Viral Video: ರೈಲ್ವೆ ಟ್ರ್ಯಾಕ್‌ ಮೇಲೆ ಸಲೀಸಾಗಿ ಕಿಯಾ ಕಾರ್‌ ರೈಡ್‌ ಮಾಡಿದ ಮಹಿಳೆ, 15 ಟ್ರೇನ್‌ಗಳ ಮಾರ್ಗ ಬದಲು! | Woman Drives Car On Railway Tracks Disrupts 15 Trains In Telangana San

Viral Video: ರೈಲ್ವೆ ಟ್ರ್ಯಾಕ್‌ ಮೇಲೆ ಸಲೀಸಾಗಿ ಕಿಯಾ ಕಾರ್‌ ರೈಡ್‌ ಮಾಡಿದ ಮಹಿಳೆ, 15 ಟ್ರೇನ್‌ಗಳ ಮಾರ್ಗ ಬದಲು! | Woman Drives Car On Railway Tracks Disrupts 15 Trains In Telangana San

ತೆಲಂಗಾಣದಲ್ಲಿ ಮಹಿಳೆಯೊಬ್ಬರು ರೈಲ್ವೆ ಹಳಿಯಲ್ಲಿ ಕಾರು ಚಲಾಯಿಸಿ ಆತಂಕ ಸೃಷ್ಟಿಸಿದ್ದಾರೆ. ಹಲವು ರೈಲುಗಳ ಸಂಚಾರಕ್ಕೆ ಅಡಚಣೆಯುಂಟಾಯಿತು. ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಹೈದರಬಾದ್‌ (ಜೂ.26): ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ, 34 ವರ್ಷದ ಮಹಿಳೆಯೊಬ್ಬರು ತಮ್ಮ ಕಾರ್‌ಅನ್ನು ರೈಲ್ವೆ ಟ್ರ್ಯಾಕ್‌ ಮೇಲೆ ಸಲೀಸಾಗಿ ರೈಡ್‌ ಮಾಡಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಇದು ರೈಲ್ವೆ ನಿಲ್ದಾಣದಲ್ಲಿದ್ದ ಉದ್ಯೋಗಿಗಳ ಆತಂಕಕ್ಕೆ ಕಾರಣವಾಯಿತು. ಈಕೆ ಮಾಡಿದ ಹುಚ್ಚು ಸಾಹಸದಿಂದಾಗಿ ನಿಲ್ದಾಣಕ್ಕೆ ಬರಬೇಕಿದ್ದ 10-15 ರೈಲುಗಳನ್ನು ರದ್ದು ಮಾಡಲಾಗಿದ್ದು,…

Read More
Tamil Actor Krishna Arrested: ಡ್ರಗ್ಸ್ ಜಾಲದಲ್ಲಿ ತಮಿಳು ನಟರು: ಶ್ರೀಕಾಂತ್ ಬಳಿಕ ನಟ ಕೃಷ್ಣ ಬಂಧನ | Drug Abuse Case Rocks Tamil Film Industry After Srikant Actor Krishna Arrested

Tamil Actor Krishna Arrested: ಡ್ರಗ್ಸ್ ಜಾಲದಲ್ಲಿ ತಮಿಳು ನಟರು: ಶ್ರೀಕಾಂತ್ ಬಳಿಕ ನಟ ಕೃಷ್ಣ ಬಂಧನ | Drug Abuse Case Rocks Tamil Film Industry After Srikant Actor Krishna Arrested

