Skip to content
February 17, 2026
  • Solar Eclipse: ಇಂದು 2026ರ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಸೂತಕ ಇದೆಯಾ?
  • ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ
  • ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ! ಯಾರು ಆ ನಟಿ? ಏನದು ಘಟನೆ?
  • ಎರಡು ದಿನದಲ್ಲಿ ಬರೋಬ್ಬರಿ 30 ಸಾವಿರ ರೂಪಾಯಿ ಕಡಿಮೆ; ಧರಧರ ಇಳಿಯುತ್ತಿದೆ ಚಿನ್ನದ ಬೆಲೆ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Solar Eclipse: ಇಂದು 2026ರ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಸೂತಕ ಇದೆಯಾ?

    Solar Eclipse: ಇಂದು 2026ರ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಸೂತಕ ಇದೆಯಾ?

    46 seconds ago
  • ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ

    ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ

    3 minutes ago
  • ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ!  ಯಾರು ಆ ನಟಿ? ಏನದು ಘಟನೆ?

    ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ! ಯಾರು ಆ ನಟಿ? ಏನದು ಘಟನೆ?

    4 minutes ago
  • ಎರಡು ದಿನದಲ್ಲಿ ಬರೋಬ್ಬರಿ 30 ಸಾವಿರ ರೂಪಾಯಿ ಕಡಿಮೆ; ಧರಧರ ಇಳಿಯುತ್ತಿದೆ ಚಿನ್ನದ ಬೆಲೆ

    ಎರಡು ದಿನದಲ್ಲಿ ಬರೋಬ್ಬರಿ 30 ಸಾವಿರ ರೂಪಾಯಿ ಕಡಿಮೆ; ಧರಧರ ಇಳಿಯುತ್ತಿದೆ ಚಿನ್ನದ ಬೆಲೆ

    9 minutes ago
  • ಬಾಂಗ್ಲಾ ಸರ್ಕಾರ ಕೆಡವಿದ ಜೆನ್‌-ಝೀಗಳೇನಾದರು? ಬೀಳಿಸುವುದು ಬಹಳ ಸುಲಭ. ಕಟ್ಟುವುದು ತುಂಬಾ ಕಷ್ಟ! | What Happened To The Gen Z Group That Toppled The Bangladesh Government

    ಬಾಂಗ್ಲಾ ಸರ್ಕಾರ ಕೆಡವಿದ ಜೆನ್‌-ಝೀಗಳೇನಾದರು? ಬೀಳಿಸುವುದು ಬಹಳ ಸುಲಭ. ಕಟ್ಟುವುದು ತುಂಬಾ ಕಷ್ಟ! | What Happened To The Gen Z Group That Toppled The Bangladesh Government

    13 minutes ago
  • ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ!

    ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ!

    15 minutes ago
  • Home
  • ಈಗ ಕನ್ನಡ
  • ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ? | Hassan Kunigal Priyanka Illicit Relationship Case Update What Was The Clue The Police Found On The Lake Shore Mrq
  • ಈಗ ಕನ್ನಡ

ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ? | Hassan Kunigal Priyanka Illicit Relationship Case Update What Was The Clue The Police Found On The Lake Shore Mrq

anil3 hours ago01 mins
ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ? | Hassan Kunigal Priyanka Illicit Relationship Case Update What Was The Clue The Police Found On The Lake Shore Mrq


ಹಾಸನದ ಪ್ರಿಯಾಂಕಾ, ಡೇವಿಡ್ ಎಂಬಾತನೊಂದಿಗೆ ಪರಾರಿಯಾಗಲು ತನ್ನದೇ ಕೊಲೆ ಮತ್ತು ದರೋಡೆಯ ನಾಟಕವಾಡಿದ್ದಳು. ಕೆರೆಯ ಬಳಿ ತನ್ನ ವಸ್ತುಗಳನ್ನಿಟ್ಟು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದರೂ, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಆಕೆಯನ್ನು ಕುಣಿಗಲ್‌ನಲ್ಲಿ ಪತ್ತೆಹಚ್ಚಿದರು.

