Headlines
ತಮನ್ನಾ ಬಳಿಕ ಬಾಲಿವುಡ್ ಯುವ ನಟಿ ಜೊತೆ ವಿಜಯ್ ವರ್ಮಾ ಸುತ್ತಾಟ?

ತಮನ್ನಾ ಬಳಿಕ ಬಾಲಿವುಡ್ ಯುವ ನಟಿ ಜೊತೆ ವಿಜಯ್ ವರ್ಮಾ ಸುತ್ತಾಟ?

ಬಾಲಿವುಡ್ (Bollywood) ಹಿರಿಯ ನಟ ವಿಜಯ್ ವರ್ಮಾ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತಮನ್ನಾ ಭಾಟಿಯಾ ಹಲವು ದಿನಗಳಿಂದ ಸಂಬಂಧದಲ್ಲಿದ್ದರು. ಆದರೆ ಈಗ ಅವರು ಬೇರ್ಪಟ್ಟಿದ್ದಾರೆ. ಇದಕ್ಕೆ ಕಾರಣ ರಿವೀಲ್ ಆಗಿಲ್ಲ. ಈ ಮಧ್ಯೆ ವಿಜಯ್ ಅವರ ಹೆಸರು ನಟಿಯೊಂದಿಗೆ ತಳುಕು ಹಾಕಿಕೊಂಡಿದೆ. ಅವರು ಹಿಂದಿ ಹೀರೋಯಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮನ್ನಾ ಅವರಿಂದ ಬೇರ್ಪಟ್ಟ ನಂತರ ವಿಜಯ್ ವರ್ಮಾ ಮತ್ತು ಈ ನಟಿ ಪರಸ್ಪರ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ತಮನ್ನಾ…

Read More
ಚಂದ್ರ ಗುರು ಗಜಕೇಸರಿ ರಾಜಯೋಗ, 3 ರಾಶಿಗೆ ಅದೃಷ್ಟ, ಸಂಪತ್ತು

ಚಂದ್ರ ಗುರು ಗಜಕೇಸರಿ ರಾಜಯೋಗ, 3 ರಾಶಿಗೆ ಅದೃಷ್ಟ, ಸಂಪತ್ತು

<p>ಜೂನ್ ಅಂತ್ಯದಲ್ಲಿ ಗುರು ಮತ್ತು ಚಂದ್ರರು ಒಟ್ಟಾಗಿ ಗಜಕೇಸರಿ ಎಂಬ ರಾಜಯೋಗವನ್ನು ರಚಿಸಿದ್ದಾರೆ, ಇದು 4 ರಾಶಿಗೆ ಅದೃಷ್ಟವನ್ನು ಸಾಬೀತುಪಡಿಸಬಹುದು. ಸ್ಥಳೀಯರು ಅನಿರೀಕ್ಷಿತ ಆರ್ಥಿಕ ಲಾಭದ ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಅಪಾರ ಯಶಸ್ಸನ್ನು ಪಡೆಯಬಹುದು.</p><p>&nbsp;</p><img><p>ಪ್ರಸ್ತುತ, ಜ್ಞಾನ, ಬುದ್ಧಿವಂತಿಕೆ, ಧರ್ಮ, ಅದೃಷ್ಟ ಮತ್ತು ಸಂತತಿಯ ಸೂಚಕ ಗುರುವು ಮಿಥುನ ರಾಶಿಯಲ್ಲಿ ಸ್ಥಾನ ಪಡೆದಿದ್ದಾನೆ ಮತ್ತು ಜೂನ್ 24 ರಂದು, ಮನಸ್ಸಿನ ಸೂಚಕ ಚಂದ್ರನು ಸಹ ಮಿಥುನ ರಾಶಿಗೆ ಸಾಗಿದ್ದಾನೆ, ಇದರಿಂದಾಗಿ ಗ್ರಹಗಳ ರಾಜಕುಮಾರ ಬುಧದ ಮಿಥುನ ರಾಶಿಯಲ್ಲಿ…

Read More
ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಹೊಸ ಇತಿಹಾಸ ಬರೆದ ರಿಷಭ್ ಪಂತ್: ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್!

ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಹೊಸ ಇತಿಹಾಸ ಬರೆದ ರಿಷಭ್ ಪಂತ್: ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್!

<p>ದುಬೆ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಪಂತ್, ಇದೀಗ ರ್‍ಯಾಂಕಿಂಗ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.</p><p>&nbsp;</p><img><p>ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.</p><img><p>ಇನ್ನು…

Read More
‘ಮಹಾ ಧೈರ್ಯವಂತೆ, ಬೆಸ್ಟಲ್ಲಿ ಬೆಸ್ಟ್ ಮಹಿಳೆ’ ಎಂದು ಅಕ್ಕ ಕರಿಷ್ಮಾರನ್ನು ಹಾಡಿ ಹೊಗಳಿದ ಕರೀನಾ ಕಪೂರ್! | Kareena Kapoor Cheered Up Karisma Kapoor On Her Birthday After Her Ex Husband Sunjay Kapur Death

‘ಮಹಾ ಧೈರ್ಯವಂತೆ, ಬೆಸ್ಟಲ್ಲಿ ಬೆಸ್ಟ್ ಮಹಿಳೆ’ ಎಂದು ಅಕ್ಕ ಕರಿಷ್ಮಾರನ್ನು ಹಾಡಿ ಹೊಗಳಿದ ಕರೀನಾ ಕಪೂರ್! | Kareena Kapoor Cheered Up Karisma Kapoor On Her Birthday After Her Ex Husband Sunjay Kapur Death

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ 2003ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಸಮೈರಾ ಮತ್ತು ಕಿಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಹಲವು ವರ್ಷಗಳ ನಂತರ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ, 2016ರಲ್ಲಿ ವಿಚ್ಛೇದನದ ಮೂಲಕ ಬೇರ್ಪಟ್ಟಿದ್ದರು. ಬೆಂಗಳೂರು: ಬಾಲಿವುಡ್‌ನ ಪ್ರಸಿದ್ಧ ‘ಕಪೂರ್ ಸಿಸ್ಟರ್ಸ್’ ಎಂದೇ ಖ್ಯಾತರಾದ ಕರಿಷ್ಮಾ ಕಪೂರ್ (Karishmqa Kapoor) ಮತ್ತು ಕರೀನಾ ಕಪೂರ್ ಖಾನ್ (Kareena Kapoor Khan) ಅವರ ನಡುವಿನ ಬಾಂಧವ್ಯ ಎಲ್ಲರಿಗೂ ತಿಳಿದಿದೆ. ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಹೇಗೆ ಬೆಂಬಲವಾಗಿ…

