Today, Wednesday, is auspicious and lucky for this zodiac sign ಇಂದು ಬುಧವಾರ ಈ ರಾಶಿಗೆ ಶುಭ | Today January 14th 2026 Horoscope Lucky Zodiac Signs Kannada Suh

Today, Wednesday, is auspicious and lucky for this zodiac sign ಇಂದು ಬುಧವಾರ ಈ ರಾಶಿಗೆ ಶುಭ | Today January 14th 2026 Horoscope Lucky Zodiac Signs Kannada Suh



Today, Wednesday, is auspicious and lucky for this zodiac sign ಇಂದು ಬುಧವಾರ ಈ ರಾಶಿಗೆ ಶುಭ | Today January 14th 2026 Horoscope Lucky Zodiac Signs Kannada Suh

Today January 14th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ವೃತ್ತಿಯಲ್ಲಿ ಅಧಿಕಾರ ಬಲ. ಸಿನಿಮಾ-ರಂಗ ಕ್ಷೇತ್ರದಲ್ಲಿ ಲಾಭ. ವಸ್ತ್ರಾಲಂಕಾರ ಕ್ಷೇತ್ರದಲ್ಲಿ ಲಾಭ. ಪ್ರಯಾಣದಲ್ಲಿ ತೊಂದರೆ. ನೀರಿನ ಕಂಟಕಗಳು. ಸ್ತ್ರೀಯರಿಗೆ ಅಸಮಾಧಾನ. ಅಮ್ಮನವರಿಗೆ ರುದ್ರಾಭಿಷೇಕ ಮಾಡಿಸಿ

ವೃಷಭ = ಅದೃಷ್ಟ ಹೀನತೆ. ತಂದೆ-ಮಕ್ಕಳಲ್ಲಿ ಮನಸ್ತಾಪ. ಸಂಗಾತಿಯಲ್ಲಿ ಸಾಮರಸ್ಯ. ಕ್ಷೀರ ವ್ಯಾಪಾರದಲ್ಲಿ ಲಾಭ. ಕುಟುಂಬ ಸೌಖ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಭಯದ ದಿನ. ಆಂಜನೇಯ ಪ್ರಾರ್ಥನೆ ಮಾಡಿ

ಮಿಥುನ = ಆರೋಗ್ಯದಲ್ಲಿ ತೊಂದರೆ. ಮೂಳೆ ಸಮಸ್ಯೆಗಳು. ಸಹೋದರರಲ್ಲಿ ಭಿನ್ನಾಭಿಪ್ರಾಯ. ಸ್ತ್ರೀಯರಿಗೆ ಸಾಲ ಬಾಧೆ. ಈಶ್ವರನಿಗೆ ಗೋಧಿ ಸಮರ್ಪಣೆ ಮಾಡಿ

ಕರ್ಕ = ಸಂಗಾತಿಗೆ ಹಣಸಹಾಯ. ರಂಗಕರ್ಮಗಳಲ್ಲಿ ಅನುಕೂಲ. ಆರೋಗ್ಯ ವ್ಯತ್ಯಾಸ. ಕಣ್ಣಿನ ಬಾಧೆ. ವೃತ್ತಿಯಲ್ಲಿ ಅನುಕೂಲ. ಬಂಧುಗಳಲ್ಲಿ ವಿಶ್ವಾಸ. ದುರ್ಗಾ ಕವಚ ಪಠಿಸಿ

ಸಿಂಹ = ಕಾರ್ಯಗಳಲ್ಲಿ ಗೆಲುವು. ಪ್ರಯಾಣದಲ್ಲಿ ಅನುಕೂಲ. ಕೃಷಿಕರಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಾನುಕೂಲ. ವೃತ್ತಿಯಲ್ಲಿ ಅನುಕೂಲ. ಬುದ್ಧಿಬಲ. ಬೇರೆಯವ ಕೆಲಸಗಳಲ್ಲಿ ಸಮಯ ಹಾನಿ. ಮಕ್ಕಳಿಂದ ಅನಾನುಕೂ. ಶಿವನಿಗೆ ಅಭಿಷೇಕ ಮಾಡಿಸಿ

ತುಲಾ= ವೃತ್ತಿಯಲ್ಲಿ ತೊಡಕು. ಮನೆ-ವಾಹನ ಖರೀದಿ ಆಲೋಚನೆಗಳು. ಸತ್ಕಾರ್ಯಗಳಲ್ಲಿ ಆಸಕ್ತಿ. ಸ್ನೇಹಿತರು-ಬಂಧುಗಳಲ್ಲಿ ವಿಶ್ವಾಸ. ಗಣಪತಿ ಪ್ರಾರ್ಥನೆ ಮಾಡಿ

ವೃಷಭ = ಕಠಿಣ ಕಾರ್ಯ ಸಾಧನೆ. ವೃತ್ತಿಯಲ್ಲಿ ಅನುಕೂಲ. ಅಧಿಕಾರದ ದಿನ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾರ್ಥನೆ ಮಾಡಿ

ಧನು = ವೃತ್ತಿಯಲ್ಲಿ ಅನುಕೂಲ. ಹಣಬಲ. ಕುಟುಂಬ ಸೌಖ್ಯ. ಸಂಗಾತಿಯಲ್ಲಿ ಸಾಮರಸ್ಯ. ವಸ್ತು ಕಳೆಯುವ ಸಾಧ್ಯತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಮಕರ = ಆರೋಗ್ಯ ಹಾನಿ. ಹಣ ನಷ್ಟ. ಕಣ್ಣಿನ ಬಾಧೆ. ಅದೃಷ್ಟ ಹೀನತೆ. ಕಾರ್ಯಾನುಕೂಲ. ಪಾರ್ವತೀ ಪರಮೇಶ್ವರರ ಪ್ರಾರ್ಥನೆ ಮಾಡಿ

ಕುಂಭ = ಸಂಗಾತಿಯಲ್ಲಿ ಮನಸ್ತಾಪ. ಆತ್ಮೀಯರು ದೂರಾಗುವ ಸಾಧ್ಯತೆ. ಅಧಿಕ ವ್ಯಯ. ಬುದ್ಧಿಬಲ. ಉನ್ನತ ಶಿಕ್ಷಣದಲ್ಲಿ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಈಶ್ವರ ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ಹಾನಿ. ಸಾಲದಿಂದ ಹೊರಬರುವಿರಿ. ಉದರ ಬಾಧೆ. ಬಂಧುಗ ಭೇಟಿ-ಆತ್ಮೀಯತೆ. ದುರ್ಗಾ ಕವಚ ಪಠಿಸಿ



Source link

Leave a Reply

Your email address will not be published. Required fields are marked *