ನಟ ಶ್ರೀಕಾಂತ್ ಬಂಧನದ ಬೆನ್ನಲ್ಲೇ ತಮಿಳು ನಟ ಕೃಷ್ಣನನ್ನು ಡ್ರಗ್ಸ್ ಸೇವನೆ ಆರೋಪದ ಮೇಲೆ ಬಂಧಿಸಲಾಗಿದೆ. Tamil actor Krishna arrested: ಡ್ರಗ್‌ ಸೇವನೆ ಪ್ರಕರಣದಲ್ಲಿ ನಟ ಶ್ರೀಕಾಂತ್ ಬಂಧನ ಬೆನ್ನಲೇ ಮತ್ತೊಬ್ಬ ತಮಿಳು ನಟ ಕೃಷ್ಣ ಅವರನ್ನು ಪೊಲೀಸರು ಬಂಧಿಸಿದ್ದು, ತಮಿಳುನಾಡು ಚಿತ್ರರಂಗದಲ್ಲಿ ಈ ಡ್ರಗ್‌ ದಂಧೆ ಪ್ರಕರಣ ಕೋಲಾಹಲ ಎಬ್ಬಿಸಿದೆ. ಮೊದಲಿಗೆ ಈ ಪ್ರಕರಣದಲ್ಲಿ ನಟ ಶ್ರೀಕಾಂತ್ ಸಿಕ್ಕಿಬಿದ್ದಿದ್ದರು. ಇದಕ್ಕೂ ಮೊದಲು ಡ್ರಗ್ ಪೆಡ್ಲರ್ ಪ್ರಸಾದ್ ಎಂಬಾತನ ಬಂಧನವಾಗಿತ್ತು. ಆತ ನೀಡಿದ ಹೇಳಿಕೆ ಆಧರಿಸಿ…

Read More
ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ 90 ಲಕ್ಷ ರೂ. ಸಂಬಳ ಬಂದರೂ ಸಾಕಾಗ್ತಿಲ್ಲ, ತಜ್ಞರ ಮಾಹಿತಿ ಇಲ್ಲಿದೆ ನೋಡಿ | Despite 90 Lakh Rs Earnings Bengaluru Man Says Hes Financially Trapped

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ 90 ಲಕ್ಷ ರೂ. ಸಂಬಳ ಬಂದರೂ ಸಾಕಾಗ್ತಿಲ್ಲ, ತಜ್ಞರ ಮಾಹಿತಿ ಇಲ್ಲಿದೆ ನೋಡಿ | Despite 90 Lakh Rs Earnings Bengaluru Man Says Hes Financially Trapped

ತಜ್ಞರ ಪ್ರಕಾರ, ಹಣದುಬ್ಬರ ಮತ್ತು ತೆರಿಗೆಗಳಿಂದಾಗಿ ಹೆಚ್ಚಿನ ಆದಾಯ ಪಡೆಯುವ ಜನರು ಕೂಡ ಆರ್ಥಿಕ ಒತ್ತಡದಲ್ಲಿ ಸಿಲುಕಿದ್ದಾರೆ.  ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ವಾರ್ಷಿಕ ಕೋಟ್ಯಂತರ ರೂಪಾಯಿ ಗಳಿಸುವ ಕುಟುಂಬಗಳಿಗೂ ಸಹ ಆರ್ಥಿಕ ಬಿಕ್ಕಟ್ಟು ಎದುರಾಗುತ್ತಿರುವ ವಾಸ್ತವ ಈಗ ಬೆಳಕಿಗೆ ಬರುತ್ತಿದೆ. ಬೆಂಗಳೂರು, ಗುರುಗ್ರಾಮ್‌ನಂತಹ ಮೆಟ್ರೋ ನಗರಗಳಲ್ಲಿ ಜನರು ತಿಂಗಳಿಗೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಆದರೆ ಮನೆಯ ಖರ್ಚುಗಳನ್ನು ಪೂರೈಸುವುದು ಒಂದು ಸವಾಲಾಗಿದೆ. ತಜ್ಞರು ಮತ್ತು ಸಾಮಾನ್ಯ ಜನರ ಪ್ರಕಾರ, ಹಣದುಬ್ಬರ ಮತ್ತು ತೆರಿಗೆಗಳಿಂದಾಗಿ ಹೆಚ್ಚಿನ…

Read More
IND vs AUS: ಕೊಹ್ಲಿ- ರೋಹಿತ್ ಆಡುವ ಪಂದ್ಯದ ಟಿಕೆಟ್ 4 ತಿಂಗಳಿಗೂ ಮುನ್ನವೇ ಸೋಲ್ಡ್ ಔಟ್..!

