Headlines
ದೆಹಲಿ ಕನ್ನಡ ಸಂಘದ ಚುನಾವಣೆಯಲ್ಲಿ ‘ಗೂಬೆ’ಯಾಟ: ಗಿಫ್ಟ್‌ ಆಗಿ ಬಂದ ಪಂಚಲೋಹದ ಗೂಬೆ ಶುಭವೋ? ಅಶುಭವೋ? | Delhi Kannada Sangha Election Controversy Gifts For Votes News San

ದೆಹಲಿ ಕನ್ನಡ ಸಂಘದ ಚುನಾವಣೆಯಲ್ಲಿ ‘ಗೂಬೆ’ಯಾಟ: ಗಿಫ್ಟ್‌ ಆಗಿ ಬಂದ ಪಂಚಲೋಹದ ಗೂಬೆ ಶುಭವೋ? ಅಶುಭವೋ? | Delhi Kannada Sangha Election Controversy Gifts For Votes News San

ದೆಹಲಿ ಕನ್ನಡ ಸಂಘದ ಚುನಾವಣೆಯು ಗೂಬೆಯ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದರಿಂದ ವಿವಾದಕ್ಕೆ ಕಾರಣವಾಗಿದೆ. ಗೂಬೆ ಶುಭವೋ ಅಶುಭವೋ ಎಂಬ ಚರ್ಚೆಯ ನಡುವೆ, ದುಬಾರಿ ಉಡುಗೊರೆಗಳು ಮತ್ತು ಹಣ ಹಂಚಿಕೆ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಡೆಲ್ಲಿ ಮಂಜು, ಏಷ್ಯಾನೆಟ್‌ ಸುವರ್ಣನ್ಯೂಸ್‌ ದೆಹಲಿ ಪ್ರತಿನಿಧಿ ನವದೆಹಲಿ (ಏ.8): ಗೂಬೆಯಾಟವಯ್ಯ.. ಇದು ಗೂಬೆಯಾಟವಯ್ಯ..! ಇದು ಸಾಂಗ್ ಆಗಿದ್ರೆ ಪರವಾಗಿಲ್ಲ ಆದ್ರೆ ಈ ಗೂಬೆ ದೆಹಲಿಯ ಕನ್ನಡ ಸಂಘದಲ್ಲಿ ಜಟಾಪಟಿಗೆ ಸಾಕ್ಷಿಯಾಗುತ್ತಿದೆ. ಇದಕ್ಕೆ ಕಾರಣ ಇಷ್ಟೆ ದೆಹಲಿ ಕನ್ನಡ ಸಂಘಕ್ಕೆ…

Read More
ಲಕ್ಷ್ಮಣ ಸವದಿ ಬಿಜೆಪಿಗೆ ಬರಲ್ಲ, ಬಂದ್ರೆ ಸೇರಿಸಿಕೊಳ್ಳಲು ಬಿಡಲ್ಲ, ಯತ್ನಾಳರನ್ನ ನಾನೇ ಕರೆತರುತ್ತೇನೆ: ರಮೇಶ್ ಜಾರಕಿಹೊಳಿ | Lakshman Savadi Will Not Join Bjp If He Does He Will Not Be Allowed Says Ramesh Jarkiholi Rav

ಲಕ್ಷ್ಮಣ ಸವದಿ ಬಿಜೆಪಿಗೆ ಬರಲ್ಲ, ಬಂದ್ರೆ ಸೇರಿಸಿಕೊಳ್ಳಲು ಬಿಡಲ್ಲ, ಯತ್ನಾಳರನ್ನ ನಾನೇ ಕರೆತರುತ್ತೇನೆ: ರಮೇಶ್ ಜಾರಕಿಹೊಳಿ | Lakshman Savadi Will Not Join Bjp If He Does He Will Not Be Allowed Says Ramesh Jarkiholi Rav

ಶಾಸಕ ಲಕ್ಷ್ಮಣ ಸವದಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳುವುದಿಲ್ಲ ಮತ್ತು ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಉಚ್ಚಾಟಿತ ನಾಯಕ ಯತ್ನಾಳರನ್ನು ಪಕ್ಷಕ್ಕೆ ಮರಳಿ ಕರೆತರುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಅಥಣಿ (ಏ.8): ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿರುವ ಲಕ್ಷ್ಮಣ ಸವದಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳಿ ಬರುವುದಿಲ್ಲ, ಒಂದು ವೇಳೆ ಬಿಜೆಪಿಗೆ ಬಂದರೆ ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ…

Read More
ಗ್ಯಾಸ್ ಸ್ಟೌವ್‌ನಲ್ಲಿ ಉರಿ ಕಡಿಮೆಯೇ? ಒಂದು ಸ್ಟೇಪ್ಲರ್ ಪಿನ್ ಬಳಸಿ ರಿಪೇರಿ ಮಾಡಿ!

