Headlines
‘ಅಪ್ರಾಪ್ತೆಯೂ ಸೇರಿ 11 ಮಹಿಳೆಯರ ಮೇಲೆ ಅತ್ಯಾಚಾರ’; ವಿಂಡೀಸ್ ಸ್ಟಾರ್ ಕ್ರಿಕೆಟಿಗನ ಮೇಲೆ ಗಂಭೀರ ಆರೋಪ

‘ಅಪ್ರಾಪ್ತೆಯೂ ಸೇರಿ 11 ಮಹಿಳೆಯರ ಮೇಲೆ ಅತ್ಯಾಚಾರ’; ವಿಂಡೀಸ್ ಸ್ಟಾರ್ ಕ್ರಿಕೆಟಿಗನ ಮೇಲೆ ಗಂಭೀರ ಆರೋಪ

ಪ್ರಸ್ತುತ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ (West Indies vs Australia) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಇದರ ನಡುವೆ ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿರುವ ಗಂಭೀರ ಆರೋಪವೊಂದು ಇದೀಗ ಬೆಳಕಿಗೆ ಬಂದಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿರುವ ವಿಂಡೀಸ್ ಕ್ರಿಕೆಟ್ ತಂಡದ ಆಟಗಾರನ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ. ಕೆರಿಬಿಯನ್ ಮಾಧ್ಯಮಗಳಲ್ಲಿನ ವರದಿಯ ಪ್ರಕಾರ, ವೆಸ್ಟ್ ಇಂಡೀಸ್ ಕ್ರಿಕೆಟಿಗನ ಮೇಲೆ 11 ಮಹಿಳೆಯರು ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಅವರಲ್ಲಿ…

Read More
ಈ ಸಿಂಪಲ್ ಹ್ಯಾಬಿಟ್ಸ್‌ಗೆ ನಿಮ್ಮ ಲೈಫ್ ಅಲ್ಲಿ ದೊಡ್ಡ ಚೇಂಜಸ್ ತರೋ ಪವರ್ ಇದೆ

ಈ ಸಿಂಪಲ್ ಹ್ಯಾಬಿಟ್ಸ್‌ಗೆ ನಿಮ್ಮ ಲೈಫ್ ಅಲ್ಲಿ ದೊಡ್ಡ ಚೇಂಜಸ್ ತರೋ ಪವರ್ ಇದೆ

ಬೇರೆಯವರಿಗೆ ಹೆಲ್ಪ್ ಮಾಡೋದ್ರಿಂದ ನಮಗೆ ಖುಷಿ ಸಿಗುತ್ತೆ. ಇದು ಸಿಂಪಲ್ ಕೆಲಸ. ಯಾರಿಗಾದ್ರೂ ಡೋರ್ ಓಪನ್ ಮಾಡಿಕೊಡೋದು, ಸ್ಮೈಲ್ ಮಾಡೋದು, ಸ್ವಲ್ಪ ಹೊತ್ತು ಮಾತು ಕೇಳೋದು ಅಥವಾ ದಾರಿ ತೋರಿಸೋದು ಆಗಿರಬಹುದು. ಸಣ್ಣ ಸಣ್ಣ ಹೆಲ್ಪ್ ಸಮಾಜದಲ್ಲಿ ಪಾಸಿಟಿವ್ ಚೇಂಜಸ್ ತರುತ್ತೆ. ಇದು ನಿಮಗೆ ಖುಷಿ ಕೊಡೋ ಜೊತೆಗೆ ಬೇರೆಯವರಿಗೂ ಒಳ್ಳೆ ಫೀಲಿಂಗ್ ಕೊಡುತ್ತೆ. ಈ ಸಣ್ಣ ಕೆಲಸಗಳು ನಿಮ್ಮ ಸೋಶಿಯಲ್ ಬಾಂಡಿಂಗ್ ಸ್ಟ್ರಾಂಗ್ ಮಾಡುತ್ತೆ ಮತ್ತು ನಿಮಗೆ ಸ್ಯಾಟಿಸ್ಫ್ಯಾಕ್ಷನ್ ಕೊಡುತ್ತೆ. ಈ ಸಿಂಪಲ್ ಹ್ಯಾಬಿಟ್ಸ್ ನಿಮ್ಮ…

