Headlines
ಅನೈಸರ್ಗಿಕ ಲೈ*ಗಿಕ ದೌರ್ಜನ್ಯ ಕೇಸ್‌: ಎಂಎಲ್ಸಿ ಸೂರಜ್‌ ರೇವಣ್ಣಗೆ ಬಿಗ್ ರಿಲೀಫ್‌! | Big Relief For Suraj Revanna Cid B Report Submitted Rav

ಅನೈಸರ್ಗಿಕ ಲೈ*ಗಿಕ ದೌರ್ಜನ್ಯ ಕೇಸ್‌: ಎಂಎಲ್ಸಿ ಸೂರಜ್‌ ರೇವಣ್ಣಗೆ ಬಿಗ್ ರಿಲೀಫ್‌! | Big Relief For Suraj Revanna Cid B Report Submitted Rav

ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ‘ಬಿ’ ರಿಪೋರ್ಟ್ ಸಲ್ಲಿಕೆಯಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಿಐಡಿ ಅಧಿಕಾರಿಗಳು ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬೆಂಗಳೂರು (ಜೂ.26) : ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದ ಆರೋಪಿಯಾಗಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು…

Read More
26ರ ತುಂಟನಿಗೆ ಎಲ್ಲರ ಮುಂದೆಯೇ ಕಿಸ್ ಕೇಳಿದ 36ರ ಆಂಟಿ; ಮುಂದಾಗಿದ್ದು ಘನಘೋರ!

26ರ ತುಂಟನಿಗೆ ಎಲ್ಲರ ಮುಂದೆಯೇ ಕಿಸ್ ಕೇಳಿದ 36ರ ಆಂಟಿ; ಮುಂದಾಗಿದ್ದು ಘನಘೋರ!

<p>ಆತ ಫೇಸ್​​ಬುಕ್​ ಓಪನ್​ ಮಾಡ್ತಿದ್ದಿದ್ದೇ ಆಂಟಿಯರನ್ನ ತನ್ನ ಬುಟ್ಟಿಯಲ್ಲಿ ಬೀಳಿಸಿಕೊಳ್ಳೋಕೆ.. ಅವನ ಬಲೆಗೆ ಬಿದ್ದವರಲ್ಲಿ ಈ ಪ್ರೀತಿ ಕೂಡ ಒಬ್ಬಳು.. ಗುರುವಾರ ಆದ ಗೆಳೆಯ ಕರೆದ ಅಂತ ಆತ ಹಿಂದೆ ಮುಂದೆ ಹೋಗಿಬಿಟ್ಟಳು</p> Source link

Read More
ಭಾರತದಲ್ಲಿ ವಾಷಿಂಗ್‌ ಮಶಿನ್‌, ಫ್ರಿಜ್‌ ಉದ್ಯಮಕ್ಕೆ ಗುಡ್‌ ಬೈ ಹೇಳಿದ ಜಪಾನ್‌ನ ಎಲೆಕ್ಟ್ರಾನಿಕ್ಸ್‌ ದೈತ್ಯ, ಕುಣಿದಾಡಿದ ಇತರ ಕಂಪನಿಗಳು! | Panasonic Exits Washing Machine Refrigerator Business In India Boosts Rivals San

ಭಾರತದಲ್ಲಿ ವಾಷಿಂಗ್‌ ಮಶಿನ್‌, ಫ್ರಿಜ್‌ ಉದ್ಯಮಕ್ಕೆ ಗುಡ್‌ ಬೈ ಹೇಳಿದ ಜಪಾನ್‌ನ ಎಲೆಕ್ಟ್ರಾನಿಕ್ಸ್‌ ದೈತ್ಯ, ಕುಣಿದಾಡಿದ ಇತರ ಕಂಪನಿಗಳು! | Panasonic Exits Washing Machine Refrigerator Business In India Boosts Rivals San

