Headlines
ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಪದ ಬದಲಾವಣೆ ಜಟಾಪಟಿ | Indias Constitutional Amendment Changing Issue

ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಪದ ಬದಲಾವಣೆ ಜಟಾಪಟಿ | Indias Constitutional Amendment Changing Issue

ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಪದ ಕಿತ್ತುಹಾಕಲು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ನೀಡಿದ ಕರೆಯು ಸಂಘ ಪರಿವಾರ ಮತ್ತು ವಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ನವದೆಹಲಿ: ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಪದ ಕಿತ್ತುಹಾಕಲು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ನೀಡಿದ ಕರೆಯು ಸಂಘ ಪರಿವಾರ ಮತ್ತು ವಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಸಂಘ ಪರಿವಾರ ಹೊಸಬಾಳೆ ಹೇಳಿಕೆ ಬೆಂಬಲಿಸಿದ್ದರೆ, ಕೇಂದ್ರ ಸಚಿವ ಜಿತೇಂದ್ರ…

Read More
ಮಷಿನ್‌ಗನ್‌ ದಾಳಿ ನಡೆಸುವ ಅತ್ಯಾಧುನಿಕ ಎಐ ಆಧರಿತ ಡ್ರೋನ್‌ ಒಂದನ್ನು ಬೆಂಗಳೂರು ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ. | Machine Gun Attack From Drone Achievement Of A Bengaluru Company

ಮಷಿನ್‌ಗನ್‌ ದಾಳಿ ನಡೆಸುವ ಅತ್ಯಾಧುನಿಕ ಎಐ ಆಧರಿತ ಡ್ರೋನ್‌ ಒಂದನ್ನು ಬೆಂಗಳೂರು ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ. | Machine Gun Attack From Drone Achievement Of A Bengaluru Company

ಯುದ್ಧ ತಂತ್ರಗಳು ಬದಲಾಗುತ್ತಿರುವ, ಹೊಸದರತ್ತ ಮುಖ ಮಾಡುತ್ತಿರುವ ಹೊತ್ತಿನಲ್ಲೇ, ಮಷಿನ್‌ಗನ್‌ ದಾಳಿ ನಡೆಸುವ ಅತ್ಯಾಧುನಿಕ ಎಐ ಆಧರಿತ ಡ್ರೋನ್‌ ಒಂದನ್ನು ಬೆಂಗಳೂರು ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ. ನವದೆಹಲಿ: ಯುದ್ಧ ತಂತ್ರಗಳು ಬದಲಾಗುತ್ತಿರುವ, ಹೊಸದರತ್ತ ಮುಖ ಮಾಡುತ್ತಿರುವ ಹೊತ್ತಿನಲ್ಲೇ, ಮಷಿನ್‌ಗನ್‌ ದಾಳಿ ನಡೆಸುವ ಅತ್ಯಾಧುನಿಕ ಎಐ ಆಧರಿತ ಡ್ರೋನ್‌ ಒಂದನ್ನು ಬೆಂಗಳೂರು ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ. ಬೆಂಗಳೂರು ಮೂಲದ ಭಾರತ್‌ ಸಪ್ಲೈಯ್‌ ಆ್ಯಂಡ್‌ ಸರ್ವಿಸಸ್‌ (ಬಿಎಸ್‌ಎಸ್‌) ಈ ಡ್ರೋನ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇದು ದೇಶದಲ್ಲೇ ಮೊದಲ ಎಐ ಆಧರಿತ…