ಗ್ಯಾಸ್ ಸ್ಟೌವ್‌ನಲ್ಲಿ ಉರಿ ಕಡಿಮೆಯೇ? ಒಂದು ಸ್ಟೇಪ್ಲರ್ ಪಿನ್ ಬಳಸಿ ರಿಪೇರಿ ಮಾಡಿ!

DIY gas stove maintenance: ನಿಮ್ಮ ಮನೆಯ ಗ್ಯಾಸ್ ಸ್ಟೌವ್‌ನಲ್ಲಿ ಉರಿ ತುಂಬಾ ಕಡಿಮೆ ಬರುತ್ತಿದೆಯೇ? ಅಡುಗೆ ನಿಧಾನವಾಗುತ್ತಿದೆಯೇ? ಹಾಗಿದ್ದರೆ ಮೆಕಾನಿಕ್ ಕರೆಯುವ ಮೊದಲು ಈ ಸಿಂಪಲ್ ಕೆಲಸ ಮಾಡಿ ನೋಡಿ. Source link

Read More
ಲಕ್ಷ ಲಕ್ಷ ಶುಲ್ಕ ಪಡೆದರೂ ಬೇಸಿಕ್ ಗ್ರಾಮರ್ ಮಿಸ್ಟೇಕ್: DSP ಶಾಲೆಯ ಎಲ್‌ಕೆಜಿ ಮಗುವಿನ ಡೈರಿಯಲ್ಲಿ ನೂರೆಂಟು ತಪ್ಪು | Basic Grammar Mistake By Prestigious School Despite Receiving Lakhs Of Fees

ಲಕ್ಷ ಲಕ್ಷ ಶುಲ್ಕ ಪಡೆದರೂ ಬೇಸಿಕ್ ಗ್ರಾಮರ್ ಮಿಸ್ಟೇಕ್: DSP ಶಾಲೆಯ ಎಲ್‌ಕೆಜಿ ಮಗುವಿನ ಡೈರಿಯಲ್ಲಿ ನೂರೆಂಟು ತಪ್ಪು | Basic Grammar Mistake By Prestigious School Despite Receiving Lakhs Of Fees

ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿರುವ ಮಗಳ ಡೈರಿಯಲ್ಲಿ ಶಿಕ್ಷಕರು ಮಾಡಿದ ವ್ಯಾಕರಣ ದೋಷವನ್ನು ಪೋಷಕರೊಬ್ಬರು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ದುಬಾರಿ ಶುಲ್ಕ ಪಡೆದು ಕಳಪೆ ಶಿಕ್ಷಣ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಖಾಸಗಿ ಶಾಲೆಯ ಅವಾಂತರಕ್ಕೆ ರೋಸಿ ಹೋದ ಪೋಷಕರು: ಇಂದು ಶಾಲೆಗಳು ಕೇವಲ ಪಾಠ ಮಾಡುವ ಕೇಂದ್ರಗಳಾಗಿ ಉಳಿದಿಲ್ಲ, ಇಂದು ಕೋಟ್ಯಾಂತರ ವ್ಯವಹಾರ ಮಾಡುವ ಉದ್ಯಮವಾಗಿ ಶಿಕ್ಷಣ ಸಂಸ್ತೆಗಳು ಬದಲಾಗಿವೆ. ಪ್ರಮುಖ ಮಹಾನಗರಿಗಳಲ್ಲಿ ಒಂದು ಎಲ್‌ಕೆಜಿಗೆ…

Read More
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್: ತಾಂಡವ್ ಅಸಲಿ ಮುಖವಾಡ ಕಳಚಿದ ಭಾಗ್ಯ, ಈಗ ಶ್ರೇಷ್ಠಾ ಕಿಡ್ನ್ಯಾಪ್.. ಮುಂದೇನು ಗತಿ? | Bhagya Unmasks Thandav True Colors As Shreshtha Kidnap Sparks High Voltage Drama In Bhagyalakshmi Serial

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್: ತಾಂಡವ್ ಅಸಲಿ ಮುಖವಾಡ ಕಳಚಿದ ಭಾಗ್ಯ, ಈಗ ಶ್ರೇಷ್ಠಾ ಕಿಡ್ನ್ಯಾಪ್.. ಮುಂದೇನು ಗತಿ? | Bhagya Unmasks Thandav True Colors As Shreshtha Kidnap Sparks High Voltage Drama In Bhagyalakshmi Serial