IND vs AUS: ಕೊಹ್ಲಿ- ರೋಹಿತ್ ಆಡುವ ಪಂದ್ಯದ ಟಿಕೆಟ್ 4 ತಿಂಗಳಿಗೂ ಮುನ್ನವೇ ಸೋಲ್ಡ್ ಔಟ್..!

ಟೀಂ ಇಂಡಿಯಾ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಆದರೆ ಈ ಮಧ್ಯೆ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಇಬ್ಬರೂ ಆಡುವ ಏಕದಿನ ಪಂದ್ಯಕ್ಕೆ ಸಂಬಂಧಿಸಿದಂತೆ ಬಗ್ಗೆ ಬಿಗ್ ಅಪ್​ಡೇಟ್​ ಹೊರಬಿದ್ದಿದೆ. ವಾಸ್ತವವಾಗಿ ನಾಲ್ಕು ತಿಂಗಳ ನಂತರ ನಡೆಯಲಿರುವ ಭಾರತ-ಆಸ್ಟ್ರೇಲಿಯಾ (India vs Australia) ಸರಣಿಯ ಸಿಡ್ನಿ ಏಕದಿನ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಭಾರತ, ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮೂರು…

Read More
Bangalore’s Best Bites: ನಮ್ಮ ಬೆಂಗಳೂರಲ್ಲಿ ಯಾವ ಹೊಟೇಲಲ್ಲಿ ಯಾವ ತಿಂಡಿ ತಿನ್ನೋದು ಬೆಸ್ಟ್

Bangalore’s Best Bites: ನಮ್ಮ ಬೆಂಗಳೂರಲ್ಲಿ ಯಾವ ಹೊಟೇಲಲ್ಲಿ ಯಾವ ತಿಂಡಿ ತಿನ್ನೋದು ಬೆಸ್ಟ್

<p>ಬೆಂಗಳೂರಲ್ಲಿ ನೀವು ಆಹಾರಗಳ ವೆರೈಟಿಯನ್ನು ಟ್ರೈ ಮಾಡಲು ಬಯಸಿದ್ರೆ, ಯಾವ ರೆಸ್ಟೋರೆಂಟಲ್ಲಿ ಯಾವ ಆಹಾರ ಜನಪ್ರಿಯವಾಗಿದೆ ತಿಳಿಯೋಣ.</p><img><p>ನೀವು ಬೆಂಗಳೂರಿನಲ್ಲಿ ನೆಲೆಸಿದ್ದೀರಾ? ದೋಸೆ ತಿನ್ನೋದಕ್ಕೆ ಬೆಸ್ಟ್ ತಾಣ ಯಾವುದು? ಚಿಕನ್ ಘೀ ರೋಸ್ಟ್ ತಿನ್ನಲು ಬೆಸ್ಟ್ ಜಾಗ ಯಾವುದು? ಮಸಾಲಪುರಿ ತಿನ್ನೋದಕ್ಕೆ ಯಾವ ಜಾಗ ಬೆಸ್ಟ್ ಎಂದು ಯೋಚನೆ ಮಾಡುತ್ತಿದ್ದರೆ ಈ ಲಿಸ್ಟ್ ನಿಮಗಾಗಿ.</p><img><p><strong>ಬ್ರಾಹ್ಮಿಣ್ಸ್ ಅಲ್ಲಿ ಬ್ರೇಕ್ ಫಾಸ್ಟ್</strong></p><p>ಮೆದುವಾಗಿರುವ ಇಡ್ಲಿ, ಕ್ರಂಚಿಯಾಗಿರುವ ವಡೆ, ಪರ್ಫೆಕ್ಟ್ ಆಗಿರುವ ಫಿಲ್ಟರ್ ಕಾಫಿ (filter coffee). ನಿಮ್ಮ ದಿನವನ್ನು ಆರಂಭಿಸೋದಕ್ಕೆ ಇನ್ನೇನು ಬೇಕು…

