Headlines
Samantha Transforms Wedding Gown: ಡಿವೋರ್ಸ್ ನೋವಿಗೆ ಫ್ಯಾಷನ್ ಟಚ್ ಕೊಟ್ಟ ಸಮಂತಾ: ಮದುವೆಯ ಗೌನ್‌ಗೆ ಹೊಸ ರೂಪ! | Designer Reveals Why She Turned Samantha Ruth Prabhus Wedding Gown Into Revenge Dress Gvd

Samantha Transforms Wedding Gown: ಡಿವೋರ್ಸ್ ನೋವಿಗೆ ಫ್ಯಾಷನ್ ಟಚ್ ಕೊಟ್ಟ ಸಮಂತಾ: ಮದುವೆಯ ಗೌನ್‌ಗೆ ಹೊಸ ರೂಪ! | Designer Reveals Why She Turned Samantha Ruth Prabhus Wedding Gown Into Revenge Dress Gvd

2017ರ ಅಕ್ಟೋಬರ್‌ನಲ್ಲಿ ನಟ ನಾಗ ಚೈತನ್ಯ ಅವರನ್ನು ಸಮಂತಾ ವಿವಾಹವಾದರು. ನಾಲ್ಕು ವರ್ಷಗಳ ನಂತರ, ಅವರಿಬ್ಬರೂ ವಿಚ್ಛೇದನ ಪಡೆದರು. ಬಳಿಕ ಸಮಂತಾ ತಮ್ಮ ಮದುವೆಯ ಗೌನ್ ಅನ್ನು ಕಪ್ಪು ಬಣ್ಣದ ಡಿಸೈನರ್ ಡ್ರೆಸ್ ಆಗಿ ಪರಿವರ್ತಿಸಿದರು. ಸಮಂತಾ ಕೆಲವು ದಿನಗಳ ಮೊದಲು ಕಪ್ಪು ಡ್ರೆಸ್ ಧರಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ನಾಗ ಚೈತನ್ಯ ಜೊತೆಗಿನ ಮದುವೆಯಲ್ಲಿ ಧರಿಸಿದ್ದ ಗೌನ್ ಅದಾಗಿತ್ತು. ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ, ಮದುವೆಯ ಸ್ಮರಣಿಕೆಗಳು ಕಹಿ ನೆನಪುಗಳಾದವು. ಅದಕ್ಕಾಗಿಯೇ…

Read More
ಕಲಾವಿದರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ, ಮಾಸಾಶನ ಹೆಚ್ಚಳ

ಕಲಾವಿದರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ, ಮಾಸಾಶನ ಹೆಚ್ಚಳ

ಕಲಾವಿದರ ಮಾಸಾಶನ ಹೆಚ್ಚಸುವಂತೆ ಹಲವು ವರ್ಷಗಳಿಂದಲೂ ಸರ್ಕಾರವನ್ನು (Karnataka Government) ಒತ್ತಾಯಿಸಲಾಗಿತ್ತು. ಇದೀಗ ಕೊನೆಗೂ ಸರ್ಕಾರ, ಕಲಾವಿದರ ಮಾಸಾಶನ ಹೆಚ್ಚಿಸಿ ಅನುದಾನ ಬಿಡುಗಡೆ ಮಾಡಿದೆ. ಈ ಹಿಂದೆ ಕಲಾವಿದರ ಮಾಸಾಶನ 2000 ರೂಪಾಯಿಗಳಿದ್ದು, ಅದನ್ನು ಹೆಚ್ಚಿಸಿ 2500 ಮಾಡಲಾಗಿದ್ದು, ಇದಕ್ಕಾಗಿ 32.94 ಕೋಟಿ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ. ಕಳೆದ ವರ್ಷ ನಾಟಕ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕಲಾವಿದರ ಮಾಸಾಶನವನ್ನು ಎರಡು ಸಾವಿರದಿಂದ ಮೂರು ಸಾವಿರಕ್ಕೆ ಏರಿಕೆ…

Read More
ತಾಲಿಬಾನ್‌ನಿಂದ ವಾಯುಸೇನೆಯ ಫೈಟರ್ ಪೈಲಟ್ ಅಭಿನಂದನ್ ಸೆರೆ ಹಿಡಿದಿದ್ದ ಪಾಕ್ ಯೋಧನ ಹತ್ಯೆ | Taliban Claims Responsibility For Killing Pak Officer Involved In Abhinandans Capture

ತಾಲಿಬಾನ್‌ನಿಂದ ವಾಯುಸೇನೆಯ ಫೈಟರ್ ಪೈಲಟ್ ಅಭಿನಂದನ್ ಸೆರೆ ಹಿಡಿದಿದ್ದ ಪಾಕ್ ಯೋಧನ ಹತ್ಯೆ | Taliban Claims Responsibility For Killing Pak Officer Involved In Abhinandans Capture

