Skip to content
March 16, 2026
  • ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ – ಆಲಿಕಲ್ಲು, ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ | Summer Rains In Eight Districts Of Karnataka
  • ರೈಲ್ವೇಲಿ ಕನ್ನಡಕ್ಕೆ ಅನ್ಯಾಯ: ಪರೀಕ್ಷೆ ಬಹಿಷ್ಕಾರ ನಿರ್ಧಾರ? – ಇಂದು ಸಭೆಯಲ್ಲಿ ಅಂತಿಮ ತೀರ್ಮಾನ ಸಾಧ್ಯತೆ | Alleged Injustice To Kannada In Indian Railways Exams Boycott Call Likely
  • ದಾವಣಗೆರೆ: ಬಿಜೆಪಿಯಲ್ಲಿ ಒಗ್ಗಟ್ಟು, ಕಾಂಗ್ರೆಸ್ಸಲ್ಲಿ ಇಕ್ಕಟ್ಟು
  • ಒಡಿಶಾ ಕೈ ಶಾಸಕರ ಖರೀದಿ ಹೈಡ್ರಾಮ! ಬ್ಲ್ಯಾಂಕ್‌ ಚೆಕ್ ನೀಡಿ ಓಲೈಕೆಗೆ ಯತ್ನ – ಇಬ್ಬರು ಪೊಲೀಸ್ ವಶಕ್ಕೆ | Blank Cheque Offer Sparks Mla Poaching Drama In Odisha Congress Alleges Horse Trading

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ – ಆಲಿಕಲ್ಲು, ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ | Summer Rains In Eight Districts Of Karnataka

    ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ – ಆಲಿಕಲ್ಲು, ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ | Summer Rains In Eight Districts Of Karnataka

    3 minutes ago
  • ರೈಲ್ವೇಲಿ ಕನ್ನಡಕ್ಕೆ ಅನ್ಯಾಯ: ಪರೀಕ್ಷೆ ಬಹಿಷ್ಕಾರ ನಿರ್ಧಾರ? – ಇಂದು ಸಭೆಯಲ್ಲಿ ಅಂತಿಮ ತೀರ್ಮಾನ ಸಾಧ್ಯತೆ | Alleged Injustice To Kannada In Indian Railways Exams Boycott Call Likely

    ರೈಲ್ವೇಲಿ ಕನ್ನಡಕ್ಕೆ ಅನ್ಯಾಯ: ಪರೀಕ್ಷೆ ಬಹಿಷ್ಕಾರ ನಿರ್ಧಾರ? – ಇಂದು ಸಭೆಯಲ್ಲಿ ಅಂತಿಮ ತೀರ್ಮಾನ ಸಾಧ್ಯತೆ | Alleged Injustice To Kannada In Indian Railways Exams Boycott Call Likely

    10 minutes ago
  • ದಾವಣಗೆರೆ: ಬಿಜೆಪಿಯಲ್ಲಿ ಒಗ್ಗಟ್ಟು, ಕಾಂಗ್ರೆಸ್ಸಲ್ಲಿ ಇಕ್ಕಟ್ಟು

    ದಾವಣಗೆರೆ: ಬಿಜೆಪಿಯಲ್ಲಿ ಒಗ್ಗಟ್ಟು, ಕಾಂಗ್ರೆಸ್ಸಲ್ಲಿ ಇಕ್ಕಟ್ಟು

    17 minutes ago
  • ಒಡಿಶಾ ಕೈ ಶಾಸಕರ ಖರೀದಿ ಹೈಡ್ರಾಮ! ಬ್ಲ್ಯಾಂಕ್‌ ಚೆಕ್ ನೀಡಿ ಓಲೈಕೆಗೆ ಯತ್ನ – ಇಬ್ಬರು ಪೊಲೀಸ್ ವಶಕ್ಕೆ | Blank Cheque Offer Sparks Mla Poaching Drama In Odisha Congress Alleges Horse Trading

