Headlines
Health Tips: ಹಣ್ಣು, ತರಕಾರಿಗಳನ್ನು ತೊಳೆಯುವುದು ಹೇಗೆ? ವಿವಿಧ ವಿಧಾನಗಳು ಇಲ್ಲಿವೆ

Health Tips: ಹಣ್ಣು, ತರಕಾರಿಗಳನ್ನು ತೊಳೆಯುವುದು ಹೇಗೆ? ವಿವಿಧ ವಿಧಾನಗಳು ಇಲ್ಲಿವೆ

ತರಕಾರಿಯ ಸಿಪ್ಪೆಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಂತಹ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ದೇಹವನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಅನೇಕ ಜನರು ತರಕಾರಿಯ ಸಿಪ್ಪೆ ತೆಗೆಯದೇ ಉಪಯೋಗಿಸಲು ಇಚ್ಛಿಸುತ್ತಿದ್ದಾರೆ. ಆದರೆ ಸಿಪ್ಪೆ ತೆಗೆಯದೇ ಯಾವುದೇ ಹಣ್ಣು ತರಕಾರಿಯನ್ನು ನೀವು ತಿನ್ನಲು ಬಯಸಿದರೆ ಅವುಗಳಲ್ಲಿ ಇರುವ ಕೀಟನಾಶಕ ಗಳನ್ನು ಸರಿಯಾಗಿ ತೆಗೆದುಹಾಕುವುದು ಬಹಳ ಅಗತ್ಯ. ಏಕೆಂದರೆ ಈ ರಾಸಾಯನಿಕಗಳು ದೀರ್ಘಕಾಲಿಕವಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ತೊಳೆಯುವ ವಿಧಾನಗಳು: ತಣ್ಣೀರಿನಲ್ಲಿ ತೊಳೆಯುವುದು:…

Read More
ಬಾಂಬೆ ಐಐಟಿಗೆ ನುಗ್ಗಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ಅಲ್ಲಿ ವಾಸವಿದ್ದ ಮಂಗಳೂರು ಯುವಕನ ಬಂಧನ | Iit Bombay Security Breach Youth Lives Undetected For 20 Days

ಬಾಂಬೆ ಐಐಟಿಗೆ ನುಗ್ಗಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ಅಲ್ಲಿ ವಾಸವಿದ್ದ ಮಂಗಳೂರು ಯುವಕನ ಬಂಧನ | Iit Bombay Security Breach Youth Lives Undetected For 20 Days

ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ವಾಸವಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ: ಐಐಟಿ ಬಾಂಬೆಯ ಕ್ಯಾಂಪಸ್‌ಗೆ ನುಗ್ಗಿ ಅಲ್ಲಿ ಯಾರಿಗೂ ತಿಳಿಯದಂತೆ 20 ದಿನಗಳನ್ನು ಕಳೆದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಆತನನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಲಯವೂ ಆತನನ್ನು ವಿಚಾರಣೆಗಾಗಿ 2 ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಬಂಧಿತ ಯುವಕನನ್ನು 22 ವರ್ಷದ ಬಿಲಾಲ್ ಅಹ್ಮದ್ ತೆಲಿ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿ ಅಲ್ಲದೇ ಇದ್ದರೂ ಅಲ್ಲಿ…

Read More
ಪುರುಷರಿಗೆ ‘ರಾತ್ರಿಯ ಟಿಪ್ಸ್’​ ಕೊಟ್ಟ ವಿವಾದದಲ್ಲಿ ಸಿಕ್ಕ ನಟಿ ಪ್ರಿಯಾಂಕಾ ಚೋಪ್ರಾಗೆ ಭಾರಿ ಶಾಕ್​! | Priyanka Chopra Reacts To Her Viral Dont Look For Virgin Wife Comment Suc

ಪುರುಷರಿಗೆ ‘ರಾತ್ರಿಯ ಟಿಪ್ಸ್’​ ಕೊಟ್ಟ ವಿವಾದದಲ್ಲಿ ಸಿಕ್ಕ ನಟಿ ಪ್ರಿಯಾಂಕಾ ಚೋಪ್ರಾಗೆ ಭಾರಿ ಶಾಕ್​! | Priyanka Chopra Reacts To Her Viral Dont Look For Virgin Wife Comment Suc