ಭಾರತದಲ್ಲಿ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ವಿಭಾಗಗಳಿಂದ ಪ್ಯಾನಾಸೋನಿಕ್ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ವರ್ಲ್‌ಪೂಲ್ ಮತ್ತು ವೋಲ್ಟಾಸ್ ಷೇರುಗಳು ಏರಿಕೆ ಕಂಡಿವೆ. ಈ ನಿರ್ಧಾರದಿಂದಾಗಿ ಪ್ಯಾನಾಸೋನಿಕ್‌ನಲ್ಲಿ ಉದ್ಯೋಗಿಗಳ ವಜಾಗೊಳಿಸುವಿಕೆ ಪ್ರಕ್ರಿಯೆಗಳು ನಡೆಯಲಿವೆ. ಮುಂಬೈ (ಜೂ.28): ಷೇರು ಮಾರುಕಟ್ಟೆಯಲ್ಲಿ ಗುರುವಾರ ಗ್ರಾಹಕ ಎಲೆಕ್ಟ್ರಾನಿಕ್ಸ್‌ (consumer electronics) ತಯಾರಕ ಕಂಪನಿಗಳಲ್ಲಿ ಪ್ರಮುಖವಾದ ವರ್ಲ್‌ಪೂಲ್‌ (Whirlpool) ಹಾಗೂ ವೋಲ್ಟಾಸ್‌ (Voltas) ಷೇರುಗಳು ಭರ್ಜರಿ ಏರಿಕೆ ಕಂಡಿವೆ. ಅದಕ್ಕೆ ಕಾರಣವೂ ಇದೆ. ಭಾರತದಲ್ಲಿ ರೆಫ್ರಿಜರೇಟರ್‌ಗಳು ()refrigerator ಮತ್ತು ವಾಶಿಂಗ್‌ ಮಶಿನ್‌ (washing machine)ವಿಭಾಗಗಳಿಂದ ಪ್ರತಿಸ್ಪರ್ಧಿ…

Read More
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು

ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು

ಮಂಗಳೂರು, ಜೂನ್​ 26: ಕೆಲಸಕ್ಕಾಗಿ ಮುಂಬೈಗೆ ಹೋಗಿ ಬಳಿಕ ಸಂಪರ್ಕಕ್ಕೆ ಸಿಗದ ಮಗ ಚಂದ್ರಶೇಖರ್ 36 ವರ್ಷಗಳ ಬಳಿಕ ಮನೆಗೆ ವಾಪಸ್​ ಆಗಿದ್ದು, ತಾಯಿಯ ಮಡಿಲು ಸೇರಿದ್ದಾರೆ. ಆ ಮೂಲಕ ಕಾರಣಿಕ ಮಂತ್ರದೇವತೆ ದೈವದ (Daiva) ನುಡಿ ನಿಜವಾಗಿದ್ದು, ಅಚ್ಚರಿಯ ಘಟನೆಯೊಂದು ನಗರದಲ್ಲಿ ನಡೆದಿದೆ. ಈ ಬಗ್ಗೆ ಟಿ.ವಿ 9ಗೆ ಚಂದ್ರಶೇಖರ್ ಸಹೋದರ ಪ್ರಭಾಕರ್ ಹೇಳಿಕೆ ನೀಡಿದ್ದು, ನಮ್ಮ ಅಣ್ಣ ಕೆಲಸಕ್ಕೆಂದು ಮುಂಬೈಗೆ ಹೋದವರು ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ. ಮನೆಯ ದೈವಕ್ಕೆ ಹರಕೆಯನ್ನು ಹೇಳಿದ್ದೆವು….

Read More
ಈ ರೀತಿ ಮಾಡಿದ್ರೆ  15 ದಿನವಾದ್ರೂ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಳಾಗಲ್ಲ!

ಈ ರೀತಿ ಮಾಡಿದ್ರೆ 15 ದಿನವಾದ್ರೂ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಳಾಗಲ್ಲ!

Garlic Ginger Paste: ಮನೆಯಲ್ಲಿ ಈ ವಿಧಾನಗಳನ್ನು ಬಳಸಿ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ತಯಾರಿಸಿದ್ರೆ ಫ್ರಿಡ್ಜ್ ಇಲ್ಲದೇ ಸುಮಾರು 15 ದಿನಗಳವರೆಗೆ ಸರಳವಾಗಿ ಸ್ಟೋರ್ ಮಾಡಬಹುದು. ಸಾಂಪ್ರದಾಯಿಕ ಶೈಲಿಯಲ್ಲಿ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಮಾಡುವ ವಿಧಾನ ನೋಡೋಣ ಬನ್ನಿ. Source link

Read More
‘100% ಕಮ್ಯುನಿಸ್ಟ್ ಹುಚ್ಚ’ ಭಾರತೀಯ ಮೂಲದ ನ್ಯೂಯಾರ್ಕ್ ಮೇಯರ್ ಟೀಕಿಸಿದ ಟ್ರಂಪ್, ಜೋಹ್ರಾನ್ ಮಮ್ದಾನಿ ಯಾರು? | Zohran Mamdani Indian American Wins Ny Mayor Primary Faces Trump Criticism Rav