    ಒಡಿಶಾ ಕೈ ಶಾಸಕರ ಖರೀದಿ ಹೈಡ್ರಾಮ! ಬ್ಲ್ಯಾಂಕ್‌ ಚೆಕ್ ನೀಡಿ ಓಲೈಕೆಗೆ ಯತ್ನ – ಇಬ್ಬರು ಪೊಲೀಸ್ ವಶಕ್ಕೆ | Blank Cheque Offer Sparks Mla Poaching Drama In Odisha Congress Alleges Horse Trading

    22 minutes ago
  • ಭತ್ತದ ನಾಡಿನಿಂದ ಅಕ್ಕಿಯ ರಫ್ತು ಬಂದ್ – ರಾಯಚೂರು ಹತ್ತಿ ರಫ್ತಿನಲ್ಲಿಯೂ ಸಹ ವ್ಯತ್ಯಯ | Rice Exports Halted From The Paddy Bowl Raichur

    ಭತ್ತದ ನಾಡಿನಿಂದ ಅಕ್ಕಿಯ ರಫ್ತು ಬಂದ್ – ರಾಯಚೂರು ಹತ್ತಿ ರಫ್ತಿನಲ್ಲಿಯೂ ಸಹ ವ್ಯತ್ಯಯ | Rice Exports Halted From The Paddy Bowl Raichur

    29 minutes ago
  • ಕ್ಯಾಬಿನೆಟ್ ವಿಸ್ತರಣೆ ಯಾವಾಗ ? : ವಿಧಾನ ಪರಿಷತ್ ಸದಸ್ಯ ಸಲೀಮ್ ಅಹ್ಮದ್‌ ಮಾಹಿತಿ | Cabinet Expansion Likely In May Or June

    ಕ್ಯಾಬಿನೆಟ್ ವಿಸ್ತರಣೆ ಯಾವಾಗ ? : ವಿಧಾನ ಪರಿಷತ್ ಸದಸ್ಯ ಸಲೀಮ್ ಅಹ್ಮದ್‌ ಮಾಹಿತಿ | Cabinet Expansion Likely In May Or June

    38 minutes ago
  • Home
  • ಈಗ ಕನ್ನಡ
  • BBK 12: ಫಿನಾಲೆ ಟಿಕೆಟ್‌ಗಾಗಿ ಮನೆಯಲ್ಲಿ ಹೆಚ್ಚಿದ ಕಿಚ್ಚು; ರಣರೋಚಕ ಆಟದಲ್ಲಿ ಗೆದ್ದೋರು ಯಾರು? | Bigg Boss Kannada Season 12 Promo Finale Ticket Task Who Will Win The Game Mrq
  • ಈಗ ಕನ್ನಡ

BBK 12: ಫಿನಾಲೆ ಟಿಕೆಟ್‌ಗಾಗಿ ಮನೆಯಲ್ಲಿ ಹೆಚ್ಚಿದ ಕಿಚ್ಚು; ರಣರೋಚಕ ಆಟದಲ್ಲಿ ಗೆದ್ದೋರು ಯಾರು? | Bigg Boss Kannada Season 12 Promo Finale Ticket Task Who Will Win The Game Mrq

anil2 months ago01 mins
BBK 12: ಫಿನಾಲೆ ಟಿಕೆಟ್‌ಗಾಗಿ ಮನೆಯಲ್ಲಿ ಹೆಚ್ಚಿದ ಕಿಚ್ಚು; ರಣರೋಚಕ ಆಟದಲ್ಲಿ ಗೆದ್ದೋರು ಯಾರು? | Bigg Boss Kannada Season 12 Promo Finale Ticket Task Who Will Win The Game Mrq


ಬಿಗ್‌ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆ ಟಿಕೆಟ್‌ಗಾಗಿ ಹೊಸ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದ್ದು, ಸ್ಪರ್ಧಿಗಳು ಜೋಡಿಯಾಗಿ ಆಡಿದ್ದಾರೆ. ಸುರಂಗ ಮಾರ್ಗದ ಈ ಆಟದ ವೇಳೆ, ಉಸ್ತುವಾರಿ ವಹಿಸಿದ್ದ ಕಾವ್ಯಾ ಮತ್ತು ಆಟಗಾರ ಧ್ರುವಂತ್ ನಡುವೆ ಮಾತಿನ ಚಕಮಕಿ ನಡೆದಿದೆ.

