ಹೈ ಲೆವೆಲ್ ಸೆಕ್ಯೂರಿಟಿ ಇರುವ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲೇ ಚಿನ್ನ ಕಳ್ಳತನ | Theft At Kerala High Court Judges Home Raises Security Concerns

ಹೈ ಲೆವೆಲ್ ಸೆಕ್ಯೂರಿಟಿ ಇರುವ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲೇ ಚಿನ್ನ ಕಳ್ಳತನ | Theft At Kerala High Court Judges Home Raises Security Concerns

ಕೇರಳ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಆರು ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಈ ಚಿನ್ನಾಭರಣವು ನ್ಯಾಯಾಧೀಶರ ಖಾಸಗಿ ಕಾರ್ಯದರ್ಶಿಗೆ ಸೇರಿದ್ದಾಗಿದೆ. ಕೊಚ್ಚಿಯ ಕಲಮಸ್ಸೆರಿಯಲ್ಲಿರುವ ಭಾರಿ ಭದ್ರತೆ ಇರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ದೇಶದ ಸುಪ್ರೀಂಕೋರ್ಟ್ ಹೈಕೋರ್ಟ್ ಜಿಲ್ಲಾ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಗಳ ನ್ಯಾಯಾಧೀಶರಿಗೆ ಅತ್ಯಂತ ಉನ್ನತ ದರ್ಜೆಯ ಭದ್ರತೆಯನ್ನು ನೀಡಿರಲಾಗಿರುತ್ತದೆ. ಆದರೆ ಇಂತಹ ಭದ್ರತೆಯನ್ನು ದಾಟಿ ಬಂದು ನ್ಯಾಯಾಧೀಶರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ. ಹೌದು ಅಚ್ಚರಿ ಆದರೂ ಸತ್ಯ, ಕೇರಳ ಹೈಕೋರ್ಟ್‌ನ ನ್ಯಾಯಾಧೀಶರ ಮನೆಯಲ್ಲೇ ಕಳ್ಳತನ…

Read More
India vs Australia: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20, ಏಕದಿನ ಸರಣಿಯ ಪೂರ್ಣ ವೇಳಾಪಟ್ಟಿ

India vs Australia: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20, ಏಕದಿನ ಸರಣಿಯ ಪೂರ್ಣ ವೇಳಾಪಟ್ಟಿ

ಬೆಂಗಳೂರು (ಜೂ. 27): ಕ್ರಿಕೆಟ್ ಪ್ರಿಯರಿಗೆ ಒಂದು ರೋಮಾಂಚಕಾರಿ ಸುದ್ದಿ ಇದೆ. ಭಾರತೀಯ ಕ್ರಿಕೆಟ್ ತಂಡವು (Indian Cricket Team) ಅಕ್ಟೋಬರ್ ಮತ್ತು ನವೆಂಬರ್ 2025 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಏಕದಿನ ಸರಣಿಯು ಅಕ್ಟೋಬರ್ 19, 2025 ರಂದು ಪರ್ತ್‌ನಿಂದ ಪ್ರಾರಂಭವಾಗಿ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ಕೊನೆಗೊಳ್ಳಲಿದೆ. ಶಾಕಿಂಗ್ ಎಂದರೆ, ಏಕದಿನ ಮತ್ತು…

Read More
Optical Illusion : ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದ ಹುಡುಕಬಲ್ಲಿರಾ?

Optical Illusion : ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದ ಹುಡುಕಬಲ್ಲಿರಾ?

ಕೆಲವರಿಗೆ ಒಗಟಿನ ಚಿತ್ರವನ್ನು ಬಿಡಿಸುವುದೆಂದರೆ ಅದೇನೋ ಖುಷಿ. ಸಮಯ ಸಿಕ್ಕಾಗಲೆಲ್ಲಾ ಈ ಒಗಟಿನ ಚಿತ್ರಗಳತ್ತ ಕಣ್ಣಾಡಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇಂತಹ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ (optical illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಈ ಚಿತ್ರಗಳು ಮೊದಲಿಗೆ ಗೊಂದಲವನ್ನು ಉಂಟು ಮಾಡಿದರೂ ಆ ಬಳಿಕ ಈ ಚಿತ್ರದಲ್ಲಿ ಅಡಗಿರುವ ಪದ ಹಾಗೂ ವಸ್ತುವನ್ನು ಹುಡುಕುವ ಮಜಾನೇ ಬೇರೆ. ಈ ಒಗಟಿನ ಆಟಗಳು ಮೋಜನ್ನು ನೀಡುವುದು ಮಾತ್ರವಲ್ಲದೆ ನಮ್ಮಲ್ಲಿ ಯೋಚನಾ ಶಕ್ತಿ…

