Headlines
ಕಂದಾಯ ಇಲಾಖೆ, ತಾಪಂನಲ್ಲಿ ದೂರು ಸ್ವೀಕಾರ ಕೇಂದ್ರ ಸ್ಥಾಪಿಸಿ: ಸಚಿವ ಚಲುವರಾಯಸ್ವಾಮಿ | Set Up A Complaint Reception Center In The Revenue Department Says Minister N Chaluvarayaswamy Gvd

ಕಂದಾಯ ಇಲಾಖೆ, ತಾಪಂನಲ್ಲಿ ದೂರು ಸ್ವೀಕಾರ ಕೇಂದ್ರ ಸ್ಥಾಪಿಸಿ: ಸಚಿವ ಚಲುವರಾಯಸ್ವಾಮಿ | Set Up A Complaint Reception Center In The Revenue Department Says Minister N Chaluvarayaswamy Gvd

ಜನರ ದೈನಂದಿನ ದೂರುಗಳನ್ನು ಸ್ವೀಕರಿಸಿ ಕ್ರಮ ವಹಿಸಲು ಕಂದಾಯ ಇಲಾಖೆ ಮತ್ತು ತಾಲೂಕು ಪಂಚಾಯ್ತಿ ಕಚೇರಿಗಳಲ್ಲಿ ದೂರು ಸ್ವೀಕಾರ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆದೇಶಿಸಿದರು. ಕೆ.ಆರ್.ಪೇಟೆ (ಜೂ.25): ಜನರ ದೈನಂದಿನ ದೂರುಗಳನ್ನು ಸ್ವೀಕರಿಸಿ ಕ್ರಮ ವಹಿಸಲು ಕಂದಾಯ ಇಲಾಖೆ ಮತ್ತು ತಾಲೂಕು ಪಂಚಾಯ್ತಿ ಕಚೇರಿಗಳಲ್ಲಿ ದೂರು ಸ್ವೀಕಾರ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆದೇಶಿಸಿದರು. ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆ ಉದ್ಘಾಟಿಸಿ ಮಾತನಾಡಿ,…

Read More
ಯಾವಾಗ ಬೆಂಗಳೂರಿಗೆ ಬರ್ತೀನೋ ಅನಿಸಿತ್ತು: ತೇಜಸ್ವಿ ಸೂರ್ಯ ಹೀಗಂದಿದ್ದೇಕೆ? | When Mp Tejswi Surya Missed Bengaluru And Its Weather Bni

ಯಾವಾಗ ಬೆಂಗಳೂರಿಗೆ ಬರ್ತೀನೋ ಅನಿಸಿತ್ತು: ತೇಜಸ್ವಿ ಸೂರ್ಯ ಹೀಗಂದಿದ್ದೇಕೆ? | When Mp Tejswi Surya Missed Bengaluru And Its Weather Bni

ಬೆಂಗಳೂರಿನಿಂದ ಎರಡು ಮೂರು ವಾರ ಕಾಲ ವಿದೇಶಕ್ಕೆ ಹೋಗಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಒಮ್ಮೆ ಯಾವಾಗ ಬೆಂಗಳೂರಿಗೆ ಮರಳುತ್ತೇನೇ ಅನಿಸ್ತಾ ಇತ್ತಂತೆ. ಅದಕ್ಕೆ ಕಾರಣ ಅವರದೇ ಮಾತುಗಳಲ್ಲಿ ಕೇಳಿ.  ಬೆಂಗಳೂರಿನ ಹವಾಮಾನದ ಬಗ್ಗೆ ಎಲ್ಲರಿಗೂ ಒಂದು ಕಣ್ಣು. ಅತ್ತ ತೆಲಂಗಾಣಕ್ಕೆ ಹೋದರೆ ಉರಿ ಬಿಸಿಲು ಸುಡುತ್ತದೆ. ತಮಿಳುನಾಡಿನಲ್ಲಿ ಎರಡು ಥರದ ವಾತಾವರಣ ಇದೆ- ಒಂದೋ ಸುಡು ಬಿಸಿಲು, ಇಲ್ಲವೇ ಕೊರೆಯುವ ಚಳಿ. ಕೇರಳದಲ್ಲೂ ಇದೇ ರೀತಿ. ಹಿಲ್‌ ಸ್ಟೇಶನ್‌ಗಳಲ್ಲಿ ಚಳಿ. ಕರಾವಳಿ ಪ್ರಾಂತ್ಯಕ್ಕೆ ಹೋದರೆ ಉರಿ…

