ಪುರುಷರೇ.. ಮೂತ್ರ ತಡೆಯಲಾಗದೆ ಸೋರಿಕೆಯಾಗುತ್ತಾ? ಬಾಳೆ ಗಿಡದಲ್ಲಿ ಸಿಗುವ ಈ ಹೂವನ್ನು ಬಳಸಿ ನೋಡಿ

ಪುರುಷರೇ.. ಮೂತ್ರ ತಡೆಯಲಾಗದೆ ಸೋರಿಕೆಯಾಗುತ್ತಾ? ಬಾಳೆ ಗಿಡದಲ್ಲಿ ಸಿಗುವ ಈ ಹೂವನ್ನು ಬಳಸಿ ನೋಡಿ

ಬಾಳೆ ಹೂವು (Banana Flower) ಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಒಮ್ಮೆ ಇದರಿಂದ ಮಾಡಿದ ಅಡುಗೆಯ ರುಚಿ ನೋಡಿದರೆ ಇದನ್ನು ಎಲ್ಲಿ ಕಂಡರೂ ಬಿಡುವುದಿಲ್ಲ. ಇದರಿಂದ ತಯಾರಾದ ಆಹಾರದ ರುಚಿ ಅಷ್ಟು ಚೆನ್ನಾಗಿರುತ್ತದೆ. ಇದು ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಈ ಬಾಳೆ ಹೂವನ್ನು ವೈಜ್ಞಾನಿಕವಾಗಿ ಮೂಸಾ ಅಕ್ಯುಮಿನಾಟಾ (Musa acuminata) ಎಂದು ಕರೆಯಲಾಗುತ್ತದೆ. ಇವುಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿಯೂ ಬಳಕೆ ಮಾಡಲಾಗುತ್ತದೆ. ಏಕೆಂದರೆ ಇವು ಪೋಷಕಾಂಶಗಳಿಂದ…

Read More
MP Renukacharya: ದಾವಣಗೆರೆ ಬಿಜೆಪಿಯಲ್ಲಿ ಬಣ ಬಡಿದಾಟ ಜೋರು: ಅವರೆಲ್ಲಾ ಪೇಪರ್ ಟೈಗರ್ಸ್ ಎಂದ ರೇಣುಕಾಚಾರ್ಯ | Factional Fighting Is Rife In The Davangere Bjp Mp Renukacharya Says They Are All Paper Tigers Gvd

MP Renukacharya: ದಾವಣಗೆರೆ ಬಿಜೆಪಿಯಲ್ಲಿ ಬಣ ಬಡಿದಾಟ ಜೋರು: ಅವರೆಲ್ಲಾ ಪೇಪರ್ ಟೈಗರ್ಸ್ ಎಂದ ರೇಣುಕಾಚಾರ್ಯ | Factional Fighting Is Rife In The Davangere Bjp Mp Renukacharya Says They Are All Paper Tigers Gvd

ಮಧ್ಯ ಕರ್ನಾಟಕ ಭಾಗದ ಜನರ ಜೀವನಾಡಿ ಭದ್ರಾ ಬಲದಂಡೆ ನಾಲೆ ಸೀಳಿ ಚಿಕ್ಕಮಗಳೂರು, ತರೀಕೆರೆ, ಹೊಸದುರ್ಗ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ದಾವಣಗೆರೆ (ಜೂ.25): ಮಧ್ಯ ಕರ್ನಾಟಕ ಭಾಗದ ಜನರ ಜೀವನಾಡಿ ಭದ್ರಾ ಬಲದಂಡೆ ನಾಲೆ ಸೀಳಿ ಚಿಕ್ಕಮಗಳೂರು, ತರೀಕೆರೆ, ಹೊಸದುರ್ಗ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಾಮಗಾರಿ ವಿರೋಧಿಸಿ ಸಿಡಿದೆದ್ದ ರೈತರು ರಾಷ್ಟ್ರೀಯ ಹೆದ್ದಾರಿ 4 ತಡೆದು ಪ್ರತಿಭಟನೆ…