Read More
ಆಷಾಢ ಏಕಾದಶಿ ಪ್ರಯುಕ್ತ ಎರಡು ವಿಶೇಷ ರೈಲು: ಇಲ್ಲಿದೆ ಸಂಚಾರ ವೇಳಾಪಟ್ಟಿ

ಆಷಾಢ ಏಕಾದಶಿ ಪ್ರಯುಕ್ತ ಎರಡು ವಿಶೇಷ ರೈಲು: ಇಲ್ಲಿದೆ ಸಂಚಾರ ವೇಳಾಪಟ್ಟಿ

ರೈಲು-ಸಾಂದರ್ಭಿಕ ಚಿತ್ರImage Credit source: Business Standard ಹುಬ್ಬಳ್ಳಿ, ಜೂನ್​ 27: ಆಷಾಢ ಏಕಾದಶಿಯಂದು (Ashada Ekadashi) ಪಂಡರಪುರಕ್ಕೆ (Pandharpur) ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯದಿಂದ ಭಕ್ತರು ತೆರಳುತ್ತಾರೆ. ಆಷಾಢ ಏಕಾದಶಿಯಂದು ಪಂಡರಪುರ ವಿಠ್ಠಲ ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು (South Western Railway) ಎರಡು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಪಂಡರಪುರದವರೆಗೆ ವಿಸ್ತರಿಸಿದೆ ಹಾಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಯಾವ್ಯವ ರೈಲು ವಿಸ್ತರಣೆ ಇಲ್ಲಿದೆ ವಿವರ ರೈಲು ಸಂಖ್ಯೆ…

Read More
‘ಕುಬೇರ’ ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಚಿತ್ರಮಂದಿರದ ಸೀಲಿಂಗ್

‘ಕುಬೇರ’ ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಚಿತ್ರಮಂದಿರದ ಸೀಲಿಂಗ್

ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ನಟನೆಯ ‘ಕುಬೇರ’ ಸಿನಿಮಾ (Kubera Movie) ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಈ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎಲ್ಲರಿಂದ ಪಾಸಿಟಿವ್ ವಿಮರ್ಶೆ ಸಿಕ್ಕಿದ್ದರಿಂದ ಜನರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ನಡುವೆ ಒಂದು ಕಹಿ ಘಟನೆ ನಡೆದಿದೆ. ‘ಕಬೇರ’ ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೇ ಚಿತ್ರಮಂದಿರದ ಸೀಲಿಂಗ್ (Theatre Ceiling) ಕುಸಿದು ಬಿದ್ದಿದೆ. ಇದರಿಂದಾಗಿ ಪ್ರೇಕ್ಷಕರಿಗೆ ಗಾಯಗಳು ಆಗಿವೆ. ತೆಲಂಗಾಣದ ಮೆಹಬೂಬಾಬಾದ್​ನಲ್ಲಿ ಈ ಘಟನೆ ನಡೆದಿದೆ. ಬುಧವಾರ (ಜೂನ್…

Read More
ಅಮರನಾಥ ಯಾತ್ರೆಗೆ ಸೋಲೋ ಟ್ರಾವೆಲ್ ನಿಷೇಧ, ಏನೆಲ್ಲ ಹೊಸ ನಿಯಮಗಳು ಜಾರಿ ತಿಳಿಯಿರಿ | Amarnath Yatra 2025 Solo Travel Banned Security Convoys Mandatory Gow

ಅಮರನಾಥ ಯಾತ್ರೆಗೆ ಸೋಲೋ ಟ್ರಾವೆಲ್ ನಿಷೇಧ, ಏನೆಲ್ಲ ಹೊಸ ನಿಯಮಗಳು ಜಾರಿ ತಿಳಿಯಿರಿ | Amarnath Yatra 2025 Solo Travel Banned Security Convoys Mandatory Gow

