ಕೋಲಾರ ಹಾಲು ಒಕ್ಕೂಟ ಚುನಾವಣೆ: ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್, ಎನ್​ಡಿಎ ಮೈತ್ರಿಗೆ ಎಷ್ಟು ಸ್ಥಾನ? ಇಲ್ಲಿದೆ ರಿಸಲ್ಟ್

ಕೋಲಾರ ಹಾಲು ಒಕ್ಕೂಟ ಚುನಾವಣೆ: ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್, ಎನ್​ಡಿಎ ಮೈತ್ರಿಗೆ ಎಷ್ಟು ಸ್ಥಾನ? ಇಲ್ಲಿದೆ ರಿಸಲ್ಟ್

ಕೋಲಾರ, ಜೂನ್​ 25: ಕೋಲಾರ ಹಾಲು ಒಕ್ಕೂಟದ (KOMUL) ಆಡಳಿತ ಮಂಡಳಿ ನಿರ್ದೇಶರಕ ಚುನಾವಣೆ ಮುಗಿದಿದ್ದು, 13 ನಿರ್ದೇಶಕರ ಸ್ಥಾನಗಳ ಪೈಕಿ ಕಾಂಗ್ರೆಸ್​ ಬೆಂಬಲಿತ 9 ಮಂದಿ ಅಭ್ಯರ್ಥಿಗಳ ಗೆಲುವು ಸಾಧಿಸಿದರೇ, ಎನ್‌ಡಿಎ ಬೆಂಬಲಿತ 4 ಮಂದಿ ಅಭ್ಯರ್ಥಿಗಳ ಗೆಲುವಾಗಿದೆ. ಈ ಪೈಕಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ (SN Narayanaswamy) ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​ ಶಾಸಕರ ಮಧ್ಯೆಯೆ ಪೈಪೋಟಿ ಏರ್ಪಟ್ಟಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲೇ…

Read More
ಅಶೋಕನ ಸುಂದರಿಯ ಮಾಡರ್ನ್ ಲುಕ್… ಕೈ ಮೇಲಿನ ಟ್ಯಾಟೂ ಮೇಲೆ ಹುಡುಗರ ಕಣ್ಣು

ಅಶೋಕನ ಸುಂದರಿಯ ಮಾಡರ್ನ್ ಲುಕ್… ಕೈ ಮೇಲಿನ ಟ್ಯಾಟೂ ಮೇಲೆ ಹುಡುಗರ ಕಣ್ಣು

About the Author Pavna Das ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ. Read More… Source link

Read More
Rashmika Mandanna Heartfelt Note: ನೀವು ನೀಡಿದ ಲಡ್ಡುಗಳು, ಹೇಳಿಕೊಟ್ಟ ತಮಿಳು ಮರೆಯಲಾಗುತ್ತಿಲ್ಲ: ರಶ್ಮಿಕಾ ಥ್ಯಾಂಕ್ಸ್ ಟು ಧನುಷ್ | Rashmika Mandanna Posts Picture With Dhanush After Kuberaa Release Calls Him A Gem Of A Person Gvd

Rashmika Mandanna Heartfelt Note: ನೀವು ನೀಡಿದ ಲಡ್ಡುಗಳು, ಹೇಳಿಕೊಟ್ಟ ತಮಿಳು ಮರೆಯಲಾಗುತ್ತಿಲ್ಲ: ರಶ್ಮಿಕಾ ಥ್ಯಾಂಕ್ಸ್ ಟು ಧನುಷ್ | Rashmika Mandanna Posts Picture With Dhanush After Kuberaa Release Calls Him A Gem Of A Person Gvd

