ಬಾಡಿ ಬಿಲ್ಡರ್ ಅವತಾರದಲ್ಲಿ ನಟಿ ಸಂಗೀತಾ ಶೃಂಗೇರಿ: ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಎಂದ ಫ್ಯಾನ್ಸ್!

ಬಾಡಿ ಬಿಲ್ಡರ್ ಅವತಾರದಲ್ಲಿ ನಟಿ ಸಂಗೀತಾ ಶೃಂಗೇರಿ: ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಎಂದ ಫ್ಯಾನ್ಸ್!

ಸಂಗೀತಾ ಜಿಮ್ ವೇರ್ ಧರಿಸಿ ಪೋಸ್ ಕೊಟ್ಟಿದ್ದು ಅವರ ಫೋಟೋ ನೋಡಿದ ನೆಟ್ಟಿಗರು, ಅಕ್ಕ ಎಲ್ಲಾದರೂ ಸಿಕ್ಕರೆ ಹೊಡಿಬೇಡಿ ನಾನು ಮೊದಲೇ ವೀಕ್ ಇದೀನಿ, ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಕಮೆಂಟಿಸಿದ್ದಾರೆ. ಇನ್ನೂ ಕೆಲವರು ನಿಮ್ಮ ಕಠಿಣ ಶ್ರಮಕ್ಕೆ ಫಲ ಸಿಕ್ಕಿದೆ. ಅಮೇಜಿಂಗ್ ಎಂದಿದ್ದಾರೆ. Source link

Read More
ನಿಮ್ಮ ಆಶೀರ್ವಾದದಿಂದ ಸುರಕ್ಷಿತವಾಗಿ ಐಎಸ್​ಎಸ್​ ತಲುಪಿದೆ, ಈ 14 ದಿನ ಅದ್ಭುತವಾಗಿರಲಿದೆ; ಶುಭಾಂಶು ಶುಕ್ಲಾ ಮೊದಲ ಸಂದೇಶ

ನಿಮ್ಮ ಆಶೀರ್ವಾದದಿಂದ ಸುರಕ್ಷಿತವಾಗಿ ಐಎಸ್​ಎಸ್​ ತಲುಪಿದೆ, ಈ 14 ದಿನ ಅದ್ಭುತವಾಗಿರಲಿದೆ; ಶುಭಾಂಶು ಶುಕ್ಲಾ ಮೊದಲ ಸಂದೇಶ

ನವದೆಹಲಿ, ಜೂನ್ 26: ಇಂದು (ಗುರುವಾರ) ಅಂತಾರಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು ಶುಕ್ಲಾ (Shubanshu Shukla) ಬಾಹ್ಯಾಕಾಶದಿಂದ ಮೊದಲ ಸಂದೇಶವನ್ನು ಕಳುಹಿಸಿದ್ದಾರೆ. ಕಕ್ಷೆಯ ಪ್ರಯೋಗಾಲಯಕ್ಕೆ ಬಂದಾಗ ತನಗೆ ಉತ್ತಮ ಅನುಭವವಾಯಿತು. ನಮ್ಮ ಭೂಮಿಯನ್ನು ಈ ಸ್ಥಳದಿಂದ ನೋಡಿದ ಕೆಲವೇ ಜನರಲ್ಲಿ ಒಬ್ಬನಾಗಿರುವುದು ತನ್ನ ಸೌಭಾಗ್ಯ ಎಂದು ಅವರು ಹೇಳಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಪರೀಕ್ಷಾ ಪೈಲಟ್ ಆಗಿರುವ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯರಾಗಿದ್ದಾರೆ. 1984ರಲ್ಲಿ…

Read More
ಆಷಾಢದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಒಟ್ಟಿಗೆ ಇರಬಾರದೇಕೆ?

ಆಷಾಢದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಒಟ್ಟಿಗೆ ಇರಬಾರದೇಕೆ?

