ಸೇಲಂ, ಜುಲೈ 18: ಜಾಮೀನಿನ ಹೊರಬಂದಿದ್ದ ಆರೋಪಿಯನ್ನು ಪೊಲೀಸ್ ಠಾಣೆ ಬಳಿಯೇ ದುಷ್ಕರ್ಮಿಗಳು ಕೊಚ್ಚಿ (ಕೊಲೆ) ಮಾಡಿರುವ ಘಟನೆ ಸೇಲಂನಲ್ಲಿ. ಮೃತ ಆರೋಪಿಯನ್ನು ಮದನ್ ಅಪ್ಪುಲು ಗುರುತಿಸಲಾಗಿದೆ. ತೂತುಕುಡಿ, ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸೇರಿದ್ದ ಆತ ಷರತ್ತುಬದ್ಧ ಜಾಮೀನಿನ ಮೇಲೆ.
ಬೆಳಗ್ಗೆ 10 ಗಂಟೆ ವೇಳೆಗೆ ತಮ್ಮ ಜತೆಗೆ ಪೊಲೀಸ್ ಸ್ಟೇಷನ್ಗೆ ಬಂದಿದ್ದ, ನಿತ್ಯವೂ ಠಾಣೆಗೆ ಬಂದು ಸಹಿಹಾಕುವ. ಅಲ್ಲಿಂದ ಊಟ ಹೋಟೆಲ್ಗೆ. ಕುಳಿತಿದ್ದಾಗ ಕುಳಿತಿದ್ದಾಗ ಮೂವರು ಅವರನ್ನು ಹರಿತವಾದ ಆಯುಧಗಳಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಅಲ್ಲಿಂದ. ಠಾಣೆಯ ಠಾಣೆಯ ಪೊಲೀಸರು ಧಾವಿಸಿ, ಮದನ್ ಶವವನ್ನು ವಶಕ್ಕೆ ಪಡೆದು ಪರೀಕ್ಷೆಗೆಂದು ಸೇಲಂನ ಸರ್ಕಾರಿ ಜಿಲ್ಲಾ.
ಪ್ರಾಥಮಿಕ ನಡೆಯುತ್ತಿದೆ. ಸದಸ್ಯರ ಸದಸ್ಯರ ಗ್ಯಾಂಗ್ ಕೃತ್ಯದಲ್ಲಿ ಭಾಗಿಯಾಗಿರಬಹುದು ಪೊಲೀಸರು ಶಂಕಿಸಿದ್ದು, ದಾಳಿಕೋರರನ್ನು ಗುರುತಿಸಲು ಮತ್ತು ಬಂಧಿಸಲು ಸಂಪೂರ್ಣ.
ಮತ್ತಷ್ಟು: ಗೋಪಾಲ್ ಖೇಮ್ಕಾ ಪ್ರಕರಣ: ಆರೋಪಿ ವಿಕಾಸ್ ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆ
ಮತ್ತೊಂದು
ಪೆರೋಲ್ ಮೇಲೆ ಹೊರಗಿದ್ದ ಆಸ್ಪತ್ರೆಯಲ್ಲಿ ಗುಂಡು ಹಾರಿಸಿದ ದುಷ್ಕರ್ಮಿಗಳು
ಪೆರೋಲ್ (ಪೆರೋಲ್) ಮೇಲೆ ಹೊರಗಿದ್ದ ಆಸ್ಪತ್ರೆಯಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಬಿಹಾರದ. ಶಾಸ್ತ್ರಿ ನಗರ ಠಾಣೆ ಪ್ರದೇಶದಲ್ಲಿರುವ ಆಸ್ಪತ್ರೆ ಆವರಣದಲ್ಲಿ ಈ ಘಟನೆ ಘಟನೆ, ನಾಲ್ವರು ಅಪರಿಚಿತ ದುಷ್ಕರ್ಮಿಗಳು ಮೇಲೆ ಗುಂಡು. ಗುರುತಿಸಲು ಗುರುತಿಸಲು ಮತ್ತು ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆಯನ್ನು.
ಈ ಘಟನೆಯು ಆಸ್ಪತ್ರೆಯೊಳಗೆ ಮತ್ತು ಕಾರಣವಾಯಿತು. ಗಾಯಗೊಂಡ ಕೈದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸೂಕ್ಷ್ಮವಾಗಿ. ಬಕ್ಸಾರ್ ಮೂಲದ ಕೈದಿ ಮಿಶ್ರಾ, ಕೇಸರಿ ಕೊಲೆ ಪ್ರಕರಣದಲ್ಲಿ, ಪ್ರಸ್ತುತ ಬೇವೂರ್. ವೈದ್ಯಕೀಯ ಚಿಕಿತ್ಸೆಗಾಗಿ ಆತನನ್ನು ಮೇಲೆ ಕರೆತರಲಾಗಿತ್ತು. ಘಟನೆಯ, ಶಾಸ್ತ್ರಿ ನಗರ ಪೊಲೀಸ್ ತಂಡವೊಂದು ಸ್ಥಳಕ್ಕೆ ಧಾವಿಸಿ ತನಿಖೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್