Read More
ಚಾಮರಾಜನಗರದಲ್ಲಿ 5 ಹುಲಿಗಳ ಅಸಹಜ ಸಾವು; ವಿಷಪ್ರಾಶನ ಶಂಕೆ, ತನಿಖೆಗೆ ಸಚಿವರ ಆದೇಶ | Karnataka 5 Tigers Are Found Died Suspected Poisoning In Chamarajanagar Mm Hills Forest Area Sat

ಚಾಮರಾಜನಗರದಲ್ಲಿ 5 ಹುಲಿಗಳ ಅಸಹಜ ಸಾವು; ವಿಷಪ್ರಾಶನ ಶಂಕೆ, ತನಿಖೆಗೆ ಸಚಿವರ ಆದೇಶ | Karnataka 5 Tigers Are Found Died Suspected Poisoning In Chamarajanagar Mm Hills Forest Area Sat

ಚಾಮರಾಜನಗರದ ಮಲೆಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಅಸಹಜವಾಗಿ ಸಾವಿಗೀಡಾಗಿವೆ. ವಿಷಪ್ರಾಶನದ ಶಂಕೆ ವ್ಯಕ್ತವಾಗಿದ್ದು, ಉನ್ನತ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಚಾಮರಾಜನಗರ (ಜೂ. 26): ಮಲೆಮಹದೇಶ್ವರ ವನ್ಯಧಾಮದ ಮೀಸಲು ಅರಣ್ಯ ವಲಯದಲ್ಲಿ ತಾಯಿ ಹುಲಿ ಮತ್ತು ಅದರ 4 ಮರಿಗಳ ಅಸಹಜ ಸಾವು ನಡೆದಿದೆ. ಈ ಘಟನೆ ಅರಣ್ಯ ಇಲಾಖೆ ಮತ್ತು ಪ್ರಾಣಿಪ್ರೇಮಿಗಳಲ್ಲಿ ಆತಂಕ ಉಂಟುಮಾಡಿದ್ದು, ಯಾರೋ ಕಿಡಿಗೇಡಿಗಳು ವಿಷಪ್ರಾಶನ…

Read More
ಡಿಗ್ರಿ ಮೂಲಕ ಉದ್ಯೋಗ ಗಿಟ್ಟಿಸುವ ಕಾಲ ಹೋಯ್ತು, ಜಾಬ್ ಹುಡುಕುವವರಿಗೆ ನಿಖಿಲ್ ಕಾಮತ್ ಸಲಹೆ | Nikhil Kamath Says Millions Of Jobs Could Vanish As Degree Courses Become Outdated By 2030

ಡಿಗ್ರಿ ಮೂಲಕ ಉದ್ಯೋಗ ಗಿಟ್ಟಿಸುವ ಕಾಲ ಹೋಯ್ತು, ಜಾಬ್ ಹುಡುಕುವವರಿಗೆ ನಿಖಿಲ್ ಕಾಮತ್ ಸಲಹೆ | Nikhil Kamath Says Millions Of Jobs Could Vanish As Degree Courses Become Outdated By 2030

