ದೇಶೀಯ ಪ್ರವಾಸೋದ್ಯಮ ಹೆಚ್ಚಿಸಲು ಹೈಟೆಕ್‌ ಬೀಚ್‌ ರೆಸಾರ್ಟ್ ತೆರೆದ ಉತ್ತರ ಕೊರಿಯಾ ಸರ್ವಾಧಿಕಾರಿ

ದೇಶೀಯ ಪ್ರವಾಸೋದ್ಯಮ ಹೆಚ್ಚಿಸಲು ಹೈಟೆಕ್‌ ಬೀಚ್‌ ರೆಸಾರ್ಟ್ ತೆರೆದ ಉತ್ತರ ಕೊರಿಯಾ ಸರ್ವಾಧಿಕಾರಿ

ರೆಸಾರ್ಟ್ ವೈಶಿಷ್ಟ್ಯಗಳು ಕಲ್ಮಾ ಪರ್ಯಾಯ ದ್ವೀಪದಲ್ಲಿ ಮೂರು ಮೈಲು (ಸುಮಾರು 5 ಕಿಮೀ) ವಿಸ್ತಾರದಲ್ಲಿ ಹರಡಿರುವ ಈ ರೆಸಾರ್ಟ್, 54 ಹೋಟೆಲ್‌ಗಳು, ವಿಶಾಲ ಒಳಾಂಗಣ ಮತ್ತು ಹೊರಾಂಗಣ ವಾಟರ್‌ಪಾರ್ಕ್, ಮಿನಿ-ಗಾಲ್ಫ್ ಮೈದಾನ, ಸಿನಿಮಾ ಮಂದಿರ, ಹಲವಾರು ಶಾಪಿಂಗ್ ಮಾಲ್‌ಗಳು, ಡಜನ್‌ಗಟ್ಟಲೆ ಉಪಹಾರಮಂದಿರಗಳು, ರೆಸ್ಟೋರೆಂಟ್‌ಗಳು, ಐದು ಬಿಯರ್ ಪಬ್‌ಗಳು ಮತ್ತು ಎರಡು ವಿಡಿಯೋ ಗೇಮ್ ಆರ್ಕೇಡ್‌ , ವಾಟರ್ ಪಾರ್ಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುವ ಈ ರೆಸಾರ್ಟ್, ಸುಮಾರು 20,000 ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಿದೆ ಎಂದು ಉತ್ತರ…

Read More
ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಬಹುದಾದ ಸಾಧ್ಯತೆಯನ್ನೇ ರಾಜಣ್ಣ ಕ್ರಾಂತಿ ಎಂದಿರಬಹುದು: ಪಾಟೀಲ್

ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಬಹುದಾದ ಸಾಧ್ಯತೆಯನ್ನೇ ರಾಜಣ್ಣ ಕ್ರಾಂತಿ ಎಂದಿರಬಹುದು: ಪಾಟೀಲ್

ವಿಜಯಪುರ, ಜೂನ್ 27: ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ದೊಡ್ಡೋರು, ಅವರು ಯಾವ ಅರ್ಥದಲ್ಲಿ ಕ್ರಾಂತಿಯ ಮಾತುಗಳ್ನಾಡಿದ್ದಾರೋ ಗೊತ್ತಿಲ್ಲ, ಹಾಗಾಗಿ ಮಾತಿನ ಅರ್ಥವೇನು ಅನ್ನೋದನ್ನು ಅವರನ್ನೇ ಕೇಳೋದು ಒಳಿತು ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿಯಲ್ಲಿ ಮಾತ್ರ ಪಾಲ್ಗೊಂಡಿದೆ, ಹಾಗಾಗಿ ಆ ಕ್ರಾಂತಿ ಬಿಟ್ಟರೆ ವೇರೆ ಯಾವುದೇ ಕ್ರಾಂತಿಯ ಬಗ್ಗೆ ತನಗೆ ಗೊತ್ತಿಲ್ಲ. ಪಕ್ಷದಲ್ಲಿ, ನಾಯಕರಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅದನ್ನು ಬಗೆಹರಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ…

