ಬ್ಯಾಂಕಾಕ್‌ನಿಂದ 120 ಪ್ರಾಣಿಗಳ ಕಳ್ಳಸಾಗಣೆ: ಮುಂಬೈ ಏರ್‌ಪೋರ್ಟ್‌ನಲ್ಲಿ ಇಬ್ಬರ ಬಂಧನ | 120 Rare Animals Seized At Mumbai Airport 2 Held For Smuggling From Bangkok Abc

ಬ್ಯಾಂಕಾಕ್‌ನಿಂದ 120 ಪ್ರಾಣಿಗಳ ಕಳ್ಳಸಾಗಣೆ: ಮುಂಬೈ ಏರ್‌ಪೋರ್ಟ್‌ನಲ್ಲಿ ಇಬ್ಬರ ಬಂಧನ | 120 Rare Animals Seized At Mumbai Airport 2 Held For Smuggling From Bangkok Abc

ಚಿತ್ರ ವಿಚಿತ್ರ ಪ್ರಾಣಿಗಳ ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಮುಂಬೈ: ಚಿತ್ರ ವಿಚಿತ್ರ ಪ್ರಾಣಿಗಳ ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಬ್ಯಾಂಕಾಕ್‌ನಿಂದ ಭಾರತಕ್ಕೆ ಈ ವಿಚಿತ್ರ ವಿಲಕ್ಷಣ ಹಾಗೂ ಅತೀ ಅಪರೂಪದ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡಿದ್ದರು. ಬಂಧಿತರಿಬ್ಬರು ಭಾರತ ಮುಂಬೈ ನಿವಾಸಿಗಳಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿದೆ….

Read More
ಕಾಜೋಲ್‌ ಮೊಟ್ಟಮೊದಲ ಸಿನಿಮಾ ಯಾವುದು? ಗಳಿಕೆಯಲ್ಲಿ ಓಕೆ ನಾ, ನಾಟ್ ಓಕೆ ನಾ?

ಕಾಜೋಲ್‌ ಮೊಟ್ಟಮೊದಲ ಸಿನಿಮಾ ಯಾವುದು? ಗಳಿಕೆಯಲ್ಲಿ ಓಕೆ ನಾ, ನಾಟ್ ಓಕೆ ನಾ?

<p>ಕಾಜೋಲ್ ಚೊಚ್ಚಲ ಚಿತ್ರ ಬೇಖುದಿ: ಕಾಜೋಲ್ ಅಭಿನಯದ ‘ಮಾ’ ಚಿತ್ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಹಾರರ್ ಚಿತ್ರವನ್ನು ಕಾಜೋಲ್ ಪತಿ ಅಜಯ್ ದೇವಗನ್ ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ಕಾಜೋಲ್‌ರ ಚೊಚ್ಚಲ ಚಿತ್ರದ ಬಗ್ಗೆ ತಿಳಿಸಲಾಗಿದೆ.</p><p>&nbsp;</p><img><p>ಕಾಜೋಲ್‌ರ ಚೊಚ್ಚಲ ಚಿತ್ರ ಯಾವುದೆಂಬ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಏಳುತ್ತವೆ. 1992 ರಲ್ಲಿ ಬಿಡುಗಡೆಯಾದ ‘ಬೇಖುದಿ’ ಚಿತ್ರದ ಮೂಲಕ ಕಾಜೋಲ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಾಜೋಲ್‌ಗೆ ಚಿತ್ರರಂಗದಲ್ಲಿ 33 ವರ್ಷಗಳು ತುಂಬಿವೆ.</p><img><p>ಕಾಜೋಲ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಾಗ ಅವರಿಗೆ 17 ವರ್ಷ. ಓದು…

Read More
ಮುಖ್ಯಮಂತ್ರಿ ಬದಲಾಗುತ್ತಾರೆ ಮತ್ತು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ: ಬಸವರಾಜ ರಾಯರೆಡ್ಡಿ

ಮುಖ್ಯಮಂತ್ರಿ ಬದಲಾಗುತ್ತಾರೆ ಮತ್ತು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ: ಬಸವರಾಜ ರಾಯರೆಡ್ಡಿ