Read More
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 28ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 28ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಈ ದಿನ ನಿಮ್ಮಲ್ಲೊಂದು ಅಹಂಕಾರ ಮನೆ ಮಾಡಲಿದೆ. ನಾನು ಏನು ಮಾಡಿದರೂ ದಕ್ಕಿಸಿಕೊಳ್ಳಬಲ್ಲೆ ಎಂಬಂಥ ಮನಸ್ಥಿತಿ ನಿಮ್ಮಲ್ಲಿ ಇರಲಿದೆ. ಇದರಿಂದಲೇ ನಿಮಗೆ ಹಲವರು ಶತ್ರುಗಳು ಹುಟ್ಟಿಕೊಂಡು, ನಿಮ್ಮ ಕೆಲಸದಲ್ಲಿ ಕೆಲವರು ಬೇಕೆಂತಲೇ ತಪ್ಪುಗಳನ್ನು ಹುಡುಕಲಿದ್ದಾರೆ. ನಿಮ್ಮ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವಾಗಿ ಹೀಗೆ ಮಾಡಲಿದ್ದಾರೆ. ನಿಮಗೆ ಸರಿ ಎಂದು ಶೇಕಡಾ ನೂರರಷ್ಟು ಖಾತ್ರಿ ಆದ ಕೆಲಸದಲ್ಲಿ ಯಾವುದೇ ಕಾರಣಕ್ಕೂ…

Read More
ಸಂಗಾತಿಯ ಜೊತೆಗಿನ‌ ಮನಸ್ತಾಪವು ಉದ್ಯೋಗದ ಸ್ಥಳದಲ್ಲಿ ಪ್ರತಿಫಲಿಸುವುದು

ಸಂಗಾತಿಯ ಜೊತೆಗಿನ‌ ಮನಸ್ತಾಪವು ಉದ್ಯೋಗದ ಸ್ಥಳದಲ್ಲಿ ಪ್ರತಿಫಲಿಸುವುದು

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ – 06 : 07 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:22 – 10:59, ಯಮಘಂಡ ಕಾಲ 14:13 – 15:50, ಗುಳಿಕ…

Read More
ಸಂಗಾತಿಯ ಜೊತೆ ಚರ್ಚಿಸಿ ಭವಿಷ್ಯದ ನಿರ್ಧಾರಕ್ಕೆ ಬನ್ನಿ

ಸಂಗಾತಿಯ ಜೊತೆ ಚರ್ಚಿಸಿ ಭವಿಷ್ಯದ ನಿರ್ಧಾರಕ್ಕೆ ಬನ್ನಿ

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ – 06 : 07 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:22 – 10:59, ಯಮಘಂಡ ಕಾಲ 14:13 – 15:50, ಗುಳಿಕ…

Read More
Horoscope Today 28 June: ಇಂದು ಈ ರಾಶಿಯವರು ಚೌಕಟ್ಟಿನಿಂದ ಆಚೆ ಯೋಚಿಸಲಾರರು

Horoscope Today 28 June: ಇಂದು ಈ ರಾಶಿಯವರು ಚೌಕಟ್ಟಿನಿಂದ ಆಚೆ ಯೋಚಿಸಲಾರರು

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ – 06 : 07 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:22 – 10:59, ಯಮಘಂಡ ಕಾಲ 14:13 – 15:50, ಗುಳಿಕ…

Read More
ನಮ್ಮ ಶಕ್ತಿಯನ್ನ ಎಬ್ಬಿಸೋ ಸಮಯ.. ಕಣ್ಣಪ್ಪ ರಿಲೀಸ್ ನಂತರ ಕಾಜಲ್ ಸ್ಪೆಷಲ್ ಪೋಸ್ಟ್ ವೈರಲ್!

ನಮ್ಮ ಶಕ್ತಿಯನ್ನ ಎಬ್ಬಿಸೋ ಸಮಯ.. ಕಣ್ಣಪ್ಪ ರಿಲೀಸ್ ನಂತರ ಕಾಜಲ್ ಸ್ಪೆಷಲ್ ಪೋಸ್ಟ್ ವೈರಲ್!