Read More
ದಶಕದ ಬಳಿಕ ತಮಿಳು ಚಿತ್ರರಂಗಕ್ಕೆ ಅನುಷ್ಕಾ ಶೆಟ್ಟಿ ರೀ-ಎಂಟ್ರಿ

ದಶಕದ ಬಳಿಕ ತಮಿಳು ಚಿತ್ರರಂಗಕ್ಕೆ ಅನುಷ್ಕಾ ಶೆಟ್ಟಿ ರೀ-ಎಂಟ್ರಿ

ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ (Anushka Shetty) ಮಿಂಚಿದ್ದು ಮಾತ್ರ ನೆರೆಯ ತೆಲುಗು ಚಿತ್ರರಂಗದಲ್ಲಿ. ಒಂದು ದಶಕಕ್ಕೂ ಹೆಚ್ಚು ಕಾಲ ಅನುಷ್ಕಾ ಶೆಟ್ಟಿ, ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಮೆರೆದರು. ತೆಲುಗಿನ ಹಲವು ಅತ್ಯುತ್ತಮ ಸಿನಿಮಾಗಳಲ್ಲಿ, ಅತ್ಯುತ್ತಮ ಪಾತ್ರಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಆದರೆ ‘ಬಾಹುಬಲಿ’ ಸಿನಿಮಾದ ಬಳಿಕ ಯಾಕೋ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ತುಸು ದೂರಾದರು. ಬಹಳ ವರ್ಷಗಳ ಬಳಿಕ ಈಗ ಮತ್ತೆ ತೆಲುಗು ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಸಕ್ರಿಯರಾಗಿದ್ದು, ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅನುಷ್ಕಾ…

Read More
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ…?

ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ…?

ಕೋಲಾರ, (ಜೂನ್ 27):ನಾಡಪ್ರಭು ಕೆಂಪೇಗೌಡರು ಗೋಪುರಗಳು, ಕೆರೆ ಕಟ್ಟೆಗಳು ವೃತ್ತಿಗೊಂದು ಪೇಟೆ ನಿರ್ಮಾಣ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಕೆಂಪೇಗೌಡರನ್ನ ಬೆಂಗಳೂರು ನಗರ ನಿರ್ಮಾತೃ ಎಂದೇ ಕರೆಯಲಾಗುತ್ತೆ. ಇಂತಹ ಮಹಾತ್ಮ ದಿನಾಚರಣೆಯನ್ನು ಇಂದು (ಜೂನ್ 27) ರಾಜ್ಯದೆಲ್ಲೆಡೆ ಆಚರಿಸಲಾಗಿದೆ. ಆದ್ರೆ, ಕೋಲಾರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಯಲ್ಲಿ ಮಂಗಳಮುಖಿಯರು ಅಶ್ಲೀಲವಾಗಿ ನೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಹೌದು…ಕೋಲಾರದಲ್ಲಿಂದು ಕೆಂಪೇಗೌಡ ಜಯಂತಿಯಲ್ಲಿ ಮಂಗಳಮುಖಿಯರು ಅರೆ ಬೆರೆ ಬಟ್ಟೆ ತೊಟ್ಟು ಯುವಕರೊಂದಿಗೆ ಅಶ್ಲೀಲ ಪ್ರಚೋದನಾ ನೃತ್ಯ ಮಾಡಿದ್ದಾರೆ. ಈ ವಿಡಿಯೋಗೆ ಭಾರೀ…

Read More
ಹೈ ಲೆವೆಲ್ ಸೆಕ್ಯೂರಿಟಿ ಇರುವ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲೇ ಚಿನ್ನ ಕಳ್ಳತನ | Theft At Kerala High Court Judges Home Raises Security Concerns

ಹೈ ಲೆವೆಲ್ ಸೆಕ್ಯೂರಿಟಿ ಇರುವ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲೇ ಚಿನ್ನ ಕಳ್ಳತನ | Theft At Kerala High Court Judges Home Raises Security Concerns