2 Min read

Published : Jan 01 2026, 08:04 AM IST

15

ಕ್ಯಾಪ್ಟನ್ಸಿ ಟಾಸ್ಕ್

Image Credit : Jiohotstar

ಕ್ಯಾಪ್ಟನ್ಸಿ ಟಾಸ್ಕ್

ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗುವ ಸ್ಪರ್ಧಿ ನೇರವಾಗಿ ಗ್ರ್ಯಾಂಡ್ ಫಿನಾಲೆಯ ಟಿಕೆಟ್ ಪಡೆದುಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಗಿಲ್ಲಿ ನಟ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಮತ್ತು ಧನುಷ್ ಆಯ್ಕೆಯಾಗಿದ್ದಾರೆ. ಇದೀಗ ಇನ್ನುಳಿದ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮತ್ತೊಂದು ಅವಕಾಶ ನೀಡಿದ್ದಾರೆ. ಅದು ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ತೋರಿಸಲಾಗಿದೆ.

25

ಕಾವ್ಯಾ ಉಸ್ತುವಾರಿ

Image Credit : Jiohotstar

ಕಾವ್ಯಾ ಉಸ್ತುವಾರಿ

ಈ ಆಟವನ್ನು ಸ್ಪರ್ಧಿಗಳು ಜೋಡಿಯಾಗಿ ಆಡಿದ್ದಾರೆ. ಆದರೆ ಯಾರು ಯಾರ ಜೊತೆ ಆಟವಾಡಿದ್ದಾರೆ ಎಂಬುವುದು ಪ್ರೋಮೋದಲ್ಲಿ ಸ್ಪಷ್ಟವಾಗಿಲ್ಲ. ಗಿಲ್ಲಿ ನಟ ಆಟದ ಭಾಗವಾಗಿರುವ ಕಾರಣ ಕಾವ್ಯಾ ಉಸ್ತುವಾರಿ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಆಟಗಾರ ಧ್ರುವಂತ್ ಮತ್ತು ಕಾವ್ಯಾ ನಡುವೆ ಸಣ್ಣದಾದ ಮಾತಿನ ಚಕಮಕಿ ಉಂಟಾಗಿದೆ.

35

ಏನು ಟಾಸ್ಕ್?

Image Credit : Jiohotstar

ಏನು ಟಾಸ್ಕ್?

ನೀಡಲಾಗಿರುವ ಕಂಬಿಗಳ ಸುರಂಗ ಮಾರ್ಗವನ್ನು ಸರಿಪಡಿಸಿಕೊಂಡು ಸ್ಪರ್ಧಿಗಳು ಹೊರಗೆ ಬರಬೇಕು ಮತ್ತು ನೀಡಲಾಗಿರುವ ಗಂಟೆಯನ್ನು ಬಾರಿಸಬೇಕು. ಈ ಆಟವನ್ನು ರಾಶಿಕಾ, ಗಿಲ್ಲಿ ನಟ, ಧ್ರುವಂತ್ ಮತ್ತು ಅಶ್ವಿನಿ ಗೌಡ ಆಡಿದ್ದಾರೆ. ಕಾವ್ಯಾ ಉಸ್ತುವಾರಿ ಮಾಡಿದ್ದಾರೆ. ಆಟದ ಮಧ್ಯೆ ಉಸ್ತುವಾರಿಯದ್ದು ತಪ್ಪು ಎಂದು ರಕ್ಷಿತಾ ಹೇಳುತ್ತಾರೆ. ಇತ್ತ ಬಾಯಿ ಮುಚ್ಕೊಂಡು ಕುಳಿತುಕೊ ನಾನು ಆಡುತ್ತೇನೆ ಎಂದು ಧ್ರುವಂತ್ ಹೇಳುತ್ತಾರೆ.

45

ಮಿಡ್‌ವೀಕ್ ಎಲಿಮಿನೇಷನ್

Image Credit : Colors Kannada

ಮಿಡ್‌ವೀಕ್ ಎಲಿಮಿನೇಷನ್

55

ಯಾರು ಸೇಫ್? ಯಾರು ನಾಮಿನೇಟ್?