ಬೆಂಗಳೂರು, ಜೂನ್ 27: ನಗರದಲ್ಲಿಂದು ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಅರ್ಥಿಕ ಸಲಹೆಗಾರ (CM’s Financial Advisor) ಬಸವರಾಜ ರಾಯರೆಡ್ಡಿ ಮತ್ತೊಮ್ಮೆ ಸಿಎಂ ಬದಲಾವಣೆ ಆಗುತ್ತಾರೆ ಅಂದರು. ಆದರೆ ಅವರು ಹೇಳಿದ್ದು ಸಿದ್ದರಾಮಯ್ಯ ಮಾನಸಿಕವಾಗಿ ಬದಲಾಗಿ ಮತ್ತು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಯಾದವರು ನಿರ್ಭೀತಿಯಿಂದ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡಾಗ ಮಾತ್ರ ಸರ್ಕಾರದ ಆಡಳಿತ ಚೆನ್ನಾಗಿರುತ್ತದೆ, ಸಿದ್ದರಾಮಯ್ಯ ಮಾನಸಿಕವಾಗೇನೂ ಕುಗ್ಗಿಲ್ಲ ಮತ್ತು ಆಡಳಿತ ತೀರ ಹದಗೆಟ್ಟಿಲ್ಲ, ಸಿಎಂ ದುರ್ಬಲಗೊಂಡಿದ್ದಾರೆ ಯಾರೋ 4 ಜನ ಹೇಳಿದ್ದಕ್ಕೆ ಅವರು ವೀಕ್…

Read More
Video: ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್

Video: ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್

ತೆಲಂಗಾಣ, ಜೂನ್ 27: ಅಮ್ಮನ ಜತೆ ಸ್ಕೂಟಿಯಲ್ಲಿ ಕುಳಿತು ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಟಿಪ್ಪರ್ ಹರಿದ ಪರಿಣಾಮ ಅಲ್ಲೇ ಉಸಿರು ಚೆಲ್ಲಿದ್ದಾನೆ. ಗೀತಾಂಜಲಿ ಇಂಟರ್ನ್ಯಾಷನಲ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ಅಭಿಮಾನ್ಶು ರೆಡ್ಡಿ, ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ಕೂಟರ್​​ನಲ್ಲಿ ತನ್ನ ತಾಯಿಯೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪಲ್ಲವಿ ಸ್ಕೂಲ್ ಜಂಕ್ಷನ್ ಬಳಿ ಟಿಪ್ಪರ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ತಕ್ಷಣವೇ ಸಾವನ್ನಪ್ಪಿದ್ದಾನೆ. ಅಪಘಾತದ ನಂತರ ತಾಯಿ ಮಗುವನ್ನು ಕಳೆದುಕೊಂಡು…

Read More
ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’, ‘ಜಾತ್ಯಾತೀತ’ ಪದಗಳ ತೆಗೆದುಹಾಕಿ: ಆರೆಸ್ಸೆಸ್‌ ಒತ್ತಾಯ | Rss Demands Removal Of Socialist Secular From Preamble Of Constitution San

ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’, ‘ಜಾತ್ಯಾತೀತ’ ಪದಗಳ ತೆಗೆದುಹಾಕಿ: ಆರೆಸ್ಸೆಸ್‌ ಒತ್ತಾಯ | Rss Demands Removal Of Socialist Secular From Preamble Of Constitution San

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ಸಂವಿಧಾನದ ಪೀಠಿಕೆಗೆ ಸೇರಿಸಿದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳು ಉಳಿಯಬೇಕೆ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಬಲವಾಗಿ ಪ್ರಶ್ನೆ ಮಾಡಿದ್ದಾರೆ.  ನವದೆಹಲಿ (ಜೂ.27): ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಂವಿಧಾನಕ್ಕೆ ಮಹಾ ತಿದ್ದುಪಡಿ ತಂದು ಸೋಶಿಯಲಿಸ್ಟ್‌ (ಸಮಾಜವಾದಿ) ಹಾಗೂ ಸೆಕ್ಯುಲರ್‌ (ಜಾತ್ಯಾತೀತ) ಪದವನ್ನು ಸೇರ್ಪಡೆ ಮಾಡಿತ್ತು. ಇಂದಿಗೂ ಕೂಡ ಸಂವಿಧಾನದಲ್ಲಿ ಈ ಪದವನ್ನು ಉಳಿಸಿಕೊಂಡಿರುವುದರ ಬಗ್ಗೆ ಆರೆಸ್ಸೆಸ್‌…