Read More
ರಿಲಾಯನ್ಸ್ ಸಂಸ್ಥೆಯ ಯಶಸ್ವಿನ ಹಿಂದಿವೆ ಐದಾರು ಮೌಲ್ಯಗಳು: ಮುಕೇಶ್ ಅಂಬಾನಿ

ರಿಲಾಯನ್ಸ್ ಸಂಸ್ಥೆಯ ಯಶಸ್ವಿನ ಹಿಂದಿವೆ ಐದಾರು ಮೌಲ್ಯಗಳು: ಮುಕೇಶ್ ಅಂಬಾನಿ

ನವದೆಹಲಿ, ಜೂನ್ 25: ಭಾರತದ ಅತ್ಯಂತ ಯಶಸ್ವಿ ಉದ್ಯಮಿ ಎನಿಸಿರುವ, ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಆಗಿರುವ ಮುಕೇಶ್ ಅಂಬಾನಿ (Mukesh Ambani) ತಮ್ಮ ಸಂಸ್ಥೆಯನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವ ಸನ್ನಾಹದಲ್ಲಿದ್ದಾರೆ. ಮೆಕಿನ್ಸೀ ಕಂಪನಿ ಗೌತಮ್ ಕುಮ್ರಾ (Gautam Kumra, Mckinsey) ಜೊತೆ ಸಂದರ್ಶನದಲ್ಲಿ ಭಾಗವಹಿಸಿದ ಮುಕೇಶ್ ಅಂಬಾನಿ, ತಮ್ಮ ರಿಲಾಯನ್ಸ್ ಸಂಸ್ಥೆಯು ಅತ್ಯಾಧುನಿಕ ಮ್ಯಾನುಫ್ಯಾಕ್ಚರಿಂಗ್ ಹಾಗೂ ಡೀಪ್​ಟೆಕ್ ಕಂಪನಿ ಎನಿಸಲಿದೆ ಎಂದಿದ್ದಾರೆ. ‘ಹಸಿರು ಇಂಧನ ಕ್ಷೇತ್ರದಲ್ಲಿ ವಿಶ್ವದ ಬಹಳ ದೊಡ್ಡ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಅನ್ನು ರಿಲಾಯನ್ಸ್…

Read More
ತಂಗಿ ಶೂರ್ಪಣಕಿಯ ಶಾಪದಿಂದಲೇ ರಾವಣನ ವಿನಾಶವಾಯಿತೇ? ಇಲ್ಲಿದೆ ಸತ್ಯಾಸತ್ಯತೆ

ತಂಗಿ ಶೂರ್ಪಣಕಿಯ ಶಾಪದಿಂದಲೇ ರಾವಣನ ವಿನಾಶವಾಯಿತೇ? ಇಲ್ಲಿದೆ ಸತ್ಯಾಸತ್ಯತೆ

<p>ರಾಮಾಯಣ ಕಾಲದಲ್ಲಿ, ರಾವಣನ ದುರಹಂಕಾರವನ್ನು ಭಗವಾನ್ ರಾಮನು ನಾಶಮಾಡಿದನು. ಆದರೆ ರಾವಣನಿಗೆ ವಿನಾಶದ ಶಾಪವನ್ನು ಅವನ ಸಹೋದರಿ ಶೂರ್ಪನಖಿ ಕೊಟ್ಟಿದ್ದಾಳೆಂದು ನಿಮಗೆ ತಿಳಿದಿದೆಯೇ?</p><p>&nbsp;</p><img><p>ರಾಮಾಯಣದ (Ramayana) ಕಥೆಯ ಪ್ರಕಾರ, ಋಷಿ ವಿಶ್ರವ ಮತ್ತು ಕೇಕಶಿಗೆ ರಾವಣನ ಜೊತೆಗೆ, ಶೂರ್ಪನಖಿ ಎಂಬ ಮಗಳಿದ್ದಳು. ಶೂರ್ಪನಖಿಯ ಬಾಲ್ಯದ ಹೆಸರು ಮೀನಾಕ್ಷಿ ಆದರೆ ಉದ್ದವಾದ ಉಗುರುಗಳಿದ್ದ ಕಾರಣ ಅವಳಿಗೆ ಶೂರ್ಪನಖಿ ಎಂದು ಹೆಸರಿಡಲಾಯಿತು.</p><img><p>ಪುರಾಣದ ಪ್ರಕಾರ, ಶೂರ್ಪನಖಿಯು (Surpanakha) ಕಾಡಿನಲ್ಲಿ ಭಗವಾನ್ ಶ್ರೀರಾಮನನ್ನು ನೋಡಿ ಆಕರ್ಷಿತಳಾದಳು. ಆದರೆ ಅವನು ತನ್ನ ಪತ್ನಿ ಸೀತೆಯನ್ನು ಪ್ರೀತಿಸುವುದಾಗಿ…

Read More
ರಜನಿಕಾಂತ್ ‘ಕೂಲಿ’ ಸಿನಿಮಾಗೆ ಈಗ ಹಿಂದಿಯಲ್ಲಿ ‘ಮಜ್ದೂರ್’ ಅಂತ ಹೆಸರಿಟ್ಟಿದ್ದು ಯಾಕೆ? | Rajinikanths Coolie Renamed As Mazdoor In Hindi

