Headlines
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 26ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 26ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಹಣದ ಹರಿವು ಭಾರೀ ಏರಿಳಿತದಿಂದ ಕೂಡಿರುವುದು ನಿಮಗೆ ಚಿಂತೆಗೆ ಕಾರಣ ಆಗಲಿದೆ. ನಿರಂತರವಾದ ಹಾಗೂ ನಿಯಮಿತವಾದ ಆದಾಯ ಹಾಗೂ ಆದಾಯ ಮೂಲಗಳು ಇಲ್ಲ ಎಂಬ ಸಂಗತಿಯು ಚಿಂತೆಗೆ ಕಾರಣ ಆಗಲಿದೆ. ನಿಮ್ಮಲ್ಲಿ ಯಾರು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರಿಗೆ ಹೊಸ ಕಡೆಗೆ ಉದ್ಯೋಗದ ಆಫರ್ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಈ ದಿನ ನಿಮ್ಮ ಫೋನ್ ಅಥವಾ ನಿಮ್ಮನ್ನು…

Read More
12ನೇ ಶತಮಾನದಲ್ಲೇ ಭಾರತದಲ್ಲಿತ್ತು ಬಸವಣ್ಣನವರ ನೇತೃತ್ವದ ಮಾದರಿ ಸಂಸತ್ತು! | 12th Century Anubhava Mantapa Which Made Model For Modern Parliment Bni

12ನೇ ಶತಮಾನದಲ್ಲೇ ಭಾರತದಲ್ಲಿತ್ತು ಬಸವಣ್ಣನವರ ನೇತೃತ್ವದ ಮಾದರಿ ಸಂಸತ್ತು! | 12th Century Anubhava Mantapa Which Made Model For Modern Parliment Bni

12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಸಾಮಾಜಿಕ ಮತ್ತು ಧಾರ್ಮಿಕ ಸಂಸತ್ತಿನಂತೆ ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿ ವಿವಿಧ ಜಾತಿ, ಧರ್ಮ, ವೃತ್ತಿಯ ಜನರು ಸೇರಿ ಸಮಸ್ಯೆಗಳನ್ನು ಚರ್ಚಿಸಿ, ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲಮಪ್ರಭುಗಳು ಅದರ ಪ್ರಥಮ ಅಧ್ಯಕ್ಷರಾಗಿದ್ದರು. ನಾವಿಂದು ಪ್ರಜಾಪ್ರಭುತ್ವ- ಡೆಮಾಕ್ರಸಿ ವ್ಯವಸ್ಥೆ ಅರ್ಥಾತ್‌ ಜನಪ್ರತಿನಿಧಿಗಳು ಸೇರಿ ಮಾತನಾಡಿ ನಡೆಸುವ ಆಡಳಿತ ಕ್ರಮವನ್ನು ಒಪ್ಪಿಕೊಂಡಿದ್ದೇವೆ. ಎಲ್ಲ ಜನಪ್ರತಿನಿಧಿಗಳು ಸೇರಿ ಚರ್ಚಿಸಿ ದೇಶಹಿತಕ್ಕಾಗಿ ಕಾಯಿದೆ ಕಾನೂನು ಮಾಡುವ ಸ್ಥಳವೇ ಸಂಸತ್‌ ಅಥವಾ ಪಾರ್ಲಿಮೆಂಟ್‌. ಈ ಸಂಸತ್ತಿನ ಕಲ್ಪನೆಯನ್ನು ಡಾ.ಬಿ.ಆರ್‌ ಅಂಬೇಡ್ಕರ್‌…

Read More
ಕೋಟ್ಯಾಧಿಪತಿಗಳ ಕನಸಿನ ತಾಣ: 2025ರಲ್ಲಿ ಅತಿ ಹೆಚ್ಚು ಮಿಲಿಯನೇರ್‌ಗಳನ್ನು ಸೆಳೆದ ಟಾಪ್ 10 ದೇಶಗಳು! | Top 10 Countries Millionaires Moving To In 2025 Find Your Destination San

ಕೋಟ್ಯಾಧಿಪತಿಗಳ ಕನಸಿನ ತಾಣ: 2025ರಲ್ಲಿ ಅತಿ ಹೆಚ್ಚು ಮಿಲಿಯನೇರ್‌ಗಳನ್ನು ಸೆಳೆದ ಟಾಪ್ 10 ದೇಶಗಳು! | Top 10 Countries Millionaires Moving To In 2025 Find Your Destination San

