ನಗರದ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಳಾಂತರ ಅನಿವಾರ್ಯ, ಏಕೆ?

ನಗರದ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಳಾಂತರ ಅನಿವಾರ್ಯ, ಏಕೆ?



ನಗರದ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಳಾಂತರ ಅನಿವಾರ್ಯ, ಏಕೆ?

ಪ್ರೇಕ್ಷಕರ ಅನುಭವ ಹಾಗೂ ಇತ್ತೀಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ನ್ಯಾ.ಕುನ್ಹಾ ಆಯೋಗದ ಪ್ರಕಾರ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಕೊರತೆಯಿದೆ. ಕ್ರೀಡಾಂಗಣದ ವಿನ್ಯಾಸ, ರಚನೆ ಹೆಚ್ಚಿನ ಜನರು ಸೇರುವ ಪಂದ್ಯಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು ಇಲ್ಲಿ ಗಮನಾರ್ಹ. ಭದ್ರತಾ ವ್ಯವಸ್ಥೆ, ಪಾರ್ಕಿಂಗ್, ನೀರು, ಶೌಚಾಲಯ, ಕಟ್ಟಡ ಸ್ಥಿತಿ, ಗೇಟ್‌ಗಳ ರೂಪ ಕೂಡಾ ಕ್ರೀಡಾಂಗಣಕ್ಕೆ ಸೂಕ್ತವಲ್ಲ ಎಂಬ ಆರೋಪಗಳಿವೆ.



Source link

Leave a Reply

Your email address will not be published. Required fields are marked *