Headlines

ತಿರುಮಲಕ್ಕೆ ಬರೋ ಭಕ್ತರ ರಕ್ಷಣೆಗಾಗಿ TTDಯಿಂದ ಹೊಸ ಚಿಂತನೆ; ದೇಶದಲ್ಲಿಯೇ ಇದು ಮೊದಲು!

ತಿರುಮಲಕ್ಕೆ ಬರೋ ಭಕ್ತರ ರಕ್ಷಣೆಗಾಗಿ TTDಯಿಂದ ಹೊಸ ಚಿಂತನೆ; ದೇಶದಲ್ಲಿಯೇ ಇದು ಮೊದಲು!


15

Asianet Image

Image Credit : Reddit/r/IndianGaming

ತಿರುಮಲ ಶ್ರೀನಿವಾಸನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭದ್ರತೆ ಮತ್ತು ಆರ್ಥಿಕ ಭರವಸೆ ನೀಡುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಒಂದು ಹೊಸ ಯೋಜನೆ ರೂಪಿಸುತ್ತಿದೆ. ಭಕ್ತರಿಗೆ ಉಚಿತ ವಿಮಾ ರಕ್ಷಣೆ ಒದಗಿಸುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ.



Source link

Leave a Reply

Your email address will not be published. Required fields are marked *