Read More
ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಧೋನಿ ಮಾಡಿದ ಕಾಮೆಂಟ್‌ ಈಗ ಸಖತ್ ವೈರಲ್ | Ms Dhonis Hilarious Moment At Friends Birthday Party Goes Viral

ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಧೋನಿ ಮಾಡಿದ ಕಾಮೆಂಟ್‌ ಈಗ ಸಖತ್ ವೈರಲ್ | Ms Dhonis Hilarious Moment At Friends Birthday Party Goes Viral

ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ತಮ್ಮ ಸ್ನೇಹಿತನ ಹುಟ್ಟುಹಬ್ಬದಲ್ಲಿ ಭಾಗವಹಿಸಿ, ಮೊದಲು ಪತ್ನಿಗೆ ಕೇಕ್ ತಿನ್ನಿಸುವಂತೆ ಹಾಸ್ಯದ ಮಾತುಗಳನ್ನಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Cricket Legend MS Dhoni:ಕ್ರಿಕೆಟ್ ದಂತಕತೆ ಭಾರತ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳತೆಯ ಕಾರಣಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ಯಾಪ್ಟನ್ ಕೂಲ್ ತಮ್ಮ ಹಳೆಯ ಆಪ್ತ ಸ್ನೇಹಿತರ ಜೊತೆ ತಾನೊಬ್ಬ ಕ್ರಿಕೆಟಿಗ ಎನ್ನುವುದನ್ನು ಮರೆತು ಸಾಮಾನ್ಯ ಸ್ನೇಹಿತರಂತೆ ಸಮಯ ಕಳೆಯುತ್ತಾರೆ….

Read More
ಸುಪಾರಿ ಕೊಟ್ಟವನನ್ನೇ ಕೊಂದರು: ಶಿಗ್ಗಾಂವಿ ಗುತ್ತಿಗೆದಾರನ ಹತ್ಯೆ ಹಿಂದೆ ರಾಸಲೀಲೆ, ವಿಡಿಯೋ ಫೋಟೋಗಳು

ಸುಪಾರಿ ಕೊಟ್ಟವನನ್ನೇ ಕೊಂದರು: ಶಿಗ್ಗಾಂವಿ ಗುತ್ತಿಗೆದಾರನ ಹತ್ಯೆ ಹಿಂದೆ ರಾಸಲೀಲೆ, ವಿಡಿಯೋ ಫೋಟೋಗಳು

ಹಾವೇರಿ, (ಜೂನ್ 25): ಶಿಗ್ಗಾಂವಿಯಲ್ಲಿ (shiggaon) ನಿನ್ನೆ (ಜೂನ್ 24) ಮಟ ಮಟ ಮಧ್ಯಾಹ್ನ ನಡೆದಿದ್ದ ಗುತ್ತಿಗೆದಾರ ಶಿವಾನಂದ ಕುನ್ನೂರ ಹತ್ಯೆ ಪ್ರಕರಣಕ್ಕೆ ( contractor Shivanand Murder Case) ಹೊಸ ತಿರುವು ಸಿಕ್ಕಿದೆ. ಕಮರ್ಷಿಯಲ್ ಸೈಟ್ ವಿಚಾರವಾಗಿ ಜಗಳ ನಡೆದು ಶಿವಾನಂದ ಕುನ್ನೂರ ಹತ್ಯೆಯಾಗಿದೆ ಎಂದೇ ಮೊದಲು ಸುದ್ದಿಯಾಗಿತ್ತು. ಆದ್ರೆ, ಇದೀಗ ಕೊಲೆ ಆರೋಪಿ ಅಶ್ರಫ್ ಮಾತನಾಡಿರೋ ಆಡಿಯೋ ಈಗ ಇಡೀ ಪ್ರಕರಣದ ಚಿತ್ರಣವನ್ನೇ ಬದಲಿಸಿದ್ದು, ಶಿವಾನಂದನನ್ನು ಏಕೆ ಕೊಲೆ ಮಾಡಲಾಯ್ತು ಎನ್ನುವುದು ಆಡಿಯೋ ಮೂಲಕ ಬೆಳಕಿಗೆ…

