Skip to content
February 15, 2026
  • ದಿಢೀರ್ ಅಂತ ತೂಕ ಇಳೀತಿದ್ಯಾ? ಎಚ್ಚರ ಈ 5 ಅಪಾಯಕಾರಿ ಕಾಯಿಲೆಗಳೇ ಕಾರಣವಿರಬಹುದು! | 5 Dangerous Diseases That Could Be Causing Your Sudden Weight Loss All You Need To Know
  • Abhishek Bachchan: ಐಶ್ವರ್ಯಾಗೆ ಯಾವುದಕ್ಕೂ ನನ್ನ ಅನುಮತಿಯ ಅಗತ್ಯವಿಲ್ಲ; ಅಭಿಷೇಕ್ ಬಚ್ಚನ್‌ ಕೌಂಟರ್‌ಗೆ ಥಂಡಾ ಹೊಡೆದ ನೆಟ್ಟಿಗ! | Abhishek Bachchan Gave A Befitting Reply To A Troll That Aishwarya Does Not Need My Permission For Anything
  • ಹುದುಗಿಸಿದ ಅಕ್ಕಿ ನೀರು ಬಳಸಿದ್ರೆ ಸೊರಗಿದ ಗಿಡಗಳಿಗೂ ಬರುತ್ತೆ ಮರುಜೀವ
  • ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ದಿಢೀರ್ ಅಂತ ತೂಕ ಇಳೀತಿದ್ಯಾ? ಎಚ್ಚರ ಈ 5 ಅಪಾಯಕಾರಿ ಕಾಯಿಲೆಗಳೇ ಕಾರಣವಿರಬಹುದು! | 5 Dangerous Diseases That Could Be Causing Your Sudden Weight Loss All You Need To Know

    ದಿಢೀರ್ ಅಂತ ತೂಕ ಇಳೀತಿದ್ಯಾ? ಎಚ್ಚರ ಈ 5 ಅಪಾಯಕಾರಿ ಕಾಯಿಲೆಗಳೇ ಕಾರಣವಿರಬಹುದು! | 5 Dangerous Diseases That Could Be Causing Your Sudden Weight Loss All You Need To Know

    2 minutes ago
  • Abhishek Bachchan: ಐಶ್ವರ್ಯಾಗೆ ಯಾವುದಕ್ಕೂ ನನ್ನ ಅನುಮತಿಯ ಅಗತ್ಯವಿಲ್ಲ; ಅಭಿಷೇಕ್ ಬಚ್ಚನ್‌ ಕೌಂಟರ್‌ಗೆ ಥಂಡಾ ಹೊಡೆದ ನೆಟ್ಟಿಗ! | Abhishek Bachchan Gave A Befitting Reply To A Troll That Aishwarya Does Not Need My Permission For Anything

    Abhishek Bachchan: ಐಶ್ವರ್ಯಾಗೆ ಯಾವುದಕ್ಕೂ ನನ್ನ ಅನುಮತಿಯ ಅಗತ್ಯವಿಲ್ಲ; ಅಭಿಷೇಕ್ ಬಚ್ಚನ್‌ ಕೌಂಟರ್‌ಗೆ ಥಂಡಾ ಹೊಡೆದ ನೆಟ್ಟಿಗ! | Abhishek Bachchan Gave A Befitting Reply To A Troll That Aishwarya Does Not Need My Permission For Anything

    5 minutes ago
  • ಹುದುಗಿಸಿದ ಅಕ್ಕಿ ನೀರು ಬಳಸಿದ್ರೆ ಸೊರಗಿದ ಗಿಡಗಳಿಗೂ ಬರುತ್ತೆ ಮರುಜೀವ

    ಹುದುಗಿಸಿದ ಅಕ್ಕಿ ನೀರು ಬಳಸಿದ್ರೆ ಸೊರಗಿದ ಗಿಡಗಳಿಗೂ ಬರುತ್ತೆ ಮರುಜೀವ

    15 minutes ago
  • ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

    ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

    16 minutes ago
  • ಈ ಬಾರಿ ಟಿ20 ವಿಶ್ವಕಪ್ ಆಡುತ್ತಿರುವ ಟಾಪ್-6 ಶ್ರೀಮಂತ ಕ್ರಿಕೆಟಿಗರಿವರು! ಮೂವರು ಭಾರತೀಯರು

