
ಗದಗ–ವಾಡಿ ರೈಲು ಮಾರ್ಗ:
ಅಗತ್ಯವಿರುವ 4,301 ಎಕರೆ ಪೈಕಿ 3,978 ಎಕರೆ ಸ್ವಾಧೀನಗೊಂಡಿದ್ದು, ಇನ್ನೂ 323.082 ಎಕರೆ ಬಾಕಿಯಿದೆ.
ತುಮಕೂರು–ಚಿತ್ರದುರ್ಗ–ದಾವಣಗೆರೆ ಮಾರ್ಗ:
2,510 ಎಕರೆ ಪೈಕಿ 2,326 ಎಕರೆ ಸ್ವಾಧೀನಗೊಂಡಿದ್ದು, 184.105 ಎಕರೆ ಭೂಮಿ ಇನ್ನೂ ಬಾಕಿಯಾಗಿದೆ.
ಬಾಗಲಕೋಟೆ–ಕುಡಚಿ ಮಾರ್ಗ:
2,571 ಎಕರೆ ಪೈಕಿ 2,459 ಎಕರೆ ಸ್ವಾಧೀನವಾಗಿದ್ದು, 112 ಎಕರೆ ಉಳಿದಿದೆ.
ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗ:
1,387 ಎಕರೆ ಪೈಕಿ ಕೇವಲ 682 ಎಕರೆ ಮಾತ್ರ ಸ್ವಾಧೀನಗೊಂಡಿದ್ದು, ಇನ್ನೂ 705 ಎಕರೆ ಭೂಸ್ವಾಧೀನ ಅಗತ್ಯವಿದೆ.