ಕುಬೇರ ಚಿತ್ರ ಬಿಡುಗಡೆಯಾದ ನಂತರ ರಶ್ಮಿಕಾ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಧನುಷ್‌ಗೆ ವಿಶೇಷ ಪೋಸ್ಟ್ ಮಾಡಿದ್ದಾರೆ. ಧನುಷ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿರುವ ‘ಕುಬೇರ’ ಚಿತ್ರ ಇತ್ತೀಚೆಗೆ ತೆರೆಕಂಡಿದೆ. ಧನುಷ್ ಮತ್ತು ರಶ್ಮಿಕಾ ನಡುವಿನ ದೃಶ್ಯಗಳು ಪ್ರೇಕ್ಷಕರ ಮನಗೆದ್ದಿವೆ. ಕುಬೇರ ಚಿತ್ರ ಬಿಡುಗಡೆಯಾದ ನಂತರ ರಶ್ಮಿಕಾ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಧನುಷ್‌ಗೆ ವಿಶೇಷ ಪೋಸ್ಟ್ ಮಾಡಿದ್ದಾರೆ. ಧನುಷ್ ಜೊತೆಗಿನ ಒಂದೇ ಒಂದು ಸೆಲ್ಫಿತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಧನುಷ್ ಜೊತೆಗಿನ ಒಂದೇ ಒಂದು ಸೆಲ್ಫಿಯನ್ನು…

Read More
ರಾಜಸ್ಥಾನ ರಾಯಲ್ಸ್‌ಮಾಲೀಕರಿಗೆ ನಟಿ ಶಿಲ್ಪಾ ಶೆಟ್ಟಿ ಗಂಡನಿಂದ ಬ್ಲ್ಯಾಕ್‌ಮೇಲ್‌, ಲಂಡನ್‌ ಕೋರ್ಟ್‌ನಲ್ಲಿ ಕೇಸ್‌! | Shilpa Shetty Husband Raj Kundra Accused Of Blackmailing Rajasthan Royals Owners London Court Case San

ರಾಜಸ್ಥಾನ ರಾಯಲ್ಸ್‌ಮಾಲೀಕರಿಗೆ ನಟಿ ಶಿಲ್ಪಾ ಶೆಟ್ಟಿ ಗಂಡನಿಂದ ಬ್ಲ್ಯಾಕ್‌ಮೇಲ್‌, ಲಂಡನ್‌ ಕೋರ್ಟ್‌ನಲ್ಲಿ ಕೇಸ್‌! | Shilpa Shetty Husband Raj Kundra Accused Of Blackmailing Rajasthan Royals Owners London Court Case San

ಈ ಪ್ರಕರಣವು 2008 ರ ಮೊದಲ ಆವೃತ್ತಿಯ ಐಪಿಎಲ್ ವಿಜೇತ ರಾಜಸ್ಥಾನ ರಾಯಲ್ಸ್‌ನಲ್ಲಿ ಕುಂದ್ರಾ ಅವರ ಹಿಂದಿನ ಷೇರುಗಳ ಮೇಲೆ ಕೇಂದ್ರೀಕೃತವಾಗಿದೆ, ಇದು ಈಗ ಕ್ರಿಕೆಟ್‌ನ ಅತ್ಯಂತ ಶ್ರೀಮಂತ ಟೂರ್ನಮೆಂಟ್ ಆಗಿದ್ದು, ಇದರ ಬ್ರಾಂಡ್ ಮೌಲ್ಯ $12 ಬಿಲಿಯನ್ ಆಗಿದೆ.  ನವದೆಹಲಿ (ಜೂ.25): ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಐಪಿಎಲ್‌ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್‌ನ ಮಾಜಿ ಮಾಲೀಕ ರಾಜ್‌ ಕುಂದ್ರಾ ವಿರುದ್ಧ ಲಂಡನ್‌ ಕೋರ್ಟ್‌ನಲ್ಲಿ ಕೇಸ್‌ ದಾಖಲಾಗಿದೆ. ರಾಜಸ್ಥಾನ ರಾಯಲ್ಸ್‌ ತಂಡದ ಹಾಲಿ ಮಾಲೀಕರಿಗೆ…

Read More
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಮತ್ತೆ ಹಳೇ ರಾಗವನ್ನೇ ಹಾಡಿದ ಟ್ರಂಪ್

ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಮತ್ತೆ ಹಳೇ ರಾಗವನ್ನೇ ಹಾಡಿದ ಟ್ರಂಪ್

ನವದೆಹಲಿ, ಜೂನ್ 25: ನೊಬೆಲ್ ಶಾಂತಿ ಪ್ರಶಸ್ತಿ (Nobel Prize) ಗೆಲ್ಲುವ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಡೆದಿದ್ದೇನೆ ಎಂದು ಮತ್ತೆ ಹೇಳಿದ್ದಾರೆ. ಇಸ್ರೇಲ್-ಇರಾನ್ ನಡುವೆ ಕದನವಿರಾಮ ಒಪ್ಪಂದ ಮಾಡಿಸಿದ್ದು ನಾನೇ, ಭಾರತ ಮತ್ತು ಪಾಕಿಸ್ತಾನದ (India-Pakistan Conflict) ನಡುವೆ ಯುದ್ಧ ನಿಲ್ಲಿಸಿದ್ದು ಕೂಡ ನಾನೇ ಎಂದು ಅವರು ಪ್ರತಿಪಾದಿಸಿದ್ದಾರೆ. ವ್ಯಾಪಾರ ಮಾತುಕತೆಗಳನ್ನು ಬಳಸಿಕೊಂಡು ಭಾರತ-ಪಾಕ್ ಯುದ್ಧವನ್ನು ನಾನು ತಡೆದೆ ಎಂದು ಅವರು…

Read More
ಕಂದಾಯ ಇಲಾಖೆ, ತಾಪಂನಲ್ಲಿ ದೂರು ಸ್ವೀಕಾರ ಕೇಂದ್ರ ಸ್ಥಾಪಿಸಿ: ಸಚಿವ ಚಲುವರಾಯಸ್ವಾಮಿ | Set Up A Complaint Reception Center In The Revenue Department Says Minister N Chaluvarayaswamy Gvd

ಕಂದಾಯ ಇಲಾಖೆ, ತಾಪಂನಲ್ಲಿ ದೂರು ಸ್ವೀಕಾರ ಕೇಂದ್ರ ಸ್ಥಾಪಿಸಿ: ಸಚಿವ ಚಲುವರಾಯಸ್ವಾಮಿ | Set Up A Complaint Reception Center In The Revenue Department Says Minister N Chaluvarayaswamy Gvd

ಜನರ ದೈನಂದಿನ ದೂರುಗಳನ್ನು ಸ್ವೀಕರಿಸಿ ಕ್ರಮ ವಹಿಸಲು ಕಂದಾಯ ಇಲಾಖೆ ಮತ್ತು ತಾಲೂಕು ಪಂಚಾಯ್ತಿ ಕಚೇರಿಗಳಲ್ಲಿ ದೂರು ಸ್ವೀಕಾರ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆದೇಶಿಸಿದರು. ಕೆ.ಆರ್.ಪೇಟೆ (ಜೂ.25): ಜನರ ದೈನಂದಿನ ದೂರುಗಳನ್ನು ಸ್ವೀಕರಿಸಿ ಕ್ರಮ ವಹಿಸಲು ಕಂದಾಯ ಇಲಾಖೆ ಮತ್ತು ತಾಲೂಕು ಪಂಚಾಯ್ತಿ ಕಚೇರಿಗಳಲ್ಲಿ ದೂರು ಸ್ವೀಕಾರ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆದೇಶಿಸಿದರು. ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆ ಉದ್ಘಾಟಿಸಿ ಮಾತನಾಡಿ,…

Read More
ಯಾವಾಗ ಬೆಂಗಳೂರಿಗೆ ಬರ್ತೀನೋ ಅನಿಸಿತ್ತು: ತೇಜಸ್ವಿ ಸೂರ್ಯ ಹೀಗಂದಿದ್ದೇಕೆ? | When Mp Tejswi Surya Missed Bengaluru And Its Weather Bni