ರಜನಿಕಾಂತ್ ‘ಕೂಲಿ’ ಸಿನಿಮಾಗೆ ಈಗ ಹಿಂದಿಯಲ್ಲಿ ‘ಮಜ್ದೂರ್’ ಅಂತ ಹೆಸರಿಟ್ಟಿದ್ದು ಯಾಕೆ? | Rajinikanths Coolie Renamed As Mazdoor In Hindi

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದ ಹೆಸರನ್ನು ಹಿಂದಿಯಲ್ಲಿ ‘ಮಜ್ದೂರ್’ ಎಂದು ಬದಲಾಯಿಸಲಾಗಿದೆ. ಹಳೆಯ ಹಿಟ್ ಚಿತ್ರಗಳಿಗೆ ಹೊಂದಿಕೆಯಾಗುವುದರಿಂದ ಈ ಬದಲಾವಣೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ 171ನೇ ಚಿತ್ರ ‘ಕೂಲಿ’. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ವಿಜಯ್ ದಳಪತಿ ಮತ್ತು ಕಮಲ್ ಹಾಸನ್ ಜೊತೆಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಲೋಕೇಶ್, ರಜನಿಕಾಂತ್ ಜೊತೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 14 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ…

Read More
ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ ಫ್ಯಾನ್ಸ್‌ಗೆ ಮತ್ತೊಂದು ಶಾಕ್ ಕೊಟ್ಟ ಗಂಭೀರ್, ಕ್ಯಾಪ್ಟನ್‌ ಗಿಲ್‌ಗೂ ಟೆನ್ಶನ್ ಶುರು!

ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ ಫ್ಯಾನ್ಸ್‌ಗೆ ಮತ್ತೊಂದು ಶಾಕ್ ಕೊಟ್ಟ ಗಂಭೀರ್, ಕ್ಯಾಪ್ಟನ್‌ ಗಿಲ್‌ಗೂ ಟೆನ್ಶನ್ ಶುರು!

<p>ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ಮತ್ತೊಂದು ಆಘಾತಕಾರಿ ಸುದ್ದಿ ಹೊರಹಾಕಿದ್ದಾರೆ.</p><img><p>ಹೆಡಿಂಗ್ಲೆ ಟೆಸ್ಟ್‌ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 371 ರನ್‌ಗಳ ಬೃಹತ್ ಮೊತ್ತ ರಕ್ಷಿಸಿಕೊಳ್ಳಲು ವಿಫಲವಾಗಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-1ರ ಹಿನ್ನಡೆ ಅನುಭವಿಸಿದೆ.</p><img><p>ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌…

Read More
ಗಳೆ ಹೊಡೆಯಲು ಎತ್ತುಗಳಿಲ್ಲದ ಕಲಘಟಗಿಯ ವೃದ್ಧ ದಂಪತಿ ತಾವೇ ಪಶುಗಳ ಹಾಗೆ ಕೆಲಸಕ್ಕೆ ಮುಂದಾಗುತ್ತಾರೆ!

ಗಳೆ ಹೊಡೆಯಲು ಎತ್ತುಗಳಿಲ್ಲದ ಕಲಘಟಗಿಯ ವೃದ್ಧ ದಂಪತಿ ತಾವೇ ಪಶುಗಳ ಹಾಗೆ ಕೆಲಸಕ್ಕೆ ಮುಂದಾಗುತ್ತಾರೆ!

