Skip to content
February 16, 2026
  • Lal bahadur Yadav ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೀದಿ ದೀಪ ಕಂಬ, ಎಸ್‌ಪಿ ಪ್ರಮುಖ ನಾಯಕ ಸ್ಥಳದಲ್ಲೇ ಸಾವು | High Mast Light Pole Collapsed To Moving Car Sp Leader Lal Bahadur Yadav Dies On Spot
  • ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಿಸೇರಿಯನ್ ಮಾಡಿದ 12ನೇ ಕ್ಲಾಸ್ ವಿದ್ಯಾರ್ಥಿ: ಮಹಿಳೆ ಸಾವು | Class 12th Student Performs Cesarean Section On Woman In Labor Patient Dies
  • Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ
  • ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Lal bahadur Yadav ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೀದಿ ದೀಪ ಕಂಬ, ಎಸ್‌ಪಿ ಪ್ರಮುಖ ನಾಯಕ ಸ್ಥಳದಲ್ಲೇ ಸಾವು | High Mast Light Pole Collapsed To Moving Car Sp Leader Lal Bahadur Yadav Dies On Spot

    Lal bahadur Yadav ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೀದಿ ದೀಪ ಕಂಬ, ಎಸ್‌ಪಿ ಪ್ರಮುಖ ನಾಯಕ ಸ್ಥಳದಲ್ಲೇ ಸಾವು | High Mast Light Pole Collapsed To Moving Car Sp Leader Lal Bahadur Yadav Dies On Spot

    27 seconds ago
  • ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಿಸೇರಿಯನ್ ಮಾಡಿದ 12ನೇ ಕ್ಲಾಸ್ ವಿದ್ಯಾರ್ಥಿ: ಮಹಿಳೆ ಸಾವು | Class 12th Student Performs Cesarean Section On Woman In Labor Patient Dies

    ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಿಸೇರಿಯನ್ ಮಾಡಿದ 12ನೇ ಕ್ಲಾಸ್ ವಿದ್ಯಾರ್ಥಿ: ಮಹಿಳೆ ಸಾವು | Class 12th Student Performs Cesarean Section On Woman In Labor Patient Dies

    2 minutes ago
  • Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

    Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

    4 minutes ago
  • ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

    ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

    8 minutes ago
  • ಫೆಬ್ರವರಿ 23 ರಿಂದ ಕುಂಭ ರಾಶಿಯಲ್ಲಿ ಮಂಗಳ, ಈ ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ಡಬಲ್, ಸಂಪತ್ತಿನ ಮಳೆ

    ಫೆಬ್ರವರಿ 23 ರಿಂದ ಕುಂಭ ರಾಶಿಯಲ್ಲಿ ಮಂಗಳ, ಈ ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ಡಬಲ್, ಸಂಪತ್ತಿನ ಮಳೆ

    12 minutes ago
  • ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ

    ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ

    13 minutes ago
  • Home
  • ಈಗ ಕನ್ನಡ
  • ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌ | Hassan Woman Missing Case Priyanka David Who Had An Illicit Relationship Planned To Move From Kunigal To Bihar Mrq
  • ಈಗ ಕನ್ನಡ

ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌ | Hassan Woman Missing Case Priyanka David Who Had An Illicit Relationship Planned To Move From Kunigal To Bihar Mrq

anil3 hours ago01 mins
ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌ | Hassan Woman Missing Case Priyanka David Who Had An Illicit Relationship Planned To Move From Kunigal To Bihar Mrq


ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಿ, ಪ್ರಿಯಕರ ಡೇವಿಡ್ ಜೊತೆ 30 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಲು ಪ್ರಿಯಾಂಕಾ ಪ್ಲಾನ್ ಮಾಡಿದ್ದಳು. ಆದರೆ, ಬಿಹಾರಕ್ಕೆ ತೆರಳುವ ಮುನ್ನವೇ ಬೇಲೂರು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಕುಣಿಗಲ್‌ನಲ್ಲಿ ಇಬ್ಬರನ್ನೂ ಪತ್ತೆಹಚ್ಚಿದ್ದಾರೆ.

1 Min read

Published : Feb 16 2026, 11:37 AM IST

15

ಪ್ರಿಯಾಂಕಾ ಪ್ಲಾನ್

Image Credit : Asianet News

ಪ್ರಿಯಾಂಕಾ ಪ್ಲಾನ್

ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಿ ಪ್ರಿಯಕರ ಡೇವಿಡ್ ಜೊತೆಯಲ್ಲಿ ಎಸ್ಕೇಪ್ ಆಗಲು ಪ್ರಿಯಾಂಕಾ ಪ್ಲಾನ್ ಮಾಡಿಕೊಂಡಿದ್ದಳು. ಫೆಬ್ರವರಿ 12ರ ರಾತ್ರಿ ಕಾಣೆಯಾಗಿದ್ದ ಪ್ರಿಯಾಂಕಾ ನೇರವಾಗಿ ಕುಣಿಗಲ್‌ಗೆ ಬಂದಿದ್ದಳು. ರಾತ್ರಿ 12 ಗಂಟೆಗೆ ಕುಣಿಗಲ್‌ಗೆ ಬಂದಿದ್ದ ಪ್ರಿಯಾಂಕಾಳನ್ನು ಡೇವಿಡ್ ಮನೆಗೆ ಕರೆದುಕೊಂಡು ಬಂದಿದ್ದನು.

