ಬೆಂಗಳೂರು((ಆಗಸ್ಟ್ 03): ಬೆಳಗಾವಿ (ಬೆಲಗವಿ) ಜಿಲ್ಲೆಯ ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ (ಶಾಲಾ ಕುಡಿಯುವ ನೀರಿನ ಟ್ಯಾಂಕ್) ವಿಷ ಬೆರೆಸಿದ ದುಷ್ಟರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಮುಖ್ಯ ಶಿಕ್ಷಕನನ್ನು ಬೇರೆಡೆಗೆ ವರ್ಗಾವಣೆ ಮಾಡಿಸಲು ಈ ಹೀನ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸವದತ್ತಿ ತಾಲೂಕು ಶ್ರೀರಾಮ ಸೇನೆ ಅಧ್ಯಕ್ಷ ಸಾಗರ ಪಾಟೀಲ,ಕೃಷ್ಣ ಮಾದರ ಹಾಗೂ ನಾಗನಗೌಡ ಪಾಟೀಲನನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೇ ಬಿಜೆಪಿ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಕಿಡಿಕಾರಿದ್ದಾರೆ.
. ಕಳೆದ 15 ದಿನಗಳ ಹಿಂದೆ ಈ ಘಟನೆಯಲ್ಲಿ ಹಲವು ಮಕ್ಕಳು ಅಸ್ವಸ್ಥಗೊಂಡಿದ್ದು, ಅದೃಷ್ಟವಶಾತ್ ಪ್ರಾಣ ಪ್ರಾಣ. ಧಾರ್ಮಿಕ, ಕೋಮುವೈಷಮ್ಯ ಎನ್ನುವುದು ಎಂತಹ ಹೀನ ಕೃತ್ಯವನ್ನೂ ಎಂಬುದಕ್ಕೆ ಎಂಬುದಕ್ಕೆ ಮಾರಣಹೋಮಕ್ಕೆ ಕಾರಣವಾಗಬಹುದಾಗಿದ್ದ ಘಟನೆಯೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ.
ಇದನ್ನೂ
ಇದನ್ನೂ: ಸರ್ಕಾರಿ ಶಾಲೆಯ ಟ್ಯಾಂಕ್ ವಿಷ ಬೆರೆಸಿದ ಕಿಡಿಗೇಡಿಗಳು: ತಪ್ಪಿದ ಭಾರಿ ಅನಾಹುತ
ಬೆಳಗಾವಿ ಸವದತ್ತಿ ತಾಲೂಕಿನ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಮುಸ್ಲಿಂ ಮುಸ್ಲಿಂ ಸಮುದಾಯಕ್ಕೆ ಸಮುದಾಯಕ್ಕೆ ಸೇರಿದವರು,
– ಸಿದ್ದರಾಮಯ್ಯ (id ಸಿದ್ದರಾಮಯ್ಯ) ಆಗಸ್ಟ್ 3, 2025
“ದಯೆಯೇ ಮೂಲವಯ್ಯ” ಎಂದು ಸಾರಿದ ಶರಣರ ನಾಡಿನಲ್ಲಿ ಈ ಮಟ್ಟಿನ, ದ್ವೇಷ ಹುಟ್ಟಲು? ಎಂಬುದನ್ನು ಈ ನನ್ನಿಂದ. ಹೆಸರಿನಲ್ಲಿ ಹೆಸರಿನಲ್ಲಿ ಸಮಾಜದಲ್ಲಿ ಬಿತ್ತಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಾಯಕರು ಒಮ್ಮೆ ತಮ್ಮ ಆತ್ಮವಿಮರ್ಷೆ. ಈ ಘಟನೆಯ ಪ್ರಮೋದ್ ಮುತಾಲಿಕ್ ಹೊರುವರೇ? ಬಿವೈ ವಿಜಯೇಂದ್ರ ಹೊರುವರೇ? ಆರ್ ಅಶೋಕ್ ಹೊರುವರೇ? ಮಾಡುವ ಮಾಡುವ ಕೃತ್ಯಗಳಿಗೆ ಸದಾ ನಿಲ್ಲುವ ನಾಯಕರು ಈಗ ಮುಂದೆ ಬಂದು ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಪ್ರಾಯಶ್ಚಿತ್ತ ಪ್ರಾಯಶ್ಚಿತ್ತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಮತೀಯವಾದ, ಮೂಲಭೂತವಾದಿತನಗಳು ಮನುಷ್ಯ ಅಪಾಯಕಾರಿ. ದ್ವೇಷ, ಕೋಮು ಗಲಭೆಗಳ ತಡೆಗಾಗಿಯೇ ವಿಶೇಷ ಟಾಸ್ಕ್ ಫೋರ್ಸ್ ರಚನೆ, ಅಂಥವರ ವಿರುದ್ಧ ಕಾನೂನಿನ ಸಾಧ್ಯವಾದ ಎಲ್ಲಾ ಕ್ರಮವನ್ನು. ನಮ್ಮ ಎಲ್ಲಾ ಪ್ರಯತ್ನಗಳು ಕೊಡಬೇಕಾದರೆ ಸಾರ್ವಜನಿಕರೂ ಶಕ್ತಿಗಳ ವಿರುದ್ಧ ಧ್ವನಿಯೆತ್ತಬೇಕು, ಪ್ರತಿರೋಧ ಒಡ್ಡಬೇಕು, ದೂರು.