2 Min read

Published : Feb 17 2026, 07:20 AM IST

15

ಪ್ರಿಯಾಂಕಾ ಡೇವಿಡ್ ಪ್ರಕರಣ

Image Credit : Asianet News

ಪ್ರಿಯಾಂಕಾ-ಡೇವಿಡ್ ಪ್ರಕರಣ

ಹಾಸನ-ತುಮಕೂರು ಜಿಲ್ಲೆಯ ಪ್ರಿಯಾಂಕಾ ಅಕ್ರಮ ಸಂಬಂಧ ಇಡೀ ರಾಜ್ಯದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಪ್ರಿಯಾಂಕಾ ಮಾಡಿದ್ದ ಡ್ರಾಮಾವೇ ಆಕೆಗೆ ಮುಳುವಾಗಿದೆ. ಆರಂಭದಲ್ಲಿ ಇದೊಂದು ಕೊಲೆ, ಆತ್ಯಾ*ಚಾರ, ದರೋಡೆ ಎಂದೇ ಬಿಂಬಿತವಾಗಿತ್ತು. ಅದರಲ್ಲಿಯೂ ಪ್ರಿಯಾಂಕಾ ಮನೆಯಿಂದ ಸುಮಾರು 30 ಲಕ್ಷ ಮೌಲ್ಯ ಚಿನ್ನಾಭರಣ ಧರಿಸಿ ದಿಢೀರ್ ನಾಪತ್ತೆಯಾಗಿದ್ದರಿಂದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು.

25

ಬಿಹಾರಕ್ಕೆ ಹೋಗಲು ಪ್ಲಾನ್

Image Credit : Asianet News

ಬಿಹಾರಕ್ಕೆ ಹೋಗಲು ಪ್ಲಾನ್

ಪೊಲೀಸರು ದೂರು ದಾಖಲಿಸಿಕೊಳ್ಳಲು ಮತ್ತು ತನಿಖೆ ನಡೆಸಲು ವಿಳಂಬ ಮಾಡಿದ್ದಾರೆ ಎಂದು ಪ್ರಿಯಾಂಕಾ ಪೋಷಕರು ಗಂಭೀರ ಆರೋಪವನ್ನು ಮಾಡಿದ್ದರು. ತಾಳ್ಮೆಯಿಂದ ಎಲ್ಲವನ್ನು ಗಮನಿಸುತ್ತಿದ್ದ ಹಾಸನ ಮತ್ತು ಬೇಲೂರು ಠಾಣೆಯ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಕೇವಲ 10 ಗಂಟೆಯಲ್ಲಿಯೇ ಪೊಲೀಸರು ಪ್ರಕರಣ ಇತ್ಯರ್ಥ ಮಾಡಿದ್ದರು. ಬಿಹಾರಗೆ ಹೊರಡಲು ರೆಡಿಯಾಗಿ ಮನೆಯಿಂದ ಹೊರಗೆ ಬರುವಷ್ಟರಲ್ಲಿ ಮುಂದೆ ಬಂದು ನಿಂತಿದ್ದ ಪೊಲೀಸರು.

