ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬೆನ್ನಲ್ಲೇ ಸ್ವಿಗ್ಗಿ-ಜೊಮೆಟೋ ಡೆಲಿವರಿಗೂ ಬ್ರೇಕ್? ಸರ್ಕಾರಿ ಆದೇಶ ತಂದ ಆತಂಕ! | Swiggy Zomato Delivery Also Gets Ban After Rapido Bike Taxi What Is In Govt Order Sat

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬೆನ್ನಲ್ಲೇ ಸ್ವಿಗ್ಗಿ-ಜೊಮೆಟೋ ಡೆಲಿವರಿಗೂ ಬ್ರೇಕ್? ಸರ್ಕಾರಿ ಆದೇಶ ತಂದ ಆತಂಕ! | Swiggy Zomato Delivery Also Gets Ban After Rapido Bike Taxi What Is In Govt Order Sat

ಖಾಸಗಿ ಬೈಕ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದು ಸ್ವಿಗ್ಗಿ, ಝೋಮ್ಯಾಟೋ ಮುಂತಾದ ಕಂಪನಿಗಳ ಗಿಗ್ ಉದ್ಯೋಗಿಗಳಿಗೆ ಆತಂಕ ತಂದಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು (ಜೂ. 25): ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಮೇಲೆ ರಾಜ್ಯದಲ್ಲಿ ನಿಷೇಧ ಉಂಟಾಗುತ್ತಿದ್ದಂತೆ, ಇದೀಗ ಕೇಂದ್ರ ಸಾರಿಗೆ ಸಚಿವಾಲಯದ ಹೊಸ ನಿರ್ಧಾರದಿಂದ ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಹಲವಾರು ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್…

Read More
ಕಣ್ಣಿನ ಹುಬ್ಬುಗಳನ್ನು ಟ್ರಿಮ್ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ

ಕಣ್ಣಿನ ಹುಬ್ಬುಗಳನ್ನು ಟ್ರಿಮ್ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ

ಹೆಣ್ಮಕ್ಕಳು ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದರಲ್ಲೂ ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವದ ನೀಡುತ್ತಾರೆ. ಆದರೆ ಮುಖದ ಜತೆಗೆ ಹುಬ್ಬುಗಳ (eyebrows) ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯವಿದೆ. ಇದು ಅಂದವನ್ನು ಇಮ್ಮಡಿಗೊಳಿಸುತ್ತದೆ. ಮುಖಕ್ಕೆ ಮೇಕಪ್​​​​ ಹೇಗೋ, ಈ ಹುಬ್ಬುಗಳನ್ನು ಅಂದವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಕಾಲ ಕಾಲಕ್ಕೆ ಹುಬ್ಬುಗಳನ್ನು ಕೂಡ ಸುಂದರವಾಗಿ ಕಾಣುವಂತೆ ಮಾಡಬೇಕು. ಹುಬ್ಬುಗಳಲ್ಲಿ ಅನಗತ್ಯವಾಗಿ ಬೆಳೆದಿರುವ ಕೂದಲುಗಳನ್ನು ಟ್ರಿಮ್ ಮಾಡುವ ಮೂಲಕ ಅವುಗಳ ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಇದು ನಿಮ್ಮ ಮುಖವನ್ನು ಸ್ವಚ್ಛವಾಗಿ…

Read More
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ‘ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಪುನಃ ಹಳೇ ರಾಗ ಹಾಡಿದ್ದಾರೆ. | I Stopped The India Pakistan War Trump Repeats

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ‘ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಪುನಃ ಹಳೇ ರಾಗ ಹಾಡಿದ್ದಾರೆ. | I Stopped The India Pakistan War Trump Repeats

‘ಭಾರತ-ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಈ ಹಿಂದೆ 15 ಬಾರಿ ಹೇಳಿದ ನಂತರ, ತಾನಲ್ಲ ಎಂದು ಸ್ಪಷ್ಟನೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ‘ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಪುನಃ ಹಳೇ ರಾಗ ಹಾಡಿದ್ದಾರೆ. ನ್ಯೂಯಾರ್ಕ್ : ‘ಭಾರತ-ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಈ ಹಿಂದೆ 15 ಬಾರಿ ಹೇಳಿದ ನಂತರ, ತಾನಲ್ಲ ಎಂದು ಸ್ಪಷ್ಟನೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ‘ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಪುನಃ…