Read More
ಫ್ಯಾಮಿಲಿ ಜೊತೆ ಶಿವನಸಮುದ್ರಕ್ಕೆ ಭೇಟಿ ಕೊಟ್ಟು… ನಮ್ಮೂರೆ‌ ನಮಗೆ ಮೇಲು ಎಂದ‌ ಕನ್ನಡತಿ

ಫ್ಯಾಮಿಲಿ ಜೊತೆ ಶಿವನಸಮುದ್ರಕ್ಕೆ ಭೇಟಿ ಕೊಟ್ಟು… ನಮ್ಮೂರೆ‌ ನಮಗೆ ಮೇಲು ಎಂದ‌ ಕನ್ನಡತಿ

<p>ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ತಮ್ಮ ಕುಟುಂಬದ ಜೊತೆಗೆ ಶಿವನಸಮುದ್ರಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿನ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.</p><p>&nbsp;</p><img><p>ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ (Ranjani Raghavan) ತಮ್ಮ ಶೂಟಿಂಗ್ ಗೆ ಬ್ರೇಕ್ ಕೊಟ್ಟಂತೆ ಕಾಣಿಸುತ್ತಿದೆ. ಕಳೆದ ಕೆಲವು ಸಮಯದಿಂದ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ನಟಿ ಇದೀಗ ತಮ್ಮ ಕುಟುಂಬದ ಜೊತೆಗೆ ಶಿವನಸಮುದ್ರಕ್ಕೆ ಭೇಟಿ ನೀಡಿದ್ದು, ದೇಗುಲ ದರ್ಶನ, ಜಲಪಾತದ ದರ್ಶನ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.</p><img><p>ರಂಜನಿ ಬಹಳ ಸಮಯದ ಬಳಿಕ…

Read More
ಮಕ್ಕಳಿಲ್ಲದವರಿಗೆ ವರದಾನ ಕೋಟಾದ ಈ ದೇವಾಲಯ: ಮಗು ಪಡೆದವರ ಅನುಭವ ಕೇಳಿ… | Hope For Childless Ladies Halavu Makkala Thaaye Temple In Kota Kundapura Suc

ಮಕ್ಕಳಿಲ್ಲದವರಿಗೆ ವರದಾನ ಕೋಟಾದ ಈ ದೇವಾಲಯ: ಮಗು ಪಡೆದವರ ಅನುಭವ ಕೇಳಿ… | Hope For Childless Ladies Halavu Makkala Thaaye Temple In Kota Kundapura Suc

ಯಾವ್ಯಾವುದೋ ಕಾರಣಗಳಿಗೆ ಕೆಲವು ಮಹಿಳೆರಿಗೆ ಮಕ್ಕಳಾಗುವುದೇ ಇಲ್ಲ. ಅಂಥವರಿಗೆ ವರದಾನವಾಗಿದೆ ಕುಂದಾಪುರದ ಕೋಟಾದಲ್ಲಿನ ಈ ದೇವಾಲಯ. ಇದರ ಮಹಿಮೆ ಒಮ್ಮೆ ಕೇಳಿ…  ಅಮ್ಮನಾಗುವ ಹಂಬಲ ಬಹುತೇಕ ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಕಾರಣಾಂತರಗಳಿಂದ ಒಮ್ಮೊಮ್ಮೆ ಒಬ್ಬೊಬ್ಬರಿಗೆ ಮಕ್ಕಳ ಭಾಗ್ಯವೇ ಇರುವುದಿಲ್ಲ. ಪತಿ-ಪತ್ನಿ ಇಬ್ಬರಲ್ಲಿಯೂ ಏನೂ ಸಮಸ್ಯೆ ಇಲ್ಲವೆಂದು ವೈದ್ಯರು ಹೇಳಿದರೂ ಮಕ್ಕಳು ಮಾತ್ರ ಹುಟ್ಟುವುದೇ ಇಲ್ಲ. ಕೆಲವೊಮ್ಮೆ ಮದುವೆಯಾದ ತಕ್ಷಣ ಮಗು ಬೇಡ ಎಂದುಕೊಂಡು ಮಾತ್ರೆ ತೆಗೆದುಕೊಳ್ಳುವುದು, ಇಲ್ಲದೇ ಹೋದರೆ ಕೆಲವೊಂದು ಆಪರೇಷನ್​ ಮಾಡಿಸಿಕೊಳ್ಳುವುದು, ಅಕಸ್ಮಾತ್​ ಗರ್ಭ…