<p>ಕಣ್ಣಪ್ಪ ರಿಲೀಸ್ ಆದ್ಮೇಲೆ ಕಾಜಲ್ ಅಗರ್ವಾಲ್ ಪಾರ್ವತಿ ದೇವಿಯ BTS ಫೋಟೋಗಳನ್ನ ಶೇರ್ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.</p><img><p>ಮಂಚು ವಿಷ್ಣು ಹೀರೋ ಆಗಿರೋ ಕಣ್ಣಪ್ಪ ಸಿನಿಮಾ ರಿಲೀಸ್ ಆಗಿದೆ. ಶುಕ್ರವಾರ ಬಿಡುಗಡೆಯಾದ ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಕಾಜಲ್ ಅಗರ್ವಾಲ್ ಪಾರ್ವತಿ ದೇವಿಯಾಗಿ ನಟಿಸಿದ್ದಾರೆ.&nbsp;</p><img><p>ಕಣ್ಣಪ್ಪ ರಿಲೀಸ್ ಆದ್ಮೇಲೆ ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಪೋಸ್ಟ್ ಹಾಕಿದ್ದಾರೆ. ಇದರಲ್ಲಿ BTS ಫೋಟೋಗಳನ್ನ ಶೇರ್ ಮಾಡಿದ್ದಾರೆ. ಬಿಳಿ ಸೀರೆ, ಚಿನ್ನದ ಆಭರಣಗಳಲ್ಲಿ ಕಾಜಲ್…

Read More
ವಿಜ್ಜು.. ಆ ಸಿನಿಮಾದಿಂದ ನಿನ್ನ ಹೆಮ್ಮೆ ಪಡುವಂತೆ ಮಾಡ್ತೀನಿ: ದೇವರಕೊಂಡಗೆ ರಶ್ಮಿಕಾ ಹೀಗಾ ಹೇಳೋದು!

ವಿಜ್ಜು.. ಆ ಸಿನಿಮಾದಿಂದ ನಿನ್ನ ಹೆಮ್ಮೆ ಪಡುವಂತೆ ಮಾಡ್ತೀನಿ: ದೇವರಕೊಂಡಗೆ ರಶ್ಮಿಕಾ ಹೀಗಾ ಹೇಳೋದು!

<p>ರಶ್ಮಿಕಾ ಮಂದಣ್ಣ ಎಲ್ಲಿದ್ರೂ ಹಿಟ್ ಗ್ಯಾರಂಟಿ ಅನ್ನೋ ಹಾಗೆ ಈಗ ಆಕೆಯ ಹವಾ. ಪುಷ್ಪ 2, ಛಾವಾ, ಅನಿಮಲ್, ಈಗ ಕುಬೇರ ಸಿನಿಮಾಗಳ ಸಕ್ಸಸ್‌ನಿಂದ ರಶ್ಮಿಕಾ ಫುಲ್ ಫಾರ್ಮ್‌ನಲ್ಲಿದ್ದಾರೆ.</p><img><p>ರಶ್ಮಿಕಾ ಮಂದಣ್ಣ ಎಲ್ಲಿದ್ರೂ ಹಿಟ್ ಗ್ಯಾರಂಟಿ ಅನ್ನೋ ಹಾಗೆ ಈಗ ಆಕೆಯ ಹವಾ. ಪುಷ್ಪ 2, ಛಾವಾ, ಅನಿಮಲ್, ಈಗ ಕುಬೇರ ಸಿನಿಮಾಗಳ ಸಕ್ಸಸ್‌ನಿಂದ ರಶ್ಮಿಕಾ ಫುಲ್ ಫಾರ್ಮ್‌ನಲ್ಲಿದ್ದಾರೆ. ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲೂ ರಶ್ಮಿಕಾ ಬ್ಯುಸಿ.</p><img><p>ರಶ್ಮಿಕಾ ಮಂದಣ್ಣ ನಟಿಸುತ್ತಿರುವ ‘ಮೈಸಾ’ ಸಿನಿಮಾದ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್…

Read More
Amitabh Bachchan: ಕಲ್ಕಿ 2 ಬರುತ್ತಾ? ಅಮಿತಾಬ್ ಬಚ್ಚನ್ ಭಾವುಕ ಟ್ವೀಟ್, ಸೀಕ್ವೆಲ್‌ನಲ್ಲಿ ನಟಿಸೋದಕ್ಕೆ ಸುಳಿವು | Amitabh Bachchan Hints At Kalki 2 Sequel Fans React To Emotional Tweet Gvd