ಈ ವರ್ಷ, ಯಾತ್ರಿಕರಿಗೆ ರೈಲು ಮೂಲಕ ಪ್ರಯಾಣ  ನಿರ್ಬಂಧ. ಎಲ್ಲರೂ ಭದ್ರತಾ ಬೆಂಗಾವಲುಗಳಲ್ಲಿ, ಗೊತ್ತುಪಡಿಸಿದ ರಸ್ತೆ ಮೂಲಕ ಮಾತ್ರ ಪ್ರಯಾಣಿಸಬೇಕು. ಬುದ್ಧ ಅಮರನಾಥ ಯಾತ್ರೆಗೆ ಪ್ರತ್ಯೇಕ ಜಿಲ್ಲಾಮಟ್ಟದ ಮಾರ್ಗಸೂಚಿಯಿದೆ, Source link

Read More
Instagramನಲ್ಲಿ ಅತೀ ಹೆಚ್ಚು Followers ಹೊಂದಿರುವ ಟಾಪ್ 5 ಭಾರತೀಯರು | Top 5 Most Followed Indians On Instagram In 2025

Instagramನಲ್ಲಿ ಅತೀ ಹೆಚ್ಚು Followers ಹೊಂದಿರುವ ಟಾಪ್ 5 ಭಾರತೀಯರು | Top 5 Most Followed Indians On Instagram In 2025

ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿಯನ್ನು ಇನ್‌ಸ್ಟಾಗ್ರಾಂನಲ್ಲಿ 274 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ. webstories Jun 27 2025 Author: Ashwini HR Image Credits:Getty Source link

Read More
ಬೆಂಗಳೂರು: ಬಾಗಲೂರು ಅಪಘಾತದಲ್ಲಿ ಮಡಿದ ನಂದಿನಿ ಏರೋನಾಟಿಕಲ್ ಇಂಜಿನೀಯರ್, ದುಃಖ ತಡೆಯಲಾಗದ ತಂದೆ

ಬೆಂಗಳೂರು: ಬಾಗಲೂರು ಅಪಘಾತದಲ್ಲಿ ಮಡಿದ ನಂದಿನಿ ಏರೋನಾಟಿಕಲ್ ಇಂಜಿನೀಯರ್, ದುಃಖ ತಡೆಯಲಾಗದ ತಂದೆ

ಬೆಂಗಳೂರು, ಜೂನ್ 27: ಕೆಲವರ ಬದುಕಿನಲ್ಲಿ ವಿಧಿ ಏನೆಲ್ಲ ಆಟಗಳನ್ನಾಡುತ್ತದೆ ಅಂತ ನೋಡಿ. ಇವರ ಮಗಳು ನಂದಿನಿ ನಿನ್ನೆ ಸಾಯಂಕಾಲ ಕೆಲಸ ಮುಗಿಸಿಕೊಂಡು ಬಾಗಲೂರಿನಲ್ಲಿರುವ ತನ್ನ ಪಿಜಿಗೆ ಹೋಗುವಾಗ ನಡೆದ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ. 24 ವರ್ಷದವರಾಗಿದ್ದ ನಂದಿನಿ [Nandini (24)] ಖಾಸಗಿ ಕಂಪನಿಯೊಂದರಲ್ಲಿ ಏರೋನಾಟಿಕಲ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದರೆಂದು ತಂದೆ ಹೇಳುತ್ತಾರೆ. ತಮಗಿರುವ ಎರಡು ಹೆಣ್ಣುಮಕ್ಕಳನ್ನು ಅವರು ಗಂಡು ಮಕ್ಕಳೆಂದೇ ಸಲುಹಿ ಬೆಳಸಿದ್ದಾರೆ, ದೊಡ್ಡವಳು ನಂದಿನಿ ಬಿಟೆಕ್ ಎಎಂಈ ಮಾಡಿಕೊಂಡು ಕೆಲಸಕ್ಕೆ ಸೇರಿದ್ದರೆ…

Read More
Video: ಅಜ್ಜಿಗೆ ಜಪಾನೀಸ್ ಗ್ರೀನ್ ಟೀ ಕುಡಿಸಿದ ಮೊಮ್ಮಗಳು, ಅಜ್ಜಿ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

Video: ಅಜ್ಜಿಗೆ ಜಪಾನೀಸ್ ಗ್ರೀನ್ ಟೀ ಕುಡಿಸಿದ ಮೊಮ್ಮಗಳು, ಅಜ್ಜಿ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