Read More
ಆಸ್ತಿಗಾಗಿ ಹೆಣ್ಣುಮಕ್ಕಳ ಗಲಾಟೆ, 4 ಕೋಟಿ ಮೌಲ್ಯದ ಆಸ್ತಿ ದೇವಸ್ಥಾನಕ್ಕೆ ದಾನ ನೀಡಿದ ನಿವೃತ್ತ ಸೈನಿಕ! | Retired Soldier Donates Rs 4 Crore Property To Temple After Daughters Quarrel Over Inheritance San

ಆಸ್ತಿಗಾಗಿ ಹೆಣ್ಣುಮಕ್ಕಳ ಗಲಾಟೆ, 4 ಕೋಟಿ ಮೌಲ್ಯದ ಆಸ್ತಿ ದೇವಸ್ಥಾನಕ್ಕೆ ದಾನ ನೀಡಿದ ನಿವೃತ್ತ ಸೈನಿಕ! | Retired Soldier Donates Rs 4 Crore Property To Temple After Daughters Quarrel Over Inheritance San

ತಮಿಳುನಾಡಿನ ಅರಣಿ ಪಟ್ಟಣದ ಬಳಿಯ ಕೇಶವಪುರಂ ಗ್ರಾಮದ ವಿಜಯನ್, ಎರಡು ಆಸ್ತಿ ದಾಖಲೆಗಳನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದರು. ಅದನ್ನು ದೇವಸ್ಥಾನಕ್ಕೆ ಹುಂಡಿಗೆ ಹಾಕಿ, ತಾವು ಇದನ್ನು ದಾನ ಮಾಡಿದ್ದಾಗಿ ತಿಳಿಸಿದ್ದಾರೆ.  ಚೆನ್ನೈ (ಜೂ.25): ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಬಳಿಯ ಪಡವೇಡುವಿನಲ್ಲಿರುವ ಅರುಲ್ಮಿಗು ರೇಣುಗಾಂಬಲ್ ಅಮ್ಮನ್ ದೇವಾಲಯದ ಅಧಿಕಾರಿಗಳಿಗೆ ದೇವಾಲಯದ ಹುಂಡಿಯಿಂದ ಕಾಣಿಕೆಗಳನ್ನು ಎಣಿಸುವಾಗ 4 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳು ಸಿಕ್ಕಿದೆ. ಇದರ ಮೂಲವನ್ನು ಹುಡುಕಿದಾಗ ಅದೇ ಊರಿನ ನಿವೃತ್ತ ಸೈನಿಕರೊಬ್ಬರು ಇಷ್ಟು ದೊಡ್ಡ…

Read More
ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ

ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ

ನವದೆಹಲಿ, ಜೂನ್ 25: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಇಂದು ಆಕ್ಸಿಯಮ್-4 ಬಾಹ್ಯಾಕಾಶ ಮಿಷನ್​ನಡಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದಾರೆ. 1984ರಲ್ಲಿ ರಾಕೇಶ್ ಶರ್ಮಾ ಅವರ ಪ್ರಯಾಣದ ನಂತರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರಾಗಿದ್ದಾರೆ. ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯ ಗಗನಯಾತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಇಂದು ಮಧ್ಯಾಹ್ನ ಬಾಹ್ಯಾಕಾಶ ಯಾನಕ್ಕೆ ಬೀಳ್ಕೊಡುವಾಗ ಅವರ ತಾಯಿ ಆಶಾ ಶುಕ್ಲಾ ಕಣ್ಣಲ್ಲಿ ನೀರು ತುಂಬಿಕೊಂಡು ತಮ್ಮ…

Read More
ಹಿಂದೆ ದರ್ಜಿಯಾಗಿ ಕೆಲಸ ಮಾಡುತ್ತಿದ್ದ ಈತ ಇಂದು ಬಾಲಿವುಡ್ ಸ್ಟಾರ್… ರಾಜ್ ಪಾಲ್ ಯಾದವ್ ಸಕ್ಸಸ್ ಸ್ಟೋರಿ

ಹಿಂದೆ ದರ್ಜಿಯಾಗಿ ಕೆಲಸ ಮಾಡುತ್ತಿದ್ದ ಈತ ಇಂದು ಬಾಲಿವುಡ್ ಸ್ಟಾರ್… ರಾಜ್ ಪಾಲ್ ಯಾದವ್ ಸಕ್ಸಸ್ ಸ್ಟೋರಿ

