Karna Serial: ಅರೆಸ್ಟ್‌ ಆದ ಕರ್ಣನನ್ನು ಕಾಪಾಡಲು ಬಂದ್ರು ನಾಲ್ವರು ಹೀರೋಯಿನ! ನಿಧಿ, ನಿತ್ಯಾ ಕಥೆ ಏನು?

Karna Serial: ಅರೆಸ್ಟ್‌ ಆದ ಕರ್ಣನನ್ನು ಕಾಪಾಡಲು ಬಂದ್ರು ನಾಲ್ವರು ಹೀರೋಯಿನ! ನಿಧಿ, ನಿತ್ಯಾ ಕಥೆ ಏನು?



Karna Serial: ಅರೆಸ್ಟ್‌ ಆದ ಕರ್ಣನನ್ನು ಕಾಪಾಡಲು ಬಂದ್ರು ನಾಲ್ವರು ಹೀರೋಯಿನ! ನಿಧಿ, ನಿತ್ಯಾ ಕಥೆ ಏನು?
<p>ಕರ್ಣ ಧಾರಾವಾಹಿಯಲ್ಲಿ ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. Expire Medicine ತಿಂದು, ರೋಗಿಗಳು ಸತ್ತಿದ್ದಾರೆ. ಇದಕ್ಕೆಲ್ಲ ಕಾರಣ ಏನು? ಏನಾಯ್ತು ಎಂದು ಕರ್ಣ ಚೆಕ್‌ ಮಾಡಲು ನೋಡಿದ್ದಾನೆ. ಆದರೂ ಕೂಡ ಸಂಜಯ್‌, ನಯನತಾರಾ, ರಮೇಶ್‌ ಅವಕಾಶ ಕೊಟ್ಟಿಲ್ಲ.</p><img><p>ಕರ್ಣ ಎಷ್ಟೇ ಹೇಳಿದರೂ ಕೂಡ, ಯಾರೂ ಅವನ ಮಾತು ಕೇಳುತ್ತಿಲ್ಲ. ರಮೇಶ್‌ ಕೂಡ ದುಡ್ಡು ಕೊಟ್ಟು ಒಂದಿಷ್ಟು ಜನರನ್ನು ಕರೆಸಿದ್ದಾನೆ. ಇದರಿಂದ ಇಡೀ ಆಸ್ಪತ್ರೆ ಮುಂದೆ ದೊಡ್ಡ ತಳ್ಳಾಟ, ನೂಕಾಟ ನಡೆದಿದೆ.</p><img><p>ಇನ್ನು ಕರ್ಣ ಈ ರೀತಿ ಮಾಡಿರೋದಿಕ್ಕೆ ಸಾಧ್ಯವೇ ಇಲ್ಲ ಎಂದು ನಿತ್ಯಾ, ನಿಧಿ ತಲೆಬಿಸಿಮಾಡಿಕೊಂಡಿದ್ದಾರೆ. ಕುತಂತ್ರಿಗಳು ಮಾತ್ರ ಖುಷಿಯಿಂದ ಇದ್ದಾರೆ. ಇನ್ನು ಕರ್ಣನನ್ನು ಅರೆಸ್ಟ್‌ ಕೂಡ ಮಾಡಿದ್ದಾರೆ. ಮುಂದೆ ಏನಾಗುವುದು ಎಂಬ ಕುತೂಹಲ ಇತ್ತು. ಈಗ ಹೊಸ ಪ್ರೋಮೋ ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.</p><img><p>ನಿತ್ಯಾ ಹಾಗೂ ನಿಧಿ ಸೇರಿಕೊಂಡು ಕರ್ಣನನ್ನು ನಿರಪರಾಧಿ ಎಂದು ಸಾಬೀತುಪಡಿಸಲು ಪಣ ತೊಟ್ಟಿದ್ದಾರೆ. ಕರ್ಣನಿಗೆ ಹೀಗಾಯ್ತು ಎಂದು ಅಜ್ಜಿ ಆಸ್ಪತ್ರೆ ಸೇರಿದ್ದಾಳೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಇವೆ.</p><img><p>ಈಗ ಅಮೃತಧಾರೆ ಧಾರಾವಾಹಿ ಮಲ್ಲಿ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಶ್ರಾವಣಿ, ಅಣ್ಣಯ್ಯ ಧಾರಾವಾಹಿ ರಾಣಿ, ಬ್ರಹ್ಮಗಂಟು ಧಾರಾವಾಹಿ ದೀಪಾ ಕೂಡ ಪೊಲೀಸ್‌ ಠಾಣೆಗೆ ಬಂದಿದ್ದಾರೆ. ಅಲ್ಲಿ ಎಲ್ಲರೂ ಸೇರಿಕೊಂಡು ಹೋರಾಟ ಮಾಡಲು ಮುಂದಾಗಿದ್ದಾರೆ.</p><img><p>ಈ ಮಹಿಳಾ ಮಣಿಗಳು ಹೋರಾಟ ಮಾಡಿ, ಕರ್ಣನನ್ನು ಬಿಡಿಸಲು ರೆಡಿಯಾಗಿದ್ದಾರೆ. ಕರ್ಣ ಯಾವುದೇ ತಪ್ಪು ಮಾಡಿಲ್ಲ. ಅವನು ಬಚಾವ್‌ ಆಗ್ತಾನೆ ಎನ್ನಲಾಗಿದೆ. ವೀಕ್ಷಕರು ಕೂಡ ಕರ್ಣನಿಗೆ ಏನೂ ಆಗೋದಿಲ್ಲ ಎಂದು ನಂಬಿದ್ದಾರೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.</p>



Source link

Leave a Reply

Your email address will not be published. Required fields are marked *