‘100% ಕಮ್ಯುನಿಸ್ಟ್ ಹುಚ್ಚ’ ಭಾರತೀಯ ಮೂಲದ ನ್ಯೂಯಾರ್ಕ್ ಮೇಯರ್ ಟೀಕಿಸಿದ ಟ್ರಂಪ್, ಜೋಹ್ರಾನ್ ಮಮ್ದಾನಿ ಯಾರು? | Zohran Mamdani Indian American Wins Ny Mayor Primary Faces Trump Criticism Rav

ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ, ಅವರು ನ್ಯೂಯಾರ್ಕ್ ನಗರದ ಮೊದಲ ಭಾರತೀಯ-ಅಮೆರಿಕನ್ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಲಿದ್ದಾರೆ. ಆದರೆ ಈ ಗೆಲುವು ಟ್ರಂಪ್‌ರಿಂದ ಟೀಕೆಗೊಳಗಾಗಿದೆ. ನ್ಯೂಯಾರ್ಕ್ (ಜೂ.26) ನ್ಯೂಯಾರ್ಕ್ ನಗರದ ಮೇಯರ್ ಹುದ್ದೆಗಾಗಿ ನಡೆದ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಭಾರತೀಯ-ಅಮೆರಿಕನ್ ಶಾಸಕ ಜೋಹ್ರಾನ್ ಮಮ್ದಾನಿ, ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 33 ವರ್ಷದ ಮಮ್ದಾನಿ,…

Read More
ಮಲಗುವಾಗ ಈ ಲಕ್ಷಣಗಳು ಕಂಡುಬಂದರೆ ಹೃದಯ, ಲಿವರ್, ಕಿಡ್ನಿ ಅಪಾಯದಲ್ಲಿವೆ ಎಂದರ್ಥ!

ಮಲಗುವಾಗ ಈ ಲಕ್ಷಣಗಳು ಕಂಡುಬಂದರೆ ಹೃದಯ, ಲಿವರ್, ಕಿಡ್ನಿ ಅಪಾಯದಲ್ಲಿವೆ ಎಂದರ್ಥ!

<p>ಈ ಚಿಹ್ನೆಗಳು ಹೃದಯ, ಮೂತ್ರಪಿಂಡ ಅಥವಾ ಯಕೃತ್ತಿನ ಸಮಸ್ಯೆಗಳ ಸಂಕೇತಗಳಾಗಿರಬಹುದು. ಇವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ ಅಪಾಯ ತಪ್ಪಿಸಬಹುದು.</p><img><p>ರಾತ್ರಿ ವೇಳೆ ಮೂತ್ರ ವಿಸರ್ಜಿಸಲೆಂದು ಪದೇ ಪದೇ ಎದ್ದೇಳುತ್ತಿದ್ದೀರಾ?, ಹಾಸಿಗೆಯಲ್ಲಿ ಮಲಗಿರುವಾಗ ನಿಮಗೆ ಉಸಿರಾಟದ ತೊಂದರೆಯಾಗುತ್ತಿದೆಯೇ?, ಎದ್ದ ತಕ್ಷಣ ಬಹಳಷ್ಟು ಬೆವರು ಬರುತ್ತಿದೆಯೇ?, ಸರಿಯಾಗಿ ನಿದ್ರೆಯಾಗದ ಕಾರಣ ಹೀಗಾಗುತ್ತಿರಬಹುದು ಎಂದು ನೀವಂದುಕೊಂಡರೆ ಅದು ತಪ್ಪು. ಏಕೆಂದರೆ ಇದು ನಿಮ್ಮ ಹೃದಯ, ಯಕೃತ್ತು ಮತ್ತು ಮೂತ್ರಪಿಂಡದಲ್ಲಿನ ಸಮಸ್ಯೆಯ ಸಂಕೇತವೂ ಆಗಿರಬಹುದು.</p><img><p>ರಾತ್ರಿ ಮಾತ್ರ ಕಂಡುಬರುವ ಈ ಸಂಕೇತಗಳನ್ನು ಜನರು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ…