ಕನ್ಯತ್ವದ ಬಗ್ಗೆ ಪುರುಷರಿಗೆ ಟಿಪ್ಸ್​ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವಿವಾದಕ್ಕೆ ಒಳಗಾಗಿದ್ದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಟಿ ಹೇಳಿದ್ದೇನು?  ‘ನೀವು ಮದುವೆಯಾಗುವ ಹುಡುಗಿಯರು ಕನ್ಯೆಯರೇ ಎಂದು ನೋಡಲು ಹೋಗಬೇಡಿ. ಮದುವೆಯಾಗಲು ಕನ್ಯೆಯೇ ಬೇಕು ಎನ್ನುವ ಬಗ್ಗೆ ಹೇಳುವುದು ಸರಿಯಲ್ಲ. ‘ಕನ್ಯತ್ವ’ ಒಂದು ರಾತ್ರಿಯ ಆಸ್ತಿ. ಆದ್ದರಿಂದ ತಮಗೆ ಕನ್ಯೆಯೇ ಬೇಕು ಎನ್ನುವುದು ಸರಿಯಲ್ಲ. ಅದರ ಬದಲು ಉತ್ತಮ ನಡವಳಿಕೆ ಮಾತ್ರ ಜೀವನಕ್ಕೆ ಬೇಕಾಗಿದೆ’ ಎಂದು…

Read More
ಆಷಾಢ ಏಕಾದಶಿ ಪ್ರಯುಕ್ತ ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲು ಸೇವೆ | Ashadhi Ekadashi Special Train service between Hubballi Pandharpur | Ashadhi Ekadashi Special Train Service Between Hubballi Pandharpur Rav

ಆಷಾಢ ಏಕಾದಶಿ ಪ್ರಯುಕ್ತ ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲು ಸೇವೆ | Ashadhi Ekadashi Special Train service between Hubballi Pandharpur | Ashadhi Ekadashi Special Train Service Between Hubballi Pandharpur Rav

ಆಷಾಢ ಏಕಾದಶಿ ನಿಮಿತ್ತ ಭಕ್ತಾದಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ ಮತ್ತು ಪಂಢರಪುರ ನಡುವೆ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಜುಲೈ ೧ ರಿಂದ ೮ ರವರೆಗೆ (೪ನೇ ತಾರೀಖು ಹೊರತುಪಡಿಸಿ) ಪ್ರತಿದಿನ ಈ ರೈಲುಗಳು ಸಂಚರಿಸಲಿವೆ. ಹುಬ್ಬಳ್ಳಿ (ಜೂ.27): ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಭಕ್ತರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ, ಹುಬ್ಬಳ್ಳಿ ಮತ್ತು ಪಂಢರಪುರ ನಡುವೆ ವಿಶೇಷ ಕಾಯ್ದಿರಿಸದ ರೈಲು ಸೇವೆಗಳನ್ನು ಓಡಿಸಲಿದೆ. ವಾರ್ಷಿಕ ಆಚರಣೆಗಳಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಗೆ ಸುಗಮ ಪ್ರಯಾಣವನ್ನು…

Read More
Viral : ಕ್ಷಮಿಸಿ ಸರ್… ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಬಾಡಿಗೆ ನೀಡುವುದು, ಇದು ಮಾಂಸಹಾರಿಗಳಿಗೆ ಮುಗಿಯದ ಭಾದೆ

Viral : ಕ್ಷಮಿಸಿ ಸರ್… ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಬಾಡಿಗೆ ನೀಡುವುದು, ಇದು ಮಾಂಸಹಾರಿಗಳಿಗೆ ಮುಗಿಯದ ಭಾದೆ