ತಾಂಡವ್‌ನ ಈ ಅತಿಯಾದ ಆತ್ಮವಿಶ್ವಾಸದ ಹಿಂದೆ ಏನಿದೆ? ಶ್ರೇಷ್ಠಾಳನ್ನು ಕಿಡ್ನ್ಯಾಪ್ ಮಾಡಿಸಿದ್ದು ಯಾರು? ಭಾಗ್ಯ ಈ ಸಂಚನ್ನು ಹೇಗೆ ಮೆಟ್ಟಿ ನಿಲ್ಲುತ್ತಾಳೆ? ಎಂಬುದು ಈಗ ಕುತೂಹಲ ಮೂಡಿಸಿದೆ. ಶ್ರೇಷ್ಠಾ ಮದುವೆ ಮನೆಗೆ ಬಾರದಿದ್ದರೆ ಭಾಗ್ಯಳ ಮುಂದಿನ ನಡೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಾದರೆ ಸೀರಿಯಲ್ ನೋಡೋದೊಂದೇ ದಾರಿ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಏನಾಗಿದೆ? ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಭಾಗ್ಯಲಕ್ಷ್ಮಿ’ (Bhagyalakshmi Serial) ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ದಿನಕ್ಕೊಂದು ತಿರುವು…

Read More
ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ಹಾಸನ, ಏಪ್ರಿಲ್ 8: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಈಗ ಕರ್ನಾಟಕದ (ಕರ್ನಾಟಕ) ಕಾಫಿ ತೋಟಗಳಿಗೆ ತಟ್ಟಿವೆ. ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ಕೊರತೆಯ ನಡುವೆ, ದೇಶಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ತಂದುಕೊಡುತ್ತಿದ್ದ ಕಾಫಿ ಉದ್ಯಮ ಈಗ ಸಂಕಷ್ಟದ ಸುಳಿಗೆ ಸಿಲುಕಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಕದನದಿಂದಾಗಿ ಕಾಫಿ ರಫ್ತು (ಕಾಫಿ ರಫ್ತು) ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕಾಫಿ ಬೆಲೆ ತೀವ್ರವಾಗಿ ಕುಸಿಯುತ್ತಿದೆ. ಬಳಿಕ ಏರಿದ್ದ ಬೆಲೆ ಈಗ ದಿಢೀರ್…

Read More
3 ದಿನದ ನಂತರ ಚಂದ್ರ ರಾಹುನಿಂದ ಕೆಟ್ಟ ಯೋಗ, 3 ರಾಶಿಗೆ ಗ್ರಹಣ ಯೋಗದಿಂದ ಸಮಸ್ಯೆ, ಕಷ್ಟ

3 ದಿನದ ನಂತರ ಚಂದ್ರ ರಾಹುನಿಂದ ಕೆಟ್ಟ ಯೋಗ, 3 ರಾಶಿಗೆ ಗ್ರಹಣ ಯೋಗದಿಂದ ಸಮಸ್ಯೆ, ಕಷ್ಟ

<p>Grahan yog 2026 ಜ್ಯೋತಿಷ್ಯದ ಪ್ರಕಾರ ಗ್ರಹವು ರಾಶಿಯನ್ನು ಬದಲಾಯಿಸಿದಾಗ ಶುಭ ಮತ್ತು ಅಶುಭ ಇರುತ್ತೆ. ಕುಂಭ ರಾಶಿಯಲ್ಲಿ ಚಂದ್ರ ಮತ್ತು ರಾಹು ಗ್ರಹಣ ಯೋಗ ಇದೆ ಇದರಿಂದ ಕೆಲವು ರಾಶಿಗೆ ಸಮಸ್ಯೆಯಾಗುತ್ತದೆ.</p><p>&nbsp;</p><img><p>ದ್ರಿಕ್ ಪಂಚಾಂಗದ ಪ್ರಕಾರ ಚಂದ್ರನು ಪ್ರಸ್ತುತ ವೃಶ್ಚಿಕ ರಾಶಿಯಲ್ಲಿದ್ದಾನೆ. ಏಪ್ರಿಲ್ 13 ರಂದು ಚಂದ್ರನು ಶನಿಯ, ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಜ್ಯೋತಿಷಿಗಳ ಪ್ರಕಾರ ರಾಹು ಈಗಾಗಲೇ ಕುಂಭ ರಾಶಿಯಲ್ಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಚಂದ್ರ ಮತ್ತು ರಾಹುವಿನ ಸಂಯೋಗವು ಗ್ರಹಣವನ್ನು ಸೃಷ್ಟಿಸುತ್ತದೆ. ಈ ಸಂಯೋಗವನ್ನು ಜ್ಯೋತಿಷ್ಯದಲ್ಲಿ…

Read More
ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ಸಿನಿಮಾ ಬಿಡುಗಡೆಗೆ ಎಂಟು ತಿಂಗಳು, ಈಗಲೇ 90,000ಕ್ಕೆ ಟಿಕೆಟ್ ಮಾರಾಟ

