ನವದೆಹಲಿ, ಫೆ.20: ಕಾಂಗ್ರೆಸ್ ಕಾರ್ಯಕರ್ತರು ಬರೆ ಬಟ್ಟೆ ಧರಿಸಿ ಇಂಪ್ಯಾಕ್ಟ್ ಶೃಂಗಸಭೆಗೆ ಬಂದಿದ್ದವರ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಕಿಡಿ ಕಾರಿದ್ದಾರೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ದೇಶದ್ರೋಹಿಗಳು ಎಂದು ಕರೆದಿರುವ ಪಾತ್ರ, ದೇಶ ಎಲ್ಲೆಲ್ಲಿ ಪ್ರಗತಿ ಹೊಂದುತ್ತದೆಯೋ, ಎಲ್ಲೆಲ್ಲಿ ಸಂತೋಷ ಇರುತ್ತದೆಯೋ ಅದನ್ನು ಕಾಂಗ್ರೆಸ್ ಸಿದ್ಧಿಸುತ್ತದೆ. ಕಾಂಗ್ರೆಸ್ ಟಾಪ್ಲೆಸ್, ಬ್ರೈನ್ಸ್ ಮತ್ತು ಶೇಮ್ಲೆಸ್. ಇದು ಜಾಗತಿಕ ಈ ಇಂಪ್ಯಾಕ್ಟ್ ಶೃಂಗಸಭೆಯಲ್ಲಿದೆ. ಬಿಜೆಪಿಯ ಶೃಂಗಸಭೆಯಲ್ಲ ಎಂಬ ಬುದ್ಧಿವಂತಿಕೆ ಕಾಂಗ್ರೆಸ್ಗೆ ಇಲ್ಲ. ಇಡೀ ಪ್ರಪಂಚದಿಂದ ನಾಯಕರು ಆಗಮಿಸಿದ್ದರು. ಸರ್ಕಾರ ಅಲ್ಲ ದೇಶದ ಮರ್ಯಾದಿಯನ್ನು ಕಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಗುಡುಗಿದ್ದಾರೆ.
ಭಾರತ-ಯುಎಸ್ನ ಚೌಕಟ್ಟು ಒಪ್ಪಂದವನ್ನು ವಿರೋಧಿಸಿ ತಮ್ಮ ಶರ್ಟ್ಗಳನ್ನು ತೆಗೆದ ಕೆಲವು ಕೋಪಗೊಂಡ ಜನರು ಸಹ ಪ್ರತಿಭಟನೆ ನಡೆಸಿದರು.ಐ ಶೃಂಗಸಭೆಯನ್ನು ಅಡ್ಡಿಪಡಿಸುವ ಪ್ರಯತ್ನದ ಬಗ್ಗೆ ಕಾಂಗ್ರೆಸ್ನ “ಅಸೂಯೆ” ಯ ಪರಿಣಾಮವು ಭಾರತದ ಬೆಳವಣಿಗೆಯ “ಅಸೂಯೆ” ಯ ಪರಿಣಾಮವಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