Read More
India’s Data Consumption: ಇಂಟರ್ನೆಟ್ ಬಳಕೆಯಲ್ಲಿ ಭಾರತವೇ ಫಸ್ಟ್, ಪ್ರತೀ ತಿಂಗಳೂ ನೀವು ಬಳಸೋ ಡೇಟಾ ಎಷ್ಟು? | India Has Overtaken The World In Data Consumption

India’s Data Consumption: ಇಂಟರ್ನೆಟ್ ಬಳಕೆಯಲ್ಲಿ ಭಾರತವೇ ಫಸ್ಟ್, ಪ್ರತೀ ತಿಂಗಳೂ ನೀವು ಬಳಸೋ ಡೇಟಾ ಎಷ್ಟು? | India Has Overtaken The World In Data Consumption

ನೆಟ್ ಬಳಸೋದ್ರಲ್ಲಿ ಭಾರತೀಯರು ಮುಂದಿದ್ದಾರೆ. ಇಡೀ ದಿನ ಸ್ಕ್ರೋಲಿಂಗ್, ವರ್ಕ್ ಅಂತ ಬ್ಯುಸಿ ಇರುವ ಜನರು, ಅಚ್ಚರಿ ಹುಟ್ಟಿಸುವಷ್ಟು ಡೇಟಾ ಖಾಲಿ ಮಾಡ್ತಿದ್ದಾರೆ.  ಐದು ನಿಮಿಷ ಸೋಶಿಯಲ್ ಮೀಡಿಯಾ (Social media) ಸ್ಕ್ರೋಲ್ ಮಾಡೋಣ ಅಂತ ಕುಳಿತ್ರೆ ಕಥೆ ಮುಗಿತು. ಐದು ಹತ್ತಾಗಿ, 60 ಆದ್ರೂ ಎಚ್ಚರ ಇರೋದಿಲ್ಲ. ರೀಲ್ಸ್, ಶಾರ್ಟ್ಸ್, ಸಿನಿಮಾ, ಸಾಂಗ್, ಯುಟ್ಯೂಬ್ ವಿಡಿಯೋ, ವಾಟ್ಸ್ ಅಪ್ ಚಾಟ್ಸ್ ಅಂತ ಜನರು ಇಡೀ ದಿನ ಕೈನಲ್ಲಿ ಸ್ಮಾರ್ಟ್ಫೋನ್ ಹಿಡಿದಿರ್ತಾರೆ. ಇನ್ನು ಗೇಮ್ ಹುಚ್ಚಿಗೆ ಬಿದ್ದವರಿಗೆ…

Read More
Hombale Films’ Ambition: ವಿಷ್ಣು ದಶಾವತಾರ ಕಥೆಯನ್ನು ತೆರೆ ಮೇಲೆ ತರಲು ರೆಡಿಯಾದ ಹೊಂಬಾಳೆ ಫಿಲ್ಮ್ಸ್ | Hombale Films Presents Mahavatar Cinematic Universe Between 2025 And 2037

Hombale Films’ Ambition: ವಿಷ್ಣು ದಶಾವತಾರ ಕಥೆಯನ್ನು ತೆರೆ ಮೇಲೆ ತರಲು ರೆಡಿಯಾದ ಹೊಂಬಾಳೆ ಫಿಲ್ಮ್ಸ್ | Hombale Films Presents Mahavatar Cinematic Universe Between 2025 And 2037

ಈಗಾಗಲೇ ಸೂಪರ್‌ ಹಿಟ್ ಸಿನಿಮಾ ನೀಡಿರುವ ಹೊಂಬಾಳೆ ಫಿಲ್ಮ್ಸ್‌ ಈಗ ಇನ್ನೊಂದು ಗುಡ್‌ ನ್ಯೂಸ್‌ ನೀಡಿದೆ. ಭಗವಾನ್ ವಿಷ್ಣುವಿನ ದಶಾವತಾರಗಳನ್ನು ತೆರೆ ಮೇಲೆ ತರಲಿದೆಯಂತೆ.  ಮುಂದಿನ ಹನ್ನೆರಡು ವರ್ಷಗಳಲ್ಲಿ ಭಗವಾನ್ ವಿಷ್ಣುವಿನ ದಶಾವತಾರಗಳನ್ನು ಆಧರಿಸಿದ ಏಳು 3D ಸಿನಿಮಾಗಳು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ ಎಂದು ಹೊಂಬಾಳೆ ಫಿಲ್ಮ್ಸ್ ಬುಧವಾರ ಘೋಷಿಸಿದೆ, ಮಹಾವತಾರ ಸಿನಿಮಾಟಿಕ್ ಯೂನಿವರ್ಸ್‌ನ ಚಿತ್ರಗಳ ಸರಣಿಯನ್ನು ಬಹಿರಂಗಪಡಿಸಿತು. ‌ಏಳು ಸಿನಿಮಾಗಳು ರಿಲೀಸ್ ಮೊದಲ ಸಿನಿಮಾ, ʼಮಹಾವತಾರ ನರಸಿಂಹʼ, ಈ ವರ್ಷ ಜುಲೈ 25 ರಂದು ಥಿಯೇಟರ್‌ನಲ್ಲಿ…