    ಈ ಬಾರಿ ಟಿ20 ವಿಶ್ವಕಪ್ ಆಡುತ್ತಿರುವ ಟಾಪ್-6 ಶ್ರೀಮಂತ ಕ್ರಿಕೆಟಿಗರಿವರು! ಮೂವರು ಭಾರತೀಯರು

    17 minutes ago
  • Video: ಮ್ಯೂನಿಕ್ ಏರ್​​ಪೋರ್ಟ್​​ನಲ್ಲಿ ಪಾಕ್ ಆರ್ಮಿ ಮುಖ್ಯಸ್ಥ ಆಸಿಮ್ ಬಳಿ ಐಡಿ ಕೇಳಿದ ಭದ್ರತಾ ಸಿಬ್ಬಂದಿ

    Video: ಮ್ಯೂನಿಕ್ ಏರ್​​ಪೋರ್ಟ್​​ನಲ್ಲಿ ಪಾಕ್ ಆರ್ಮಿ ಮುಖ್ಯಸ್ಥ ಆಸಿಮ್ ಬಳಿ ಐಡಿ ಕೇಳಿದ ಭದ್ರತಾ ಸಿಬ್ಬಂದಿ

    19 minutes ago
  • Home
  • ಈಗ ಕನ್ನಡ
  • 30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ! | Hassan Missing Woman Wearing Gold Jewellery Worth 30 Lakhs Found At Lover Home Illicit Relationship Mrq
  • ಈಗ ಕನ್ನಡ

30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ! | Hassan Missing Woman Wearing Gold Jewellery Worth 30 Lakhs Found At Lover Home Illicit Relationship Mrq

anil3 hours ago01 mins
30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ! | Hassan Missing Woman Wearing Gold Jewellery Worth 30 Lakhs Found At Lover Home Illicit Relationship Mrq


ಮದುವೆಗೆಂದು ಬಂದು ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ, ಕೊಲೆ ಶಂಕೆ ಹುಟ್ಟಿಸಿದ್ದಳು. ಆದರೆ, ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಲು ನಾಟಕವಾಡಿದ್ದು, ಆತನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ತನಿಖೆಯ ದಾರಿ ತಪ್ಪಿಸಲು ಕೆರೆಯ ಬಳಿ ತನ್ನ ವಸ್ತುಗಳನ್ನು ಬಿಟ್ಟು ಹೋಗಿದ್ದಳು.

2 Min read

Published : Feb 15 2026, 08:38 AM IST

16

ಹಾಸನ ಮಹಿಳೆ ಮಿಸ್ಸಿಂಗ್

Image Credit : Asianet News

ಹಾಸನ ಮಹಿಳೆ ಮಿಸ್ಸಿಂಗ್

ಮದುವೆಗೆ ಬಂದು ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಮಹಿಳೆ ಪ್ರಿಯಕರನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರ ತನಿಖೆ ಮಾರ್ಗ ತಪ್ಪಿಸುವ ಉದ್ದೇಶದಿಂದ ಕೆರೆ ಬಳಿ ತನ್ನ ಬಟ್ಟೆಗಳನ್ನು ಬಿಟ್ಟು ಮಹಿಳೆ ಎಸ್ಕೇಪ್ ಆಗಿದ್ದಳು. ಇದೀಗ ಎಸ್ಕೇಪ್ ಹಿಂದೆ ಅಕ್ರಮ ಸಂಬಂಧವಿರೋದು ಬೆಳಕಿಗೆ ಬಂದಿದೆ. ಕೆರೆಯೊಂದರ ಬಳಿ ಆಕೆಯ ಒಳ ಉಡುಪು, ಚಪ್ಪಲಿ, ವ್ಯಾನಿಟಿ ಬ್ಯಾಗ್ ಪತ್ತೆಯಾದ ಹಿನ್ನೆಲೆ ಆರಂಭದಲ್ಲಿ ಪೊಲೀಸರು ಕೊ*ಲೆ ಶಂಕೆ ವ್ಯಕ್ತಪಡಿಸಿದ್ದರು.