Read More
ಇನ್‌ಸ್ಟಾಗ್ರಾಮ್ ರೀಲ್ಸ್ ಸುಂದರಿ ಚೈತನ್ಯಾಳ ಸಾವಿನ ರಹಸ್ಯ ರಿವೀಲ್; ಪ್ರೇಮದ ಕೊಳ್ಳಿ ಇಟ್ಟ ಕಿರಾತಕ! | Tragic End After Instagram Reel Upload College Girl Dies After Fight With Lover Sat

ಇನ್‌ಸ್ಟಾಗ್ರಾಮ್ ರೀಲ್ಸ್ ಸುಂದರಿ ಚೈತನ್ಯಾಳ ಸಾವಿನ ರಹಸ್ಯ ರಿವೀಲ್; ಪ್ರೇಮದ ಕೊಳ್ಳಿ ಇಟ್ಟ ಕಿರಾತಕ! | Tragic End After Instagram Reel Upload College Girl Dies After Fight With Lover Sat

ಅವಳು ಡಿಗ್ರಿ ಸ್ಟೂಡೆಂಟ್​​. ಮುದ್ದಾದ ಹುಡುಗಿ. ಎಲ್ಲರಂತೇ ಆಕೆಗೂ ಕೊಂಚ ರೀಲ್ಸ್​​ ಹುಚ್ಚು. ಚೆಂದ ಚೆಂದದ ರೀಲ್ಸ್​​ಗಳನ್ನ ಅಪ್​ಲೋಡ್​​ ಮಾಡ್ತಿದ್ದಳು. ತಕ್ಕಮಟ್ಟಿಗೆ ಲೈಕ್‌ಗಳೂ ಬರುತ್ತಿದ್ದವು. ಆದರೆ, ನಿನ್ನೆ ಆಕೆ ಒಂದು ರೀಲ್​ ಅಪ್​ಲೋಡ್​​ ಮಾಡಿದ್ದಳು. ಅದಕ್ಕೂ ಕೊಂಚ ಲೈಕ್​ ಮತ್ತು ಕಮೆಂಟ್​​ ಬಂದಿತ್ತು. ಆದರೆ ಆ ರೀಲ್ ಅಪ್​ಲೋಡ್​ ಆಗಿ ಕೆಲವೇ ನಿಮಿಷಗಳು. ಅಪ್​ಲೋಡ್​​ ಮಾಡಿದ ಚೆಲುವೆ ಮಸಣ ಸೇರಿದ್ದಳು. ಅಷ್ಟಕ್ಕೂ ಆ ಹೆಣ್ಣುಮಗಳಿಗೆ ಏನಾಯ್ತು..? ಆಕೆ ರೀಲ್ಸ್ ಅಪ್​ಲೋಡ್​​ ಮಾಡಿದ ಮೇಲೆ ಏನೇನಾಯ್ತು..? ಆ ವಿಡಿಯೋದಲ್ಲಿ…

Read More
Nikhil Kumaraswamy: ರಾಜ್ಯ ಸರ್ಕಾರದಿಂದ ಎಸ್ ಟ್ಯಾಕ್ಸ್ ನೀತಿ ಜಾರಿ: ನಿಖಿಲ್ ಕುಮಾರಸ್ವಾಮಿ | State Government To Implement S Tax Says Nikhil Kumaraswamy Gvd

Nikhil Kumaraswamy: ರಾಜ್ಯ ಸರ್ಕಾರದಿಂದ ಎಸ್ ಟ್ಯಾಕ್ಸ್ ನೀತಿ ಜಾರಿ: ನಿಖಿಲ್ ಕುಮಾರಸ್ವಾಮಿ | State Government To Implement S Tax Says Nikhil Kumaraswamy Gvd

ರಾಜ್ಯ ಸರ್ಕಾರದವರು ಎಸ್ ಟ್ಯಾಕ್ಸ್ ಎಂಬ ನೀತಿಯನ್ನು ಜಾರಿಗೆ ತಂದಿದ್ದಾರೆ. ಗುತ್ತಿಗೆದಾರರಿಗೆ, ಅಧಿಕಾರಿಗಳ ವರ್ಗಾವಣೆಗೆ ಹಾಕುವ ಟ್ಯಾಕ್ಸ್ ಅಂದರೆ ಎಸ್ ಟ್ಯಾಕ್ಸ್ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ಚನ್ನಪಟ್ಟಣ (ಜೂ.25): ರಾಜ್ಯ ಸರ್ಕಾರದವರು ಎಸ್ ಟ್ಯಾಕ್ಸ್ ಎಂಬ ನೀತಿಯನ್ನು ಜಾರಿಗೆ ತಂದಿದ್ದಾರೆ. ಗುತ್ತಿಗೆದಾರರಿಗೆ, ಅಧಿಕಾರಿಗಳ ವರ್ಗಾವಣೆಗೆ ಹಾಕುವ ಟ್ಯಾಕ್ಸ್ ಅಂದರೆ ಎಸ್ ಟ್ಯಾಕ್ಸ್ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ಚನ್ನಪಟ್ಟಣದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಅಂಗವಾಗಿ…

