
ಕಚ್ಚಾತೈಲ
ಇರಾನ್ ನೇರವಾಗಿ ಭಾರತಕ್ಕೆ ತೈಲ ನೀಡಲ್ಲ, ಆದರೆ ಯುದ್ಧದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತದೆ. ಇದರಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಆಗುವುದು, ಇದರಿಂದ ಸಾರಿಗೆ ಸಂಪರ್ಕ ಕಷ್ಟವಾಗಿ ಬೇರೆ ವಸ್ತುಗಳ ಏರಿಕೆ ಕೂಡ ಹೆಚ್ಚಾಗುವುದು.
ಸಮುದ್ರ ಮಾರ್ಗದ ಸಮಸ್ಯೆ
ಹಾರ್ಮುಜ್ ಜಲಸಂಧಿ ಮೂಲಕ ಹಡಗು ಸಂಚಾರಕ್ಕೆ ಅಡ್ಡಿಯಾಗುವುದು, ಆಗ ಸರಕು ಸಾಗಣೆ ವೆಚ್ಚ, ವಿಮಾ ದರಗಳು ಹೆಚ್ಚಾಗುತ್ತವೆ.