ನಾಲ್ಕು ವರ್ಷ ಡಿಗ್ರಿ ಪಡೆದು ಉದ್ಯೋಗ ಪಡೆದುಕೊಳ್ಳುವ ಕಾಲ ಹೋಯಿತು ಎಂದು ಉದ್ಯಮಿ ನಿಖಿಲ್ ಕಾಮತ್ ಹೇಳಿದ್ದರೆ. 2023ರ ವೇಳೆ 92 ಮಿಲಿಯನ್ ಉದ್ಯೋಗ ಕಣ್ಮರೆಯಾಗುತ್ತಿದೆ. ಇದೇ ವೇಳೆ 170 ಮಿಲಿಯನ್ ಹೊಸ ಉದ್ಯೋಗ ಸೃಷ್ಟಿಯಾಗುತ್ತಿದೆ.ಈ ಉದ್ಯೋಗ ಗಿಟ್ಟಿಸಿಕೊಳ್ಳಲು ಏನು ಮಾಡಬೇಕು? ನಿಖಿಲ್ ಸಲಹೆ ಏನು? ಬೆಂಗಳೂರು(ಜೂ.26) ಝರೋಧಾ ಸಹ ಸಂಸ್ಥಾಪಕ, ಯುವ ಉದ್ಯಮಿ ನಿಖಿಲ್ ಕಾಮತ್ ಇದೀಗ ವಿದ್ಯಾರ್ಥಿಳಿಗೆ ಮಹತ್ವದ ಸಲಹ ನೀಡಿದ್ದರೆ. ನಾಲ್ಕು ವರ್ಷ ಡಿಗ್ರಿ ಅಥವಾ ಇನ್ಯಾವುದೇ ಪದವಿ ಪಡೆದು ಉದ್ಯೋಗ ಅರಸುತ್ತಾ…

Read More
ಇಸ್ರೇಲ್ ವಿರುದ್ಧ ಇರಾನ್ ಗೆಲುವು, ಅಮೆರಿಕದ ನೆಲೆ ಮೇಲಿನ ದಾಳಿ ಟ್ರಂಪ್​ಗೆ ಕೊಟ್ಟ ಹೊಡೆತ; ಖಮೇನಿ ಘೋಷಣೆ

ಇಸ್ರೇಲ್ ವಿರುದ್ಧ ಇರಾನ್ ಗೆಲುವು, ಅಮೆರಿಕದ ನೆಲೆ ಮೇಲಿನ ದಾಳಿ ಟ್ರಂಪ್​ಗೆ ಕೊಟ್ಟ ಹೊಡೆತ; ಖಮೇನಿ ಘೋಷಣೆ

ಟೆಹ್ರಾನ್, ಜೂನ್ 26: ಇಸ್ರೇಲ್-ಇರಾನ್ ಯುದ್ಧ ಮುಗಿದ ನಂತರ ಇಂದು (ಗುರುವಾರ) ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ನೀಡಿದ್ದಾರೆ. ಇಸ್ರೇಲ್ ವಿರುದ್ಧ ಇರಾನ್ ವಿಜಯ ಸಾಧಿಸಿದೆ ಎಂದು ಅವರು ಘೋಷಿಸಿದ್ದಾರೆ. 12 ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಟೆಹ್ರಾನ್ ಮೇಲೆ ದಾಳಿ ಮಾಡಿದ ನಂತರ ಖಮೇನಿ ರಹಸ್ಯ ಸ್ಥಳದಲ್ಲಿ ಆಶ್ರಯ ಪಡೆದಿದ್ದರು. ನಂತರ ಅಮೆರಿಕ ಇಸ್ರೇಲ್ನ ಪರವಾಗಿ ಮಧ್ಯಪ್ರವೇಶಿಸಿತು. ಆದರೆ, ಖಮೇನಿ ಅವರು ಅಮೆರಿಕದ ಆಡಳಿತವು ಮಧ್ಯಪ್ರವೇಶಿಸಿದರೂ ಟ್ರಂಪ್…

Read More
ಬೆಳಗ್ಗೆದ್ದು ಟೀ ಕಾಫಿ ಬದಲು ಅರಿಶಿನ ನಿಂಬೆ, ಶುಂಠಿ ಪಾನೀಯ ಕುಡಿಯಿರಿ: ಆರೋಗ್ಯದಲ್ಲಿ ಮ್ಯಾಜಿಕ್ ನೋಡಿ | Simple Morning Drink Benefits Of Drinking Turmeric Ginger And Lemon Water In Empty Stomach