Read More
ಕಾಂಗ್ರೆಸ್ ಪಕ್ಷದಲ್ಲಿ ಗಂಡಸರೂ ಇದ್ದಾರೆ ಅಂತ ಬಿಆರ್ ಪಾಟೀಲ್ ಸಾಬೀತು ಮಾಡಿದ್ದಾರೆ: ನಾರಾಯಣಸ್ವಾಮಿ ಚಲವಾದಿ

ಕಾಂಗ್ರೆಸ್ ಪಕ್ಷದಲ್ಲಿ ಗಂಡಸರೂ ಇದ್ದಾರೆ ಅಂತ ಬಿಆರ್ ಪಾಟೀಲ್ ಸಾಬೀತು ಮಾಡಿದ್ದಾರೆ: ನಾರಾಯಣಸ್ವಾಮಿ ಚಲವಾದಿ

ಕಲಬುರಗಿ, ಜೂನ್ 25: ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಗಂಡಸರೇ ಇಲ್ಲ ಅಂದ್ಕೊಡಿದ್ದೆ, ಆದರೆ ಆಳಂದ್ ಶಾಸಕ ಬಿಅರ್ ಪಾಟೀಲ್ (Aland MLA BR Patil) ಅದನ್ನು ಸುಳ್ಳು ಮಾಡಿದ್ದಾರೆ, ಅವರ ನಂತರ ರಾಜು ಕಾಗೆ ಮತ್ತು ಗೋಪಾಲಕೃಷ್ಣ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್​ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ನಾರಾಯಣ ಸ್ವಾಮಿ ಚಲವಾದಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ನಾಯಕರು…

Read More
Watch: ಲೀಡ್ಸ್‌ ಟೆಸ್ಟ್‌ನಲ್ಲಿ ಕನ್ನಡ, ತಮಿಳು ಸೇರಿದಂತೆ ಬಹುಭಾಷಾ ಕೌಶಲ ಪ್ರದರ್ಶನ ಮಾಡಿದ ಕೆಎಲ್‌ ರಾಹುಲ್‌! | Kl Rahul Displays Multilingual Skills In Leeds Test Speaking Kannada Tamil Hindi San

Watch: ಲೀಡ್ಸ್‌ ಟೆಸ್ಟ್‌ನಲ್ಲಿ ಕನ್ನಡ, ತಮಿಳು ಸೇರಿದಂತೆ ಬಹುಭಾಷಾ ಕೌಶಲ ಪ್ರದರ್ಶನ ಮಾಡಿದ ಕೆಎಲ್‌ ರಾಹುಲ್‌! | Kl Rahul Displays Multilingual Skills In Leeds Test Speaking Kannada Tamil Hindi San

ಕೆಎಲ್ ರಾಹುಲ್ ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಭಾಷೆಯಲ್ಲೂ ತಾವು ಸಕಲ ಕಲಾ ವಲ್ಲಭ ಅನ್ನೋದನ್ನು ಲೀಡ್ಸ್‌ ಟೆಸ್ಟ್‌ನಲ್ಲಿ ತೋರಿಸಿದರು.ರಾಹುಲ್ ಅವರ ಶತಕವು ಭಾರತವು ಇಂಗ್ಲೆಂಡ್ ವಿರುದ್ಧ 371 ರನ್‌ಗಳ ಗುರಿಯನ್ನು ನೀಡಲು ಸಹಾಯ ಮಾಡಿತು.  ನವದೆಹಲಿ (ಜೂ.25): ಇಂಗ್ಲೆಂಡ್‌ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ಕೆಎಲ್ ರಾಹುಲ್ ಈ ವೇಳೆ ತಮ್ಮ ಬಹುಭಾಷಾ ಕೌಶಲವನ್ನೂ ತೋರಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ 137 ರನ್‌ ಬಾರಿಸಿದ ಕೆಎಲ್‌ ರಾಹುಲ್‌ ತಮ್ಮ ಇನಿಂಗ್ಸ್‌ನ ಹಾದಿಯಲ್ಲಿ ಸಾಯಿ…