35

ತನ್ನ ಕಥೆಯಲ್ಲಿಯೇ ಸಿಲುಕಿದ ಪ್ರಿಯಾಂಕಾ

Image Credit : Asianet News

ತನ್ನ ಕಥೆಯಲ್ಲಿಯೇ ಸಿಲುಕಿದ ಪ್ರಿಯಾಂಕಾ

ಹೌದು, ಪ್ರಿಯಾಂಕಾ ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಲು ಕೆರೆಯ ಬಳಿ ತನ್ನ ಉಡುಪು, ಬ್ಯಾಗ್ ಸೇರಿದಂತೆ ಕೆಲವು ವಸ್ತುಗಳನ್ನು ಇರಿಸಿದ್ದಳು. ಆರಂಭದಲ್ಲಿರದ ವಸ್ತುಗಳು ನಂತರ ಅಲ್ಲಿಗೆ ಬಂದಿದ್ದೇಗೆ ಎಂಬುದರ ಬಗ್ಗೆ ಅನುಮಾನ ಮೂಡಿತ್ತು. ಆದ್ರೂ ಮಲ್ಪೆಯಿಂದ ಮುಳುಗುತಜ್ಞರನ್ನು ಕರೆಸಿ ಕೆರೆಗೆ ಇಳಿಸಿ ಪರಿಶೀಲನೆ ನಡೆಸಲಾಗಿತ್ತು. ಹಾಗೆಯೇ ಅಗ್ನಿಶಾಮಕದಳದ ಸಿಬ್ಬಂದಿ ಸಹ ಬೋಟ್ ಮೂಲಕ ಕೆರೆಯ ಪರಿಶೀಲನೆ ನಡೆಸಿದ್ದರು. ಕೊನೆಗೆ ಡ್ರೋನ್ ಮೂಲಕ ಸುತ್ತಲಿನ ಪ್ರದೇಶದಲ್ಲಿಯೂ ಪೊಲೀಸರು ಹುಡುಕಾಟ ನಡೆಸಿದ್ದರು.

45

ಸಾಲು ಸಾಲು ಅನುಮಾನ

Image Credit : Asianet News

ಸಾಲು ಸಾಲು ಅನುಮಾನ

55

ಇಡೀ ರಾಜ್ಯದ ಗಮನ ಸೆಳೆದ ಪ್ರಿಯಾಂಕಾ

Image Credit : Asianet News

ಇಡೀ ರಾಜ್ಯದ ಗಮನ ಸೆಳೆದ ಪ್ರಿಯಾಂಕಾ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: ಸಿಬಿಎಸ್‌ಸಿ 10ನೇ ಕ್ಲಾಸ್‌ಗೆ 2 ಎಕ್ಸಾಂ: ಮೊದಲನೇ ಪರೀಕ್ಷೆ ಹಾಜರಿ ಕಡ್ಡಾಯ-10 ಮತ್ತು 12ನೇ ಕ್ಲಾಸ್‌ ಎಕ್ಸಾಂ ಶುರು | Cbse Class 10 To Have Two Exams Students Must Appear For First
Next: Daily Devotional: ಇಂದು ರಾಹುಗ್ರಸ್ತ ಸೂರ್ಯಗ್ರಹಣ, ಏನೇನು ಮಾಡಬೇಕು ಗೊತ್ತಾ ?

Leave a Reply Cancel reply

Your email address will not be published. Required fields are marked *

Related News

Solar Eclipse: ಇಂದು 2026ರ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಸೂತಕ ಇದೆಯಾ?

Solar Eclipse: ಇಂದು 2026ರ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಸೂತಕ ಇದೆಯಾ?

anil46 seconds ago 0
ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ

ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ

anil3 minutes ago 0
ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ!  ಯಾರು ಆ ನಟಿ? ಏನದು ಘಟನೆ?

ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ! ಯಾರು ಆ ನಟಿ? ಏನದು ಘಟನೆ?

anil4 minutes ago 0
ಎರಡು ದಿನದಲ್ಲಿ ಬರೋಬ್ಬರಿ 30 ಸಾವಿರ ರೂಪಾಯಿ ಕಡಿಮೆ; ಧರಧರ ಇಳಿಯುತ್ತಿದೆ ಚಿನ್ನದ ಬೆಲೆ

ಎರಡು ದಿನದಲ್ಲಿ ಬರೋಬ್ಬರಿ 30 ಸಾವಿರ ರೂಪಾಯಿ ಕಡಿಮೆ; ಧರಧರ ಇಳಿಯುತ್ತಿದೆ ಚಿನ್ನದ ಬೆಲೆ

anil9 minutes ago 0
all rights reserved kannadaprajavani.in@2025 Powered By BlazeThemes.