ಕೇರಳ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಆರು ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಈ ಚಿನ್ನಾಭರಣವು ನ್ಯಾಯಾಧೀಶರ ಖಾಸಗಿ ಕಾರ್ಯದರ್ಶಿಗೆ ಸೇರಿದ್ದಾಗಿದೆ. ಕೊಚ್ಚಿಯ ಕಲಮಸ್ಸೆರಿಯಲ್ಲಿರುವ ಭಾರಿ ಭದ್ರತೆ ಇರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ದೇಶದ ಸುಪ್ರೀಂಕೋರ್ಟ್ ಹೈಕೋರ್ಟ್ ಜಿಲ್ಲಾ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಗಳ ನ್ಯಾಯಾಧೀಶರಿಗೆ ಅತ್ಯಂತ ಉನ್ನತ ದರ್ಜೆಯ ಭದ್ರತೆಯನ್ನು ನೀಡಿರಲಾಗಿರುತ್ತದೆ. ಆದರೆ ಇಂತಹ ಭದ್ರತೆಯನ್ನು ದಾಟಿ ಬಂದು ನ್ಯಾಯಾಧೀಶರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ. ಹೌದು ಅಚ್ಚರಿ ಆದರೂ ಸತ್ಯ, ಕೇರಳ ಹೈಕೋರ್ಟ್‌ನ ನ್ಯಾಯಾಧೀಶರ ಮನೆಯಲ್ಲೇ ಕಳ್ಳತನ…

Read More
India vs Australia: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20, ಏಕದಿನ ಸರಣಿಯ ಪೂರ್ಣ ವೇಳಾಪಟ್ಟಿ

India vs Australia: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20, ಏಕದಿನ ಸರಣಿಯ ಪೂರ್ಣ ವೇಳಾಪಟ್ಟಿ

ಬೆಂಗಳೂರು (ಜೂ. 27): ಕ್ರಿಕೆಟ್ ಪ್ರಿಯರಿಗೆ ಒಂದು ರೋಮಾಂಚಕಾರಿ ಸುದ್ದಿ ಇದೆ. ಭಾರತೀಯ ಕ್ರಿಕೆಟ್ ತಂಡವು (Indian Cricket Team) ಅಕ್ಟೋಬರ್ ಮತ್ತು ನವೆಂಬರ್ 2025 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಏಕದಿನ ಸರಣಿಯು ಅಕ್ಟೋಬರ್ 19, 2025 ರಂದು ಪರ್ತ್‌ನಿಂದ ಪ್ರಾರಂಭವಾಗಿ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ಕೊನೆಗೊಳ್ಳಲಿದೆ. ಶಾಕಿಂಗ್ ಎಂದರೆ, ಏಕದಿನ ಮತ್ತು…

Read More
Optical Illusion : ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದ ಹುಡುಕಬಲ್ಲಿರಾ?

Optical Illusion : ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದ ಹುಡುಕಬಲ್ಲಿರಾ?

ಕೆಲವರಿಗೆ ಒಗಟಿನ ಚಿತ್ರವನ್ನು ಬಿಡಿಸುವುದೆಂದರೆ ಅದೇನೋ ಖುಷಿ. ಸಮಯ ಸಿಕ್ಕಾಗಲೆಲ್ಲಾ ಈ ಒಗಟಿನ ಚಿತ್ರಗಳತ್ತ ಕಣ್ಣಾಡಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇಂತಹ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ (optical illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಈ ಚಿತ್ರಗಳು ಮೊದಲಿಗೆ ಗೊಂದಲವನ್ನು ಉಂಟು ಮಾಡಿದರೂ ಆ ಬಳಿಕ ಈ ಚಿತ್ರದಲ್ಲಿ ಅಡಗಿರುವ ಪದ ಹಾಗೂ ವಸ್ತುವನ್ನು ಹುಡುಕುವ ಮಜಾನೇ ಬೇರೆ. ಈ ಒಗಟಿನ ಆಟಗಳು ಮೋಜನ್ನು ನೀಡುವುದು ಮಾತ್ರವಲ್ಲದೆ ನಮ್ಮಲ್ಲಿ ಯೋಚನಾ ಶಕ್ತಿ…