ಧಾರವಾಡ, ಜೂನ್ 25: ಈ ದೃಶ್ಯಗಳನ್ನು ನೋಡಿದ ಬಳಿಕ ನಮ್ಮ ರಾಜಕಾರಣಿಗಳಿಗೆ ಏನೂ ಅನಿಸುತ್ತಿಲ್ಲವಾದರೆ ಅವರಲ್ಲಿ ಮಾನವೀಯತೆ ಸತ್ತಿದೆ ಅಂತಲೇ ಅರ್ಥ. ಎತ್ತುಗಳ ಹಾಗೆ ಗಳೆ ಹೊಡೆಯುತ್ತಿರುವ ಜಂಬುಲಿಂಗ ಬಸವಣ್ಣೆಪ್ಪ ಅಂಗಡಿಯವರಿಗೆ ಈಗ 62 ರ ಇಳಿಪ್ರಾಯ. ಆದರೂ ತಮ್ಮ ಪತ್ನಿಯೊಂದಿಗೆ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ದುಡಿಯುವುದು ತಪ್ಪಿಲ್ಲ. ಗಳೆ ಹೊಡೆಯಲು ಅವರಲ್ಲಿ ಎತ್ತುಗಳಿಲ್ಲ ಮತ್ತು ಅವುಗಳನ್ನು ಬಾಡಿಗೆ ಪಡೆಯಲು ಅಥವಾ ಕೊಳ್ಳಲು ಹಣವಿಲ್ಲ. ತಮ್ಮನ್ನು ಸಲುಹಿರಿ ಅಂತ ಈ ಸ್ವಾಭಿಮಾನಿ ಹಿರಿಯ ದಂಪತಿ ಯಾರನ್ನೂ…

Read More
ಆಮೆಜಾನ್ ಪ್ಯಾಕೇಜಿಂಗ್‌ನಲ್ಲಿ ಬಂತು ಗುಲಾಬಿ ಚುಕ್ಕಿ; ಗ್ರಾಹಕರ ಆರ್ಡರ್‌ಗೆ ಸೇಫ್ಟಿ ಗ್ಯಾರಂಟಿ! | Amazon Introduces Pink Dot Tamper Proof Packaging To Prevent Delivery Scams Sat

ಆಮೆಜಾನ್ ಪ್ಯಾಕೇಜಿಂಗ್‌ನಲ್ಲಿ ಬಂತು ಗುಲಾಬಿ ಚುಕ್ಕಿ; ಗ್ರಾಹಕರ ಆರ್ಡರ್‌ಗೆ ಸೇಫ್ಟಿ ಗ್ಯಾರಂಟಿ! | Amazon Introduces Pink Dot Tamper Proof Packaging To Prevent Delivery Scams Sat

ಆನ್‌ಲೈನ್ ವಂಚನೆಗಳನ್ನು ತಡೆಯಲು ಆಮೆಜಾನ್ ಹೊಸ ಟ್ಯಾಂಪರ್-ಪ್ರೂಫ್ ಪ್ಯಾಕೇಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಿದೆ. ವಿಶೇಷ ಸೀಲ್‌ಗಳು ಮತ್ತು ಬಣ್ಣ ಬದಲಾಯಿಸುವ ಡಾಟ್‌ಗಳ ಮೂಲಕ ಪ್ಯಾಕೇಜ್‌ಗಳು ಸುರಕ್ಷಿತವಾಗಿ ಗ್ರಾಹಕರಿಗೆ ತಲುಪುತ್ತವೆ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಆನ್‌ಲೈನ್ ಖರೀದಿಯಲ್ಲಿ ಮೋಸ ಮಾಡುವುದೂ ಕೂಡ ಇತ್ತೀಚೆಗೆ ಸಾಮಾನ್ಯವಾಗಿದೆ. ದುಬಾರಿ ಮೊಬೈಲ್ ಬದಲು ಸೋಪ್ ಬರುವುದು, ಲ್ಯಾಪ್‌ಟಾಪ್ ಬದಲು ಇಟ್ಟಿಗೆ ಬರುವುದು ಹೀಗೆ ಗ್ರಾಹಕರ ವಿಶ್ವಾಸ ಕಡಿಮೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ ಆಮೆಜಾನ್ ಹೊಸ ತಂತ್ರಜ್ಞಾನ ಅಳವಡಿಸಿದೆ. ಆಮೆಜಾನ್‌ನಿಂದ ವಸ್ತುಗಳನ್ನು ಆರ್ಡರ್ ಮಾಡುವಾಗ, ಪ್ಯಾಕೇಜ್‌ನಲ್ಲಿ ವಿಶೇಷ…

Read More