ಬೆಂಗಳೂರು, ಆಗಸ್ಟ್ 19: (ಕರಾನಾಟಕ) ಐದು ಹುಲಿ ಮೀಸಲು ಪ್ರದೇಶಗಳಿವೆ ((ಹುಲಿ ರಿಸರ್ವ್ ಫಾರೆಸ್ಟ್). ಬಂಡೀಪುರ, ನಾಗರಹೊಳೆ, ದಾಂಡೇಲಿ- ಅಂಶಿ ಮತ್ತು ಬಿ.ಆರ್.ಟಿ. (ಹುಲಿ) ಸಂರಕ್ಷಿತ. ಬಂಡೀಪುರ ಬಂಡೀಪುರ ಅತಿದೊಡ್ಡ ಅತ್ಯಂತ ಹಳೆಯ ಹುಲಿ ಸಂರಕ್ಷಿತ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ (2020 ರಿಂದ 2025) ರ ನಡುವೆ 75 ಹುಲಿಗಳು ಮೃತಪಟ್ಟಿವೆ.
ಕರ್ನಾಟಕದ ಎರಡು ಪ್ರಸಿದ್ಧ ಸಂರಕ್ಷಿತ ನಾಗರಹೊಳೆಯಲ್ಲಿ ನಾಗರಹೊಳೆಯಲ್ಲಿ 26 ಮತ್ತು ಬಂಡೀಪುರದಲ್ಲಿ 22 ಹುಲಿಗಳು. ಐದು ಐದು ಅವಧಿಯಲ್ಲಿ ವರದಿಯಾದ ಎಲ್ಲ ಹುಲಿಗಳ ಸಾವಿನಲ್ಲಿ ಸುಮಾರು 3/2 ಭಾಗದಷ್ಟು ಹುಲಿಗಳು ಸಂರಕ್ಷಣಾ ಪ್ರದೇಶಗಳಲ್ಲಿ ಮೃತಪಟ್ಟಿವೆ ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ. ರಂಗನಾಥ ರಂಗನಾಥ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ (ಎಂಎಂ) ಬೆಟ್ಟಗಳಂತಹ ಸಂರಕ್ಷಿತ ಕ್ರಮವಾಗಿ ಎಂಟು ಮತ್ತು ಐದು ಹುಲಿಗಳು.
ಸಂಬಂಧ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ, 75 ರಲ್ಲಿ 62 ಹುಲಿಗಳು ನೈಸರ್ಗಿಕವಾಗಿ. ಅಂದರೆ, ವಯೋಸಹಜ ಕಾಯಿಲೆ, ಹುಲಿಗಳ ಸಂಘರ್ಷ ಮತ್ತು ರೋಗಗಳಿಗೆ ತುತ್ತಾಗಿವೆ ಮೃತಪಟ್ಟಿವೆ. ಇನ್ನುಳಿದ 13 ಹುಲಿಗಳು ಅಸ್ವಾಭಾವಿಕವಾಗಿ, ಅರಣ್ಯ ಇಲಾಖೆಯ ಆತಂಕಕ್ಕೆ.
ಇದನ್ನೂ: ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ಮರಿಗಳು ಸಾವು
ಮಲೆ ಮಹಾದೇಶ್ವರ ಬೆಟ್ಟದಲ್ಲಿ ಮೃತಪಟ್ಟ ಹುಲಿಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 13 ಹುಲಿಗಳು ಅಸ್ವಾಭಾವಿಕವಾಗಿ. ಈ ಘಟನೆ ಇಲಾಖೆಯನ್ನು. ಮಹಾದೇಶ್ವರ ಮಹಾದೇಶ್ವರ ಹುಲಿಗಳು ಮೃತಪಟ್ಟ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ತನಿಖೆ ನಡೆಸಿ ಹುಲಿಗಳ ಸಾವಿಗೆ ಕಾರಣವನ್ನು. ಹುಲಿಗಳಿಗೆ ವಿಷವಿಟ್ಟ ಪೊಲೀಸರು. ಸೇಡು ತೀರಿಸಿಕೊಳ್ಳಲು ಹುಲಿ ಸತ್ತ ಕಳೇಬರಕ್ಕೆ ರಾಸಾಯನಿಕ ಮಿಶ್ರಣ ಮಾಡಲಾಗಿದೆ ಎಂದು ವರದಿಯಲ್ಲಿ.
ಒಂದು ಒಂದು ಹೆಣ್ಣು ಹುಲಿ ಬಂಡೀಪುರದಲ್ಲಿ ಒಂದು ಗಂಡು ಹುಲಿಗಳು ಕಾಡುಹಂದಿಗಳು ಅಥವಾ ಜಿಂಕೆಗಳಿಗಾಗಿ ಬಲೆಗಳಲ್ಲಿ ಬಲೆಗಳಲ್ಲಿ. ಒಂದು ಹುಲಿ ಸ್ಪರ್ಶಿಸಿ, ಎರಡು ಹುಲಿಗಳು ಗುಂಡಿಗೆ ಮತ್ತೆರಡು ಹುಲಿಗಳುನ್ನು ಬೇಟೆಯಾಡಿ. ಮೈಸೂರು ವ್ಯಾಪ್ತಿಯಲ್ಲಿ ಕೇವಲ ಎರಡು ವಯಸ್ಸಿನ ಎಳೆಯ ಗಂಡು ಹುಲಿಯನ್ನು ಬೇಟೆಯಾಡಲಾಗಿದೆ ಎಂದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಬೆಳಿಗ್ಗೆ 10:59, ಮಂಗಳ, 19 ಆಗಸ್ಟ್ 25