ಬಾಲಾಕೋಟ್‌ ದಾಳಿಯ ಸಮಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆಹಿಡಿದ ಪಾಕಿಸ್ತಾನಿ ಸೇನಾ ಅಧಿಕಾರಿಯನ್ನು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ. ನವದೆಹಲಿ: ಬಾಲ್‌ಕೋಟ್‌ ದಾಳಿ ( Balakot airstrike) ವೇಳೆ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್‌ ಅಭಿನಂದನ್ ವರ್ಧಮನ್(Abhinandan Varthaman) ಅವರನ್ನು ಅಪಹರಿಸಿದ್ದ ಪಾಕಿಸ್ತಾನಿ ಯೋಧನನ್ನು ತಾಲಿಬಾನ್‌ ಉಗ್ರರು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ವಿಶೇಷ ಪಡೆಯ ಅಧಿಕಾರಿ ಮೇಜರ್ ಸಯ್ಯದ್ ಮುಯಿಜ್ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ತೆಹ್ರೀಕ್-ಇ-ತಾಲಿಬಾನ್-ಪಾಕಿಸ್ತಾನ (Tehreek-i-Taliban-e-Pakistan) ಹೇಳಿಕೊಂಡಿದೆ. ಪಾಕ್ ವಿಶೇಷ…

Read More
Cine Express: ಅಮೀರ್ ಖಾನ್-ಸಿದ್ದರಾಮಯ್ಯ ಮುಖಾಮುಖಿ! ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಟ | Aamir Khan Meets Karnataka Cm Siddaramaiah At Rashtrapati Bhavan Gvd

Cine Express: ಅಮೀರ್ ಖಾನ್-ಸಿದ್ದರಾಮಯ್ಯ ಮುಖಾಮುಖಿ! ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಟ | Aamir Khan Meets Karnataka Cm Siddaramaiah At Rashtrapati Bhavan Gvd

ಸಿಎಂ ಸಿದ್ದರಾಮಯ್ಯ ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿ ಆಗಿದ್ದಾರೆ. ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಅದೇ ವೇಳೆ ಅಮೀರ್ ಖಾನ್ ಸಹ ಅಲ್ಲಿಯೇ ಹಾಜರಿದ್ರು. ಅಮೀರ್ ಖಾನ್ ಹಾಗೂ ಸಿದ್ದರಾಮಯ್ಯ ಕುಷಲೋಪರಿ ವಿಚಾರಿಸಿಕೊಂಡಿದ್ದಾರೆ. ಅಮೀರ್ ಖಾನ್ ನಿರ್ಮಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಅಮೀರ್ ಖಾನ್, ಸಿದ್ದರಾಮಯ್ಯ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ. ತೆರೆ ಮೇಲೆ ಬರಲಿದೆ ಸೌರವ್ ಗಂಗೂಲಿ ಜೀವನ…

Read More
ಮುಗಿದ ಉಚಿತ ಪ್ರಯಾಣದ ದಿನ, ಕರ್ನಾಟಕದ ಮತ್ತೊಂದು ರಸ್ತೆಗೆ ಟೋಲ್‌ ಫಿಕ್ಸ್‌! | Bengaluru Chennai Expressway Toll Collection Starts In Karnataka Section San

ಮುಗಿದ ಉಚಿತ ಪ್ರಯಾಣದ ದಿನ, ಕರ್ನಾಟಕದ ಮತ್ತೊಂದು ರಸ್ತೆಗೆ ಟೋಲ್‌ ಫಿಕ್ಸ್‌! | Bengaluru Chennai Expressway Toll Collection Starts In Karnataka Section San

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ 70 ಕಿ.ಮೀ. ಕರ್ನಾಟಕ ಭಾಗದಲ್ಲಿ ಟೋಲ್ ಸಂಗ್ರಹ ಶೀಘ್ರದಲ್ಲೇ ಆರಂಭವಾಗಲಿದೆ. ಕಾರುಗಳಿಗೆ ಏಕಮುಖ ಪ್ರಯಾಣಕ್ಕೆ ₹150 ಮತ್ತು ಹಿಂತಿರುಗುವ ಪ್ರಯಾಣಕ್ಕೆ ₹225 ರೂ. ಪಾವತಿಸಬೇಕಾಗುತ್ತದೆ.   ಬೆಂಗಳೂರು (ಜೂ.25): ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸದಾಗಿ ತೆರೆಯಲಾದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ 70 ಕಿ.ಮೀ ಕರ್ನಾಟಕ ಭಾಗದಲ್ಲಿ ಟೋಲ್ ಸಂಗ್ರಹವನ್ನು ಪ್ರಾರಂಭಿಸಲು ಸಜ್ಜಾಗಿದ್ದು, ವಾಹನ ಚಾಲಕರಿಗೆ ಪ್ರತಿದಿನ ಉಚಿತ ಪ್ರಯಾಣದ ಅವಧಿಯನ್ನು ಕೊನೆಗೊಳಿಸಿದೆ. ಕರ್ನಾಟಕ ಭಾಗದ ಎಕ್ಸ್‌ಪ್ರೆಸ್‌ವೇ ಫೆಬ್ರವರಿಯಲ್ಲಿ ಅನಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಹೊಸಕೋಟೆಯಿಂದ ಕೋಲಾರ ಗೋಲ್ಡ್…