Image Credit : Colors Kannada

ಯಾರು ಸೇಫ್? ಯಾರು ನಾಮಿನೇಟ್?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: ಕೀ ಕೊಡೋದ್ರಲ್ಲಿ ಮಾಸ್ಟರ್​; ಗಿಲ್ಲಿ ಮಾತಿಗೆ ಉರಿದುರಿದು ಬಿದ್ದ ಧ್ರುವಂತ್-ಅಶ್ವಿನಿ
Next: ಕೊಪ್ಪಳ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಟ್ವಿಸ್ಟ್: ತಾಲೂಕು ವೈದ್ಯಾಧಿಕಾರಿ ವಿರುದ್ಧವೇ ದಾಖಲಾಯ್ತು ಎಫ್​ಐಆರ್!

Leave a Reply Cancel reply

Your email address will not be published. Required fields are marked *

Related News

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ – ಆಲಿಕಲ್ಲು, ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ | Summer Rains In Eight Districts Of Karnataka

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ – ಆಲಿಕಲ್ಲು, ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ | Summer Rains In Eight Districts Of Karnataka

anil3 minutes ago 0
ರೈಲ್ವೇಲಿ ಕನ್ನಡಕ್ಕೆ ಅನ್ಯಾಯ: ಪರೀಕ್ಷೆ ಬಹಿಷ್ಕಾರ ನಿರ್ಧಾರ? – ಇಂದು ಸಭೆಯಲ್ಲಿ ಅಂತಿಮ ತೀರ್ಮಾನ ಸಾಧ್ಯತೆ | Alleged Injustice To Kannada In Indian Railways Exams Boycott Call Likely

ರೈಲ್ವೇಲಿ ಕನ್ನಡಕ್ಕೆ ಅನ್ಯಾಯ: ಪರೀಕ್ಷೆ ಬಹಿಷ್ಕಾರ ನಿರ್ಧಾರ? – ಇಂದು ಸಭೆಯಲ್ಲಿ ಅಂತಿಮ ತೀರ್ಮಾನ ಸಾಧ್ಯತೆ | Alleged Injustice To Kannada In Indian Railways Exams Boycott Call Likely

anil10 minutes ago 0
ದಾವಣಗೆರೆ: ಬಿಜೆಪಿಯಲ್ಲಿ ಒಗ್ಗಟ್ಟು, ಕಾಂಗ್ರೆಸ್ಸಲ್ಲಿ ಇಕ್ಕಟ್ಟು

ದಾವಣಗೆರೆ: ಬಿಜೆಪಿಯಲ್ಲಿ ಒಗ್ಗಟ್ಟು, ಕಾಂಗ್ರೆಸ್ಸಲ್ಲಿ ಇಕ್ಕಟ್ಟು

anil17 minutes ago 0
ಒಡಿಶಾ ಕೈ ಶಾಸಕರ ಖರೀದಿ ಹೈಡ್ರಾಮ! ಬ್ಲ್ಯಾಂಕ್‌ ಚೆಕ್ ನೀಡಿ ಓಲೈಕೆಗೆ ಯತ್ನ – ಇಬ್ಬರು ಪೊಲೀಸ್ ವಶಕ್ಕೆ | Blank Cheque Offer Sparks Mla Poaching Drama In Odisha Congress Alleges Horse Trading

ಒಡಿಶಾ ಕೈ ಶಾಸಕರ ಖರೀದಿ ಹೈಡ್ರಾಮ! ಬ್ಲ್ಯಾಂಕ್‌ ಚೆಕ್ ನೀಡಿ ಓಲೈಕೆಗೆ ಯತ್ನ – ಇಬ್ಬರು ಪೊಲೀಸ್ ವಶಕ್ಕೆ | Blank Cheque Offer Sparks Mla Poaching Drama In Odisha Congress Alleges Horse Trading

anil22 minutes ago 0
all rights reserved kannadaprajavani.in@2025 Powered By BlazeThemes.