26

 ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಮೊಬೈಲ್ ಆಫ್

Image Credit : Asianet News

ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಮೊಬೈಲ್ ಆಫ್

ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕಾ (29) ಫೆಬ್ರವರಿ 12ರಂದು ಚಿಕ್ಕಮಗಳೂರಿನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದಳು. ಮದುವೆ ನಂತರ ಬೇಲೂರಿಗೆ ತೆರಳಿ ತಾಯಿಯನ್ನು ಭೇಟಿಯಾಗಿದ್ದಳು. ತಾಯಿ ಮನೆಯಿಂದ ಬಳಿಕ ಪ್ರಿಯಾಂಕಾ ಕಾಣೆಯಾಗಿದ್ದಳು. ಬೇಲೂರು ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ರಾತ್ರಿ ಸುಮಾರು 8 ಗಂಟೆಗೆ ಮೊಬೈಲ್ ಆಫ್ ಮಾಡಿದ್ದಾಳೆ.

36

ದೂರು ದಾಖಲಿಸಿದ್ದ ಕುಟುಂಬಸ್ಥರು

Image Credit : Asianet News

ದೂರು ದಾಖಲಿಸಿದ್ದ ಕುಟುಂಬಸ್ಥರು

ಮೊಬೈಲ್ ಆಫ್ ಮಾಡುವ ಮುನ್ನ ರಾತ್ರಿ 7.30ಕ್ಕೆ ಕುಟುಂಬದ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕ, “ಯಾರದೋ ಜೊತೆಗಿದ್ದೇನೆ” ಎಂದು ಹೇಳಿ ಆತಂಕಕಾರಿ ರೀತಿಯಲ್ಲಿ ಫೋನ್ ಕಟ್ ಮಾಡಿದ್ದಳು. ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕುಟುಂಬದವರು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆತಂಕಗೊಂಡ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು.

46

 ಪ್ರಿಯಕರ ಡೇವಿಡ್ ಮನೆಯಲ್ಲಿದ್ದ ಪ್ರಿಯಾಂಕ

Image Credit : Asianet News

ಪ್ರಿಯಕರ ಡೇವಿಡ್ ಮನೆಯಲ್ಲಿದ್ದ ಪ್ರಿಯಾಂಕ

ಇದಾದ ಬಳಿಕ ರಾಷ್ಟ್ರೀಯ ಹೆದ್ದಾರಿ 373ರ ಕೆರೆ ಸಮೀಪ ಪ್ರಿಯಾಂಕ ಅವರ ಚಪ್ಪಲಿ, ಒಳಉಡುಪು ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು. ಸುಮಾರು 30 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಧರಿಸಿದ್ದ ಪ್ರಿಯಾಂಕ ಕಾಣೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ಪ್ರಿಯಾಂಕ ತನ್ನ ಪ್ರಿಯಕರ ಡೇವಿಡ್ ಮನೆಯಲ್ಲಿರೋದನ್ನು ಪತ್ತೆ ಮಾಡಿದ್ದಾರೆ.

56

ಇಬ್ಬರ ಬಂಧನ

Image Credit : Asianet News

ಇಬ್ಬರ ಬಂಧನ

ಪ್ರಿಯಾಂಕಾ ಪ್ರಿಯಕರ ಆಕೆಯ ಗಂಡನ ಸಹೋದ್ಯೋಗಿ ಎಂದು ತಿಳಿದು ಬಂದಿದೆ. ಗಂಡನ ಗೆಳೆಯನೊಂದಿಗೆ ಪ್ರಿಯಾಂಕಾ ಅಕ್ರಮ ಸಂಬಂಧ ಹೊಂದಿದ್ದಳು. ಇನಿಯನೊಂದಿಗೆ ಎಸ್ಕೇಪ್ ಆಗುವ ಉದ್ದೇಶದಿಂದ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣ ಧರಿಸಿಕೊಂಡು ಬಂದಿದ್ದಳು. ಮದುವೆ ಬಳಿಕ ಪ್ರಿಯಕರನೊಂದಿಗೆ ಹೋಗಿದ್ದ ಪ್ರಿಯಾಂಕಾ, ತಾನು ಸತ್ತಿದ್ದೇನೆ ಎಂಬು ನಂಬಿಸಲು ಕೆರೆ ಬಳಿ ಬಟ್ಟೆಗಳನ್ನು ಬಿಟ್ಟಿದ್ದಳು. ಇದೀಗ ಇಬ್ಬರನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಾಗಿರುವ ಬೇಲೂರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಕಾಲೇಜು ವಾಟ್ಸಪ್ ಗ್ರೂಪ್‌ಗೆ ತನ್ನದೇ ಬೆತ್ತಲೆ ವಿಡಿಯೋ, ಗೆಳೆಯನ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ!

