ಚಾಮರಾಜನಗರ ಹುಲಿ ಹತ್ಯೆ ಪ್ರಕರಣ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ರಾಜ್ಯ ಸರ್ಕಾರ
ಬಂಡಿಪುರ ಸಂರಕ್ಷಿತಾರಣ್ಯ (ಚಿತ್ರ ಕೃಪೆ: ಅರಣ್ಯ ಎಕ್ಸ್ ಖಾತೆ)ಚಿತ್ರ ಕ್ರೆಡಿಟ್ ಮೂಲ: ಟ್ವಿಟರ್ ಚಾಮರಾಜನಗರ, ಜುಲೈ 1: ಅಳಿವಿನ ಅಂಚಿನಲ್ಲಿರುವ ವ್ಯಾಘ್ರ ಉಳಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ. ಅದರಲ್ಲೂ ಕರ್ನಾಟಕದಲ್ಲೇ ಅತಿ ಹುಲಿಗಳನ್ನು ಹೊಂದಿರುವ ಖ್ಯಾತಿ ಚಾಮರಾಜನಗರ ಜಿಲ್ಲೆಗೆ. ಎರಡೆರಡು ಹುಲಿ ಹೊಂದಿರುವ ಈ ಜಿಲ್ಲೆಗೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಐದು ಹುಲಿಗಳ ಹುಲಿಗಳ ಹತ್ಯಾಕಾಂಡ (ಹುಲಿ ಸಾವು) ಈಗ ಪರಿಣಮಿಸಿದೆ. ಎಸಿ ರೂಮಲ್ಲಿ ವಿಶ್ರಾಂತಿ ಡಿಸಿಎಫ್ ಚಕ್ರಪಾಣಿಗೆ ಸರ್ಕಾರ ಬಿಸಿ…