ಈ ಕಾರಣದಿಂದ ಮದುವೆಯಾದ ಹುಡುಗಿ ತವರು ಮನೆಯಲ್ಲಿರಬೇಕೆಂದು ಹಿರಿಯರು ನಿರ್ಧರಿಸಿದರು. ಶೌಚಾಲಯಗಳಿಲ್ಲದ ಕಾಲ, ಕುಡಿಯುವ ನೀರಿನ ಕೊರತೆ ಪ್ರಾಚೀನ ಸಮಾಜದಲ್ಲಿ ಸಾಮಾನ್ಯವಾಗಿತ್ತು. ಅನಾರೋಗ್ಯದ ಸ್ಥಿತಿಯಲ್ಲಿ ಪ್ರಸವವಾಗುವುದು ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಅಪಾಯಕಾರಿಯಾಗುತ್ತಿತ್ತು.  ಇನ್ನೊಂದು ಆಸಕ್ತಿದಾಯಕ ವಿಶ್ಲೇಷಣೆ ಏನೆಂದರೆ – ಆಷಾಢದಲ್ಲಿ ಗರ್ಭ ಧರಿಸಿದರೆ, ಹುಟ್ಟುವ ಮಗುವಿಗೆ ಗರಿಷ್ಠ ಗರ್ಭಧಾರಣೆಯ ಅವಧಿ ಮಾರ್ಚ್-ಏಪ್ರಿಲ್ ನಡುವೆ ಪೂರ್ಣಗೊಳ್ಳುತ್ತದೆ. ಆಗ ಬೇಸಿಗೆ ತೀವ್ರವಾಗಿರುತ್ತದೆ. ಬೇಸಿಗೆಯ ಬಿಸಿಲು, ನೀರಿನ ಕೊರತೆ, ಪೌಷ್ಟಿಕ ಆಹಾರದ ಕೊರತೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯ ಹಾನಿಕರ ಸ್ಥಿತಿಗೆ…

Read More
ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ಬಂದ ನಂತರ ಬ್ಯಾಗ್‌ ಜಿಪ್ ತೆಗೆದ ಯುವಕ: ಹೆದರಿ ಓಡಿದ ಸಿಬ್ಬಂದಿ | Rajasthan Man Brings Live Snake To Hospital After Being Bitten

ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ಬಂದ ನಂತರ ಬ್ಯಾಗ್‌ ಜಿಪ್ ತೆಗೆದ ಯುವಕ: ಹೆದರಿ ಓಡಿದ ಸಿಬ್ಬಂದಿ | Rajasthan Man Brings Live Snake To Hospital After Being Bitten

ಜೈಪುರದಲ್ಲಿ ಯುವಕನೊರ್ವ ತನಗೆ ಕಚ್ಚಿದ ಹಾವನ್ನು ಆಸ್ಪತ್ರೆಗೆ ತಂದ ಘಟನೆ ನಡೆದಿದೆ.  ಜೈಪುರ: ಯುವಕನೋರ್ವ ತನಗೆ ಕಚ್ಚಿದ ಜೀವಂತ ಹಾವನ್ನು ಚೀಲವೊಂದಕ್ಕೆ ತುಂಬಿ ಆಸ್ಪತ್ರೆಗೆ ತೆಗೆದುಕೊಂಡು ಬಂದ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆತ ಹಾವನ್ನು ಚೀಲದಿಂದ ತೆಗೆಯುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಸ್ಥಾನ ಆರೋಗ್ಯ ವಿಜ್ಞಾನ ಸಂಸ್ಥೆಗೆ ಯುವಕನೋರ್ವ ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಬಂದಿದ್ದಾರೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ…

Read More
ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೆರಡು ಬಲಿ, 2 ತಿಂಗಳ ಅಂತರದಲ್ಲಿ 15 ಸಾವು!

ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೆರಡು ಬಲಿ, 2 ತಿಂಗಳ ಅಂತರದಲ್ಲಿ 15 ಸಾವು!