ಬೆಂಗಳೂರು, ಚೆನ್ನೈನಂತಹ ಮಹಾನಗರಗಳಲ್ಲಿ ಬಾಡಿಗೆಗೆ ಮನೆ ಸಿಗುವುದೇ ಕಷ್ಟ, ಅದರಲ್ಲೂ ಬ್ಯಾಚುಲರ್​​ಗೆ ಬಾಡಿಗೆ ಮನೆ ನೀಡಲು ಹಿಂದು-ಮುಂದು ನೋಡುತ್ತಾರೆ. ಆದರೆ ಇದೀಗ ಮತ್ತೊಂದು ವಿಚಾರಕ್ಕೆ ಬಾಡಿಗೆ ನೀಡುವವರು ಕಿರಿಕ್ ಮಾಡುತ್ತಿದ್ದಾರೆ ಎಂದು ಒಂದು ಪೋಸ್ಟ್​​​ ವೈರಲ್​​ ಆಗುತ್ತಿದೆ. ಹೌದು ಮಾಂಸಹಾರಿಗಳಿಗೆ (food-based discrimination) ಬಾಡಿಗೆ ಮನೆ ನೀಡುತ್ತಿಲ್ಲ. ಇದರಿಂದ ಅದೆಷ್ಟು ಮಾಂಸಹಾರಿಗಳಿಗೆ ಬಾಡಿಗೆ ಮನೆ ಸಿಗದೇ ಕಷ್ಟಪಡುತ್ತಿದ್ದಾರೆ. 90%ದಷ್ಟು ಮನೆ ಬಾಡಿಗೆ ನೀಡುವವರು ಈ ವಿಚಾರವೊಂದು ಕೇಳಿ ಕೇಳುತ್ತಾರೆ ಎಂದು ಈ ವೈರಲ್​​ ಪೋಸ್ಟ್​​​ನಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್​​…

Read More
ಸೈಬರ್ ವಂಚನೆ ತಪ್ಪಿಸಲು ಟೆಲಿಕಾಂ ಇಲಾಖೆ ಹೊಸ ಕ್ರಮ; ಮೊಬೈಲ್ ಐಡಿ ಪರಿಶೀಲನೆಗೆ ಪ್ರತ್ಯೇಕ ಪ್ಲಾಟ್​ಫಾರ್ಮ್?

ಸೈಬರ್ ವಂಚನೆ ತಪ್ಪಿಸಲು ಟೆಲಿಕಾಂ ಇಲಾಖೆ ಹೊಸ ಕ್ರಮ; ಮೊಬೈಲ್ ಐಡಿ ಪರಿಶೀಲನೆಗೆ ಪ್ರತ್ಯೇಕ ಪ್ಲಾಟ್​ಫಾರ್ಮ್?

ನವದೆಹಲಿ, ಜೂನ್ 27: ಸೈಬರ್ ವಂಚನೆಗೆ ಕಡಿವಾಣ ಹಾಕಲು ಟೆಲಿಕಾಂ ಇಲಾಖೆ ಬಿಗಿ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಅದರಂತೆ, ಗ್ರಾಹಕರ ಮೊಬೈಲ್ ನಂಬರ್ ಅಥವಾ ಗುರುತುಗಳನ್ನು ಪರಿಶೀಲಿಸಬಹುದಾದಂತಹ ಕೇಂದ್ರೀಕೃತ ಪ್ಲಾಟ್​​ಫಾರ್​ಮ್​​ವೊಂದನ್ನು ರಚಿಸಲು ಮುಂದಾಗಿದೆ. ಟೆಲಿಕಾಂ ಆಪರೇಟರ್​​ಗಳು, ಬ್ಯಾಂಕುಗಳು, ಇಕಾಮರ್ಸ್ ಸಂಸ್ಥೆಗಳು ಮೊದಲಾದವು ಈಗ ಈ ಪ್ಲಾಟ್​​ಫಾರ್ಮ್ ಮೂಲಕ ತಮ್ಮ ಗ್ರಾಹಕರ ಗುರುತುಗಳನ್ನು ಪರಿಶೀಲಿಸುವುದು ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ 2024ರ ದೂರಸಂಪರ್ಕ ಟೆಲಿಕಾಂ ಸೈಬರ್ ಭದ್ರತೆ ನಿಯಮಗಳಿಗೆ (Telecommunications Rules 2024) ತಿದ್ದುಪಡಿ ತರಲು ರೂಪಿಸಲಾದ ಕರಡು ಅಧಿಸೂಚನೆಯಲ್ಲಿ…

Read More
ರೇಖಾ ನೋಡಿ ಬಾಲಿವುಡ್ ನಟಿಯರೆಲ್ಲಾ ಹೊಟ್ಟೆಕಿಚ್ಚು ಪಟ್ಟಿದ್ದೇ ಪಟ್ಟಿದ್ದು.. ಯಾಕಂತ ಗೊತ್ತಿಲ್ವಾ?