Read More
ಚಿನ್ನದ ಗೊಂಬೆಯಾಗಿ ಮಿಂಚಿದ ಕರ್ಣನ ಹೀರೋಯಿನ್: 'ಬ್ಯಾಂಗಲ್​ ಬಂಗಾರಿ'ಯಾದ ನಮ್ರತಾ ಗೌಡ!

ಚಿನ್ನದ ಗೊಂಬೆಯಾಗಿ ಮಿಂಚಿದ ಕರ್ಣನ ಹೀರೋಯಿನ್: 'ಬ್ಯಾಂಗಲ್​ ಬಂಗಾರಿ'ಯಾದ ನಮ್ರತಾ ಗೌಡ!

<p>ನಮ್ರತಾ ಗೌಡ ಈಗ ಗ್ಲಾಮರಸ್ ಗೋಲ್ಡನ್ ಫೋಟೋಶೂಟ್​ ಮೂಲಕ ಫ್ಯಾನ್ಸ್​ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಫೋಟೋಸ್ ವೈರಲ್ ಆಗಿದೆ.</p><img><p>ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ನಮ್ರತಾ ಗೌಡ ಇದೀಗ ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಕಿರುತೆರೆಗೆ ಮತ್ತೆ ಕಂಬ್ಯಾಕ್‌ ಮಾಡುತ್ತಿದ್ದಾರೆ. ಈ ಮಧ್ಯೆ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.</p><img><p>ಹೊಸ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುವ ಕಿರುತೆರೆ ನಟಿ ನಮ್ರತಾ ಗೌಡ ಈಗ ಗ್ಲಾಮರಸ್ ಫೋಟೋಶೂಟ್​ ಮೂಲಕ ಫ್ಯಾನ್ಸ್​ಗಳ ಗಮನವನ್ನು…

Read More
Samantha Transforms Wedding Gown: ಡಿವೋರ್ಸ್ ನೋವಿಗೆ ಫ್ಯಾಷನ್ ಟಚ್ ಕೊಟ್ಟ ಸಮಂತಾ: ಮದುವೆಯ ಗೌನ್‌ಗೆ ಹೊಸ ರೂಪ! | Designer Reveals Why She Turned Samantha Ruth Prabhus Wedding Gown Into Revenge Dress Gvd

Samantha Transforms Wedding Gown: ಡಿವೋರ್ಸ್ ನೋವಿಗೆ ಫ್ಯಾಷನ್ ಟಚ್ ಕೊಟ್ಟ ಸಮಂತಾ: ಮದುವೆಯ ಗೌನ್‌ಗೆ ಹೊಸ ರೂಪ! | Designer Reveals Why She Turned Samantha Ruth Prabhus Wedding Gown Into Revenge Dress Gvd

2017ರ ಅಕ್ಟೋಬರ್‌ನಲ್ಲಿ ನಟ ನಾಗ ಚೈತನ್ಯ ಅವರನ್ನು ಸಮಂತಾ ವಿವಾಹವಾದರು. ನಾಲ್ಕು ವರ್ಷಗಳ ನಂತರ, ಅವರಿಬ್ಬರೂ ವಿಚ್ಛೇದನ ಪಡೆದರು. ಬಳಿಕ ಸಮಂತಾ ತಮ್ಮ ಮದುವೆಯ ಗೌನ್ ಅನ್ನು ಕಪ್ಪು ಬಣ್ಣದ ಡಿಸೈನರ್ ಡ್ರೆಸ್ ಆಗಿ ಪರಿವರ್ತಿಸಿದರು. ಸಮಂತಾ ಕೆಲವು ದಿನಗಳ ಮೊದಲು ಕಪ್ಪು ಡ್ರೆಸ್ ಧರಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ನಾಗ ಚೈತನ್ಯ ಜೊತೆಗಿನ ಮದುವೆಯಲ್ಲಿ ಧರಿಸಿದ್ದ ಗೌನ್ ಅದಾಗಿತ್ತು. ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ, ಮದುವೆಯ ಸ್ಮರಣಿಕೆಗಳು ಕಹಿ ನೆನಪುಗಳಾದವು. ಅದಕ್ಕಾಗಿಯೇ…

