Poco F7 ಖರೀದಿಸಲು 5 ಕಾರಣಗಳು, ಕಡಿಮೆ ಬೆಲೆಯಲ್ಲಿ ಬಿಡುಗಡೆ! | 5 Compelling Reasons To Buy The Poco F7 Gow

Poco F7 ಖರೀದಿಸಲು 5 ಕಾರಣಗಳು, ಕಡಿಮೆ ಬೆಲೆಯಲ್ಲಿ ಬಿಡುಗಡೆ! | 5 Compelling Reasons To Buy The Poco F7 Gow

Poco F7 ಸ್ನ್ಯಾಪ್‌ಡ್ರಾಗನ್ 8s ಜನ್ 4 ಪ್ರೊಸೆಸರ್, 7550mAh ಬ್ಯಾಟರಿ ಮತ್ತು ವೇಪರ್ ಕೂಲಿಂಗ್‌ನೊಂದಿಗೆ 35,000 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿದೆ. mobiles Jun 26 2025 Author: Gowthami K Image Credits:Poco Website Source link

Read More
KSRTC ಅಶ್ವಮೇಧ ಕ್ಲಾಸಿಕ್ ಟೆಂಪಲ್ ಟೂರ್; ಚೀಪ್ ಅಂಡ್ ಬೆಸ್ಟ್ ಧಾರ್ಮಿಕ ಪ್ರವಾಸ! | Bengaluru Cheap And Best Ksrtc Ashwamedha Bus Classical Temple Tour Package Sat

KSRTC ಅಶ್ವಮೇಧ ಕ್ಲಾಸಿಕ್ ಟೆಂಪಲ್ ಟೂರ್; ಚೀಪ್ ಅಂಡ್ ಬೆಸ್ಟ್ ಧಾರ್ಮಿಕ ಪ್ರವಾಸ! | Bengaluru Cheap And Best Ksrtc Ashwamedha Bus Classical Temple Tour Package Sat

ಒಂದು ದಿನದಲ್ಲಿ 7 ಕ್ಷೇತ್ರಗಳಿಗೆ ಪ್ರವಾಸ ಮಾಡಲು ಅವಕಾಶ ನೀಡುವ ಈ ವಿಶೇಷ ಸೇವೆ, ಭಕ್ತರಿಗೆ ಧಾರ್ಮಿಕ ತೃಪ್ತಿ ನೀಡುವುದರ ಜೊತೆಗೆ ದೇವಾಲಯಗಳ ಸುತ್ತಮುತ್ತಲಿನ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ. ಈ ಧಾರ್ಮಿಕ ಪ್ರವಾಸದ ಮೂಲಕ ಭಕ್ತರಿಗೂ, ಪ್ರವಾಸ ಆಸಕ್ತರಿಗೂ ಸಮಾನ ಅವಕಾಶ ಒದಗಿಸುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿದೆ.  ಸದ್ಯಕ್ಕೆ ಈ ಸೇವೆ ವಾರಾಂತ್ಯ ದಿನಗಳಾ ಶನಿವಾರ – ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ಲಭ್ಯವಿರಲಿದೆ. ಬೆಳಗ್ಗೆ 6.30ರಿಂದ ಧಾರ್ಮಿಕ ಪ್ರವಾಸ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ…

Read More
ಈಗ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತದೆ: ಭಾವುಕರಾದ ರಾಮ್ ಚರಣ್

ಈಗ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತದೆ: ಭಾವುಕರಾದ ರಾಮ್ ಚರಣ್

26 Image Credit : Asianet News ರಾಮ್ ಚರಣ್ ಮಾತನಾಡಿ, ಶಾಲಾ ದಿನಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಈಗ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತದೆ ಎಂದರು. Source link