ವ್ಲಾಗರ್ ಒಬ್ಬರು ತನ್ನ ಅಜ್ಜಿಗೆ ಜಪಾನೀಸ್ ಗ್ರೀನ್ ಟೀ (Japanese green tea) ಕುಡಿಸಿರುವ  ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ವೃದ್ಧ ಮಹಿಳೆಗೆ, ಯುವತಿಯೊಬ್ಬಳು ಜಪಾನೀಸ್ ಗ್ರೀನ್ ಟೀಯನ್ನು ಕುಡಿಸಿದ್ದಾರೆ. ಇದನ್ನು ಮಚ್ಚಾ ಚಾಹ ಎಂದು ಕರೆಯುತ್ತಾರೆ. ಇದು ಆರೋಗ್ಯಕ್ಕೆ ಹಾಗೂ ದೇಹಕ್ಕೆ ತುಂಬಾ ಶಕ್ತಿಯನ್ನು ನೀಡುತ್ತದೆ. ಈ ಅಜ್ಜಿ ಒಂದು ಸಿಪ್ ಕುಡಿದ ತಕ್ಷಣ ಅವರ ರಿಯಾಕ್ಷನ್​​​​ ಮಾತ್ರ ಸಖತ್ ಆಗಿತ್ತು. “ಈ ಟೀ ಅವರಿಗೆ ಯಾಕೋ ಇಷ್ಟವಾಗಿಲ್ಲ” ಎಂದು ವ್ಲಾಗರ್ ವಿಡಿಯೋದ ಮೇಲೆ ಶೀರ್ಷಿಕೆ…

Read More
1st Day 1st Show: ಕನ್ನಡ ಚಿತ್ರರಂಗದ ಕತೆಯನ್ನು ಹೇಳುವ ‘ಫಸ್ಟ್ ಡೇ ಫಸ್ಟ್ ಶೋ’ ಟ್ರೇಲರ್ ರಿಲೀಸ್: ನಿರ್ದೇಶಕ ಹೇಳಿದಿಷ್ಟು.. | First Day First Show Kannada Movie Trailer Released By Fans Gvd

1st Day 1st Show: ಕನ್ನಡ ಚಿತ್ರರಂಗದ ಕತೆಯನ್ನು ಹೇಳುವ ‘ಫಸ್ಟ್ ಡೇ ಫಸ್ಟ್ ಶೋ’ ಟ್ರೇಲರ್ ರಿಲೀಸ್: ನಿರ್ದೇಶಕ ಹೇಳಿದಿಷ್ಟು.. | First Day First Show Kannada Movie Trailer Released By Fans Gvd

‘ಚಿತ್ರರಂಗವನ್ನು ಪ್ರತಿನಿಧಿಸುವ ಕತೆಯನ್ನು ಒಳಗೊಂಡಿರುವ ಸಿನಿಮಾ ಇದು. ಚಿತ್ರರಂಗದ ಕತೆಯನ್ನು ಹೇಳಿದ್ದೇನೆ’ ಎಂದು ‘ಒಂದ್ ಕಥೆ ಹೇಳ್ಲಾ’ ಖ್ಯಾತಿಯ ನಿರ್ದೇಶಕ ಗಿರೀಶ್‌ ಹೇಳಿಕೊಂಡರು. ಡಾ.ರಾಜ್‌ಕುಮಾರ್‌, ಡಾ. ವಿಷ್ಣುವರ್ಧನ್‌, ಶಂಕರ್‌ನಾಗ್‌ ಹಾಗೂ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅಭಿಮಾನಿಗಳ ಸಂಘದ ಮುಖಂಡರಾದ ಸಾ ರಾ ಗೋವಿಂದ್‌, ವೀರಕಪುತ್ರ ಶ್ರೀನಿವಾಸ್‌, ಮಾಸ್ಟರ್‌ ಮಂಜುನಾಥ್‌, ಬೇಲೂರು ಸೋಮಶೇಖರ್‌ ಹಾಗೂ ರುದ್ರೇಗೌಡ ‘ಫಸ್ಟ್‌ ಡೇ ಫಸ್ಟ್‌ ಶೋ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಪ್ರಕಾಶ್‌ ರೈ ಧ್ವನಿಯಲ್ಲಿ ಚಿತ್ರದ ಟ್ರೇಲರ್‌ ಅನಾವರಣಗೊಂಡಿರುವುದು ಮತ್ತೊಂದು ವಿಶೇಷ….

Read More