ನನಗೆ ನಂಬಿಕೆಯಿದೆ, ಕೋಮುವಾದಿಗಳ ಸಂಖ್ಯೆಗಿಂತ ಬಾಳಬೇಕೆಂದು ಬಯಸುವ ಜನರ ಸಂಖ್ಯೆ ನೂರು ಪಟ್ಟು. ಹತ್ಯಾಕಾಂಡ ಹತ್ಯಾಕಾಂಡ ನಡೆಸುವ ಹುನ್ನಾರವನ್ನು ಭೇದಿಸಿದ ಪೊಲೀಸ್ ಸಿಬ್ಬಂದಿಗಳಿಗೆ. ಇಂಥ ಹೀನಕೃತ್ಯ ಎಸಗಿದ ನ್ಯಾಯ ತಕ್ಕಶಿಕ್ಷೆ ನೀಡಲಿದೆ ಎಂಬ ಪೂರ್ಣ ಪೂರ್ಣ ವಿಶ್ವಾಸವಿದೆ ಎಂದರು.
ಈ ಕಮಿಷನರ್ ಹೇಳಿದ್ದೇನು?
ಈ ಈ ಪ್ರಕರಣ ಮಾತನಾಡಿರುವ ಬೆಳಗಾವಿ ಭೀಮಶಂಕರ್ ಗುಳೇದ್, ಮುಖ್ಯಶಿಕ್ಷಕನನ್ನು ಶಾಲೆಯಿಂದ ಓಡಿಸಲು ಆರೋಪಿಗಳು ಈ. ಮಿಶ್ರಿತ ಮಿಶ್ರಿತ ಸೇವಿಸಿ ಮಕ್ಕಳು ಅದಕ್ಕೆ ಮುಖ್ಯ ಶಿಕ್ಷಕ ಹೊಣೆಯಾಗಿ ಬೇರೆ ವರ್ಗಾವಣೆ ಆಗುತ್ತಾರೆ ಬಂಧಿತರು ಸಂಚು ರೂಪಿಸಿದ್ದರು ಎಂದು ಮಾಹಿತಿ ಮಾಹಿತಿ.
ಘಟನೆ
ಬಂಧಿತ ಆರೋಪಿ ಪಾಟೀಲ, ವಿಷ ಬೆರೆಸಲು ಕೃಷ್ಣ ಮಾದರಗೆ ಹೇಳಿದ್ದ ಅನ್ಯಜಾತಿ ಹುಡುಗಿಯನ್ನು ಪ್ರೀತಿಸುತ್ತಿರುವ ತಿಳಿದಿದ್ದ ನಾವು ಹೇಳುವ ಕೆಲಸ ಮಾಡದಿದ್ದರೆ ನಿನ್ನ ವಿಷಯ ಬಹಿರಂಗಪಡಿಸುವುದಾಗಿ ಬೆದರಿಕೆ ಬೆದರಿಕೆ. ಇದರಿಂದ ಹೆದರಿ ನೀರಿನಲ್ಲಿ ಬೆರೆಸಲು ಒಪ್ಪಿಕೊಂಡಿದ್ದ. ಅಮಾಯಕ ಅಮಾಯಕ ಚಾಕೋಲೆಟ್, ಕುರ್ಕುರೆ ಮತ್ತು 500. ನೀಡಿ ಪ್ರಚೋದನೆ. ಒಳಗಾಗಿದ್ದ ಒಳಗಾಗಿದ್ದ ಬಾಲಕ ಆವರದಣದಲ್ಲಿದ್ದ ಟ್ಯಾಂಕ್ನಲ್ಲಿ ವಿಷ ಬೆರೆಸಿ ಬಾಟಲಿ ಅಲ್ಲೇ.