Read More
ಕಲಾವಿದರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ, ಮಾಸಾಶನ ಹೆಚ್ಚಳ

ಕಲಾವಿದರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ, ಮಾಸಾಶನ ಹೆಚ್ಚಳ

ಕಲಾವಿದರ ಮಾಸಾಶನ ಹೆಚ್ಚಸುವಂತೆ ಹಲವು ವರ್ಷಗಳಿಂದಲೂ ಸರ್ಕಾರವನ್ನು (Karnataka Government) ಒತ್ತಾಯಿಸಲಾಗಿತ್ತು. ಇದೀಗ ಕೊನೆಗೂ ಸರ್ಕಾರ, ಕಲಾವಿದರ ಮಾಸಾಶನ ಹೆಚ್ಚಿಸಿ ಅನುದಾನ ಬಿಡುಗಡೆ ಮಾಡಿದೆ. ಈ ಹಿಂದೆ ಕಲಾವಿದರ ಮಾಸಾಶನ 2000 ರೂಪಾಯಿಗಳಿದ್ದು, ಅದನ್ನು ಹೆಚ್ಚಿಸಿ 2500 ಮಾಡಲಾಗಿದ್ದು, ಇದಕ್ಕಾಗಿ 32.94 ಕೋಟಿ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ. ಕಳೆದ ವರ್ಷ ನಾಟಕ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕಲಾವಿದರ ಮಾಸಾಶನವನ್ನು ಎರಡು ಸಾವಿರದಿಂದ ಮೂರು ಸಾವಿರಕ್ಕೆ ಏರಿಕೆ…

Read More
ತಾಲಿಬಾನ್‌ನಿಂದ ವಾಯುಸೇನೆಯ ಫೈಟರ್ ಪೈಲಟ್ ಅಭಿನಂದನ್ ಸೆರೆ ಹಿಡಿದಿದ್ದ ಪಾಕ್ ಯೋಧನ ಹತ್ಯೆ | Taliban Claims Responsibility For Killing Pak Officer Involved In Abhinandans Capture

ತಾಲಿಬಾನ್‌ನಿಂದ ವಾಯುಸೇನೆಯ ಫೈಟರ್ ಪೈಲಟ್ ಅಭಿನಂದನ್ ಸೆರೆ ಹಿಡಿದಿದ್ದ ಪಾಕ್ ಯೋಧನ ಹತ್ಯೆ | Taliban Claims Responsibility For Killing Pak Officer Involved In Abhinandans Capture

ಬಾಲಾಕೋಟ್‌ ದಾಳಿಯ ಸಮಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆಹಿಡಿದ ಪಾಕಿಸ್ತಾನಿ ಸೇನಾ ಅಧಿಕಾರಿಯನ್ನು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ. ನವದೆಹಲಿ: ಬಾಲ್‌ಕೋಟ್‌ ದಾಳಿ ( Balakot airstrike) ವೇಳೆ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್‌ ಅಭಿನಂದನ್ ವರ್ಧಮನ್(Abhinandan Varthaman) ಅವರನ್ನು ಅಪಹರಿಸಿದ್ದ ಪಾಕಿಸ್ತಾನಿ ಯೋಧನನ್ನು ತಾಲಿಬಾನ್‌ ಉಗ್ರರು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ವಿಶೇಷ ಪಡೆಯ ಅಧಿಕಾರಿ ಮೇಜರ್ ಸಯ್ಯದ್ ಮುಯಿಜ್ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ತೆಹ್ರೀಕ್-ಇ-ತಾಲಿಬಾನ್-ಪಾಕಿಸ್ತಾನ (Tehreek-i-Taliban-e-Pakistan) ಹೇಳಿಕೊಂಡಿದೆ. ಪಾಕ್ ವಿಶೇಷ…

Read More