ಬೆಳಗ್ಗೆದ್ದು ಟೀ ಕಾಫಿ ಬದಲು ಅರಿಶಿನ ನಿಂಬೆ, ಶುಂಠಿ ಪಾನೀಯ ಕುಡಿಯಿರಿ: ಆರೋಗ್ಯದಲ್ಲಿ ಮ್ಯಾಜಿಕ್ ನೋಡಿ | Simple Morning Drink Benefits Of Drinking Turmeric Ginger And Lemon Water In Empty Stomach

ಬೆಳಗ್ಗೆ ಟೀ, ಕಾಫಿ ಬದಲು ಅರಿಶಿನ, ನಿಂಬೆ, ಶುಂಠಿ ಬೆರೆಸಿದ ಬಿಸಿ ನೀರು ಕುಡಿದರೆ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಅಥವಾ ಕಾಫಿ ಕುಡಿಯುವುದು ಹಲವರ ಅಭ್ಯಾಸ. ಅವುಗಳ ಬದಲು ಕೆಲ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದರಿಂದ ನಮ್ಮ ಆರೋಗ್ಯದಲ್ಲಿ ಹಲವು ಪ್ರಯೋಜನಗಳಾಗುತ್ತದೆ. ಹಲವು ಶತಮಾನಗಳಿಂದಲೂ ನಮ್ಮ ಹಿರಿಯರು ಬಿಸಿ ನೀರಿಗೆ ಅರಿಶಿನ, ನಿಂಬೆ ರಸ ಮತ್ತು ಶುಂಠಿ ಬೆರೆಸಿ ಪಾನೀಯವಾಗಿ ಸೇವಿಸುತ್ತಿದ್ದರು. ಈ…

Read More
ಧೀರೂಬಾಯಿ ಅಂಬಾನಿ ಹೇಳಿದ ಇದೇ ಮಂತ್ರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಯಶಸ್ಸು ಅಡಗಿದೆ ಎಂದ ಮುಕೇಶ್‌ ಅಂಬಾನಿ! | Mukesh Ambani Reveals Dhirubhai Mantra Behind Reliance Industries Success Story San

ಧೀರೂಬಾಯಿ ಅಂಬಾನಿ ಹೇಳಿದ ಇದೇ ಮಂತ್ರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಯಶಸ್ಸು ಅಡಗಿದೆ ಎಂದ ಮುಕೇಶ್‌ ಅಂಬಾನಿ! | Mukesh Ambani Reveals Dhirubhai Mantra Behind Reliance Industries Success Story San

ದೊಡ್ಡ ಪ್ರಮಾಣದ ಸಂಪತ್ತಿಗಿಂತ ಸಾಮಾಜಿಕ ಬದಲಾವಣೆ ಮುಖ್ಯ ಎಂದು ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಹೇಳಿದ್ದಾರೆ. ಜನರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆ ಎನ್ನುವುದರ ಮೇಲೆ ವ್ಯವಹಾರದ ಯಶಸ್ಸು ಅಡಗಿದೆ ಎಂದಿದ್ದಾರೆ. ಜಿಯೋ ಆರಂಭದ ಹಿಂದಿನ ಉದ್ದೇಶ ಮತ್ತು ಅದರ ಯಶಸ್ಸಿನ ಕುರಿತು ವಿವರಿಸಿದ್ದಾರೆ. ಮುಂಬೈ (ಜೂ.26): ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬಿಲಿಯನೇರ್ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ, ದೇಶದ ಯುವ ಉದ್ಯಮಿಗಳಿಗೆ ದೊಡ್ಡ ಕಿವಿಮಾತು ಹೇಳಿದ್ದಾರೆ. ದೊಡ್ಡ ಪ್ರಮಾಣದ ವೈಯಕ್ತಿಕ ಸಂಪತ್ತನ್ನು…

Read More