ನೀವು ಕೋಟ್ಯಾಧಿಪತಿಯಾಗಿದ್ದರೆ ಮತ್ತು ನಿಮ್ಮ ಆಯ್ಕೆಯ ಯಾವುದೇ ದೇಶದಲ್ಲಿ ನೆಲೆಸಲು ಅವಕಾಶ ನೀಡಿದರೆ, ನೀವು ಯಾವ ತಾಣವನ್ನು ಆರಿಸಿಕೊಳ್ಳುತ್ತೀರಿ? ಸರಿ, ವಿವಿಧ ದೇಶಗಳ ನಾಗರಿಕರು ತಮ್ಮ ದೇಶದೊಂದಿಗೆ ಒಂದಲ್ಲ ಒಂದು ಸಮಸ್ಯೆಯನ್ನು ಹೊಂದಿರುತ್ತಾರೆ. ಅತಿಯಾದ ಪ್ರವಾಸೋದ್ಯಮ, ಹೆಚ್ಚಿನ ತೆರಿಗೆಗಳು, ಅಂತರ್ಯುದ್ಧಗಳು, ಗಡಿಯಾಚೆಗಿನ ಯುದ್ಧದಂತಹ ಪರಿಸ್ಥಿತಿಗಳು, ಹೆಚ್ಚಿನ ಉತ್ಪಾದನಾ ವೆಚ್ಚಗಳು, ಅತಿಯಾದ ನಿಯಮಗಳು ಅಥವಾ ವ್ಯಾಪಾರ ಮಾಡುವ ಸುಲಭತೆಯಲ್ಲಿನ ಅಡೆತಡೆಗಳ ಬಗ್ಗೆ ದೂರುಗಳಾಗಿರಬಹುದು. ಸಮಸ್ಯೆ ಏನೇ ಇರಲಿ, ಅಂತಹ ಅಡೆತಡೆಗಳು, ಕೋಟ್ಯಧಿಪತಿ ವ್ಯಕ್ತಿಗಳಿಗೆ ಸಮಸ್ಯೆ ಉಂಟು ಮಾಡುತ್ತದೆ. ಇದಕ್ಕಾಗಿ…

Read More
ರಜೆ ಸಿಗತ್ತೆಂದು ಶಾಲೆಗೆ ಹೋಗ್ಬೇಕಾದ್ರೆ ಮದ್ವೆಯಾದ್ರಂತೆ ಅಮೃತಧಾರೆ ಅಪ್ಪಿ! ಏನಿದು ನಟಿಯ ಕಥೆ ಕೇಳಿ… | Funny Reels By Amrutadhare Serial Appi Amruta Nayak And Aprna Royal Swathi Suc

ರಜೆ ಸಿಗತ್ತೆಂದು ಶಾಲೆಗೆ ಹೋಗ್ಬೇಕಾದ್ರೆ ಮದ್ವೆಯಾದ್ರಂತೆ ಅಮೃತಧಾರೆ ಅಪ್ಪಿ! ಏನಿದು ನಟಿಯ ಕಥೆ ಕೇಳಿ… | Funny Reels By Amrutadhare Serial Appi Amruta Nayak And Aprna Royal Swathi Suc

ರಜೆ ಸಿಗತ್ತೆಂದು ಶಾಲೆಗೆ ಹೋಗ್ಬೇಕಾದ್ರೆ ಮದ್ವೆಯಾದ್ರಂತೆ ಅಮೃತಧಾರೆ ಸೀರಿಯಲ್​ ಭೂಮಿಕಾ ತಂಗಿ ಅಪ್ಪಿ! ಇದೇನಿದು ಅಂತೀರಾ? ನಟಿಯ ಬಾಯಲ್ಲೇ ಕೇಳಿ..  ಅಮೃತಧಾರೆ ಸೀರಿಯಲ್​ ಅಪೇಕ್ಷಾ ಉರ್ಫ್​ ಅಪ್ಪಿ ಹೆಸ್ರು ಕೇಳಿದ್ರೆ ಸೀರಿಯಲ್​ ವೀಕ್ಷಕರಿಗೆ ಮೈಯೆಲ್ಲಾ ಇಷ್ಟುದಿನ ಉರಿಯತ್ತಿತ್ತು ಅಲ್ವಾ? ಭೂಮಿಕಾಳಂಥವಳಿಗೆ ಸ್ವಂತ ತಂಗಿಯಾಗಿದ್ರೂ ವಿಭಿನ್ನ ಕ್ಯಾರೆಕ್ಟರ್​ ಈಕೆಯದ್ದು. ಒಂದೇ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದ್ದರೂ ಎಲ್ಲವೂ ತದ್ವಿರುದ್ಧ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿಸಿಕೊಂಡ ಎನ್ನುವ ಗಾದೆ ಮಾತಿದೆ ಈಕೆ ಸಾಕ್ಷಾತ್​ ಉದಾಹರಣೆಯಾಗಿದ್ದಳು ಈಕೆ. ಶ್ರೀಮಂತಿಕೆಯಲ್ಲಿ ಮೆರೆಯುತ್ತ…

