
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರಾಬಿನ್ ಉತ್ತಪ್ಪ, ‘ವೈಭವ್ ಅದ್ಭುತ ಆಟಗಾರ, ಆದರೆ ಆತನ ಬ್ಯಾಟಿಂಗ್ನಲ್ಲಿ ಅದೃಷ್ಟದ ಪಾಲು ಹೆಚ್ಚಿದೆ. ಎದುರಾಳಿ ತಂಡಗಳು ಈಗ ಆತನನ್ನು ಹೊಸಬನಾಗಿ ನೋಡುವುದಿಲ್ಲ, ಪರಿಸ್ಥಿತಿ ಬದಲಾಗಿದೆ’ ಎಂದು ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರಾಬಿನ್ ಉತ್ತಪ್ಪ, ‘ವೈಭವ್ ಅದ್ಭುತ ಆಟಗಾರ, ಆದರೆ ಆತನ ಬ್ಯಾಟಿಂಗ್ನಲ್ಲಿ ಅದೃಷ್ಟದ ಪಾಲು ಹೆಚ್ಚಿದೆ. ಎದುರಾಳಿ ತಂಡಗಳು ಈಗ ಆತನನ್ನು ಹೊಸಬನಾಗಿ ನೋಡುವುದಿಲ್ಲ, ಪರಿಸ್ಥಿತಿ ಬದಲಾಗಿದೆ’ ಎಂದು ಹೇಳಿದ್ದಾರೆ.