<p><strong>ಹಾಸನ (ಜೂ.26): </strong>ಯುವ ಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಘಟನೆಯ ಸರಣಿಗಳ ನಡುವೆ, ಹಾಸನದಲ್ಲಿ ಆಗುತ್ತಿರುವ ವಿದ್ಯಮಾನ ಹಲವರ ಅಚ್ಚರಿಗೆ ಕಾರಣವಾಗಿದೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಸಾವು ಮುಂದುವರಿದಿದೆ. 24 ಗಂಟೆಯ ಅಂತರದಲ್ಲಿ ಮತ್ತೆರಡು ಹಾರ್ಟ್‌ ಅಟ್ಯಾಕ್‌ ಸಾವುಗಳು ದಾಖಲಾಗಿದೆ. ಹಾಸನ ಮೂಲದ ಯುವತಿ ಬೆಂಗಳೂರಿನಲ್ಲಿ ಗುರುವಾರ ಸಾವು ಕಂಡಿದ್ದಾರೆ.</p><p>ಹೃದಯಾಘಾತದಿಂದ 22 ವರ್ಷದ ಯುವತಿ ಸಾವು ಕಂಡಿದ್ದಾಳೆ. ಮೇ ಹಾಗೂ ಜೂನ್‌ ತಿಂಗಳಲ್ಲಿ ಹಾಸನ ಜಿಲ್ಲೆಯ ಒಟ್ಟು 15 ಮಂದಿ ಈವರೆಗೂ ಹಾರ್ಟ್‌ ಅಟ್ಯಾಕ್‌ನಿಂದ ಸಾವು ಕಂಡಿದ್ದಾರೆ….

Read More
ರಜನಿಕಾಂತ್ ಭೇಟಿ ಮಾಡಿದ ನಟಿ ಧನ್ಯಾ ರಾಮ್​ಕುಮಾರ್; ಖುಷಿಯ ಫೋಟೋಗಳು ಇಲ್ಲಿವೆ..

ರಜನಿಕಾಂತ್ ಭೇಟಿ ಮಾಡಿದ ನಟಿ ಧನ್ಯಾ ರಾಮ್​ಕುಮಾರ್; ಖುಷಿಯ ಫೋಟೋಗಳು ಇಲ್ಲಿವೆ..

ಕಾಲಿವುಡ್ ‘ಸೂಪರ್ ಸ್ಟಾರ್’ ರಜನಿಕಾಂತ್ ಅವರು ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಅವರು ನಟಿಸುತ್ತಿರುವ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಶೂಟಿಂಗ್ ಈಗ ಮೈಸೂರಿನಲ್ಲಿ ನಡೆಯುತ್ತಿದೆ. Source link

Read More
ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜೂ. ಎನ್‌ಟಿಆರ್ ಕೈನಲ್ಲಿ ಏನಿತ್ತು..?! | Jr Ntr Prepares For Mythological Role By Reading Murugan Book

ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜೂ. ಎನ್‌ಟಿಆರ್ ಕೈನಲ್ಲಿ ಏನಿತ್ತು..?! | Jr Ntr Prepares For Mythological Role By Reading Murugan Book

ಯಂಗ್ ಟೈಗರ್ ಎನ್‌.ಟಿ.ಆರ್ ಪ್ರಸ್ತುತ ವಾರ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರೀತಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಯಂಗ್ ಟೈಗರ್ ಎನ್‌.ಟಿ.ಆರ್ (Jr NTR) ಪ್ರಸ್ತುತ ವಾರ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಆಗಸ್ಟ್ 14 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲೂ ನಟಿಸುತ್ತಿದ್ದಾರೆ. ವಾರ್ 2 ರಲ್ಲಿ ಹೃತಿಕ್ ರೋಷನ್ ಜೊತೆಗೆ ನಟಿಸಲಿದ್ದಾರೆ. ಇದೀಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರೀತಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಟಾಲಿವುಡ್…

Read More
ಮನಾಲಿಯಲ್ಲಿ ಜಾಲಿ ಮೂಡಲ್ಲಿ ವೈಷ್ಣವಿ ಗೌಡ… ಗಂಡನಿಗೆ ಕನ್ನಡ ಕಲಿಸು ಎಂದ ಫ್ಯಾನ್ಸ್ | Vaishnavi Gowda Enjoys In Manali Shares Beautiful Pictires Pav

ಮನಾಲಿಯಲ್ಲಿ ಜಾಲಿ ಮೂಡಲ್ಲಿ ವೈಷ್ಣವಿ ಗೌಡ… ಗಂಡನಿಗೆ ಕನ್ನಡ ಕಲಿಸು ಎಂದ ಫ್ಯಾನ್ಸ್ | Vaishnavi Gowda Enjoys In Manali Shares Beautiful Pictires Pav

About the Author Pavna Das ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ. Read More… Source link