Read More
ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು, ಜೂನ್​ 25: ವಿದ್ಯುತ್​ ಕನಿಷ್ಠ ಶುಲ್ಕಗಳ ಮೇಲೆ ತೆರಿಗೆ (Minimum electricity charges Tax) ವಿಧಿಸುವಂತಿಲ್ಲ. ಬಳಸಿದ ವಿದ್ಯುತ್ ಶುಲ್ಕಕ್ಕೆ ಮಾತ್ರ ತೆರಿಗೆ ವಿಧಿಸಬಹುದು. ಬಳಸದ ವಿದ್ಯುತ್​ಗೆ ಗ್ರಾಹಕರು ತೆರಿಗೆ ಕಟ್ಟಬೇಕಿಲ್ಲ ಎಂದು ಹೈಕೋರ್ಟ್ (High Court) ಆದೇಶ ನೀಡಿದೆ. ಜೊತೆಗೆ ಕರ್ನಾಟಕ ವಿದ್ಯುತ್ ಕಾಯ್ದೆ ಸೆಕ್ಷನ್​ 3 (1) ರ ತಿದ್ದುಪಡಿಯನ್ನು ನ್ಯಾ.ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಹೈಕೋರ್ಟ್​ ಪೀಠ ರದ್ದುಪಡಿಸಿದೆ. ಏನಿದು ಪ್ರಕರಣ? ಕರ್ನಾಟಕ ವಿದ್ಯುತ್ (ಬಳಕೆಯ ಮೇಲಿನ ತೆರಿಗೆ)​ ಕಾಯ್ದೆ 1959ರ…

Read More
ಕಣ್ಣಪ್ಪ ಸಿನಿಮಾದಲ್ಲಿ ಈ ಪಾತ್ರಕ್ಕೆ ನೀನೇ ಸೂಕ್ತ ಎಂದಿದ್ರು ಮೋಹನ್ ಬಾಬು: ನಟ ಶಿವ ಬಾಲಾಜಿ

ಕಣ್ಣಪ್ಪ ಸಿನಿಮಾದಲ್ಲಿ ಈ ಪಾತ್ರಕ್ಕೆ ನೀನೇ ಸೂಕ್ತ ಎಂದಿದ್ರು ಮೋಹನ್ ಬಾಬು: ನಟ ಶಿವ ಬಾಲಾಜಿ

ಮಂಚು ವಿಷ್ಣು ಅವರ ಕನಸಿನ ಯೋಜನೆ ‘ಕಣ್ಣಪ್ಪ’. ಮೋಹನ್ ಬಾಬು ನಟಿಸಿ, ನಿರ್ಮಿಸಿರುವ ಈ ಚಿತ್ರ ಪೌರಾಣಿಕ ಕಥಾಹಂದರ ಹೊಂದಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್, ಶರತ್ ಕುಮಾರ್, ಬ್ರಹ್ಮಾನಂದಂ ಮುಂತಾದವರಿದ್ದಾರೆ. ಈ ತಿಂಗಳ 27 ರಂದು ಬಿಡುಗಡೆಯಾಗಲಿದೆ. Source link

Read More
ನನಗೆ ಡಿಕೆ ಬ್ರದರ್ಸ್ ಆಶೀರ್ವಾದ ಇದೆ, ಅನುದಾನ ಸಿಗುತ್ತೆ: ಶಾಸಕ ಎಚ್.ಸಿ.ಬಾಲಕೃಷ್ಣ | I Have The Blessings Of Dk Brothers I Will Get The Grant Says Mla Hc Balakrishna Gvd

ನನಗೆ ಡಿಕೆ ಬ್ರದರ್ಸ್ ಆಶೀರ್ವಾದ ಇದೆ, ಅನುದಾನ ಸಿಗುತ್ತೆ: ಶಾಸಕ ಎಚ್.ಸಿ.ಬಾಲಕೃಷ್ಣ | I Have The Blessings Of Dk Brothers I Will Get The Grant Says Mla Hc Balakrishna Gvd

ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬೇಕಾದರೆ ಶಾಸಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ರವರ ಆಶೀರ್ವಾದ ಪಡೆದುಕೊಳ್ಳಲಿ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ರಾಮನಗರ (ಜೂ.25): ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬೇಕಾದರೆ ಶಾಸಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ರವರ ಆಶೀರ್ವಾದ ಪಡೆದುಕೊಳ್ಳಲಿ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ಮಾಗಡಿ ಕ್ಷೇತ್ರ ವ್ಯಾಪ್ತಿಯ ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳ ಉದ್ಘಾಟನೆ ಮತ್ತು…

Read More
ಬಾಲಯ್ಯ-ಮಂಚು ವಿಷ್ಣು ಜೋಡಿಯಲ್ಲಿ ಮಲ್ಟಿಸ್ಟಾರರ್ ಚಿತ್ರ ಮಿಸ್ ಆಗಿದೆಯಂತೆ? ಯಾವುದು ಆ ಸಿನಿಮಾ?

ಬಾಲಯ್ಯ-ಮಂಚು ವಿಷ್ಣು ಜೋಡಿಯಲ್ಲಿ ಮಲ್ಟಿಸ್ಟಾರರ್ ಚಿತ್ರ ಮಿಸ್ ಆಗಿದೆಯಂತೆ? ಯಾವುದು ಆ ಸಿನಿಮಾ?

<p>ನಂದಮೂರಿ ನಟಸಿಂಹ ಬಾಲಯ್ಯ ಮತ್ತು ಮಂಚು ವಿಷ್ಣು ಜೋಡಿಯಲ್ಲಿ ಒಂದು ಮಲ್ಟಿಸ್ಟಾರರ್ ಸಿನಿಮಾ ಮಿಸ್ ಆಗಿದೆಯಂತೆ ಗೊತ್ತಾ? ಯಾವ ಸಿನಿಮಾ ಅಂತ ತಿಳ್ಕೊಳ್ಳೋಣ ಬನ್ನಿ.</p><p>&nbsp;</p><img><p>ಸಿನಿಮಾ ಇಂಡಸ್ಟ್ರಿಯಲ್ಲಿ ಊಹಿಸಲಾಗದ ಸ್ಟಾರ್ ಕಾಂಬಿನೇಷನ್‌ಗಳು ತೆರೆ ಮೇಲೆ ಸದ್ದು ಮಾಡಿವೆ. ಅನಿರೀಕ್ಷಿತ ಜೋಡಿಗಳು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿವೆ. ಕೆಲವು ಸ್ಟಾರ್ ಕಾಂಬಿನೇಷನ್‌ಗಳು ಮಿಸ್ ಆಗಿವೆ. ಬಾಲಯ್ಯ ಮತ್ತು ವಿಷ್ಣು ಜೋಡಿಯೂ ಅವುಗಳಲ್ಲಿ ಒಂದು. ಈ ಸ್ಟಾರ್‌ಗಳು ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಹೇಗೆ ಮಿಸ್ ಆಯ್ತು?</p><img>ನಟಸಿಂಹ ಬಾಲಯ್ಯ ಈಗ ಸಿನಿಮಾಗಳಲ್ಲಿ ಬ್ಯುಸಿ. ಹ್ಯಾಟ್ರಿಕ್…

Read More
Horoscope Today 26 June: ಇಂದು ಈ ರಾಶಿಯವರು ಹೇಳಿದ್ದನ್ನೆಲ್ಲ ಮಾಡಬೇಕು, ಇಲ್ಲವಾದರೆ ಕೋಪ

Horoscope Today 26 June: ಇಂದು ಈ ರಾಶಿಯವರು ಹೇಳಿದ್ದನ್ನೆಲ್ಲ ಮಾಡಬೇಕು, ಇಲ್ಲವಾದರೆ ಕೋಪ

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ : ಆರ್ದ್ರಾ, ಯೋಗ: ಸೌಭಾಗ್ಯ, ಕರಣ: ಕಿಂಸ್ತುಘ್ನ, ಸೂರ್ಯೋದಯ – 06 : 07 am, ಸೂರ್ಯಾಸ್ತ – 07 : 03 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:13 – 15:50, ಯಮಘಂಡ ಕಾಲ 06:07 – 07:44,…

Read More