Read More
ಸಲಾಲ್ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ಪ್ರವಾಹದ ಭೀತಿ

ಸಲಾಲ್ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ಪ್ರವಾಹದ ಭೀತಿ

ಶ್ರೀನಗರ, ಜೂನ್ 26: ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಭಾರತ ಪಾಕಿಸ್ತಾನಕ್ಕೆ ಶಾಕ್ ನೀಡಿತ್ತು. ಇದರಿಂದ ಈ ಬಾರಿ ಸಿಂಧೂ ನದಿ ಕಣಿವೆಯ ನದಿಗಳು ಒಣಗಿ, ಪಾಕಿಸ್ತಾನದಲ್ಲಿ ಕೃಷಿ ಕಾರ್ಯಗಳಿಗೆ ತೊಡಕಾಗಿತ್ತು. ಯಾವುದೇ ಕಾರಣಕ್ಕೂ ಈ ಒಪ್ಪಂದದ ರದ್ದತಿಯನ್ನು ಮರುಸ್ಥಾಪಿಸುವುದಿಲ್ಲ ಎಂದು ಭಾರತ ಹೇಳಿದೆ. ಒಂದುವೇಳೆ ಸಿಂಧೂ ಜಲ ಒಪ್ಪಂದ ಮುಂದುವರೆದು, ಪಾಕಿಸ್ತಾನಕ್ಕೆ ನೀರು ಬಿಡದಿದ್ದರೆ ಯುದ್ಧಕ್ಕೆ ಸಿದ್ಧವಿರುವುದಾಗಿಯೂ ಪಾಕಿಸ್ತಾನ ಎಚ್ಚರಿಕೆ ನೀಡಿದೆ. ಅದರ ಮಧ್ಯೆ ಇದೀಗ ಸಲಾಲ್ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡಲಾಗಿದ್ದು,…

Read More
ಮಾವಿನಕಾಯಿಯ ಹೊಸ ರೆಸಿಪಿ, ಜಸ್ಟ್  5 ಸ್ಟೆಪ್‌ ಪಾಲಿಸಿ ಅಷ್ಟೇ ಸಾಕು!

ಮಾವಿನಕಾಯಿಯ ಹೊಸ ರೆಸಿಪಿ, ಜಸ್ಟ್ 5 ಸ್ಟೆಪ್‌ ಪಾಲಿಸಿ ಅಷ್ಟೇ ಸಾಕು!

ಬೇಸಿಗೆಯಲ್ಲಿ ಮಾವಿನಕಾಯಿಯಿಂದ ಒಂದು ವಿಶಿಷ್ಟ ರುಚಿಯ ವಿಶೇಷ ಪಾಕವಿಧಾನವನ್ನು ತಯಾರಿಸಿ – ಮಾವಿನಕಾಯಿ ಕಡಿ. ಸುಲಭ ವಿಧಾನ ಮತ್ತು ಅದರ ರುಚಿಯನ್ನು ದ್ವಿಗುಣಗೊಳಿಸುವ ಮಸಾಲೆಗಳನ್ನು ತಿಳಿಯಿರಿ. Source link

Read More
ಮೂತ್ರದಿಂದ ಕಣ್ಣು ತೊಳೆದುಕೊಂಡ ಮಹಿಳೆ, ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ಟ್ರೆಂಡ್‌; ಎಚ್ಚರಿಕೆ ನೀಡಿದ ವೈದ್ಯರು! | Woman Washes Eyes With Urine For Health Doctors Issue Strict Warning Against Viral Trend San

ಮೂತ್ರದಿಂದ ಕಣ್ಣು ತೊಳೆದುಕೊಂಡ ಮಹಿಳೆ, ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ಟ್ರೆಂಡ್‌; ಎಚ್ಚರಿಕೆ ನೀಡಿದ ವೈದ್ಯರು! | Woman Washes Eyes With Urine For Health Doctors Issue Strict Warning Against Viral Trend San

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ಮೂತ್ರದಿಂದ ಕಣ್ಣು ತೊಳೆಯುವ ವಿಡಿಯೋ ವೈರಲ್ ಆಗಿದ್ದು, ವೈದ್ಯರು ಇದರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮೂತ್ರವು ಕಣ್ಣಿಗೆ ಹಾನಿಕಾರಕವಾಗಿದ್ದು, ಸೋಂಕು ಮತ್ತು ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಲೆ ಬುಡ ಇಲ್ಲದ ವಿಚಾರಗಳು ಟ್ರೆಂಡ್‌ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಹೊಸ ಸೇರ್ಪಡೆ ಎನ್ನುವಂತೆ ಮಹಿಳೆಯೊಬ್ಬರು ಕಣ್ಣಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಿ ತನ್ನ ಮೂತ್ರದಿಂದ ಕಣ್ಣನ್ನು ವಾಶ್‌ ಮಾಡಿಕೊಂಡಿದ್ದು ವೈರಲ್‌ ಆಗಿತ್ತು. ಅದು ಮಾತ್ರಲ್ಲದೆ ಆಕೆಯ ವಿಡಿಯೋ…

