
ಕೆಲವು ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ರೈತರು ಈ ಬಾರಿ ಹಣದಿಂದ ವಂಚಿತರಾಗಲಿದ್ದಾರೆ. ಆ ಕಾರಣಗಳು ಇಲ್ಲಿವೆ:
eKYC: ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ರೈತರು.
ಭೂ ಪರಿಶೀಲನೆ: ಭೂ ದಾಖಲೆಗಳ ಪರಿಶೀಲನೆ (Land Verification) ಅಪೂರ್ಣವಾಗಿದ್ದರೆ.
ಬ್ಯಾಂಕ್ ವಿವರ: ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್ಎಸ್ಸಿ (IFSC) ಕೋಡ್ ತಪ್ಪಾಗಿ ನೀಡಿದ್ದರೆ.
ತಪ್ಪು ಮಾಹಿತಿ: ಅರ್ಜಿಯಲ್ಲಿ ರೈತರ ಹೆಸರು ಅಥವಾ ಆಧಾರ್ ಸಂಖ್ಯೆ ತಪ್ಪಾಗಿದ್ದರೆ.