Headlines

ಕರ್ನಾಟಕ ಭೂಸ್ವಾದೀನ ಕೈಬಿಟ್ಟ ಬೆನ್ನಲ್ಲೇ ಏರೋಸ್ಪೇಸ್ ಉದ್ಯಮಿಗಳಿಗೆ ಆಂಧ್ರಪ್ರದೇಶ ಗಾಳ

ಕರ್ನಾಟಕ ಭೂಸ್ವಾದೀನ ಕೈಬಿಟ್ಟ ಬೆನ್ನಲ್ಲೇ ಏರೋಸ್ಪೇಸ್ ಉದ್ಯಮಿಗಳಿಗೆ ಆಂಧ್ರಪ್ರದೇಶ ಗಾಳ


ಆಂಧ್ರ ಸಚಿವ ನಾರಾ ಲೋಕೇಶ್

ಬೆಂಗಳೂರು, ಜುಲೈ 15: ಉದ್ದೇಶಿತ ಹೈಟೆಕ್ ಮತ್ತು ಏರೋಸ್ಪೇಸ್ ಪಾರ್ಕ್ (ಏರೋಸ್ಪೇಸ್ ಉದ್ಯಾನ) ನಿರ್ಮಾಣಕ್ಕಾಗಿ ದೇವನಹಳ್ಳಿ ತಾಲೂಕಿನ ಹೋಬಳಿಯಲ್ಲಿನ ರೈತರ 1777 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ ((ಕರ್ನಾಟಕ ಸರ್ಕಾರ) ಕೈಬಿಟ್ಟ ತಾಸಿನೊಳಗೆ ಆಂಧ್ರಪ್ರದೇಶ (ಆಂಧ್ರಪ್ರದೇಶ) ಏರೋಸ್ಪೇಸ್ ಉದ್ಯಮಿಗಳಿಗೆ ಹಾಕಿದೆ. ಹೌದು, ಆಂಧ್ರಪ್ರದೇಶ ರಾಜ್ಯದ ಸಂಪನ್ಮೂಲ ಅಭಿವೃದ್ಧಿ ನಾರಾ ನಾರಾ ಲೋಕೇಶ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ, “ಡಿಯರ್ ಏರೋಸ್ಪೇಸ್, ಸುದ್ದಿ ಬೇಸರವಾಯ್ತು. ನನ್ನ ಉತ್ತಮ. ಇದೆ ಇದೆ. ನೀವು ನೀವು. ಎಂದು ಮಾಡಿದ್ದಾರೆ.

ಮುಂದುವರೆದು, “ನಮ್ಮ ಬಳಿ ಏರೋಸ್ಪೇಸ್ ಪಾಲಿಸಿ ಇದೆ. ಏರೋಸ್ಪೇಸ್ ಇಂಡಸ್ಟ್ರಿ ತೆರೆಯಲು ಹೊರವಲಯದಲ್ಲೇ 8 ಸಾವಿರ ಎಕರೆ ಭೂಮಿ.

ಸಚಿವ ಟ್ವೀಟ್

ಸರ್ಕಾರದ ತೇಜಸ್ವಿ ಸೂರ್ಯ ವಾಗ್ದಾಳಿ

ನಾರಾ ನಾರಾ ಏರೋಸ್ಪೇಸ್ ಉದ್ಯಮಿಗಳಿಗೆ ನೀಡುತ್ತಿದ್ದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ. “ವ್ಯವಹಾರವನ್ನು ಆಕರ್ಷಿಸುವುದು, ಉದ್ಯಮವನ್ನು ಸ್ವಾಗತಿಸುವುದು ಉದ್ಯೋಗಗಳನ್ನು ಸೃಷ್ಟಿಸುವುದು ಹೀಗೆಯೇ.

ಇದನ್ನೂ: ಭೂಸ್ವಾಧೀನ ಭೂಸ್ವಾಧೀನ ರದ್ದು, 1,777 ಎಕ್ರೆ ಜಮೀನಿಗಾಗಿ 1198 ದಿನ ನಡೆದ ರೈತರ ಹೋರಾಟಕ್ಕೆ

ಸೂರ್ಯ ಟ್ವೀಟ್

“ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಈ ಪಾರ್ಕ್ ಅನ್ನು ಸ್ಥಾಪಿಸಲು ರಾಜಕೀಯ ಇಚ್ಛಾಶಕ್ತಿಯನ್ನು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – 10:13 PM, ಮಂಗಳ, 15 ಜುಲೈ 25





Source link

Leave a Reply

Your email address will not be published. Required fields are marked *