ಸಿನಿಮಾದ (ಸಿನಿಮಾ) ಬಿಡುಗಡೆ ಆಗುವ ಕೆಲವು ದಿನಗಳ ಮುಂಚೆ ಕೆಲವು ಗಂಟೆಗಳ ಮುಂಚೆ ಮಾತ್ರ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಶುರುವಾಗುತ್ತದೆ. ಆದರೆ ಇಲ್ಲೊಂದು ಸಿನಿಮಾ ಬಿಡುಗಡೆಗೆ ಎಂಟು ತಿಂಗಳ ಮುಂಚೆಯೇ ಟಿಕೆಟ್‌ಗಳು ಮಾರಾಟ ಆಗಿವೆ, ಅದೂ 90 ಸಾವಿರ ರೂಪಾಯಿಗೆ ಮಾರಾಟ ಆಗಿವೆ. ವಿಶ್ವ ಸಿನೆಮಾ ರಂಗದಲ್ಲಿ ಅತ್ಯಂತ ಯಶಸ್ವಿ ಸೈನ್ಸ್ ಫಿಕ್ಷನ್ ಫ್ರಾಂಚೈಸಿಗಳಲ್ಲಿ ಒಂದಾದ ‘ಡ್ಯೂನ್’ ಸರಣಿಯ ಮೂರನೇ ಭಾಗವು ಈ ವರ್ಷದ ಡಿಸೆಂಬರ್ 18 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು,…

Read More
ಮನೆಯಲ್ಲಿ 2.5 ಕೋಟಿ ರೂ. 'ಪವಾಡ' ಶಿವಲಿಂಗವಿರುವ ಆ ಘಟಾನುಘಟಿ ನಾಯಕ ಯಾರು ಗೊತ್ತಾ?

ಮನೆಯಲ್ಲಿ 2.5 ಕೋಟಿ ರೂ. 'ಪವಾಡ' ಶಿವಲಿಂಗವಿರುವ ಆ ಘಟಾನುಘಟಿ ನಾಯಕ ಯಾರು ಗೊತ್ತಾ?

ಪಂಜಾಬ್‌ನಲ್ಲಿ 2027ರ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ, ಅಷ್ಟರಲ್ಲಾಗಲೇ ನವಜೋತ್ ಸಿಂಗ್ ಸಿಧು ಅವರ ಪತ್ನಿ ಹಾಗೂ ಮಾಜಿ ಕಾಂಗ್ರೆಸ್ ಶಾಸಕಿ ನವಜೋತ್ ಕೌರ್ ಹೊಸ ಪಕ್ಷವನ್ನು ಘೋಷಿಸಿದ್ದಾರೆ. ಇನ್ನೊಂದೆಡೆ, ರಾಘವ್ ಚಡ್ಡಾ ವಿಚಾರವಾಗಿ ಆಪ್ ಮತ್ತು ಬಿಜೆಪಿ ನಡುವೆ ರಾಜಕೀಯ ಬಿಸಿಯಾಗಿದೆ. Source link

Read More
ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ಕೇವಲ ಫೋಟೊಗಾಗಿ ತಿಲಕವೇ? ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ನಡೆಗೆ ಭಾರಿ ಆಕ್ಷೇಪ

ಚೆನ್ನೈ, ಏಪ್ರಿಲ್ 08: ಅಂದು ಸನಾತನ ಧರ್ಮ ನಿರ್ಮೂಲನೆಯ ಮಾತನಾಡಿದ್ದ, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ಸ್ಟಾಲಿನ್ ಇಂದು ತಿಲಕವಿಟ್ಟಿದ್ದಾರೆ. ಆದರೆ ಫೋಟೊ ತೆಗೆದ ಮೇಲೆ ಒಂದೇ ಒಂದು ಕ್ಷಣವೂ ಹಣೆಯಲ್ಲಿ ತಿಲಕವಿಟ್ಟುಕೊಳ್ಳದೆ ಬಟ್ಟೆಯಿಂದ ಅಳಿಸಿಹಾಕಿದ್ದಾರೆ. ಕೇವಲ ಈ ನಾಟಕವೇ ಎಂದು ಜನರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದೆ, ಮೇ 4 ರಂದು ಫಲಿತಾಂಶ ಹೊರಬರಲಿದೆ. ನಾಮಪತ್ರ ಸಲ್ಲಿಕೆ ಮಾರ್ಚ್ 30 ರಿಂದ ಆರಂಭವಾಗಿದೆ. ಏಪ್ರಿಲ್ 6ಕ್ಕೆ ಕೊನೆಗೊಂಡಿದೆ….

Read More