Read More
Kichcha Sudeep: ಫ್ಯಾನ್ಸ್​ಗೆ ಕಿಚ್ಚ ಸುದೀಪ್ ಡಬಲ್ ಡೋಸ್: ಒಂದೇ ಸಮಯದಲ್ಲಿ ಎರಡು ಸಿನಿಮಾ! | Kichcha Sudeeps Double Dose For Fans Two Movies At The Same Time Gvd

Kichcha Sudeep: ಫ್ಯಾನ್ಸ್​ಗೆ ಕಿಚ್ಚ ಸುದೀಪ್ ಡಬಲ್ ಡೋಸ್: ಒಂದೇ ಸಮಯದಲ್ಲಿ ಎರಡು ಸಿನಿಮಾ! | Kichcha Sudeeps Double Dose For Fans Two Movies At The Same Time Gvd

ಕಿಚ್ಚ ಸುದೀಪ್ ಬಗ್ಗೆ ಅಭಿಮಾನಿಗಳದ್ದು ಒಂದೇ ಕಂಪ್ಲೆಂಟ್. ಇತ್ತೀಚಿಗೆ ಸುದೀಪ್ ತುಂಬಾ ತಡವಾಗಿ ಸಿನಿಮಾ ಮಾಡ್ತಾ ಇದ್ದಾರೆ ಅನ್ನೋದು. ವಿಕ್ರಾಂತ್ ರೋಣ ಬಳಿಕ ಎರಡೂವರೇ ವರ್ಷದ ಗ್ಯಾಪ್ ಬಳಿಕ ಮ್ಯಾಕ್ಸ್ ರಿಲೀಸ್ ಆಗಿತ್ತು. ಮತ್ತೀಗ ಬಿಲ್ಲ ರಂಗ ಭಾಷ ಅನ್ನೋ ಮೆಗಾಪ್ರಾಜೆಕ್ಟ್ ಮಾಡ್ತಿರೋ ಸುದೀಪ್ ಇನ್ನೆಷ್ಟು ವರ್ಷ ಕಾಯಿಸ್ತಾರೋ ಗೊತ್ತಿಲ್ಲ ಅಂತ ಫ್ಯಾನ್ಸ್ ಬೇಸರಿಸಿಕೊಂಡಿದ್ದಾರೆ. ಹೀಗೆ ಬೇಸರ ಮಾಡಿಕೊಂಡಿರೋ ಫ್ಯಾನ್ಸ್​ಗಾಗಿ ಸುದೀಪ್ ಒಂದು ಮೆಗಾಸರ್​ಪ್ರೈಸ್ ಕೊಡ್ತಾ ಇದ್ದಾರೆ. ಕಿಚ್ಚ ಸುದೀಪ್ ಫ್ಯಾನ್ಸ್​ಗೆ ಒಂದು ಖುಷಿಯ ಸುದ್ದಿ ಇಲ್ಲಿದೆ….

Read More
IND vs ENG: 2ನೇ ಟೆಸ್ಟ್​ಗೂ ಇದೆಯಾ ಮಳೆಯ ಆತಂಕ; ಇಲ್ಲಿದೆ 5 ದಿನಗಳ ಹವಾಮಾನ ವರದಿ

IND vs ENG: 2ನೇ ಟೆಸ್ಟ್​ಗೂ ಇದೆಯಾ ಮಳೆಯ ಆತಂಕ; ಇಲ್ಲಿದೆ 5 ದಿನಗಳ ಹವಾಮಾನ ವರದಿ

ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇತ್ತ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ (Team India) ಒತ್ತಡದಲ್ಲಿದೆ. ಹೀಗಾಗಿ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯಲ್ಲಿ ಟೀಂ ಇಂಡಿಯಾ ಇದೆ. ಸರಣಿಯ ಎರಡನೇ ಪಂದ್ಯ ಜುಲೈ 2 ರಿಂದ ಬರ್ಮಿಂಗ್ಹ್ಯಾಮ್‌ನಲ್ಲಿ (Birmingham Test Match) ನಡೆಯಲಿದ್ದು, ಇದಕ್ಕಾಗಿ ಇಂಗ್ಲೆಂಡ್ ತಂಡವನ್ನು ಸಹ ಪ್ರಕಟಿಸಲಾಗಿದೆ. ಆದರೆ ಟೀಂ ಇಂಡಿಯಾ ಮಾತ್ರ ಎಂದಿನಂತೆ ಟಾಸ್​ವರೆಗೂ…

Read More