
ನವೀನ್ ಕೃಷ್ಣ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಧಾರಾವಾಹಿಯಲ್ಲಿ ಶ್ರೇಯಸ್ ಕಷ್ಯಪ್ ರಾಘವೇಂದ್ರ ಸ್ವಾಮಿಗಳಾಗಿ, ಪುಣ್ಯ ಸರಸ್ವತಿಯಾಗಿ, ಡಾ. ಸಂಜಯ್ ವಿಜಯೇಂದ್ರ ತೀರ್ಥ ಸ್ವಾಮಿಗಳಾಗಿ, ವೀಣೆ ತಿಮ್ಮಣ್ಣರಾಗಿ ಯಧುಶ್ರೇಷ್ಠ, ಶ್ರೀಲತಾ ಅನೂಪ್ ಗೋಪಿಕಾಂಬರಾಗಿ, ನಟಿಸುತ್ತಿದ್ದಾರೆ.

ನವೀನ್ ಕೃಷ್ಣ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಧಾರಾವಾಹಿಯಲ್ಲಿ ಶ್ರೇಯಸ್ ಕಷ್ಯಪ್ ರಾಘವೇಂದ್ರ ಸ್ವಾಮಿಗಳಾಗಿ, ಪುಣ್ಯ ಸರಸ್ವತಿಯಾಗಿ, ಡಾ. ಸಂಜಯ್ ವಿಜಯೇಂದ್ರ ತೀರ್ಥ ಸ್ವಾಮಿಗಳಾಗಿ, ವೀಣೆ ತಿಮ್ಮಣ್ಣರಾಗಿ ಯಧುಶ್ರೇಷ್ಠ, ಶ್ರೀಲತಾ ಅನೂಪ್ ಗೋಪಿಕಾಂಬರಾಗಿ, ನಟಿಸುತ್ತಿದ್ದಾರೆ.