Read More
ಬೆಲೆಬಾಳುವ ಸಿಲ್ಕ್ ಸೀರೆಗಳ ಮೇಲೆ ಕಲೆಗಳಿವೆಯಾ, ಈಜಿಯಾಗಿ ತೆಗೆಯೋದು ಹೇಗೆ?

ಬೆಲೆಬಾಳುವ ಸಿಲ್ಕ್ ಸೀರೆಗಳ ಮೇಲೆ ಕಲೆಗಳಿವೆಯಾ, ಈಜಿಯಾಗಿ ತೆಗೆಯೋದು ಹೇಗೆ?

ತಣ್ಣೀರು ಬಳಸಿ: ಬಿಸಿ ನೀರಿನ ಬದಲು ತಣ್ಣೀರಿನಲ್ಲಿ ಸಿಲ್ಕ್ ಸೀರೆಗಳನ್ನು ತೊಳೆಯುವುದು ಮುಖ್ಯ. ಬಿಸಿ ನೀರಿನಲ್ಲಿ ತೊಳೆದರೆ ಸೀರೆ ಹಾಳಾಗುತ್ತದೆ. ಸೀರೆಯ ಹೊಳಪು ಕಡಿಮೆಯಾಗುವ ಸಾಧ್ಯತೆ ಇದೆ. ತಣ್ಣೀರು ಮೃದುವಾಗಿರುತ್ತದೆ. ಸೀರೆಯ ಬಣ್ಣ ಹೋಗುವುದು, ಹೊಳಪು ಕಡಿಮೆಯಾಗುವುದು ಮುಂತಾದ ಸಮಸ್ಯೆ ಇರುವುದಿಲ್ಲ. ಮೈಲ್ಡ್ ಸೋಪ್: ಸಿಲ್ಕ್ ಸೀರೆಗಳನ್ನು ಯಾವುದೇ ಸೋಪಿನಿಂದ ತೊಳೆಯಬಾರದು. ಸಿಲ್ಕ್ ಸೀರೆಗಳಿಗೆಂದೇ ತಯಾರಿಸಿದ ಸೋಪುಗಳು ಮಾರ್ಕೆಟ್ ನಲ್ಲಿ ಸಿಗುತ್ತವೆ. ರಫ್ ಸೋಪು ಬಳಸಿದರೆ ಸೀರೆಯ ಸಿಲ್ಕ್ ಹಾಳಾಗುತ್ತದೆ. ಸೀರೆಯ ಬಣ್ಣ ಹೋಗಿ ಕಳೆ ಕಡಿಮೆಯಾಗುತ್ತದೆ….