66

 ಸಂಶಯಕ್ಕೆ ಕಾರಣವಾಗಿದ್ದು ಏನು?

Image Credit : Asianet News

ಸಂಶಯಕ್ಕೆ ಕಾರಣವಾಗಿದ್ದು ಏನು?

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: ‘ಜನ ನಾಯಗನ್’ ಸಿನಿಮಾಗಾಗಿ ಕಾದಿದ್ದ ದಳಪತಿ ವಿಜಯ್ ಅಭಿಮಾನಿಗಳಿಗೆ ದೊಡ್ಡ ಶಾಕ್
Next: ನೆಲಮಂಗಲ ಬಳಿ ಬಸ್​​ಗೆ ಕಾರು ಗುದ್ದಿ ಐವರ ಸಾವು: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ

Leave a Reply Cancel reply

Your email address will not be published. Required fields are marked *

Related News

ದಿಢೀರ್ ಅಂತ ತೂಕ ಇಳೀತಿದ್ಯಾ? ಎಚ್ಚರ ಈ 5 ಅಪಾಯಕಾರಿ ಕಾಯಿಲೆಗಳೇ ಕಾರಣವಿರಬಹುದು! | 5 Dangerous Diseases That Could Be Causing Your Sudden Weight Loss All You Need To Know

ದಿಢೀರ್ ಅಂತ ತೂಕ ಇಳೀತಿದ್ಯಾ? ಎಚ್ಚರ ಈ 5 ಅಪಾಯಕಾರಿ ಕಾಯಿಲೆಗಳೇ ಕಾರಣವಿರಬಹುದು! | 5 Dangerous Diseases That Could Be Causing Your Sudden Weight Loss All You Need To Know

anil2 minutes ago 0
Abhishek Bachchan: ಐಶ್ವರ್ಯಾಗೆ ಯಾವುದಕ್ಕೂ ನನ್ನ ಅನುಮತಿಯ ಅಗತ್ಯವಿಲ್ಲ; ಅಭಿಷೇಕ್ ಬಚ್ಚನ್‌ ಕೌಂಟರ್‌ಗೆ ಥಂಡಾ ಹೊಡೆದ ನೆಟ್ಟಿಗ! | Abhishek Bachchan Gave A Befitting Reply To A Troll That Aishwarya Does Not Need My Permission For Anything

Abhishek Bachchan: ಐಶ್ವರ್ಯಾಗೆ ಯಾವುದಕ್ಕೂ ನನ್ನ ಅನುಮತಿಯ ಅಗತ್ಯವಿಲ್ಲ; ಅಭಿಷೇಕ್ ಬಚ್ಚನ್‌ ಕೌಂಟರ್‌ಗೆ ಥಂಡಾ ಹೊಡೆದ ನೆಟ್ಟಿಗ! | Abhishek Bachchan Gave A Befitting Reply To A Troll That Aishwarya Does Not Need My Permission For Anything

anil5 minutes ago 0
ಹುದುಗಿಸಿದ ಅಕ್ಕಿ ನೀರು ಬಳಸಿದ್ರೆ ಸೊರಗಿದ ಗಿಡಗಳಿಗೂ ಬರುತ್ತೆ ಮರುಜೀವ

ಹುದುಗಿಸಿದ ಅಕ್ಕಿ ನೀರು ಬಳಸಿದ್ರೆ ಸೊರಗಿದ ಗಿಡಗಳಿಗೂ ಬರುತ್ತೆ ಮರುಜೀವ

anil15 minutes ago 0
ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

anil16 minutes ago 0
all rights reserved kannadaprajavani.in@2025 Powered By BlazeThemes.