30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ: ಕುಣಿದಾಡಿದ ರೈತರು | Cauvery Water Has Been Released Into Ramanagudda Lake Hanur Chamarajangara Mrq

30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ: ಕುಣಿದಾಡಿದ ರೈತರು | Cauvery Water Has Been Released Into Ramanagudda Lake Hanur Chamarajangara Mrq



30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ: ಕುಣಿದಾಡಿದ ರೈತರು | Cauvery Water Has Been Released Into Ramanagudda Lake Hanur Chamarajangara Mrq

3 ,4, ದಶಕಗಳ ಕನಸು ಈಡೇರಿದ್ದರಿಂದ ಸವಾಲುಗಳ ನಡುವೆ ನೀರು ಹರಿಸಿದ್ದರಿಂದ ಸ್ಥಳೀಯ ಶಾಸಕ ಮಂಜುನಾಥ್ ಅವರನ್ನು ಅಚ್ಚುಕಟ್ಟು ಪ್ರದೇಶದ ರೈತರು ಒಂದೂವರೆ ಕಿಮೀ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಕುಣಿದು ಕುಪ್ಪಳಿಸಿದರು.

ಹನೂರು ತಾಲೂಕಿನ ಬೂದು ಬಾಳು ಗ್ರಾಮದ ಬಳಿ ಶಾಸಕ ಎಂಆರ್ ಮಂಜುನಾಥ್ ನೂತನವಾಗಿ ನಿರ್ಮಾಣ ಮಾಡಲಾಗಿರುವ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದ್ದು ರಾಮನಗುಡ್ಡ ಕೆರೆಗೆ ನೀರು ಬಿಡುಗಡೆಗೊಳಿಸಿದರು.

ಇದನ್ನೂ ಓದಿ: ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು: ಕಾಲಿನಲ್ಲಿರೋ ವಸ್ತು ನೋಡಿ ಜನರು ಶಾಕ್



Source link

Leave a Reply

Your email address will not be published. Required fields are marked *