Amitabh Bachchan: ಕಲ್ಕಿ 2 ಬರುತ್ತಾ? ಅಮಿತಾಬ್ ಬಚ್ಚನ್ ಭಾವುಕ ಟ್ವೀಟ್, ಸೀಕ್ವೆಲ್‌ನಲ್ಲಿ ನಟಿಸೋದಕ್ಕೆ ಸುಳಿವು | Amitabh Bachchan Hints At Kalki 2 Sequel Fans React To Emotional Tweet Gvd

ಕಲ್ಕಿ 2898 AD ಚಿತ್ರ ಬಿಡುಗಡೆಯಾಗಿ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಗ್ ಬಿ ಅಮಿತಾಬ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಕಲ್ಕಿ 2 ಬಗ್ಗೆ ಸುಳಿವು ನೀಡಿದ್ದಾರೆ. 2024ರಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಗಳಿಸಿದ “ಕಲ್ಕಿ 2898 AD” ಚಿತ್ರ ಇದೀಗ ಒಂದು ವರ್ಷ ಪೂರೈಸಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ವೈಜ್ಞಾನಿಕ ಕಾಲ್ಪನಿಕ ಪೌರಾಣಿಕ ಚಿತ್ರ ಪ್ಯಾನ್-ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿತ್ತು. ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮುಂತಾದ ಪ್ರಮುಖ ತಾರಾಗಣ ಈ ಚಿತ್ರದಲ್ಲಿದ್ದರು. ಅಮಿತಾಬ್…

Read More
ಎಸ್ಸಿ, ಎಸ್ಟಿ, ಹಿಂದುಳಿದ ನಿಗಮಕ್ಕೆ ಹಣ ನೀಡಿಲ್ಲ: ಸಂಸದ ಬಸವರಾಜ ಬೊಮ್ಮಾಯಿ | No Money Was Given To Sc And St Backward Class Corporation Says Mp Basavaraj Bommai Gvd

ಎಸ್ಸಿ, ಎಸ್ಟಿ, ಹಿಂದುಳಿದ ನಿಗಮಕ್ಕೆ ಹಣ ನೀಡಿಲ್ಲ: ಸಂಸದ ಬಸವರಾಜ ಬೊಮ್ಮಾಯಿ | No Money Was Given To Sc And St Backward Class Corporation Says Mp Basavaraj Bommai Gvd

ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ವಿವಿಧ ಯೋಜನೆಗಳಿಗೆ ಸಾಕಷ್ಟು ಗುರಿ ನಿಗದಿಪಡಿಸಿ ಅನುದಾನ ನೀಡಲಾಗಿದೆ. ಆದರೆ, ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ಅಭಿವೃದ್ಧಿ ನಿಗಮಗಳಿಗೆ ಸರ್ಕಾರ ಗುರಿಯನ್ನೇ ನಿಗದಿಪಡಿಸಿಲ್ಲ. ಹಾವೇರಿ (ಜೂ.27): ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ವಿವಿಧ ಯೋಜನೆಗಳಿಗೆ ಸಾಕಷ್ಟು ಗುರಿ ನಿಗದಿಪಡಿಸಿ ಅನುದಾನ ನೀಡಲಾಗಿದೆ. ಆದರೆ, ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ಅಭಿವೃದ್ಧಿ ನಿಗಮಗಳಿಗೆ ಸರ್ಕಾರ ಗುರಿಯನ್ನೇ ನಿಗದಿಪಡಿಸಿಲ್ಲ. ಸಾಕಷ್ಟು ಯೋಜನೆಗಳಿಗೆ ಶೂನ್ಯ ಗುರಿ. ಹೀಗಾದರೆ ಈ ಸಮಾಜಗಳಿಗೆ ಸರ್ಕಾರದ ಸೌಲಭ್ಯ ಹೇಗೆ ಸಿಗಬೇಕು…

Read More