Read More
ಹತ್ತಾರು ಮ್ಯೂಚುವಲ್ ಫಂಡ್​​ಗಳಿಗೆ ಹಣ ಹಾಕಿ ಗೆಲ್ಲುತ್ತೇನೆ ಎನ್ನಲು ಸಾಧ್ಯವಾ? ಅಲ್ಲ ಅಂತಾರೆ ತಜ್ಞರು; ಇಲ್ಲಿದೆ ಹೂಡಿಕೆ ಟ್ರಿಕ್ಸ್

ಹತ್ತಾರು ಮ್ಯೂಚುವಲ್ ಫಂಡ್​​ಗಳಿಗೆ ಹಣ ಹಾಕಿ ಗೆಲ್ಲುತ್ತೇನೆ ಎನ್ನಲು ಸಾಧ್ಯವಾ? ಅಲ್ಲ ಅಂತಾರೆ ತಜ್ಞರು; ಇಲ್ಲಿದೆ ಹೂಡಿಕೆ ಟ್ರಿಕ್ಸ್

ಹೂಡಿಕೆಯಲ್ಲಿ ಕೆಲ ಮೂಲಭೂತ ಪಾಠಗಳಿವೆ. ನೀವು ದೀರ್ಘಾವಧಿ ಹೂಡಿಕೆ (long term investment) ಮಾಡಬೇಕು, ಹೆಚ್ಚೆಚ್ಚು ಹಣ ಹೂಡಿಕೆ ಮಾಡಬೇಕು. ಇವಿಷ್ಟನ್ನೇ ತಿಳಿದು ಹೂಡಿಕೆಗೆ ಮುಂದಾದರೆ ಅಗಾಧ ಮಾರುಕಟ್ಟೆಯಲ್ಲಿ ದಾರಿ ಕಾಣದಾಗಬಹುದು. ನೀವು ತುಂಬಾ ವರ್ಷಗಳಿಂದ ಹೂಡಿಕೆ ಮಾಡಿದಾಗ, ಅಥವಾ ಸತತವಾಗಿ ಹೂಡಿಕೆಗಳನ್ನು ಮಾಡುತ್ತಾ ಬಂದಾಗ ಅದ್ಭುತ ರಿಟರ್ನ್ ಸಿಗುತ್ತೆ ಎನ್ನಲು ಗ್ಯಾರಂಟಿ ಇಲ್ಲ. ಎಲ್​​ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯ ಮಾಜಿ ಸಿಒಒ ಅಶ್ವನಿ ಘಾಯ್ ಅವರು ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದು, ಒಂದು…

Read More
ಬೆಂಗಳೂರು ಮಾಲ್’ಗಳಿಗೆ ಸಮೀಪದಲ್ಲಿರುವ ಮೆಟ್ರೋ ಸ್ಟೇಷನ್’ಗಳು

ಬೆಂಗಳೂರು ಮಾಲ್’ಗಳಿಗೆ ಸಮೀಪದಲ್ಲಿರುವ ಮೆಟ್ರೋ ಸ್ಟೇಷನ್’ಗಳು

ಬೆಂಗಳೂರು ಅಂದ ಮೇಲೆ ಟ್ರಾಫಿಕ್ ಇದ್ದೇ ಇರುತ್ತೆ, ವೀಕೆಂಡ್ ಗಳಲ್ಲಿ ಮಾಲ್ ಗಳಿಗೆ ಹೋಗುವ ಪ್ಲ್ಯಾನ್ ಇದ್ರೆ, ಮೆಟ್ರೋ ಬಳಸಿ. ಇಲ್ಲಿದೆ ಬೆಂಗಳೂರಿನ ಮಾಲ್ ಗಳು ಮತ್ತು ಸನಿಹದ ಮೆಟ್ರೋ ಸ್ಟೇಷನ್ ಲಿಸ್ಟ್. Source link