25

ಪ್ರಿಯಾಂಕಾ ಮತ್ತು ಡೇವಿಡ್

Image Credit : Asianet News

ಪ್ರಿಯಾಂಕಾ ಮತ್ತು ಡೇವಿಡ್

ಪ್ರಿಯಾಂಕಾ ಮತ್ತು ಡೇವಿಡ್ ಜೊತೆಯಾಗಿಯೇ ಪ್ಲಾನ್ ಮಾಡಿರೋದು ಸಿಸಿಟಿವಿ ದೃಶ್ಯಗಳಿಂದ ಸಾಬೀತಾಗಿದೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಹೊರಟಿದ್ದ ಡೇವಿಡ್, ರಾತ್ರಿ 12 ಗಂಟೆಗೆ ಪ್ರಿಯಾಂಕಾ ಜೊತೆ ಆಗಮಿಸಿದ್ದಾನೆ. ಮನೆಯಲ್ಲಿದ್ದ ಪ್ರಿಯಾಂಕಾಗೆ ಡೇವಿಡ್ ಹೋಟೆಲ್‌ನಿಂದ ಊಟ ತಂದುಕೊಟ್ಟಿದ್ದಾನೆ. ಇದೆಲ್ಲವೂ ಡೇವಿಡ್ ವಾಸವಾಗಿದ್ದ ಏರಿಯಾದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

35

 ಬಿಹಾರಕ್ಕೆ ತೆರಳಲು ಪ್ಲಾನ್

Image Credit : Asianet News

ಬಿಹಾರಕ್ಕೆ ತೆರಳಲು ಪ್ಲಾನ್

ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಜೊತೆ ಇಬ್ಬರು ಬಿಹಾರಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ ಬಿಹಾರಕ್ಕೆ ತೆರಳಲು ಇಬ್ಬರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಕುಣಿಗಲ್‌ನಿಂದ ಕಾಲ್ಕಿತ್ತಲು ಅಣಿಯಾಗುತ್ತಿದ್ದಾಗಲೇ ಶುಕ್ರವಾರ ರಾತ್ರಿ ಮನೆ ಮುಂದೆ ಬೇಲೂರು ಠಾಣೆಯ ಪೊಲೀಸರು ಬಂದು ನಿಂತಿದ್ದರು.

45

ಟವರ್ ಡಂಪ್, ನೆಟ್‌ವರ್ಕ್ ಲೊಕೇಶನ್

Image Credit : Asianet News

ಟವರ್ ಡಂಪ್, ನೆಟ್‌ವರ್ಕ್ ಲೊಕೇಶನ್

55

ಇಬ್ಬರು ಲಾಕ್

Image Credit : Asianet News

ಇಬ್ಬರು ಲಾಕ್

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: ಜೈಪುರ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ನಾಯಿ ದಾಳಿ
Next: ನಿಮ್ಮ ಅಳಿಯನನ್ನೂ ಈಗಲೇ ಬುಕ್ ಮಾಡಿ: ಸೀಮಿತ ಆಫರ್: ಓದದ ಮಗನಿಂದ ಬೇಸತ್ತ ತಾಯಿ ಮಾಡಿದ್ದೇನು? | Book Your Son In Law Now Limited Offer What Mother Did For Son Who Doesnt Study

Leave a Reply Cancel reply

Your email address will not be published. Required fields are marked *

Related News

Lal bahadur Yadav ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೀದಿ ದೀಪ ಕಂಬ, ಎಸ್‌ಪಿ ಪ್ರಮುಖ ನಾಯಕ ಸ್ಥಳದಲ್ಲೇ ಸಾವು | High Mast Light Pole Collapsed To Moving Car Sp Leader Lal Bahadur Yadav Dies On Spot

Lal bahadur Yadav ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೀದಿ ದೀಪ ಕಂಬ, ಎಸ್‌ಪಿ ಪ್ರಮುಖ ನಾಯಕ ಸ್ಥಳದಲ್ಲೇ ಸಾವು | High Mast Light Pole Collapsed To Moving Car Sp Leader Lal Bahadur Yadav Dies On Spot

anil27 seconds ago 0
ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಿಸೇರಿಯನ್ ಮಾಡಿದ 12ನೇ ಕ್ಲಾಸ್ ವಿದ್ಯಾರ್ಥಿ: ಮಹಿಳೆ ಸಾವು | Class 12th Student Performs Cesarean Section On Woman In Labor Patient Dies

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಿಸೇರಿಯನ್ ಮಾಡಿದ 12ನೇ ಕ್ಲಾಸ್ ವಿದ್ಯಾರ್ಥಿ: ಮಹಿಳೆ ಸಾವು | Class 12th Student Performs Cesarean Section On Woman In Labor Patient Dies

anil2 minutes ago 0
Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

anil4 minutes ago 0
ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

anil8 minutes ago 0
all rights reserved kannadaprajavani.in@2025 Powered By BlazeThemes.