ಯಾವಾಗ ಬೆಂಗಳೂರಿಗೆ ಬರ್ತೀನೋ ಅನಿಸಿತ್ತು: ತೇಜಸ್ವಿ ಸೂರ್ಯ ಹೀಗಂದಿದ್ದೇಕೆ? | When Mp Tejswi Surya Missed Bengaluru And Its Weather Bni

ಬೆಂಗಳೂರಿನಿಂದ ಎರಡು ಮೂರು ವಾರ ಕಾಲ ವಿದೇಶಕ್ಕೆ ಹೋಗಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಒಮ್ಮೆ ಯಾವಾಗ ಬೆಂಗಳೂರಿಗೆ ಮರಳುತ್ತೇನೇ ಅನಿಸ್ತಾ ಇತ್ತಂತೆ. ಅದಕ್ಕೆ ಕಾರಣ ಅವರದೇ ಮಾತುಗಳಲ್ಲಿ ಕೇಳಿ.  ಬೆಂಗಳೂರಿನ ಹವಾಮಾನದ ಬಗ್ಗೆ ಎಲ್ಲರಿಗೂ ಒಂದು ಕಣ್ಣು. ಅತ್ತ ತೆಲಂಗಾಣಕ್ಕೆ ಹೋದರೆ ಉರಿ ಬಿಸಿಲು ಸುಡುತ್ತದೆ. ತಮಿಳುನಾಡಿನಲ್ಲಿ ಎರಡು ಥರದ ವಾತಾವರಣ ಇದೆ- ಒಂದೋ ಸುಡು ಬಿಸಿಲು, ಇಲ್ಲವೇ ಕೊರೆಯುವ ಚಳಿ. ಕೇರಳದಲ್ಲೂ ಇದೇ ರೀತಿ. ಹಿಲ್‌ ಸ್ಟೇಶನ್‌ಗಳಲ್ಲಿ ಚಳಿ. ಕರಾವಳಿ ಪ್ರಾಂತ್ಯಕ್ಕೆ ಹೋದರೆ ಉರಿ…

Read More
ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಧೋನಿ ಮಾಡಿದ ಕಾಮೆಂಟ್‌ ಈಗ ಸಖತ್ ವೈರಲ್ | Ms Dhonis Hilarious Moment At Friends Birthday Party Goes Viral

ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಧೋನಿ ಮಾಡಿದ ಕಾಮೆಂಟ್‌ ಈಗ ಸಖತ್ ವೈರಲ್ | Ms Dhonis Hilarious Moment At Friends Birthday Party Goes Viral

ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ತಮ್ಮ ಸ್ನೇಹಿತನ ಹುಟ್ಟುಹಬ್ಬದಲ್ಲಿ ಭಾಗವಹಿಸಿ, ಮೊದಲು ಪತ್ನಿಗೆ ಕೇಕ್ ತಿನ್ನಿಸುವಂತೆ ಹಾಸ್ಯದ ಮಾತುಗಳನ್ನಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Cricket Legend MS Dhoni:ಕ್ರಿಕೆಟ್ ದಂತಕತೆ ಭಾರತ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳತೆಯ ಕಾರಣಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ಯಾಪ್ಟನ್ ಕೂಲ್ ತಮ್ಮ ಹಳೆಯ ಆಪ್ತ ಸ್ನೇಹಿತರ ಜೊತೆ ತಾನೊಬ್ಬ ಕ್ರಿಕೆಟಿಗ ಎನ್ನುವುದನ್ನು ಮರೆತು ಸಾಮಾನ್ಯ ಸ್ನೇಹಿತರಂತೆ ಸಮಯ ಕಳೆಯುತ್ತಾರೆ….

