Horoscope Today 06 January: ಇಂದು ಈ ರಾಶಿಯವರ ನಿರೀಕ್ಷೆಗಳು ಹುಸಿಯಾಗಬಹುದು

Horoscope Today 06 January: ಇಂದು ಈ ರಾಶಿಯವರ ನಿರೀಕ್ಷೆಗಳು ಹುಸಿಯಾಗಬಹುದು


ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಯೋಜನೆ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 06, ಮಂಗಳವಾರದ ದಿನಭವಿಷ್ಯವನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ ಪುಷ್ಯಮಾಸ ಹೇಮಂತಋತು ಕೃಷ್ಣಪಕ್ಷ ತದಿಗೆ ಆಶ್ಲೇಷ ನಕ್ಷತ್ರ, ಪ್ರೀತಿಯೋಗ ಭದ್ರ ಕರಣದ ಮಹತ್ವದ ದಿನವಾಗಿದೆ. ಇಂದು ಸುಬ್ರಹ್ಮಣ್ಯ ಮತ್ತು ಹನುಮನ ವಿಶೇಷ ಪರ್ವದಿನವಾಗಿದ್ದು, ಸಂಕಷ್ಟ ಚತುರ್ಥಿಯೂ ಇದೆ. ನರಗುಂದ ಶಿವಜ್ಜಯ್ಯನ ಪುಣ್ಯತಿಥಿ ಹಾಗೂ ಅಫಜಲಪುರದಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳ ಜಾತ್ರಾ ಮಹೋತ್ಸವವೂ ನಡೆಯುತ್ತಿದೆ.

ಗುರೂಜಿ ಅವರು ಮೇಷದಿಂದ ಮೀನದಿಂದ ದ್ವಾದಶ ರಾಶಿಗಳ ಫಲಫಲಗಳನ್ನು ಪ್ರಸ್ತುತಪಡಿಸಿದರು. ಆಶ್ಲೇಷ ನಕ್ಷತ್ರದಲ್ಲಿ ಚಂದ್ರನ ಸಂಚಾರವು ಪ್ರತಿಯೊಂದು ರಾಶಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸಲಾಗಿದೆ. ಕೆಲಸ-ಕಾರ್ಯಗಳು, ಆರ್ಥಿಕ ಸ್ಥಿತಿ, ಆರೋಗ್ಯ, ಕುಟುಂಬ ಸಂಬಂಧಗಳು ಮತ್ತು ಪ್ರಯಾಣದ ಕುರಿತು ಪ್ರಮುಖ ವಿವರಗಳನ್ನು ನೀಡಲಾಗಿದೆ. ಜೊತೆಗೆ, ಪ್ರತಿಯೊಂದು ರಾಶಿಯವರಿಗೆ ಶುಭಕರವಾದ ಬಣ್ಣ, ದಿಕ್ಕು, ಅದೃಷ್ಟ ಸಂಖ್ಯೆ ಮತ್ತು ಪಠಿಸಬೇಕಾದ ವಿಶೇಷ ಮಂತ್ರಗಳನ್ನು ಡಾ. ಬಸವರಾಜ ಗುರೂಜಿ.



Source link

Leave a Reply

Your email address will not be published. Required fields are marked *