ಬೆಂಗಳೂರು, ಜುಲೈ 18: ಅನುದಾನ ಸಿಗುತ್ತಿಲ್ಲ ಎಂಬ ಅಸಮಾಧಾನ ತಣಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ)ಕೊನೆಗೂ ಅನುದಾನ ಬಿಡುಗಡೆ ಆದೇಶ. ಕಾಂಗ್ರೆಸ್ (ಕಾಂಗ್ರೆಸ್) ಶಾಸಕರ ತಲಾ 50 ಕೋಟಿ. ಅನುದಾನ ಮಾಡಿದ್ದಾರೆ. ಮೂಲ ಮೂಲ ಸೌಕರ್ಯ ಯೋಜನೆ ಅಡಿ ಅನುದಾನ ಬಿಡುಗಡೆ. ಲೋಕೋಪಯೋಗಿ ಇಲಾಖೆ, ಸೇತುವೆ, ಕಾಮಗಾರಿ, ಗ್ರಾಮೀಣ ರಸ್ತೆ, ನಗರ 37.5 ಕೋಟಿ. ಮೀಸಲು, 12.5 ಕೋಟಿ. ಅನುದಾನ ಶಾಸಕರ ಮೀಸಲು.
ಈ ವಿಚಾರವಾಗಿ ಸಿಎಂ ಜುಲೈ 30, 31 ರಂದು ಶಾಸಕರ ಜತೆ. ಬೇಡಿಕೆ ಬೇಡಿಕೆ ಪತ್ರದೊಂದಿಗೆ ವಿವರ ನೀಡಲು ಸೂಚನೆ.
ಕಾಂಗ್ರೆಸ್ ಕಾಂಗ್ರೆಸ್ ರಣದೀಪ್ ಸುರ್ಜೇವಾಲ ಬಂದು ಶಾಸಕರ ಹಾಗೂ ಸಚಿವರ ಜತೆ ಟು ಒನ್ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ಈ ಕ್ರಮ ಕ್ರಮ.
ಇದನ್ನೂ
ಸಿದ್ದರಾಮಯ್ಯ?
‘2025-26 ಸಾಲಿನ ಆಯವ್ಯಯದಲ್ಲಿ ಘೋಷಿಸಲಾದ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ ವಿಶೇಷ ಅನುದಾನ ಹಂಚಿಕೆ. ಮುಖ್ಯಮಂತ್ರಿಯವರಿಗೆ ಬರೆದ ತಮ್ಮ ಪತ್ರದೊಂದಿಗೆ, ಇದರೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಕಾಮಗಾರಿಗಳ. ದಿನಾಂಕ: 30.07.2025 ಹಾಗೂ ದಿನಾಂಕ: 31.07.2025 ರಂದು ಜಿಲ್ಲಾವಾರು ಸದಸ್ಯರ ಕೊಠಡಿ ಕೊಠಡಿ ಸಂಖ್ಯೆ -313, ಸಮಿತಿ ಕೊಠಡಿ, 3 ನೇ ಮಹಡಿ, ವಿಧಾನಸೌಧ. ಸಭೆಯ ಸಭೆಯ ವಿವರಗಳನ್ನು ಪತ್ರದೊಂದಿಗೆ ಲಗತ್ತಿಸಿದ್ದು, ಮೇಲ್ಕಂಡಂತೆ ಕಾಮಗಾರಿಗಳ ವಿವರಗಳೊಂದಿಗೆ ಹಾಜರಾಗುವುದು ‘ಎಂದು ಸಿದ್ದರಾಮಯ್ಯ ಅವರ ಆದೇಶ.

ಕಾಂಗ್ರೆಸ್ನ ಶಾಸಕರಿಗೆ ಸಿದ್ದರಾಮಯ್ಯ ಪತ್ರ
ಬಿಡುಗಡೆ ಬಿಡುಗಡೆ ವಿಚಾರವಾಗಿ ಎಲ್ಲ ಶಾಸಕರಿಗೆ ಸಿದ್ದರಾಮಯ್ಯ ಪತ್ರ. ಅದೇ, ಶಾಸಕಾಂಗ ಪಕ್ಷದ ಕಚೇರಿಯಿಂದಲೂ ಮಾಹಿತಿ ರವಾನೆಯಾಗಿದೆ ಎಂದು ಮೂಲಗಳು.
ಇದನ್ನೂ ಓದಿ: ಪಂಚ ಪ್ರಶ್ನೆ .. 60 ದಿನಗಳ ಟಾರ್ಗೆಟ್ .. ಶಿಸ್ತಿನ ಪಾಠ: ಕಾಂಗ್ರೆಸ್ ಸಭೆಯ ಇನ್ಸೈಡ್ ಡಿಟೇಲ್ಸ್
ತಮ್ಮ ಕ್ಷೇತ್ರಗಳಿಗೆ ಅನುದಾನ ಎಂಬ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲವು ಮಂದಿ ಶಾಸಕರು. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಎಂಬುದಾಗಿಯೂ ಹೇಳಿಕೊಂಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಸಿಟ್ಟನ್ನು ಮುಂದಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