Read More
ಆಷಾಢ ಏಕಾದಶಿ ಪ್ರಯುಕ್ತ ಎರಡು ವಿಶೇಷ ರೈಲು: ಇಲ್ಲಿದೆ ಸಂಚಾರ ವೇಳಾಪಟ್ಟಿ

ಆಷಾಢ ಏಕಾದಶಿ ಪ್ರಯುಕ್ತ ಎರಡು ವಿಶೇಷ ರೈಲು: ಇಲ್ಲಿದೆ ಸಂಚಾರ ವೇಳಾಪಟ್ಟಿ

ರೈಲು-ಸಾಂದರ್ಭಿಕ ಚಿತ್ರImage Credit source: Business Standard ಹುಬ್ಬಳ್ಳಿ, ಜೂನ್​ 27: ಆಷಾಢ ಏಕಾದಶಿಯಂದು (Ashada Ekadashi) ಪಂಡರಪುರಕ್ಕೆ (Pandharpur) ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯದಿಂದ ಭಕ್ತರು ತೆರಳುತ್ತಾರೆ. ಆಷಾಢ ಏಕಾದಶಿಯಂದು ಪಂಡರಪುರ ವಿಠ್ಠಲ ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು (South Western Railway) ಎರಡು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಪಂಡರಪುರದವರೆಗೆ ವಿಸ್ತರಿಸಿದೆ ಹಾಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಯಾವ್ಯವ ರೈಲು ವಿಸ್ತರಣೆ ಇಲ್ಲಿದೆ ವಿವರ ರೈಲು ಸಂಖ್ಯೆ…

Read More
‘ಕುಬೇರ’ ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಚಿತ್ರಮಂದಿರದ ಸೀಲಿಂಗ್

‘ಕುಬೇರ’ ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಚಿತ್ರಮಂದಿರದ ಸೀಲಿಂಗ್

ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ನಟನೆಯ ‘ಕುಬೇರ’ ಸಿನಿಮಾ (Kubera Movie) ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಈ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎಲ್ಲರಿಂದ ಪಾಸಿಟಿವ್ ವಿಮರ್ಶೆ ಸಿಕ್ಕಿದ್ದರಿಂದ ಜನರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ನಡುವೆ ಒಂದು ಕಹಿ ಘಟನೆ ನಡೆದಿದೆ. ‘ಕಬೇರ’ ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೇ ಚಿತ್ರಮಂದಿರದ ಸೀಲಿಂಗ್ (Theatre Ceiling) ಕುಸಿದು ಬಿದ್ದಿದೆ. ಇದರಿಂದಾಗಿ ಪ್ರೇಕ್ಷಕರಿಗೆ ಗಾಯಗಳು ಆಗಿವೆ. ತೆಲಂಗಾಣದ ಮೆಹಬೂಬಾಬಾದ್​ನಲ್ಲಿ ಈ ಘಟನೆ ನಡೆದಿದೆ. ಬುಧವಾರ (ಜೂನ್…

Read More
ಅಮರನಾಥ ಯಾತ್ರೆಗೆ ಸೋಲೋ ಟ್ರಾವೆಲ್ ನಿಷೇಧ, ಏನೆಲ್ಲ ಹೊಸ ನಿಯಮಗಳು ಜಾರಿ ತಿಳಿಯಿರಿ | Amarnath Yatra 2025 Solo Travel Banned Security Convoys Mandatory Gow

ಅಮರನಾಥ ಯಾತ್ರೆಗೆ ಸೋಲೋ ಟ್ರಾವೆಲ್ ನಿಷೇಧ, ಏನೆಲ್ಲ ಹೊಸ ನಿಯಮಗಳು ಜಾರಿ ತಿಳಿಯಿರಿ | Amarnath Yatra 2025 Solo Travel Banned Security Convoys Mandatory Gow

ಈ ವರ್ಷ, ಯಾತ್ರಿಕರಿಗೆ ರೈಲು ಮೂಲಕ ಪ್ರಯಾಣ  ನಿರ್ಬಂಧ. ಎಲ್ಲರೂ ಭದ್ರತಾ ಬೆಂಗಾವಲುಗಳಲ್ಲಿ, ಗೊತ್ತುಪಡಿಸಿದ ರಸ್ತೆ ಮೂಲಕ ಮಾತ್ರ ಪ್ರಯಾಣಿಸಬೇಕು. ಬುದ್ಧ ಅಮರನಾಥ ಯಾತ್ರೆಗೆ ಪ್ರತ್ಯೇಕ ಜಿಲ್ಲಾಮಟ್ಟದ ಮಾರ್ಗಸೂಚಿಯಿದೆ, Source link

Read More