Read More
ಅತ್ತ 5 ಹುಲಿಗಳು ಸಾವು… ಇತ್ತ ಬೆಂಗಳೂರಿನಲ್ಲಿ ನರಳಿ ನರಳಿ ಸತ್ತ ಐದು ನಾಯಿಗಳು

ಅತ್ತ 5 ಹುಲಿಗಳು ಸಾವು… ಇತ್ತ ಬೆಂಗಳೂರಿನಲ್ಲಿ ನರಳಿ ನರಳಿ ಸತ್ತ ಐದು ನಾಯಿಗಳು

ಬೆಂಗಳೂರು, ಜೂನ್​ 27: ಬೆಂಗಳೂರಿನಲ್ಲಿ (Bengaluru) ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಮೇಲಿಂದ ಮೇಲೆ ವರದಿಯಾಗುತ್ತಿತ್ತು. ಆದರೆ ಇದೀಗ, ಬೆಂಗಳೂರಿನಲ್ಲಿ ಕೆ.ಆರ್.ಪುರಂನ (KR Puram) ಭಟ್ಟರಹಳ್ಳಿಯಲ್ಲಿ ಐದು ಬೀದಿನಾಯಿಗಳು ನರಳಿ ನರಳಿ ಪ್ರಾಣಬಿಟ್ಟ ಅಮಾನವೀಯ ಘಟನೆ ನಡೆದಿದೆ. ಗುರುವಾರ (ಜೂ.26) ರಾತ್ರಿ ಆರು ಬೀದಿನಾಯಿಗಳು ರಕ್ತವಾಂತಿ ಮಾಡಿಕೊಂಡಿದ್ದವು. ಈ ಆರು ನಾಯಿಗಳ ಪೈಕಿ ಐದು ನಾಯಿಗಳು ಮೃತಪಟ್ಟಿವೆ. ಐದು ಬೀದಿ ನಾಯಿಗಳು ಒದ್ದಾಡಿ ಪ್ರಾಣಬಿಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಕೆ.ಆರ್.ಪುರಂ…

Read More
Viral Video: ಗುಜರಾತ್‌ ಹೈಕೋರ್ಟ್‌ನ ಆನ್‌ಲೈನ್‌ ವಿಚಾರಣೆಗೆ ಟಾಯ್ಲೆಟ್‌ ರೂಮ್‌ನಿಂದಲೇ ಹಾಜಾರಾದ ವ್ಯಕ್ತಿ! | Man Attends Gujarat High Court Online Hearing From Toilet Room Goes Viral San

Viral Video: ಗುಜರಾತ್‌ ಹೈಕೋರ್ಟ್‌ನ ಆನ್‌ಲೈನ್‌ ವಿಚಾರಣೆಗೆ ಟಾಯ್ಲೆಟ್‌ ರೂಮ್‌ನಿಂದಲೇ ಹಾಜಾರಾದ ವ್ಯಕ್ತಿ! | Man Attends Gujarat High Court Online Hearing From Toilet Room Goes Viral San

ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್ ದೇಸಾಯಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿದ್ದರು.  ಅಹಮದಾಬಾದ್‌ (ಜೂ.27): ಸೋಶಿಯಲ್‌ ಮೀಡಿಯಾದಲ್ಲಿ ಕೋರ್ಟ್‌ ವಿಡಿಯೋವೊಂದು ಭಾರೀ ವೈರಲ್‌ ಆಗುತ್ತಿದ್ದು, ವ್ಯಕ್ತಿಯೊಬ್ಬ ಕೋರ್ಟ್‌ನ ಆನ್‌ಲೈನ್‌ ವಿಚಾರಣೆಗೆ ಟಾಯ್ಲೆಂಟ್‌ನಿಂದಲೇ ಅಟೆಂಡ್‌ ಆಗಿದ್ದಾನೆ. ಜೂನ್‌ 20 ರಂದು ಈ ಘಟನೆ ನಡೆಸಿದ್ದು, ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ವಿಚಾರಣೆ ನಡೆಯುತ್ತಿದ್ದ ವೇಳೆ ಇದು ಸಂಭವಿಸಿದೆ. ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್ ದೇಸಾಯಿ ಅವರೊಂದಿಗಿನ ಜೂಮ್ ಮೀಟಿಂಗ್‌ನಲ್ಲಿ ‘ಸಮದ್ ಬ್ಯಾಟರಿ’ ಎಂಬ…