Read More
ಫಿಕ್ಸೆಡ್ ಡೆಪಾಸಿಟ್​ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ಫಿಕ್ಸೆಡ್ ಡೆಪಾಸಿಟ್​ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (Fixed Deposit) ಭಾರತದಲ್ಲಿ ಅತಿಹೆಚ್ಚು ಬಳಕೆ ಆಗುವ ಹೂಡಿಕೆ ಪ್ಲಾನ್​ಗಳಾಗಿವೆ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ತಮ್ಮ ಉಳಿತಾಯ ಹಣವನ್ನು ಎಫ್​ಡಿಗಳಲ್ಲಿ ಇರಿಸುವುದುಂಟು. ಈಗ ಎಸ್​​ಐಪಿ ಕಾಲವಾದರೂ ಸಾಂಪ್ರದಾಯಿಕ ಹೂಡಿಕೆ ಯಂತ್ರವಾಗಿ ಎಫ್​​ಡಿ ಮುಂದುವರಿದುಕೊಂಡು ಬಂದಿದೆ. ಫಿಕ್ಸೆಡ್ ಡೆಪಾಸಿಟ್​ನಲ್ಲಿ ಟ್ಯಾಕ್ಸ್ ಕಡಿತ ಆಗುತ್ತದೆ ಎನ್ನುವ ಅಂಶ ಈಗಲೂ ಬಹಳ ಮಂದಿಗೆ ಗೊತ್ತಿಲ್ಲ. ಫಿಕ್ಸೆಡ್ ಡೆಪಾಸಿಟ್ ಮೇಲೆ ತೆರಿಗೆ ಇರೋದಿಲ್ಲ. ಆದರೆ, ಎಫ್​​ಡಿಯಿಂದ ಸಿಗುವ ಬಡ್ಡಿಗೆ ಟ್ಯಾಕ್ಸ್ ಹಾಕಲಾಗುತ್ತದೆ. ನೇರವಾಗಿ…

Read More
Ramachari Serial: ಪ್ರಪಂಚಕ್ಕೆ ಬರೋ ಮುಂಚೆ ರಾಮಾಚಾರಿ-ಚಾರುಲತಾ ಮಗು ಸತ್ತು ಹೋಗತ್ತಾ? | Colors Kannada Ramachari Kannada Serial Written Update 2025 Will Ramachari Charulata S Child Survive

Ramachari Serial: ಪ್ರಪಂಚಕ್ಕೆ ಬರೋ ಮುಂಚೆ ರಾಮಾಚಾರಿ-ಚಾರುಲತಾ ಮಗು ಸತ್ತು ಹೋಗತ್ತಾ? | Colors Kannada Ramachari Kannada Serial Written Update 2025 Will Ramachari Charulata S Child Survive

Ramachari Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼರಾಮಾಚಾರಿʼ ಧಾರಾವಾಹಿಯಲ್ಲಿ ಚಾರುಲತಾ-ರಾಮಾಚಾರಿ ಮಗುವಿನ ಅಳಿವು ಉಳಿವಿನ ಪ್ರಶ್ನೆ ಎದ್ದಿದೆ. ಹಾಗಾದರೆ ಮುಂದೆ ಏನಾಗುವುದು?  ರಾಮಾಚಾರಿ ಧಾರಾವಾಹಿಯಲ್ಲಿ ನಮ್ಮ ಮನೆಗೆ ಮಗು ಬರುತ್ತದೆ ಅಂತ ರಾಮಾಚಾರಿ, ಚಾರುಲತಾ ಕಾತರದಿಂದ ಕಾದು ಕುಳಿತಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಈ ಜೋಡಿ ಈಗ ಹುಟ್ಟದೇ ಇರೋ ಮಗುವನ್ನು ಸಾಯಿಸೋ ಯೋಚನೆ ಮಾಡಿದ್ದಾರೆ. ಹಾಗಾದರೆ ರಾಮಾಚಾರಿ ಮಗು ಪ್ರಪಂಚಕ್ಕೆ ಬರೋ ಮುನ್ನವೇ ಸತ್ತು ಹೋಗತ್ತಾ? ಚಾರುಲತಾ-ರಾಮಾಚಾರಿ ದೂರ ಆಗ್ತಾರಾ? ಚಾರುಲತಾ…

Read More
ಮೈಸೂರಿನ ಆಹಾರ ಜೊತೆ ಶುಭಾಂಶು ಬಾಹ್ಯಾಕಾಶಕ್ಕೆ!

ಮೈಸೂರಿನ ಆಹಾರ ಜೊತೆ ಶುಭಾಂಶು ಬಾಹ್ಯಾಕಾಶಕ್ಕೆ!

ಶುಭಾಂಶು ಶುಕ್ಲಾ ತಮ್ಮ ಜೊತೆಯಲ್ಲಿ ಮೈಸೂರು ಹಲ್ವಾ, ಮಾವಿನ ಹಣ್ಣಿನ ರಸ ತೆಗೆದುಕೊಂಡು ಹೋಗಿದ್ದಾರೆ. ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್‌, ಪೋಲೆಂಡ್‌ನ ಸ್ಲವೋಝ್‌ ಉಝ್‌ನಾಸ್ಕಿ, ಹಂಗರಿಯ ಟಿಬರ್‌ ಕಪು ಯಾನ Source link

Read More