Headlines

ಬಿಜೆಪಿ ಶಾಸಕ ವಿರುದ್ಧದ ಲಂಚ ಕೇಸ್: ಕಾಂಗ್ರೆಸ್ ನಾಯಕಿ ಜೊತೆ ಸ್ವಾಮೀಜಿ ಮಾತಾಡಿರೋ ಆಡಿಯೋ ರಿಲೀಸ್

ಬಿಜೆಪಿ ಶಾಸಕ ವಿರುದ್ಧದ ಲಂಚ ಕೇಸ್: ಕಾಂಗ್ರೆಸ್ ನಾಯಕಿ ಜೊತೆ ಸ್ವಾಮೀಜಿ ಮಾತಾಡಿರೋ ಆಡಿಯೋ ರಿಲೀಸ್


ಗದಗ, (ಫೆಬ್ರವರಿ 25): ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ (ಬಿಜೆಪಿ ಶಾಸಕ ಚಂದ್ರು ಲಮಾಣಿ ಲಂಚ ಪ್ರಕರಣ) ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಶಾಸಕರನ್ನು ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿದೆ. ಶಿರಹಟ್ಟಿ ತಾಲೂಕಿನ ಅದರಹಳ್ಳಿ ಕುಮಾರ ಮಹಾರಾಜರ ಹಾಗೂ ಬಿಜೆಪಿ ಕಾರ್ತಕರ್ತ ಸ್ವಾಮೀಜಿ 2.36 ನಿಮಿಷಗಳ ಕಾಲ ಮಾತನಾಡುತ್ತಿರುವ ಆಡಿಯೋವೊಂದು ವೈರಲ್ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ. ಇದರ ನಡುವೆ ಇದೀಗ ಕಾಂಗ್ರೆಸ್ ನಾಯಕಿ ಜೊತೆ ಸ್ವಾಮೀಜಿ ಮಾತಾಡಿರೋ ಆಡಿಯೋವನ್ನು ಸಹ ಗುತ್ತಿಗೆದಾರ ಸೋನು ಲಮಾಣಿ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಏನಿದೆ? ಈ ಆಡಿಯೋ ಬಗ್ಗೆ ಸೋನು ಲಮಾಣಿ ಹೇಳಿದ್ದೇನು ಎನ್ನುವುದನ್ನು ಕೇಳಿ.

ಇದನ್ನೂ ನೋಡಿ: ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಗಂಭೀರ ಆರೋಪ



Source link

Leave a Reply

Your email address will not be published. Required fields are marked *