<p>ನಟ ರಾಜ್‌ಪಾಲ್ ಯಾದವ್ ತಮ್ಮ ಜೀವನ ಪ್ರಯಾಣವನ್ನು ದರ್ಜಿಯಾಗಿ ಪ್ರಾರಂಭಿಸಿದರು, 20 ನೇ ವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡರು, ಮಗಳನ್ನು ಒಬ್ಬರೇ ಬೆಳೆಸಿದರು ಮತ್ತು 13 ವರ್ಷಗಳ ಹೋರಾಟದ ನಂತರ ಬಾಲಿವುಡ್ ನಲ್ಲಿ ನೆಲೆಯೂರಿದ ನಟ ಇವರು.</p><img><p>ನೀವು ಕನ್ನಡದ ಸೂರ್ಯವಂಶ ಸಿನಿಮಾ ನೋಡಿದ್ರೆ, ಅದರಲ್ಲಿ ವಿಷ್ಣುವರ್ಧನ್ ಆರಂಭದಲ್ಲಿ ಮನೆಕೆಲಸ ಮಾಡಿಕೊಂಡು ಇದ್ದವರು, ನಂತರ ಹೇಗೆ ಕೋಟ್ಯಾಧಿಪತಿ ಆಗುತ್ತಾರೆ ಅನ್ನೋದನ್ನು ನೋಡಿರುತ್ತೀರಿ. ನಿಜ ಜೀವನದಲ್ಲೂ ಅಂತಹ ಅನೇಕ ನಟರು ಇದ್ದಾರೆ, ಅವರ ಆರಂಭಿಕ ಜೀವನ ಬಡತನದಲ್ಲಿ ಕಳೆದಿರುತ್ತಾರೆ, ಆದರೆ ನಂತರ…

Read More
ಭಲೇ ಭಲೇ ಕಾಗೆ! ಇಟ್ಟಿಗೆಯಿಂದ ಕಾಯಿ ತುಂಡಾಗಿಲ್ಲ ಎಂದು ಕಾರಿನಡಿ ಇಡೋದಾ? ಏನಾಶ್ಚರ್ಯವಿದು? | A Crow Placed A Nut Under A Car To Breaking It Interesting Video Viral Suc

ಭಲೇ ಭಲೇ ಕಾಗೆ! ಇಟ್ಟಿಗೆಯಿಂದ ಕಾಯಿ ತುಂಡಾಗಿಲ್ಲ ಎಂದು ಕಾರಿನಡಿ ಇಡೋದಾ? ಏನಾಶ್ಚರ್ಯವಿದು? | A Crow Placed A Nut Under A Car To Breaking It Interesting Video Viral Suc

ಕಾಗೆ ಹೂಜಿಗೆ ಕಲ್ಲು ಹಾಕಿ ನೀರನ್ನು ಮೇಲಕ್ಕೆತ್ತಿ ಕುಡಿದಿರುವುದನ್ನು ಚಿಕ್ಕಮಕ್ಕಳು ಇರುವಾಗ ಕೇಳಿದ್ದೀರಿ, ಕೆಲ ವರ್ಷಗಳ ಹಿಂದೆ ರಿಯಲ್​ ಆಗಿಯೇ ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿತ್ತು. ಆದರೆ ಇದೀಗ ಅತ್ಯಂತ ಕುತೂಹಲ ಎನ್ನುವಂಥ ಇನ್ನೊಂದು ವಿಡಿಯೋ ವೈರಲ್​ ಆಗಿದೆ.  ಒಂದೊಂದು ಪ್ರಾಣಿ, ಪಕ್ಷಿಯಿಂದ ಒಂದೊಂದು ಗುಣ ಕಲಿಯಬೇಕು ಎನ್ನುವ ಮಾತಿಗೆ. ಕಾಗೆಯ ವಿಷಯಕ್ಕೆ ಬಂದರೆ ಅದು ಜಾಣ್ಮೆ ಎನ್ನಲಾಗುತ್ತದೆ. ಕೂಡಿ ಬಾಳುವುದಕ್ಕೂ ಕಾಗೆ ಫೇಮಸ್ಸು. ನೀವು ಏನೇ ಹಾಕಿದರೂ ಅದು ಉಳಿದ ಪಕ್ಷಿಗಳಂತೆ ಸಿಕ್ಕಿದ್ದೇ ಲಾಭ…

Read More