Read More
ರಿಂಕು ಸಿಂಗ್ ಸೇರಿದಂತೆ 7 ಕ್ರೀಡಾ ಸಾಧಕರಿಗೆ ಯುಪಿ ಸರ್ಕಾರದಿಂದ ಸರ್ಕಾರಿ ಉದ್ಯೋಗ

ರಿಂಕು ಸಿಂಗ್ ಸೇರಿದಂತೆ 7 ಕ್ರೀಡಾ ಸಾಧಕರಿಗೆ ಯುಪಿ ಸರ್ಕಾರದಿಂದ ಸರ್ಕಾರಿ ಉದ್ಯೋಗ

ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್​ಗೆ (Rinku Singh) ಉತ್ತರ ಪ್ರದೇಶ ಸರ್ಕಾರದಿಂದ ಸರ್ಕಾರಿ ಉದ್ಯೋಗ ನೀಡಲಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಸರ್ಕಾರಿ ಉದ್ಯೋಗ ಪಡೆಯುತ್ತಿರುವ ಭಾರತ ಮೊದಲ ಕ್ರಿಕೆಟಿಗ ರಿಂಕು ಸಿಂಗ್ ಅಲ್ಲ. ಸಚಿನ್ ತೆಂಡೂಲ್ಕರ್ (Sachin Tendulkar), ಎಂಎಸ್ ಧೋನಿ, ಕೆಎಲ್ ರಾಹುಲ್ ಸೇರಿದಂತೆ ಅನೇಕ ಕ್ರಿಕೆಟಿಗರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಅವರಂತೆಯೇ ರಿಂಕು ಸಿಂಗ್ ಅವರಿಗೂ ಕ್ರಿಕೆಟ್​ನಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಸರ್ಕಾರಿ ಉದ್ಯೋಗ ಲಭಿಸಿದೆ. ಉತ್ತರ ಪ್ರದೇಶ ಸರ್ಕಾರ ರಿಂಕು…

Read More
ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿಗೆ ಬಿಡಲ್ಲ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ | 15 Percent Reservation For Minorities Will Not Be Allowed Says Ks Eshwarappa Gvd

ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿಗೆ ಬಿಡಲ್ಲ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ | 15 Percent Reservation For Minorities Will Not Be Allowed Says Ks Eshwarappa Gvd

ಪ್ರಾಣ ಹೋದರೂ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ಜಾರಿಯಾಗಲು ಬಿಡುವುದಿಲ್ಲ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗುಡುಗಿದರು. ಶಿವಮೊಗ್ಗ (ಜೂ.26): ಪ್ರಾಣ ಹೋದರೂ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ಜಾರಿಯಾಗಲು ಬಿಡುವುದಿಲ್ಲ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗುಡುಗಿದರು. ರಾಷ್ಟ್ರಭಕ್ತ ಬಳಗದಿಂದ ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ…

Read More
ನಡು ರಸ್ತೆಯಲ್ಲೇ ರೊಮ್ಯಾನ್ಸ್, ಬಡವರ ಪಾಲಿನ ಇಮ್ರಾನ್ ಹಶ್ಮಿ ಎಂದ ನೆಟ್ಟಿಗರು | Couple Public Romance On Road Goes Viral Netizens Dub It Emraan Hashmi Of The Poor

ನಡು ರಸ್ತೆಯಲ್ಲೇ ರೊಮ್ಯಾನ್ಸ್, ಬಡವರ ಪಾಲಿನ ಇಮ್ರಾನ್ ಹಶ್ಮಿ ಎಂದ ನೆಟ್ಟಿಗರು | Couple Public Romance On Road Goes Viral Netizens Dub It Emraan Hashmi Of The Poor

ವಾಹನ, ಪಾದಾಚಾರಿಗಳು ಸೇರಿದಂತೆ ಸಂಪೂರ್ಣ ಗಿಜಿಗಿಡುವ ರಸ್ತೆ. ಈ ರಸ್ತೆಯಲ್ಲೇ ರೋಮ್ಯಾನ್ಸ್. ಅದು ಕೂಡ ಬಾಲಿವುಡ್ ಸ್ಟೈಲ್‌ನಲ್ಲಿ ಲವ್ವಿ ಡವ್ವಿ. ಚಿಂದಿ ಆಯುವವರ ಈ ರೊಮ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು, ಈತ ಬಡವರ ಪಾಲಿನ ಇಮ್ರಾನ್ ಹಶ್ಮಿ ಎಂದಿದ್ದಾರೆ. ಬ್ಯೂಸಿ ರಸ್ತೆಯಲ್ಲಿ ಜೋಡಿಯ ಪ್ರೀತಿ, ಪ್ರೇಮ, ಪ್ರಣಯ ಇದೀಗ ಚರ್ಚೆಯಾಗುತ್ತಿದೆ. ವಿಶೇಷ ಅಂದರೆ ಈ ಜೋಡಿಗೆ ಹಲವರು ಬೆಂಬಲ ಸೂಚಿಸಿದ್ದಾರೆ. ಚಿಂದಿ ಆಯುವ ಇಬ್ಬರ ನಡುವೆ ಪ್ರೀತಿ ಹಾಗೂ ಆಪ್ತತೆಯ ವಿಡಿಯೋ ಸೋಶಿಯಲ್…

Read More