೆ ಏನು ಮಾಡಬೇಕು? ನಿಖಿಲ್ ಕಾಮತ್ ಉದಾಹರಣೆ ನೀಡಿದ ತಾಯಿ | Revathi Kamath Breastfed Son Nikhil Kamath Until Age 4 Tips For Young Mothers

ಮಕ್ಕಳ ಬೆಳವಣಿಗೆಗೆ 4 ವರ್ಷ ವರೆಗೆ ಏನು ಮಾಡಬೇಕು? ನಿಖಿಲ್ ಕಾಮತ್ ಉದಾಹರಣೆ ನೀಡಿದ ತಾಯಿ | Revathi Kamath Breastfed Son Nikhil Kamath Until Age 4 Tips For Young Mothers

ಮಕ್ಕಳ ಉತ್ತಮ ಆರೋಗ್ಯ, ಚುರುಕುತನಕ್ಕೆ ಏನು ಮಾಡಬೇಕು? ತಾಯಂದಿರಿಗೆ ಉದ್ಯಮಿ ನಿಖಿಲ್ ಕಾಮತ್ ತಾಯಿ ರೇವತಿ ಕಾಮತ್ ಸಲಹೆ ನೀಡಿದ್ದಾರೆ. ನಿಖಿಲ್ ಕಾಮತ್ ಉದಾಹರಣೆ ಮಂದಿಟ್ಟು ಎಲ್ಲಾ ತಾಯಂದಿರಿಗೆ ಸಲಹೆ ನೀಡಿದ್ದಾರೆ.  ಬೆಂಗಳೂರು (ಜು.01) ನಿಖಿಲ್ ಕಾಮತ್ ಭಾರತದ ಯುವ ಹಾಗೂ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಉದ್ಯಮದ ಜೊತೆಗೆ ಪಾಡ್‌ಕಾಸ್ಟ್ ವೇದಿಕೆ ಮೂಲಕ ಭಾರಿ ಜನಪ್ರಿಯರಾಗಿದ್ದಾರೆ. ಇದೀಗ ನಿಖಿಲ್ ಕಾಮತ್ ತಾಯಿ ರೇವತಿ ಕಾಮತ್ ತಾಯಂದಿರಿಗೆ ಹಲವು ಸಲಹೆ ನೀಡಿದ್ದಾರೆ. ಮಕ್ಕಳ ಉತ್ತಮ ಆರೋಗ್ಯ, ಚುರುಕುತನ, ಬುದ್ಧಶಕ್ತಿ…

Read More
ಮಗನ ಜನನ ಪ್ರಮಾಣಪತ್ರದಲ್ಲಿ ಧರ್ಮದ ಕಾಲಂ ಖಾಲಿ ಬಿಟ್ಟ ಖ್ಯಾತ ನಟ

ಮಗನ ಜನನ ಪ್ರಮಾಣಪತ್ರದಲ್ಲಿ ಧರ್ಮದ ಕಾಲಂ ಖಾಲಿ ಬಿಟ್ಟ ಖ್ಯಾತ ನಟ

ನಟ ವಿಕ್ರಾಂತ್ ಅವರು ಬಾಲಿವುಡ್ನಲ್ಲಿ ಛಾಪು. ‘ಛಪಾಕ್’, ’12 ನೇ ಫೇಲ್’, ‘ದಿ ಸಾಬರಮತಿ’ ಮುಂತಾದ ಸಿನಿಮಾಗಳಿಂದ ಅವರಿಗೆ ಖ್ಯಾತಿ. ಅಲ್ಲದೇ (ಧರ್ಮ) ತಾವು ತಾವು ಹೊಂದಿರುವ ಕಾರಣದಿಂದಲೂ ವಿಕ್ರಾಂತ್ ಮಾಸಿ ಚರ್ಚೆಗೆ. ಕಳೆದ ವರ್ಷ ಗಂಡು ಮಗು. ಮಗನ ಪ್ರಮಾಣಪತ್ರದ ಬಗ್ಗೆ ವಿಕ್ರಾಂತ್ ಮಾಸಿ (ವಿಕ್ರಾಂತ್ ಮಾಸ್ಸಿ) ಅವರು ಮಾತನಾಡಿದ್ದಾರೆ. ಪ್ರಮಾಣಪತ್ರದಲ್ಲಿ ಪ್ರಮಾಣಪತ್ರದಲ್ಲಿ ಧರ್ಮದ ಖಾಲಿ ಬಿಟ್ಟಿರುವುದಾಗಿ ಅವರು. ರಿಯಾ ರಿಯಾ ಚಕ್ರವರ್ತಿ ಪಾಡ್ಕಾಸ್ಟ್ಗೆ ವಿಕ್ರಾಂತ್ ಮಾಸಿ ಸಂದರ್ಶನ. ವಿಕ್ರಾಂತ್ ಮಾಸಿ ಅವರು ಧರ್ಮವನ್ನೂ ಅನುಸರಿಸುವುದಿಲ್ಲ….

Read More
ಸೆಲೆಬ್ರಿಟಿ ರಾನ್ಯಾ ರಾವ್ ಜೈಲಿನಲ್ಲಿ ತೀವ್ರ ಹಿಂಸೆ: ಸಹಖೈದಿಗಳ ಕಾಟದಿಂದ ಖಿನ್ನತೆಗೆ ತುತ್ತಾದ ನಟಿ! | Ranaya Rao Jail Life Struggles Suh

ಸೆಲೆಬ್ರಿಟಿ ರಾನ್ಯಾ ರಾವ್ ಜೈಲಿನಲ್ಲಿ ತೀವ್ರ ಹಿಂಸೆ: ಸಹಖೈದಿಗಳ ಕಾಟದಿಂದ ಖಿನ್ನತೆಗೆ ತುತ್ತಾದ ನಟಿ! | Ranaya Rao Jail Life Struggles Suh

ನಟಿ ರಾನ್ಯಾ ರಾವ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನ ಸಂಬಂಧ ಬಂಧಿತರಾಗಿದ್ದು, ಇದೀಗ ಜೈಲಿನ ಸಹಖೈದಿಗಳ ಕಾಟದಿಂದ ತೀವ್ರ ಮನಃಸ್ತಾಪಕ್ಕೊಳಗಾಗಿದ್ದಾರೆ. ಸಹಖೈದಿಗಳು ರನ್ಯಾಳನ್ನು ಕೀಳಾಗಿ ಮಾತನಾಡಿ, ವ್ಯಂಗ್ಯವಾಡಿ ಅವಮಾನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಜೈಲು ಅಧಿಕಾರಿಗಳು ಸಹಖೈದಿಗಳನ್ನು ಬೇರೆ ಬ್ಯಾರಕ್‌ಗಳಿಗೆ ಸ್ಥಳಾಂತರಿಸಿದ್ದಾರೆ. ರನ್ಯಾ ಈಗ ಖಿನ್ನತೆಯಿಂದ ಪೀಡಿತರಾಗಿದ್ದು, ಪುಸ್ತಕಗಳಲ್ಲಿ ಮುದಗಿದ್ದಾರೆ. ಇದೇ ರೀತಿಯಾಗಿ, ಸೆಲೆಬ್ರಿಟಿಗಳಾದ ದರ್ಶನ್, ವಿಜಯ್, ರಾಗಿಣಿ, ಸಂಜನಾ, ಚೇತನ್, ಮರಿಯಾ ಸೂಸೈರಾಜ್…

Read More