Read More
ಈ 4 ದಿನಾಂಕದಲ್ಲಿ ಜನಿಸಿದ ಜನರು ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡುವುದು ಜಾಸ್ತಿ

ಈ 4 ದಿನಾಂಕದಲ್ಲಿ ಜನಿಸಿದ ಜನರು ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡುವುದು ಜಾಸ್ತಿ

<p>ಸಂಖ್ಯಾಶಾಸ್ತ್ರವು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಅನೇಕ ವಿಷಯಗಳನ್ನು ಹೇಳಬಲ್ಲರು. ಒಬ್ಬ ವ್ಯಕ್ತಿಯು ಹೇಗೆ ವರ್ತಿಸುತ್ತಾನೆ, ಭವಿಷ್ಯದಲ್ಲಿ ಅವನ ಜೀವನದ ಯಾವ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿರುತ್ತದೆ, ಇವೆಲ್ಲವನ್ನೂ ಸಂಖ್ಯೆಗಳ ಮೂಲಕ ಬಹಳ ಸುಲಭವಾಗಿ ಕಂಡುಹಿಡಿಯಬಹುದು.</p><p>ಸಂಖ್ಯಾಶಾಸ್ತ್ರದಲ್ಲಿ ಕೆಲವು ಮೂಲ ಸಂಖ್ಯೆಗಳನ್ನು ಉಲ್ಲೇಖಿಸಲಾಗಿದೆ. ಈ ಸಂಖ್ಯೆಗಳು ಕೆಲವು ನಿರ್ದಿಷ್ಟ ಗ್ರಹದ ಪ್ರಭಾವದಿಂದ ಪ್ರಭಾವಿತವಾಗಿವೆ. ಈ ಗ್ರಹಗಳ ಪ್ರಭಾವದಿಂದಾಗಿ ಅವುಗಳ ಸ್ವರೂಪ ನಿರ್ಧರಿಸಲ್ಪಡುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಬಹಳ ಮುಂದಿರುವ ಜನರ ಬಗ್ಗೆ ನೋಡಿ.</p><p>ಮೂಲ ಸಂಖ್ಯೆ 1</p><p>ಯಾವುದೇ ತಿಂಗಳ 1, 10, 19 ಮತ್ತು…

Read More
ಓವರ್ ಪ್ರಕಾರ ಅಲ್ಲ, ಚೆಂಡಿನ ಪ್ರಕಾರ..; ಟಿ20 ಪವರ್‌ಪ್ಲೇ ನಿಯಮದಲ್ಲಿ ಬದಲಾವಣೆ ತಂದ ಐಸಿಸಿ

ಓವರ್ ಪ್ರಕಾರ ಅಲ್ಲ, ಚೆಂಡಿನ ಪ್ರಕಾರ..; ಟಿ20 ಪವರ್‌ಪ್ಲೇ ನಿಯಮದಲ್ಲಿ ಬದಲಾವಣೆ ತಂದ ಐಸಿಸಿ

ಆದರೆ ಇದೀಗ ಐಸಿಸಿ ತಂದಿರುವ ಹೊಸ ನಿಯಮದ ಪ್ರಕಾರ, ಒಂದು ಇನ್ನಿಂಗ್ಸ್ 5 ಓವರ್‌ಗಳಾಗಿದ್ದರೆ, ಅಂದರೆ ಮಳೆ ಅಥವಾ ಇನ್ನಿತ್ತರ ಕಾರಣದಿಂದ ಉಭಯ ತಂಡಗಳಿಗೆ ಕೇವಲ 5 ಓವರ್​ಗಳನ್ನು ನಿಗದಿಪಡಿಸಿದರೆ, ಆಗ ಪವರ್‌ಪ್ಲೇ 1.3 ಓವರ್‌ಗಳಾಗಿರುತ್ತದೆ. ಅಂದರೆ ಈ 9 ಎಸೆತಗಳಲ್ಲಿ ಕೇವಲ ಇಬ್ಬರು ಫೀಲ್ಡರ್​ಗಳು ಮಾತ್ರ 30 ಯಾರ್ಡ್​ ಸರ್ಕಲ್​ನಿಂದ ಹೊರಗೆ ನಿಲ್ಲಬೇಕು. Source link

Read More
ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿ ಮೇಲೆ ಕಾಲೇಜಿನ ಆವರಣದೊಳಗೆ ಸಾಮೂಹಿಕ ಅತ್ಯಾಚಾರ

ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿ ಮೇಲೆ ಕಾಲೇಜಿನ ಆವರಣದೊಳಗೆ ಸಾಮೂಹಿಕ ಅತ್ಯಾಚಾರ

ಕೋಲ್ಕತ್ತಾ, ಜೂನ್ 27: ಕಾನೂನು ವಿದ್ಯಾರ್ಥಿನಿ ಮೇಲೆ ಕಾನೂನು ಕಾಲೇಜಿನ ಆವರಣದಲ್ಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಕಳೆದ ವರ್ಷವಷ್ಟೇ  ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಕಾನೂನು ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ದಕ್ಷಿಣ ಕೋಲ್ಕತ್ತಾದ ಕಸ್ಬಾದಲ್ಲಿರುವ ಕಾನೂನು ಕಾಲೇಜಿನೊಳಗೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ನಾಯಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರನ್ನು ಬಂಧಿಸಲಾಗಿದೆ. ಜೂನ್25ರ ಸಂಜೆ 7.30ರಿಂದ…

Read More
ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಶಿವಮೊಗ್ಗ ಮೆಡಿಕಲ್ ಕಾಲೇಜಿನ ಡಾ ಅಶ್ವಿನ್ ಹೆಬ್ಬಾರ್ ಪೊಲೀಸರ ವಶಕ್ಕೆ | Shivamogga Medical College Associate Professor Dr Ashwin Hebbar Accused Of Sexual Harassment In Police Custody Rav

ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಶಿವಮೊಗ್ಗ ಮೆಡಿಕಲ್ ಕಾಲೇಜಿನ ಡಾ ಅಶ್ವಿನ್ ಹೆಬ್ಬಾರ್ ಪೊಲೀಸರ ವಶಕ್ಕೆ | Shivamogga Medical College Associate Professor Dr Ashwin Hebbar Accused Of Sexual Harassment In Police Custody Rav

ಶಿವಮೊಗ್ಗದಲ್ಲಿ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೇವಸ್ಥಾನವೊಂದರ ಬಳಿ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ (ಜೂ.27) : ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ ಡಾ.ಅಶ್ವಿನ್…

Read More
ಪರ್ಸನಲ್ ಲೈಫ್ ಬಿಟ್ಟಾಕ್ರೀ.. ಫ್ಯಾಷನ್ ಜಗತ್ತಿನಲ್ಲಿ ಸಮಂತಾ ಮಿಂಚೋದ್ ನೋಡಿ ಮಿಕ್ಕ ನಟಿಯರು ಕಕ್ಕಾಬಿಕ್ಕಿ! | Samantha Ruth Prabhu Lit Up Instagram With A Powerful Photo From Her Appearance

ಪರ್ಸನಲ್ ಲೈಫ್ ಬಿಟ್ಟಾಕ್ರೀ.. ಫ್ಯಾಷನ್ ಜಗತ್ತಿನಲ್ಲಿ ಸಮಂತಾ ಮಿಂಚೋದ್ ನೋಡಿ ಮಿಕ್ಕ ನಟಿಯರು ಕಕ್ಕಾಬಿಕ್ಕಿ! | Samantha Ruth Prabhu Lit Up Instagram With A Powerful Photo From Her Appearance

ಈ ಫೋಟೋಗಳನ್ನು ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇವು ವೈರಲ್ ಆಗಿವೆ. ನೆಟ್ಟಿಗರು ಮತ್ತು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಪ್ರಶಂಸೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. “ನಮ್ಮ ಫ್ಯಾಷನ್ ಕ್ವೀನ್ ಮತ್ತೆ ಬಂದಿದ್ದಾರೆ.. ದಕ್ಷಿಣ ಭಾರತದ ಖ್ಯಾತ ನಟಿ, ಪ್ಯಾನ್-ಇಂಡಿಯಾ ತಾರೆ ಸಮಂತಾ ರುತ್ ಪ್ರಭು (Samantha Ruth Prabu) ಅವರು ಕೇವಲ ತಮ್ಮ ನಟನಾ ಕೌಶಲ್ಯದಿಂದ ಮಾತ್ರವಲ್ಲದೆ, ತಮ್ಮ ಅದ್ಭುತ ಫ್ಯಾಷನ್ ಪ್ರಜ್ಞೆಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಫೋಟೋಗಳು…

Read More