Read More
ಥೇಟ್ ಡಾ ರಾಜ್‌ ತರ ಇರೋ ಅವರ ಸಂಬಂಧಿಕನೇ ಡ್ಯೂಪ್ ಆಗಿ ಇರ್ತಿದ್ರು, ಯಾರವರು ಗೊತ್ತೇನು? | Shankar Nag Directed Dr Rajkumar Acting Ondu Muttina Kathe Movie Dupe Matter

ಥೇಟ್ ಡಾ ರಾಜ್‌ ತರ ಇರೋ ಅವರ ಸಂಬಂಧಿಕನೇ ಡ್ಯೂಪ್ ಆಗಿ ಇರ್ತಿದ್ರು, ಯಾರವರು ಗೊತ್ತೇನು? | Shankar Nag Directed Dr Rajkumar Acting Ondu Muttina Kathe Movie Dupe Matter

ನಟ ಶಂಕರ್‌ ನಾಗ್ ನಿರ್ದೇಶನದ ಹಲವು ಸಿನಿಮಾಗಳು ಗಳಿಕೆಯಲ್ಲಿ ಅಂದು ಭಾರೀ ಸಕ್ಸಸ್ ಕಂಡಿತ್ತು. ಆದರೆ, ಒಂದು ಮುತ್ತಿನ ಕಥೆ ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಲಿಲ್ಲ. ಸ್ಟಾರ್ ನಟ ಡಾ ರಾಜ್‌ಕುಮಾರ್ ಹಾಗೂ ಸ್ಟಾರ್ ನಿರ್ದೇಶಕ ಶಂಕರ್‌ ನಾಗ್ ಜೋಡಿ ಪ್ರೇಕ್ಷಕರಿಗೆ ತೆರೆಯಲ್ಲಿ ಕಮಾಲ್  ಶಂಕರ್‌ ನಾಗ್ (Shankar Nag) ನಿರ್ದೇಶನ ಹಾಗೂ ಡಾ ರಾಜ್‌ಕುಮಾರ್ (Dr Rajkumar) ನಟನೆಯ ‘ಒಂದು ಮುತ್ತಿನ ಕಥೆ (Ondu Muttina Kathe)’ ಸಿನಿಮಾ ಕನ್ನಡದಲ್ಲಿ ಹಲವು ಪ್ರಥಮಗಳಿಗೆ…

Read More
Mega Family: ‘ಅಮ್ಮ ಚೆನ್ನಾಗಿದ್ದಾರೆ’: ಅಂಜನಾ ದೇವಿ ಆರೋಗ್ಯದ ಬಗ್ಗೆ ಚಿರು ಸಹೋದರ ನಾಗಬಾಬು ಸ್ಪಷ್ಟನೆ | Rumours Around Chiranjeevis Mother Anjana Devis Health Worry Konidela Familyson Nagababu Clarifies Gvd

Mega Family: ‘ಅಮ್ಮ ಚೆನ್ನಾಗಿದ್ದಾರೆ’: ಅಂಜನಾ ದೇವಿ ಆರೋಗ್ಯದ ಬಗ್ಗೆ ಚಿರು ಸಹೋದರ ನಾಗಬಾಬು ಸ್ಪಷ್ಟನೆ | Rumours Around Chiranjeevis Mother Anjana Devis Health Worry Konidela Familyson Nagababu Clarifies Gvd

ಮೆಗಾಸ್ಟಾರ್ ಚಿರಂಜೀವಿ ತಾಯಿ ಅಂಜನಾದೇವಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಮೆಗಾ ಬ್ರದರ್ ನಾಗಬಾಬು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ತಾಯಿ ಅಂಜನಾ ದೇವಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಮಂಗಳವಾರ (ಜೂನ್ 24) ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸುದ್ದಿಯಿಂದ ಮೆಗಾ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು. ಅಂಜನಮ್ಮ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅವರನ್ನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ…

Read More
ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ

ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ

ಬೆಂಗಳೂರು, ಜೂನ್​ 25: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು (Karnataka Health Department) ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ (Medicine) ಪಟ್ಟಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ ಔಷಧ ಹಾಗೂ ಔಷಧಗಳ ಸ್ಯಾಂಪಲ್ಸ್ ಪಡೆದು, ತಪಾಸಣೆಗೆ ಒಳಪಡಿಸಿದೆ. ತಪಾಸಣೆಯಲ್ಲಿ ಮೈಸೂರು ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ 15 ಕಾಂತಿವರ್ಧಕ ಔಷಧ ಹಾಗೂ ಔಷಧಿಗಳು ಅಸುರಕ್ಷಿತ ಎಂದು ವರದಿ ಬಂದಿದೆ. ರಾಜ್ಯ, ಹೊರ ರಾಜ್ಯದ ಔಷಧ ತಯಾರಿಕಾ…

Read More