ರೇಖಾ ನೋಡಿ ಬಾಲಿವುಡ್ ನಟಿಯರೆಲ್ಲಾ ಹೊಟ್ಟೆಕಿಚ್ಚು ಪಟ್ಟಿದ್ದೇ ಪಟ್ಟಿದ್ದು.. ಯಾಕಂತ ಗೊತ್ತಿಲ್ವಾ?

<p>ದಿಗ್ಗಜ ನಟಿ ರೇಖಾ ಅವರ ಸದಾಬಹಾರ್ ಚಿತ್ರ ಉಮ್ರಾವ್ ಜಾನ್‌ನ ವಿಶೇಷ ಪ್ರದರ್ಶನವು ನಿನ್ನೆ ರಾತ್ರಿ ಮುಂಬೈನಲ್ಲಿ ನಡೆಯಿತು. ಬಾಲಿವುಡ್‌ನ ಬಹುತೇಕ ಎಲ್ಲಾ ತಾರೆಯರು ಈ ಚಿತ್ರ ವೀಕ್ಷಿಸಲು ಆಗಮಿಸಿದ್ದರು. ರೇಖಾ ತಮ್ಮ ಅಂದದಿಂದ ಎಲ್ಲರನ್ನೂ ಮೋಡಿ ಮಾಡಿದರು.</p><p>&nbsp;</p><img><p>೧೯೮೧ ರಲ್ಲಿ ಬಿಡುಗಡೆಯಾದ ನಿರ್ದೇಶಕ ಮುಜಾಫರ್ ಅಲಿ ಅವರ ಉಮ್ರಾವ್ ಜಾನ್ ಚಿತ್ರವನ್ನು ಪುನರ್‌ ಬಿಡುಗಡೆ ಮಾಡಲಾಗುತ್ತಿದೆ. ಅಭಿಮಾನಿಗಳು ಜೂನ್ ೨೭ ರಿಂದ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು. ಈ ಚಿತ್ರದಲ್ಲಿ ರೇಖಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು…

Read More
ಮತ್ತೆ ಸುದ್ದಿಯಲ್ಲಿದ್ದಾಳೆ ಬರೀ ರೀಲ್ಸ್‌ನಿಂದಲೇ ದಿನಕ್ಕೆ 2.5 ಲಕ್ಷ ರೂ. ಸಂಪಾದಿಸುವ ಯುವತಿ | Meet The Noida Girl Earning 2 And Half Lakh Rs Daily From Instagram Reels

ಮತ್ತೆ ಸುದ್ದಿಯಲ್ಲಿದ್ದಾಳೆ ಬರೀ ರೀಲ್ಸ್‌ನಿಂದಲೇ ದಿನಕ್ಕೆ 2.5 ಲಕ್ಷ ರೂ. ಸಂಪಾದಿಸುವ ಯುವತಿ | Meet The Noida Girl Earning 2 And Half Lakh Rs Daily From Instagram Reels

ಕೇವಲ ಐದು ವರ್ಷಗಳಲ್ಲಿ ಅಪೂರ್ವ ಮುಖಿಜಾ ಡಿಜಿಟಲ್ ಜಗತ್ತಿನಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ.  ‘ದಿ ರೈಬಲ್ ಕಿಡ್’ ಎಂದೇ ಜನಪ್ರಿಯವಾಗಿರುವ ದೆಹಲಿ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಅಪೂರ್ವ ಮುಖಿಜಾ ಇತ್ತೀಚೆಗೆ ವಿಮಾನದಲ್ಲಿ ನಡೆದ ಘಟನೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ವಿಮಾನದಲ್ಲಿ ತುರ್ತು ಸೀಟು ನೀಡದ ಕಾರಣ ಚರ್ಚೆಯಲ್ಲಿದ್ದ ಅಪೂರ್ವ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ವಿಮಾನಯಾನ ಸಿಬ್ಬಂದಿ ಅವರನ್ನು ‘ಫಿಟ್’ ಎಂದು ಪರಿಗಣಿಸದ ಕಾರಣ ಈ…

Read More
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?

ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?

ಗದಗ, ಜೂನ್​ 27: ಜಿಲ್ಲೆಯ ಶಿರಹಟ್ಟಿಯ ಬಳಿ ಬೆಳ್ಳಟ್ಟಿಯಿಂದ ಶಿರಹಟ್ಟಿಗೆ ತೆರಳುತ್ತಿದ್ದ ಬಸ್‌ನ (Bus) ಮುಂಭಾಗದ ಚಕ್ರ ಚಲಿಸುದ್ದ ವೇಳೆಯೇ ಕಳಚಿಕೊಂಡಿರುವಂತಹ ಘಟನೆ ನಡೆದಿದೆ. ಅದೃಷ್ಟವಶಾತ್, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅಪಘಾತ ತಪ್ಪಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದಾಗಿ ಹಳೆಯ ಬಸ್‌ಗಳ ಬಳಕೆ ಮತ್ತು ಶಕ್ತಿ ಯೋಜನೆಯ ನಂತರ ಡಕೋಟಾ ಬಸ್‌ಗಳ ಬಳಕೆಯ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹೊಸ ಬಸ್‌ಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ. ವಿಡಿಯೋ ನೋಡಿ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ…

Read More
Amrutadhare Serial Twist: ಕುತಂತ್ರಿ ಜೈದೇವ- ದಿಯಾಳ ಮದ್ವೆಗೆ ಗ್ರೀನ್​ ಸಿಗ್ನಲ್​ ಕೊಟ್ಟೇಬಿಟ್ಟ ಗೌತಮ್​! ಏನಿದು ಈ ಪರಿ ಟ್ವಿಸ್ಟ್​? | Amrutadhare Serial Twist Gowtham Green Signal To Jaidev And Diyas Marriage Suc

Amrutadhare Serial Twist: ಕುತಂತ್ರಿ ಜೈದೇವ- ದಿಯಾಳ ಮದ್ವೆಗೆ ಗ್ರೀನ್​ ಸಿಗ್ನಲ್​ ಕೊಟ್ಟೇಬಿಟ್ಟ ಗೌತಮ್​! ಏನಿದು ಈ ಪರಿ ಟ್ವಿಸ್ಟ್​? | Amrutadhare Serial Twist Gowtham Green Signal To Jaidev And Diyas Marriage Suc

ಜೈದೇವ ಮನೆಯವರ ಎದುರೇ ದಿಯಾಳಿಗೆ ತಾಳಿ ಕಟ್ಟಲು ಮುಂದಾಗಿದ್ದಾನೆ. ಅಲ್ಲಿಗೆ ಬಂದ ಗೌತಮ್​, ಭೂಮಿಕಾ ಎದುರು ತನ್ನ ಆಟಾಟೋಪ ತೋರಿಸೋಣ ಎಂದುಕೊಂಡರೆ ಮದುವೆಗೆ ಗೌತಮ್​ನೇ ಗ್ರೀನ್​ ಸಿಗ್ನಲ್​ ಕೊಟ್ಟು ಎಲ್ಲರನ್ನೂ ಕಕ್ಕಾಬಿಕ್ಕಿ ಮಾಡಿದ್ದಾನೆ. ಏನಿದು ಟ್ವಿಸ್ಟ್​?  ಅಮೃತಧಾರೆ ಇದೀಗ ಭಾರಿ ಕುತೂಹಲದ ತಿರುವು ಪಡೆದುಕೊಂಡಿದೆ. ಗಂಡ ಜೈದೇವನನ್ನು ಮೂರು ತಿಂಗಳಿನಲ್ಲಿ ಬದಲು ಮಾಡ್ತೇನೆ ಎಂದು ಮಲ್ಲಿ ಶಪಥ ಮಾಡಿದ್ದಳು. ಆದರೆ ಪರಸ್ತ್ರೀ ವ್ಯಾಮೋಹ ಎಂದರೆ ಅದೇನು ಸಣ್ಣದಲ್ಲವಲ್ಲ, ಇದೀಗ ಮನೆಯವರಿಗೆ ಖುದ್ದು ಇನ್ವಿಟೇಷನ್​ ಕೊಟ್ಟು ಜೈದೇವ ದಿಯಾಳನ್ನು…

Read More