Read More
ನಮಗೆ ದೇಶ ಮೊದಲು, ಕೆಲವರಿಗೆ ಮೋದಿಯೇ ಮೊದಲು; ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ವಾಗ್ದಾಳಿ

ನಮಗೆ ದೇಶ ಮೊದಲು, ಕೆಲವರಿಗೆ ಮೋದಿಯೇ ಮೊದಲು; ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ವಾಗ್ದಾಳಿ

ನವದೆಹಲಿ, ಜೂನ್ 25: ಕೇಂದ್ರ ಸರ್ಕಾರ ರಚಿಸಿದ್ದ ಸಂಸದರ ನಿಯೋಗದಿಂದ ವಿದೇಶಕ್ಕೆ ಹೋಗಿ ಬಂದ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಬಿಜೆಪಿ ಜೊತೆ ಆಪ್ತವಾಗಿ ಗುರುತಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಸದ್ಯದ ಮಟ್ಟಿಗೆ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿರುವ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿಲ್ಲ. ಹಾಗೇ, ಆಗಾಗ ಪ್ರಧಾನಿ ಮೋದಿಯನ್ನು ಹೊಗಳುತ್ತಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವೇ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿಯವರನ್ನು ಶಶಿ ತರೂರ್…

Read More
ಫುಟ್ಬಾಲ್ ಟ್ರಾನ್ಸ್‌ಫರ್ ರೂಮರ್ಸ್: ಎಂಬ್ಯೂಮೊದಿಂದ ಅಲ್ವಾರೆಜ್‌ವರೆಗೆ | Football Transfer Rumors Mbeumo To Alvarez Latest Updates Kvn

ಫುಟ್ಬಾಲ್ ಟ್ರಾನ್ಸ್‌ಫರ್ ರೂಮರ್ಸ್: ಎಂಬ್ಯೂಮೊದಿಂದ ಅಲ್ವಾರೆಜ್‌ವರೆಗೆ | Football Transfer Rumors Mbeumo To Alvarez Latest Updates Kvn

ಬೇಸಿಗೆ ವರ್ಗಾವಣೆ ವಿಂಡೋ ಬಿಸಿಯೇರುತ್ತಿದೆ, ಹಲವಾರು ಉನ್ನತ ಕ್ಲಬ್‌ಗಳು ತಮ್ಮ ತಂಡಗಳನ್ನು ಬಲಪಡಿಸಲು ರಣತಂತ್ರ ಹೆಣೆಯುತ್ತಿವೆ. ಇತ್ತೀಚಿನ ವರ್ಗಾವಣೆ ಸುದ್ದಿಗಳ ಸಾರಾಂಶ ಇಲ್ಲಿದೆ. football-sports Jun 25 2025 Author: Naveen Kodase Image Credits:Getty Source link

Read More
ದಾರಿಮಧ್ಯೆ ತರಕಾರಿ ಮಾರುವವನ ಬಳಿ ಬಂದು ಆನೆಮರಿ ಮಾಡಿದ್ದೇನು? ವೀಡಿಯೋ ವೈರಲ್ | Baby Elephants Cute Encounter With Vegetable Vendor

ದಾರಿಮಧ್ಯೆ ತರಕಾರಿ ಮಾರುವವನ ಬಳಿ ಬಂದು ಆನೆಮರಿ ಮಾಡಿದ್ದೇನು? ವೀಡಿಯೋ ವೈರಲ್ | Baby Elephants Cute Encounter With Vegetable Vendor

ರಸ್ತೆ ಬದಿ ತರಕಾರಿ ಮಾರಾಟಗಾರರಿಂದ ತರಕಾರಿ ಪಡೆಯುತ್ತಿರುವ ಆನೆ ಮರಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಪರಿವಾರದೊಂದಿಗೆ ಸಾಗುತ್ತಿರುವ ಆನೆಯೊಂದು ದಾರಿ ಮಧ್ಯೆ ರಸ್ತೆ ಬದಿ ತರಕಾರಿ ಮಾರಾಟ ಮಾಡುವವನ ಗಾಡಿಯ ಬಳಿ ಬಂದು ಆತನಿಂದ ತರಕಾರಿಯೊಂದನ್ನು ಪಡೆದುಕೊಂಡು ಮುಂದೆ ಸಾಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಆನೆಮರಿಯ ಮುದ್ದುತನಕ್ಕೆ ಮನಸೋತಿದ್ದಾರೆ. ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿ ಸುಸಾಂತ್ ನಂದಾ ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಿಂದ…