Read More
ಪಾಲಕ್ ಎಲೆ, ಕಿತ್ತಳೆ, ಆವಕಾಡೊ ಚರ್ಮದ ಆರೋಗ್ಯಕ್ಕೆ ಪ್ರತಿದಿನ ಸೇವಿಸಿ

ಪಾಲಕ್ ಎಲೆ, ಕಿತ್ತಳೆ, ಆವಕಾಡೊ ಚರ್ಮದ ಆರೋಗ್ಯಕ್ಕೆ ಪ್ರತಿದಿನ ಸೇವಿಸಿ

ದೇಹದಲ್ಲಿ ವಾತಾವರಣಕ್ಕೆ(weather) ತಕ್ಕಂತೆ ಬದಲಾವಣೆಗಳು ಆಗುತ್ತದೆ. ವಾತಾವರಣಕ್ಕೆ ಬೇಕಾದ ರೀತಿಯಲ್ಲಿ ದೇಹವನ್ನು ಕೂಡ ನಾವು ಸಿದ್ದ ಮಾಡಬೇಕು. ಅದಕ್ಕಾಗಿ ಕೆಲವೊಂದು ಆಹಾರಗಳಲ್ಲಿ ಋತುಮಾನಕ್ಕೆ ತಕ್ಕಂತೆ ಬದಲಾವಣೆ ಮಾಡುಬೇಕು ಎನ್ನುವುದು ತಜ್ಞರ ಸಲಹೆ. ಈಗಿನ ವಾತಾರಣಕ್ಕೆ ಈ ಆಹಾರಗಳನ್ನು ತಿನ್ನುವುದು ಉತ್ತಮ. ಚರ್ಮದ ಆರೈಕೆ (skin care) ಹಾಗೂ ರಕ್ಷಣೆಗೆ ಯಾವೆಲ್ಲ ಆಹಾರಗಳನ್ನು ಸೇವನೆ ಮಾಡಬೇಕು ಎಂಬುದನ್ನು ಚರ್ಮರೋಗ ತಜ್ಞರಾದ, ಡಾ. ಅಂಕುರ್ ಸರಿನ್ ಮತ್ತು ಡಾ. ಜುಶ್ಯಾ ಭಾಟಿಯಾ ಸರಿನ್ ಕೆಲವು ಆಹಾರಗಳನ್ನು ಸೇವನೆ ಮಾಡುವಂತೆ ಮಾರ್ಗದರ್ಶನ…

Read More
ಯಾರೆಲ್ಲಾ 'ದೇವರ ಪಾತ್ರ'ದಲ್ಲಿ ನಟಿಸಿರುವ ಬಾಲಿವುಡ್ ನಟರು..? ಒಮ್ಮೆ ಇಲ್ಲಿ ಕಣ್ಣು ಹಾಯಿಸಿ..!

ಯಾರೆಲ್ಲಾ 'ದೇವರ ಪಾತ್ರ'ದಲ್ಲಿ ನಟಿಸಿರುವ ಬಾಲಿವುಡ್ ನಟರು..? ಒಮ್ಮೆ ಇಲ್ಲಿ ಕಣ್ಣು ಹಾಯಿಸಿ..!

ವಿಷ್ಣು ಮಂಚು ಅವರ ತೆಲುಗು ಚಿತ್ರ ‘ಕನ್ನಪ್ಪ’ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ದೇವರ ಪಾತ್ರದಲ್ಲಿ ನಟಿಸಿದ ಬಾಲಿವುಡ್ ನಟರ ಬಗ್ಗೆ ತಿಳಿಯಿರಿ. ಅವರ ಚಿತ್ರಗಳ ಹೆಸರು ಮತ್ತು ಬಾಕ್ಸ್ ಆಫೀಸ್ ಗಳಿಕೆಯ ಬಗ್ಗೆಯೂ ತಿಳಿಯಿರಿ…<img>ಅಮಿತಾಬ್ ಬಚ್ಚನ್ ‘ಗಾಡ್ ತುಸ್ಸಿ ಗ್ರೇಟ್ ಹೋ’ ಚಿತ್ರದಲ್ಲಿ ದೇವರಾಗಿ ನಟಿಸಿದ್ದರು. ಈ ಚಿತ್ರ ಫ್ಲಾಪ್ ಆಗಿತ್ತು.<img>ಸಂಜಯ್ ದತ್ ‘ವಾಹ್! ಲೈಫ್ ಹೋ ತೋ ಐಸಿ’ ಚಿತ್ರದಲ್ಲಿ ಯಮರಾಜನಾಗಿ ನಟಿಸಿದ್ದರು. ಈ ಚಿತ್ರ…

Read More
ಗಡ್ಡವಿದೆ ಎಂದು ಕಾಶ್ಮೀರಿ ವೈದ್ಯನಿಗೆ ತಮಿಳುನಾಡಿನ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನಿರಾಕರಣೆ

ಗಡ್ಡವಿದೆ ಎಂದು ಕಾಶ್ಮೀರಿ ವೈದ್ಯನಿಗೆ ತಮಿಳುನಾಡಿನ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನಿರಾಕರಣೆ

ಕೊಯಮತ್ತೂರು, ಜೂನ್ 27: ನೆಫ್ರಾಲಜಿ ಸ್ಪೆಷಲೈಸೇಷನ್​​ಗೆ ಸ್ಪರ್ಧಾತ್ಮಕವಾದ NEET-SS ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಮ್ಮು ಮತ್ತು ಕಾಶ್ಮೀರದ ವೈದ್ಯ ಜುಬೈರ್ ಅಹ್ಮದ್ ತಮಿಳುನಾಡಿನ (Tamil Nadu) ಕೊಯಮತ್ತೂರಿನ ಕೊವಾಯ್ ಕೊವಾಯ್ ಮೆಡಿಕಲ್ ಸೆಂಟರ್ ಆ್ಯಂಡ್ ಹಾಸ್ಪಿಟಲ್ (KMCH) ನಲ್ಲಿ ಕೌನ್ಸೆಲಿಂಗ್ ಸಮಯದಲ್ಲಿ ಅನಿರೀಕ್ಷಿತ ಆಘಾತ ಎದುರಾಯಿತು. ತಮ್ಮ ಮೆಡಿಕಲ್ ಕಾಲೇಜಿನ ಡ್ರೆಸ್ ಕೋಡ್ ಉಲ್ಲಂಘನೆಯನ್ನು ಉಲ್ಲೇಖಿಸಿ ಕಾಲೇಜು ಅಧಿಕಾರಿಗಳು ಆ ವೈದ್ಯ ಗಡ್ಡ ಬೋಳಿಸಿಕೊಳ್ಳದ ಹೊರತು ಅವರನ್ನು ಕಾಲೇಜಿಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಹ್ಮದ್ ಅವರು ಗಡ್ಡ ಬೋಳಿಸುವೆನೆಂದು…

Read More
ಸೆಟ್‌ಗಳಲ್ಲಿ ಸೃಷ್ಟಿಸಲಾಗದ ‘ಆತ್ಮ’ ನೈಜ ಸ್ಥಳಗಳಿಗಿದೆ: ನಿರ್ದೇಶಕ ರೋಹಿತ್ ಪದಕಿ ಮಾತಿನ ಮರ್ಮವೇನು? | Film Sets Can Not Replicate The Spirit Of Real Locations Says Director Rohit Padaki

ಸೆಟ್‌ಗಳಲ್ಲಿ ಸೃಷ್ಟಿಸಲಾಗದ ‘ಆತ್ಮ’ ನೈಜ ಸ್ಥಳಗಳಿಗಿದೆ: ನಿರ್ದೇಶಕ ರೋಹಿತ್ ಪದಕಿ ಮಾತಿನ ಮರ್ಮವೇನು? | Film Sets Can Not Replicate The Spirit Of Real Locations Says Director Rohit Padaki

ಈ ಕಥೆಯು ಆ ಮಣ್ಣಿಗೆ ಸೇರಿದ್ದು, ಅಲ್ಲಿನ ಜನರ ಬದುಕು ಮತ್ತು ಭಾವನೆಗಳೊಂದಿಗೆ ಬೆಸೆದುಕೊಂಡಿದೆ. ಹಾಗಾಗಿ, ನಾವು ಆ ಸ್ಥಳಗಳಿಗೆ ಹೋಗಿ, ಅಲ್ಲಿನ ವಾತಾವರಣದಲ್ಲೇ ಚಿತ್ರೀಕರಣ ನಡೆಸಿದರೆ ಮಾತ್ರ ಕಥೆಗೆ ನ್ಯಾಯ ಒದಗಿಸಲು ಸಾಧ್ಯ. ಅಲ್ಲಿನ ಜನರ ಮಾತು, ದೈನಂದಿನ ಜೀವನ, ಇವೆಲ್ಲವೂ ನಮ್ಮ ಪಾತ್ರಗಳಿಗೆ ಸ್ಫೂರ್ತಿ ‘ರತ್ನನ್ ಪ್ರಪಂಚ’ದಂತಹ ವಿಭಿನ್ನ ಮತ್ತು ಯಶಸ್ವಿ ಚಿತ್ರವನ್ನು ನೀಡಿದ ಪ್ರತಿಭಾವಂತ ನಿರ್ದೇಶಕ ರೋಹಿತ್ ಪದಕಿ (Rohit Padaki), ಇದೀಗ ತಮ್ಮ ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ….

