ಬೆಂಗಳೂರು, ಜುಲೈ 18: ಕರ್ನಾಟಕದ ಸಚಿವ. ಜಿ (ಜಿ ಪರಮೇಶ್ವರ) ‘ಮನೆ ಮನೆಗೆ’ ಯೋಜನೆಗೆ ಬೆಂಗಳೂರಿನಲ್ಲಿ (ಬೆಂಗಳೂರು) ಶುಕ್ರವಾರ ನೀಡಿದರು. ಬಳಿಕ ಅವರು, ಮನೆ ಮನೆಗೆ ಭೇಟಿ ನೀಡುವ ಯೋಜನೆ ಇಡೀ ದೇಶದಲ್ಲಿ ಇದೇ. ಈ ವಿನ್ಯಾಸದ ಮೂಲಕ, ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಆಲಿಸಿ, ಅಗತ್ಯ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನು ಸಂಬಂಧಿತ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ (ಕರ್ನಾಟಕ ಪೊಲೀಸರು) ಅಗತ್ಯವಿರುವ ಮಾಹಿತಿಯನ್ನು ಸಹಾಯವಾಗಲಿದೆ.
ಗೃಹ ಪರಮೇಶ್ವರ್ ಹೇಳಿದ್ದೇನು?
ಜನಸ್ನೇಹಿ ಜನಸ್ನೇಹಿ ಆಗಬೇಕು ಈ ಕಾರ್ಯಕ್ರಮ ಶುರು. ಜನರ ಜನರ ಮನೆ ಕಷ್ಟ ಕೇಳೋಣ ಅಂತ ತೀರ್ಮಾನ. ಪ್ರತಿ ಠಾಣೆಯ ಲಿಮಿಟ್ಸ್ ಈ ಆಗಬೇಕು. ಬೀಟ್ ಪೊಲೀಸರು ಕೆಲಸವನ್ನು. ಮನೆಯಲ್ಲಿ ಮನೆಯಲ್ಲಿ, ಹೊಸದಾಗಿ ಬಂದಿದ್ದಾರ, ಬಾಡಿಗೆಗೆ ಇದ್ದಾರೆಯೇ, ಅವರು ಏನ್ ಕೆಲಸ ಎಂಬ ಕಲೆಹಾಕಿದ್ರೆ ಇಡೀ ಬೆಂಗಳೂರು ಬ್ಯಾಂಕ್ ನಮ್ಮ ಬಳಿ. ಪೊಲೀಸರು ಬಂದಾಗ ಕಷ್ಟಸುಖ. ಏನಾದ್ರೂ ತೊಂದರೆ ಇದ್ದರೆ. ಅನುಮಾನಸ್ಪದ ವ್ಯಕ್ತಿಗಳು ಬಂದರೆ ಮಾಹಿತಿ. ಪೊಲೀಸರ ಪೊಲೀಸರ ಜೊತೆಗೆ ಕಾಪಾಡಲು ಈ ಕಾರ್ಯಕ್ರಮ ಸಹಾಯ. ನಿಮ್ಮ ಮನೆಗೆ ನಿಮ್ಮ ಹೆಸರನ್ನು. ಅದನ್ನ ಅದನ್ನ ಡಿಜಿಟಲೈಸ್ ಇಟ್ಟುಕೊಳ್ಳುತ್ತಾರೆ ಎಂದು ಪರಮೇಶ್ವರ್ ಮಾಹಿತಿ.
ಇದನ್ನೂ
ಯಾಕಾಗಿ ಯೋಜನೆ? ಪೊಲೀಸರು?
ಸಮಾಜದ ಶಾಂತಿ ಸುವ್ಯವಸ್ಥೆಯನ್ನು, ಅಪರಾಧಗಳನ್ನು ತಡೆಗಟ್ಟುವುದು, ಅಪರಾಧಗಳನ್ನು ಪತ್ತೆ ಹಚ್ಚುವ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸರು. ‘ಮನೆ ಮನೆಗೆ’ ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ! ಎಂದು ಬೆಂಗಳೂರು ಆಗ್ನೇಯ ಎಕ್ಸ್ ತಿಳಿಸಿದ್ದಾರೆ.
ಎಕ್ಸ್ ಸಂದೇಶ
“ಮನೆ ಪೊಲೀಸ್” ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ!
ಪೊಲೀಸ್ ಪೊಲೀಸ್ ಇಲಾಖೆ ಸಮಸ್ಯೆಗಳನ್ನು, ದೂರುಗಳನ್ನು ದಾಖಲಿಸಲು ಮತ್ತು ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು.#Manemanegepolice #PoliceatyourdoorGdgpkarnatak @Blrcitypolice Addlcpeast pic.twitter.com/duhdnmjzzt
– ಡಿಸಿಪಿ ಆಗ್ನೇಯ BCP (@DCPSEBCP) ಜುಲೈ 17, 2025
‘ನಿಮ್ಮ ಪೊಲೀಸ್ ಇಲಾಖೆ ಸಮಸ್ಯೆಗಳನ್ನು ಆಲಿಸಿ, ದೂರುಗಳನ್ನು ದಾಖಲಿಸಲು ಮತ್ತು ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು. ನಿರ್ಭಯ ನಿರ್ಭಯ ವಾತಾವರಣವನ್ನು ಜೊತೆಗೆ ಮತ್ತು ಸುರಕ್ಷತೆ ಒದಗಿಸುವ ಗುರುತರವಾದ ಜವಾಬ್ದಾರಿಗಳು ಪೊಲೀಸ್ ಇಲಾಖೆಯ. ಪೊಲೀಸ್ ಸೇವೆಗಳ ಸ್ತರದಲ್ಲೂ ಬೆಂಬಲ ಸಹಭಾಗಿತ್ವ ಸಹಭಾಗಿತ್ವ ಸಾಧಿಸಿಕೊಳ್ಳುವುದರಿಂದ ಮಾತ್ರವೇ ಉತ್ಕೃಷ್ಟ ಒದಗಿಸಲು ಸಾಧ್ಯ ಈಗಾಗಲೇ.
ಇದನ್ನೂ ಓದಿ: ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬೆದರಿಕೆ: ಮಕ್ಕಳನ್ನ ಹೊರ ಕಳುಹಿಸಿ ತಪಾಸಣೆ
ಕರ್ನಾಟಕ ರಾಜ್ಯ ಸರ್ಕಾರದ ಇಲಾಖೆಯು ‘ಮನೆಗೆ ಪೊಲೀಸ್’ ‘ಎಂಬ ರೂಪಿಸುವುದರ ಮೂಲಕ ಸಕ್ರಿಯ ಸೇವೆಗೆ ನಾಂದಿ. ಮುಂದೆ ಮುಂದೆ ಅಧಿಕಾರಿ ಮತ್ತು ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರ ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಕಲ್ಪಿಸಲು ಪ್ರಯತ್ನಿಸಲಿದ್ದಾರೆ. ಬನ್ನಿ ಅಂಜಿಕೆ ಇಲ್ಲದೆ ಮನಸ್ಸಿನೊಂದಿಗೆ ಸಮಸ್ಯೆಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದು ಅವರು ಕರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