Read More
ಡೆಂಗ್ಯೂ ಜ್ವರದಿಂದ ಗುಣಮುಖ, ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದ ‘ಸೀರಿಯಲ್ ಕಿಸ್ಸರ್’ ಇಮ್ರಾನ್ ಹಶ್ಮಿ! | Emraan Hashmi Resumes Shooting After Recovering From Dengue

ಡೆಂಗ್ಯೂ ಜ್ವರದಿಂದ ಗುಣಮುಖ, ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದ ‘ಸೀರಿಯಲ್ ಕಿಸ್ಸರ್’ ಇಮ್ರಾನ್ ಹಶ್ಮಿ! | Emraan Hashmi Resumes Shooting After Recovering From Dengue

ಮುಂಬೈನಲ್ಲಿ ಸೂಕ್ತ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಇಮ್ರಾನ್ ಹಶ್ಮಿ, ಸ್ವಲ್ಪವೂ ವಿಳಂಬ ಮಾಡದೆ ಮತ್ತೆ ಕಾಶ್ಮೀರದತ್ತ ಮುಖ ಮಾಡಿದ್ದಾರೆ. ಶ್ರೀನಗರದಲ್ಲಿ ಸ್ಥಗಿತಗೊಂಡಿದ್ದ ‘ಗ್ರೌಂಡ್ ಜೀರೋ’ ಚಿತ್ರದ ಚಿತ್ರೀಕರಣವನ್ನು ಅವರು ಪುನರಾರಂಭಿಸಿದ್ದಾರೆ. ಅನಾರೋಗ್ಯದ ಸವಾಲನ್ನು ಮೆಟ್ಟಿನಿಂತು ಮುಂಬೈ: ಬಾಲಿವುಡ್‌ನ ಪ್ರತಿಭಾವಂತ ನಟ ಇಮ್ರಾನ್ ಹಶ್ಮಿ (Emraan Hashmi) ಅವರು ಅನಾರೋಗ್ಯದಿಂದ ಚೇತರಿಸಿಕೊಂಡು ಮತ್ತೆ ತಮ್ಮ ವೃತ್ತಿಪರ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಗ್ರೌಂಡ್ ಜೀರೋ’ ಚಿತ್ರೀಕರಣಕ್ಕಾಗಿ ಕಾಶ್ಮೀರದಲ್ಲಿದ್ದಾಗ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದ ಅವರು, ಇದೀಗ…

Read More
ಮಣ್ಣೆತ್ತಿನ ಅಮಾವಾಸ್ಯೆ ದಿನವೇ ರೈತನ ಎತ್ತುಗಳನ್ನು ಹೊತ್ತೊಯ್ದ ಸಾಲ ನೀಡಿದವ

ಮಣ್ಣೆತ್ತಿನ ಅಮಾವಾಸ್ಯೆ ದಿನವೇ ರೈತನ ಎತ್ತುಗಳನ್ನು ಹೊತ್ತೊಯ್ದ ಸಾಲ ನೀಡಿದವ

ರಾಯಚೂರು, ಜೂನ್​ 25: ಸಾಲ ಕಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೋರ್ವ ಮಣ್ಣೆತ್ತಿನ ಅಮಾವಾಸ್ಯೆ (Mannettina Amavasye) ದಿನವೇ ರೈತ ದಂಪತಿಯ ಎತ್ತುಗಳನ್ನು ಹೊಡೆದುಕೊಂಡು ಹೋಗಿದ್ದಾನೆ. ರಾಯಚೂರು (Raichur) ಜಿಲ್ಲೆಯ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಸರಕಲ್ ಗ್ರಾಮದ ಮರಿಯಪ್ಪ ಹಾಗೂ ಮರಿಯಮ್ಮ ದಂಪತಿ ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರೈತ ದಂಪತಿ ಬಿತ್ತನೆ ಕಾರ್ಯ ಆರಂಭಿಸುವ ತವಕದಲ್ಲಿದ್ದರು. ಆದರೆ, ಸಾಲ ತೀರಿಸಿಲ್ಲ ಅಂತ ಜಯಪ್ಪ ಎಂಬುವರು ಈ ರೈತ…

Read More