Read More
ಪಾಕಿಸ್ತಾನದ ಗೊಡ್ಡು ಬೆದರಿಕೆಗೆ ಹೆದರೋದಿಲ್ಲ, ಸಿಂಧೂ ನೀರು ಬಿಡೋದಿಲ್ಲ: ಭಾರತದ ಖಡಕ್‌ ಮಾತು | India Rejects Pakistans Threats On Indus Waters Treaty No Renegotiation San

ಪಾಕಿಸ್ತಾನದ ಗೊಡ್ಡು ಬೆದರಿಕೆಗೆ ಹೆದರೋದಿಲ್ಲ, ಸಿಂಧೂ ನೀರು ಬಿಡೋದಿಲ್ಲ: ಭಾರತದ ಖಡಕ್‌ ಮಾತು | India Rejects Pakistans Threats On Indus Waters Treaty No Renegotiation San

“ಈ ನಿರ್ಧಾರವು ಭಾರತ ಸರ್ಕಾರ ಮತ್ತು ಪ್ರಧಾನ ಮಂತ್ರಿಗೆ ಸೇರಿದ್ದು… ಒಪ್ಪಂದವನ್ನು ಸ್ಥಗಿತಗೊಳಿಸಿರುವ ನಿರ್ಧಾರದ ಬಗ್ಗೆ ಯಾವುದೇ ಅಪ್‌ಡೇಟ್‌ ಕೂಡ ಇಲ್ಲ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ರಾಷ್ಟ್ರಕ್ಕೆ ಮಾತ್ರ ಪ್ರಯೋಜನವನ್ನು ನೀಡುತ್ತದೆ” ಎಂದು ಅವರು ಹೇಳಿದರು.  ನವದೆಹಲಿ (ಜೂ.27): ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಅಮಾನತುಗೊಳಿಸಿರುವ ಬಗ್ಗೆ ಭಾರತದ ಕಠಿಣ ನಿಲುವನ್ನು ಪುನರುಚ್ಚರಿಸಿರುವ ಕೇಂದ್ರ ಜಲಶಕ್ತಿ ಸಚಿವ ಸಿ ಆರ್ ಪಾಟೀಲ್, ಈ ವಿಷಯದ ಬಗ್ಗೆ ಪಾಕಿಸ್ತಾನದ ಗೊಡ್ಡು ಬೆದರಿಕೆಗಳಿಗೆ ಭಾರತ ಹೆದರುವುದಿಲ್ಲ ಎಂದು ಗುರುವಾರ…

Read More
ದಿ ಡೆವಿಲ್ ರಿಲೀಸ್ ನಂತರ ಮುಂದೇನು? ಏನ್ ಗೊತ್ತಾ ದಾಸನ ಫ್ಯೂಚರ್ ಪ್ಲಾನು?

ದಿ ಡೆವಿಲ್ ರಿಲೀಸ್ ನಂತರ ಮುಂದೇನು? ಏನ್ ಗೊತ್ತಾ ದಾಸನ ಫ್ಯೂಚರ್ ಪ್ಲಾನು?

<p>ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಕೊನೆಹಂತಕ್ಕೆ ತಲುಪಿದೆ. ಇನ್ನೇನು ಡಿಸೆಂಬರ್ ಗೆ ಸಿನಿಮಾ ತೆರೆಗೆ ಬರಲಿದೆ. ಆದ್ರೆ ಇದೂವರೆಗೂ ದರ್ಶನ್ ಹೊಸ ಸಿನಿಮಾ ಅನೌನ್ಸ್ ಆಗಿಲ್ಲ. ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾಗಳ ನಿರ್ಮಾಪಕರಿಗೂ ಅಡ್ವಾನ್ಸ್ ವಾಪಾಸ್ ಮಾಡಿದ್ದಾರೆ ದರ್ಶನ್. ಹಾಗಾದ್ರೆ ದಿ ಡೆವಿಲ್ ನಂತರ ದಾಸನ ಮುಂದಿನ ನಡೆಯೇನು..? ಆ ಯಕ್ಷಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.&nbsp;</p> Source link

Read More