Read More
ಸುಪಾರಿ ಕೊಟ್ಟವನನ್ನೇ ಕೊಂದರು: ಶಿಗ್ಗಾಂವಿ ಗುತ್ತಿಗೆದಾರನ ಹತ್ಯೆ ಹಿಂದೆ ರಾಸಲೀಲೆ, ವಿಡಿಯೋ ಫೋಟೋಗಳು

ಸುಪಾರಿ ಕೊಟ್ಟವನನ್ನೇ ಕೊಂದರು: ಶಿಗ್ಗಾಂವಿ ಗುತ್ತಿಗೆದಾರನ ಹತ್ಯೆ ಹಿಂದೆ ರಾಸಲೀಲೆ, ವಿಡಿಯೋ ಫೋಟೋಗಳು

ಹಾವೇರಿ, (ಜೂನ್ 25): ಶಿಗ್ಗಾಂವಿಯಲ್ಲಿ (shiggaon) ನಿನ್ನೆ (ಜೂನ್ 24) ಮಟ ಮಟ ಮಧ್ಯಾಹ್ನ ನಡೆದಿದ್ದ ಗುತ್ತಿಗೆದಾರ ಶಿವಾನಂದ ಕುನ್ನೂರ ಹತ್ಯೆ ಪ್ರಕರಣಕ್ಕೆ ( contractor Shivanand Murder Case) ಹೊಸ ತಿರುವು ಸಿಕ್ಕಿದೆ. ಕಮರ್ಷಿಯಲ್ ಸೈಟ್ ವಿಚಾರವಾಗಿ ಜಗಳ ನಡೆದು ಶಿವಾನಂದ ಕುನ್ನೂರ ಹತ್ಯೆಯಾಗಿದೆ ಎಂದೇ ಮೊದಲು ಸುದ್ದಿಯಾಗಿತ್ತು. ಆದ್ರೆ, ಇದೀಗ ಕೊಲೆ ಆರೋಪಿ ಅಶ್ರಫ್ ಮಾತನಾಡಿರೋ ಆಡಿಯೋ ಈಗ ಇಡೀ ಪ್ರಕರಣದ ಚಿತ್ರಣವನ್ನೇ ಬದಲಿಸಿದ್ದು, ಶಿವಾನಂದನನ್ನು ಏಕೆ ಕೊಲೆ ಮಾಡಲಾಯ್ತು ಎನ್ನುವುದು ಆಡಿಯೋ ಮೂಲಕ ಬೆಳಕಿಗೆ…

Read More
ಫ್ಯಾಮಿಲಿ ಜೊತೆ ಶಿವನಸಮುದ್ರಕ್ಕೆ ಭೇಟಿ ಕೊಟ್ಟು… ನಮ್ಮೂರೆ‌ ನಮಗೆ ಮೇಲು ಎಂದ‌ ಕನ್ನಡತಿ

ಫ್ಯಾಮಿಲಿ ಜೊತೆ ಶಿವನಸಮುದ್ರಕ್ಕೆ ಭೇಟಿ ಕೊಟ್ಟು… ನಮ್ಮೂರೆ‌ ನಮಗೆ ಮೇಲು ಎಂದ‌ ಕನ್ನಡತಿ

<p>ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ತಮ್ಮ ಕುಟುಂಬದ ಜೊತೆಗೆ ಶಿವನಸಮುದ್ರಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿನ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.</p><p>&nbsp;</p><img><p>ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ (Ranjani Raghavan) ತಮ್ಮ ಶೂಟಿಂಗ್ ಗೆ ಬ್ರೇಕ್ ಕೊಟ್ಟಂತೆ ಕಾಣಿಸುತ್ತಿದೆ. ಕಳೆದ ಕೆಲವು ಸಮಯದಿಂದ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ನಟಿ ಇದೀಗ ತಮ್ಮ ಕುಟುಂಬದ ಜೊತೆಗೆ ಶಿವನಸಮುದ್ರಕ್ಕೆ ಭೇಟಿ ನೀಡಿದ್ದು, ದೇಗುಲ ದರ್ಶನ, ಜಲಪಾತದ ದರ್ಶನ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.</p><img><p>ರಂಜನಿ ಬಹಳ ಸಮಯದ ಬಳಿಕ…

Read More